Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, November 29, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 126/2014 ಕಲಂ.  279, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:
¦ügÁå¢AiÀÄÄ ºÀ£ÀªÀĸÁUÀgÀ UÁæªÀÄzÀ°è PÀÆ° PÉ®¸À ªÀiÁrPÉÆArzÀÄÝ ¦ügÁå¢AiÀÄ vÀAzÉ vÁ¬Ä »gÉêÀÄ£ÁߥÀÆgÀzÀ°èzÀÄÝ ¥sÀgÁå¢AiÀÄ vÁ¬ÄAiÀiÁzÀ gÉÃtªÀé¼ÀÄ ªÀÄUÀ£À £É£À¥ÁzÀgÉ »gÉêÀÄ£ÁߥÀÆgÀ ¢AzÀ ºÀ£ÀªÀĸÁUÀgÀÌPÉ £ÀqÉzÀÄPÉÆAqÀÄ §AzÀÄ ºÉÆUÀÄwÛzÀÄÝ ¤£Éß ¢£ÁAPÀ: 27-11-2014 gÀAzÀÄ ªÀÄÄAeÁ£É 11-00 UÀAmÉAiÀÄ ¸ÀĪÀiÁjUÉ ¦ügÁå¢AiÀÄ vÀªÀÄzÉAiÀÄÄ ºÀ£ÀªÀĸÁUÀgÀPÉÌ §AzÀÄ E°èAiÉÄà EzÁÝUÀ ¦ügÁå¢AiÀÄ vÁ¬Ä »gÉêÀÄ£ÁߥÀÆgÀ ¢AzÀ PÀĵÀÖVUÉ §AzÀÄ PÀĵÀÖV ¬ÄAzÀ ºÉƸÀ½î zÁn ºÀ£ÀªÀĸÁUÀgÀPÉÌ £ÀqÉzÀÄPÀ¯ÉÆAqÀÄ §gÀĪÁUÀ gÁwæ 10-30 UÀAmÉAiÀÄ ¸ÀĪÀiÁjUÉ PÀvÀÛ°£À°è ºÀ£ÀªÀĸÁUÀgÀ PÀqɬÄAzÀ JgÀqÀÄ ¯ÉÊl ºÀaÑPÉÆAqÀÄ MAzÀÄ ªÁºÀ£ÀzÀ ZÁ®PÀ£ÀÄ Cwà eÉÆÃgÁV C®PÀëvÀ¤AzÀ £ÀqɹPÉÆAqÀÄ §AzÀÄ gÀ¸ÉÛAiÀÄ ºÉqÀUÀqÉ £ÀqÉzÀÄPÉÆAqÀÄ ºÉÆgÀl ¦ügÀå¢AiÀÄ vÁ¬Ä gÉÃtªÀé½UÉ oÀPÀÌgÀ PÉÆlÄÖ C¥ÀWÁvÀ ¥Àr¹ ªÁºÀ£À ¤°è¸ÀzÉ ºÁUÉ ºÉÆVzÀÄÝ  C¥ÀWÁvÀzÀ°è gÉÃtªÀé½UÉ §®UÁ® »A§qÀzÀ ºÀwÛgÀ ¥ÀÆwðAiÀÄVM vÉÆUÀ®Ä VÃa ¨Áj gÀPÀÛªÁVzÉ JqÀUÁ® ¥ÁzÀ ªÀÄvÀÄÛ »A§qÀzÀ ªÉÄ¯É QÃ®Ä ªÀÄÄjzÀAvÁV ¨Áj gÀPÀÛUÁAiÀĪÁVzÀÄÝ EgÀÄvÀÛzÉ £ÀAvÀgÀ ¸ÁQëzÁgÀgÁzÀ AiÀÄAPÀ¥Àà vÀgÀUÀ¯ï gÀªÀgÀÄ EAzÀÄ ¢£ÁAPÀ: 28-11-2014 gÀAzÀÄ ªÀÄÄAeÁ£É 7-30 UÀAmÉ ¸ÀĪÀiÁjUÉ ºÀ£ÀªÀĸÁUÀgÀ¢AzÀ ºÉƸÀ½îUÉ ¥sÉÆãÀ ªÀÄrzÀÄÝ ¦ügÁå¢ ¸ÀܼÀPÉÌ ºÉÆV 108 D§Ä¯ÉÊ£ÀìzÀ°è PÀgÉzÀÄPÉƪÀÄqÀÄ E¯ÁdÄ PÀÄjvÀÄ E®PÀ® ²æà ªÀiÁºÁAvÉñÀ CQÌ D¸ÀàvÉæUÉ ¸ÉÃjPÉ ªÀiÁrzÀÄÝ EgÀÄvÀÛzÉ PÁgÀt C¥ÀWÁvÀ ¥Àr¹ ªÁºÀ£À¸ÀªÉÄÃvÀ ºÉÆzÀ ZÁ®PÀ ºÁUÀÆ ªÁºÀ£ÀªÀ£ÀÄß ¥ÀvÉÛ ºÀaÑ PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ¤ÃrzÀ ¦üÃAiÀiÁ𢠪ÉÄðAzÀ ¥ÀæPÀgÀt zÁR°¹PÉÆAqÀÄ vÀ¤SÉ PÉÊ UÉÆArgÀÄvÁgÉ.
2) ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 196/2014 ಕಲಂ.  279, 337, 338 ಐ.ಪಿ.ಸಿ:.  

ದಿನಾಂಕ 29-11-2014 ರಂದು ರಾತ್ರಿ 1-30 ಗಂಟೆಗೆ ಪಿರ್ಯಾದಿದಾರರಾದ ಸಂಗಪ್ಪ ತಂದೆ ಮುರಿಗೆಪ್ಪ ಗುಡ್ಡದಮನಿ ವಯ: 26 ಜಾ: ಬಣಜಿಗ ಉ: ವಿ.ಆರ್.ಎಲ್. ಬಸ್ ನಂ ಕೆ.ಎ.25/ಸಿ-7888 ನೇದ್ದರ ಎರಡನೇ ಚಾಲಕ ಸಾ: ಹಂದಿಗುಂದ ರವರು ಠಾಣೆಗೆ ಹಾಜರಾಗಿ ತಮ್ಮ ನುಡಿ ಹೇಳಿಕೆ ಪಿರ್ಯಾದಿ ನೀಡಿದ್ದರ ಸಾರಾಂಶ ವೇನೆಂದರೆ ನಿನ್ನೆ ದಿನಾಂಕ 28-11-2014 ರಂದು ಸಂಜೆ 5-30 ಗಂಟೆಗೆ ನಮ್ಮ ಕಂಪನಿಯ ಬಸ್ ನಂ ಕೆ.ಎ.25/ಸಿ-7888 ನೇದ್ದರಲ್ಲಿ ನಾನು ಮತ್ತು ನಮ್ಮ ಬಸ್ಸಿನ ಮೊದಲನೇ ಚಾಲಕನಾದ ಶಿವರಾಯಪ್ಪ ಹಾಗೂ ನಮ್ಮ ಬಸ್ಸಿನ ಕ್ಲಿರ್ ಬಸಪ್ಪ ತಂದೆ ವಾಸಪ್ಪ ಗಾಣಿಗೇರ ಕೂಡಿಕೊಂಡು ಬನಹಟ್ಟಿ ಯಿಂದ ಪ್ರಯಾಣಿಕರನ್ನು ಕರೆದುಕೊಂಡು ಬೆಂಗಳೂರಿಗೆ ಹೋಗುವ ಕುರಿತು ಬನಹಟ್ಟಿ ಯನ್ನು ಬಿಟ್ಟೆವು. ನಂತರ ನಾವು ಅಲ್ಲಲ್ಲಿ ಬಸ್ ನಿಲ್ಲಿಸುತ್ತಾ ಪ್ರಯಾಣಿಕರನ್ನು ಕರೆದುಕೊಂಡು ರಾತ್ರಿ 11-00 ಗಂಟೆ ಸುಮಾರಿಗೆ ಇಲಕಲ್-ಕುಷ್ಟಗಿ ರಾಷ್ಟ್ರಿ ಹೆದ್ದಾರಿಯಲ್ಲಿ ಬೋದೂರ ತಾಂಡಾ ಗ್ರಾಮದ ಹತ್ತಿರ ಇಲಕಲ್ ಕಡೆಯಿಂದ ಕುಷ್ಟಗಿ ಕಡೆಗೆ ಹೋಗುತ್ತಿದ್ದಾಗ ನಮ್ಮ ಬಸ್ಸಿನ ಹಿಂದುಗಡೆಯಿಂದ ಒಂದು ಲಾರಿಯ ಡ್ರೈವರ್  ತಾನು ನಡೆಸುತ್ತಿದ್ದ ಲಾರಿಯನ್ನು ಅತಿ ವೇಗವಾಗಿ ಮತ್ತು  ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ಬಸ್ಸಿಗೆ ಬಲಗಡೆ ಭಾಗಕ್ಕೆ ಟಕ್ಕರ್ ಮಾಡಿದನು, ಅದರಿಂದ ನಮ್ಮ ಬಸ್ಸಿನ ಬಲಭಾಗಕ್ಕೆ ಜಖಂ ಆಗಿದ್ದು ಯಾರಿಗೂ ಗಾಯ ವಗೈರೆ ಆಗಿರುವದಿಲ್ಲ ಆಗ ನಮ್ಮ ಬಸ್ ಚಾಲಕನಾದ ಶಿವರಾಯಪ್ಪ ಈತನು ಬಸ್ ನ್ನು ನಿಲ್ಲಿಸಿದ್ದು ಸದರಿ ಅಪಘಾತಪಡಿಸಿದ ಲಾರಿ ಚಾಲಕನು ಸಹ ತನ್ನ ಲಾರಿಯನ್ನು ನಿಲ್ಲಿಸಿದ್ದು ಆಗ ನಾವು ಅಂದರೆ ನಾನು ಮತ್ತು ಶಿವರಾಯಪ್ಪ ಹಾಗೂ ಬಸಪ್ಪ ಕೂಡಿ ಬಸ್ಸಿನಿಂದ ಇಳಿದು ಅಪಘಾತಪಡಿಸಿದ ಲಾರಿ ನೋಡಲು ಅದರ ನಂ ಎಂ.ಹೆಚ್.45/1577 ಇದ್ದು ಆಗ ನಾವು ಸದರಿ ಲಾರಿ ಚಾಲಕನಿಗೆ ಅಪಘಾತಪಡಿಸಿದ ಬಗ್ಗೆ ವಿಚಾರಿಸುತ್ತಿದ್ದಾಗ ಮತ್ತೊಂದು ಲಾರಿ ಚಾಲಕನು ಇಲಕಲ್ ಕಡೆಯಿಂದ ಕುಷ್ಟಗಿ ಕಡೆಗೆ ತನ್ನ ಲಾರಿಯನ್ನು ಅತಿ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಅಪಘಾತಪಡಿಸಿ ನಿಂತಿದ್ದ ಲಾರಿ ನಂ ಎಂಹೆಚ್ 45/1577 ನೇದ್ದಕ್ಕೆ ಹಿಂದಿನಿಂದ ಟಕ್ಕರ್ ಕೊಟ್ಟು ಅಪಘಾತ ಪಡಿಸಿದನು ಇದರಿಂದ ನಿಂತಿದ್ದ ಲಾರಿಯು ಅಪಘಾತವಾದ ರಭಸಕ್ಕೆ ಮುಂದೆ ಚಲಿಸಿ ಸದರಿ ಲಾರಿಯ ಮುಂದೆ ನಿಂತಿದ್ದ ನಮ್ಮ ಬಸ್ಸಿನ ಕ್ಲಿನರ್ ಬಸಪ್ಪ ಈತನಿಗೆ ಟಕ್ಕರ್ ಆಗಿ ಆತನ ಎರಡೂ ಕಾಲುಗಳಿಗೆ ಭಾರಿಗಾಯವಾಗಿದ್ದು ಅಲ್ಲದೆ ಸದರಿ ಬಸಪ್ಪನಿಗೆ ಬಲಗಡೆಯ ಕಾಲು ಸಂಪೂರ್ಣ ಮುರಿದಿದ್ದು ಮತ್ತು ಎಡಗಾಲಿಗೂ ಗಾಯವಾಗಿದ್ದು ಸದರಿ ಅಪಘಾತಪಡಿಸಿದ ಲಾರಿ ನಂಬರ ನೋಡಲು ಅದರ ನಂ ಹೆಚ್.ಆರ್.74/ಎ-9714 ಇದ್ದು ಅದರ ಚಾಲಕನ ಹೆಸರು ವಿಚಾರಿಸಲಾಗಿ ಮುದ್ದಿನ ತಂದೆ ಇಲಿಯಾಸ ಸಾ:ವಿಲ್ ಹರಿಯಾಣ ರಾಜ್ಯ ಅಂತಾ ತಿಳಿಸಿದನು ಮತ್ತು ಲಾರಿ ನಂ ಎಂ.ಹೆಚ್. 45/1577 ನೇದ್ದರ ಚಾಲಕನ ಹೆಸರನ್ನು ವಿಚಾರಿಸಲಾಗಿ ಆತನ ಹೆಸರು ನಂದೇವ ತಂದೆ ಲಕ್ಷಿನ  ಕುಕ್ಕೆರಿ ಸಾ:ಏಕಸಟ್ಪಟ್ಟ ಮಳಸಿರಸ್ ಜಿ: ಸೊಲ್ಲಾಪೂರ ಮಹಾರಾಷ್ಟ್ರ ಅಂತಾ ತಿಳಿಸಿದನು ನಂತರ  ಗಾಯಗೊಂಡ ನಮ್ಮ ಕ್ಲಿರ ಬಸಪ್ಪನಿಗೆ ಅಂಬುಲೆಸ್ನ್ನಲ್ಲಿ ಇಲಾಜು ಕುರಿತು ಇಲಕಲ್ಗೆ ಕರೆದುಕೊಂಡು ಹೋಗಿದ್ದು ಅಲ್ಲಿಂದ ಹೆಚ್ಚಿನ ಇಲಾಜು ಕುರಿತು ಬಾಗಲಕೋಟೆಗೆ ಕರೆದುಕೊಂಡು ಹೋಗಿದ್ದು ಇರುತ್ತದೆ   ಕಾರಣ ನಮ್ಮ ಬಸ್ಸಿಗೆ ಹಿಂದಿನಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಟಕ್ಕರ ಮಾಡಿದ ಲಾರಿ ನಂ ಎಂ.ಹೆಚ್. 45/1577 ನೇದ್ದರ ಚಾಲಕ ನಂದೇವ ಮತ್ತು ಸದರಿ ಲಾರಿಗೆ ಹಿಂದಿನಿಂದ ಬಂದು ಟಕ್ಕರ ಮಾಡಿ ನಮ್ಮ ಕ್ಲಿನರನಿಗೆ ಸಾದಾ ಹಾಗೂ ತೀವ್ರಸ್ವರೂಪದ ಗಾಯವನ್ನುಂಟು ಮಾಡಿದ ಲಾರಿ ನಂ ಹೆಚ್.ಆರ್ 74/ಎ-9714 ನೇದ್ದರ ಚಾಲಕ ಮುದ್ದಿನ ರವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ಮುಂತಾಗಿದ್ದ ಹೇಳಿಕೆ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 196/2014 ಕಲಂ 279,337,338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

Friday, November 28, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 206/2014 ಕಲಂ.  279, 338 ಐ.ಪಿ.ಸಿ:
ದಿನಾಂಕ 27.11.2014 ರಂದು ಮದ್ಯಾನ 3.00 ಗಂಟೆಯ ಸುಮಾರಿಗೆ ಕೊಪ್ಪಳ-ಗಿಣಿಗೇರಾ ಎನ್.ಹೆಚ್-63 ರಸ್ತೆ ಭದ್ರಯ್ಯ ಕೋಳಿ ಫಾರಂ ಮುಂದಿನ ರಸ್ತೆಯ ಪಕ್ಕದಲ್ಲಿ ಪಿರ್ಯಾದಿದಾರರು ನಿಂತುಕೊಡಿದ್ದಾಗ ಅದೇ ವೇಳೆಗೆ ಆರೋಪಿತನು ತನ್ನ ಟಾಟಾ ಏಸ್ ವಾಹನ ನಂ ಕೆ.ಎ-35/ಎ-1660 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬಂದು ಟಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ ಪಿರ್ಯಾದಿದಾರ ಎಡಗೈ ರಟ್ಟೆಗೆ ಭಾರಿ ಒಳಪಟ್ಟಾಗಿದ್ದು ಇರುತ್ತದೆ. PÁgÀt  mÁmÁ K¹ ZÁ®PÀ£À ªÉÄÃ¯É ªÀÄÄA¢£À PÁ£ÀÆ£ÀÄ PÀæªÀÄ dgÀV¹ CAvÁ ¦üAiÀiÁ𢠸ÁgÀA±À EgÀÄvÀÛzÉ.
2) ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 134/2014 ಕಲಂ. 323, 324, 506, 506 ಸಹಿತ 149 ಐ.ಪಿ.ಸಿ. ಮತ್ತು 3(1)(10) ಎಸ್.ಸಿ/ಎಸ್.ಟಿ. ಕಾಯ್ದೆ:
¢£ÁAPÀ 27-11-2014 gÀAzÀÄ ¸ÁAiÀÄAPÁ® 5-00 UÀAmÉUÉ ²æà gÀªÉÄñÀ £ÁAiÀÄPÀ vÀAzÉ ªÀiÁ£À¥Àà £ÁAiÀÄPÀ ªÀAiÀiÁ 40 ªÀµÀð eÁw ªÁ®äQ G : PÀȶ ¸Á : ºÀÄ°ºÉÊzÀgÀ EªÀgÀÄ oÁuÉUÉ ºÁdgÁV °TvÀ ¦üAiÀiÁð¢ PÉÆnÖzÀÄÝ, CzÀgÀ ¸ÁgÁA±ÀªÉãÉAzÀgÉ,  ¢£ÁAPÀ 27-11-2014 gÀAzÀÄ ¨É½UÉÎ 9-30 UÀAmÉAiÀÄ ¸ÀĪÀiÁjUÉ ¦üAiÀiÁð¢zÁgÀ£ÀÄ vÁ£ÀÄ vÀªÀÄä ºÀÄ°ºÉÊzÀgï UÁæªÀÄzÀ°è vÀ£Àß ªÀÄ£ÉAiÀÄ ºÀwÛgÀzÀ°è ¤AvÀÄPÉÆArzÁÝUÀ  C°èAiÀÄ §¸ï ¤¯ÁÝtzÀ ºÀwÛgÀ EzÀÝ UËAr AiÀÄAPÀ¥Àà vÀAzÉ ºÉƸÀUÉÃgÀ¥Àà FvÀ£À ªÉÄÃ¯É £ÀªÀÄä «gÀÄzÀÞ ºÀ¼ÉAiÀÄ zÉéõÀªÀ£ÀÄß ElÄÖPÉÆAqÀ DgÉÆævÀj§âgÀÆ JgÀV ºÀ¯Éè ªÀiÁr ºÉÆr §r ªÀiÁrzÀÄÝ EzÀ£ÀÄß PÀAqÀÄ «ZÁj¸À¯ÉAzÀÄ ºÉÆÃzÀ ¦üAiÀiÁð¢AiÀÄ£ÀÄß PÀÆqÀ ºÉÆqÉAiÀÄ®Ä ¨É£ÀߺÀwÛzÀÄÝ CªÀjAzÀ vÀ¦à¹PÉÆAqÀ ¦üAiÀiÁð¢AiÀÄ£ÀÄß DgÉÆævÀj§âgÀÆ CnÖ¹PÉÆAqÀ ºÉÆÃzÁUÀ UÁæªÀÄzÀ d£ÀgÀÄ §AzÀ PÁgÀt mÁmÁ EArPÁ PÁgï ¸ÀA. PÉ.J-35 JA.7032 £ÉÃzÀÝgÀ°è DgÉÆævÀgÀÄ Nr ºÉÆÃV ¥ÀgÁjAiÀiÁVzÀÄÝ ºÉÆÃUÀĪÁUÀ ¯ÉÃ, £ÁAiÀÄPÀ ¸ÀÆ¼É ªÀÄPÀÌ¼É CAvÁ eÁw ¤AzÀ£É ªÀiÁqÀÄvÁÛ C²èîªÁV ¨ÉÊAiÀÄÄvÁÛ, PÀÆUÀÄvÁÛ ¤ªÀÄä ¸ÀºÉÆÃzÀgÀgÀ°è M§âªÀ£À£ÁßzÀgÀÆ £ÁªÀÅ ªÀÄÄV¸ÀÄvÉÛªÉ CAvÁ fêÀzÀ ¨ÉzÀjPÉ ºÁQzÀÄÝ EgÀÄvÀÛzÉ CAvÁ ªÀÄÄAvÁV ¤ÃrzÀ ¦üAiÀiÁð¢AiÀÄ ¸ÁgÁA±ÀzÀ ªÉÄðAzÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
3) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 102/2014 ಕಲಂ. 143, 147, 341, 323, 354, 420, 468, 506 ಸಹಿತ 149 ಐ.ಪಿ.ಸಿ:.

¢£ÁAPÀ: 27-11-2014 gÀAzÀÄ gÁwæ 8-00 UÀAmÉUÉ ªÀiÁ£Àå £ÁåAiÀiÁ®AiÀÄ¢AzÀ G¯ÉèÃTvÀªÁzÀ ¦üAiÀiÁ𢠦.¹. £ÀA. 99/2014, ¢£ÁAPÀ  07-11-2014 £ÉÃzÀÄÝ ¹éÃPÀÈvÀUÉÆArzÀÄÝ, CzÀgÀ°è ¦üAiÀiÁð¢zÁgÀgÁzÀ ²æêÀÄw CAiÀÄåªÀÄä @ ºÉêÀiÁªÀw UÀAqÀ §¸ÀªÀgÁd UÀqÀV, ªÀAiÀĸÀÄì 25 ªÀµÀð, G: MPÀÌ®ÄvÀ£À, ¸Á: EzÁè¥ÀÄgÀ, vÁ: PÀĵÀÖV ºÁ:ªÀ: UÀÄAqÀ vÁ: ¹AzsÀ£ÀÆgÀÄ EªÀgÀÄ ¸À°è¹zÀ ¦üAiÀiÁ𢠸ÁgÁA±ÀªÉãÉAzÀgÉ, EzÁè¥ÀÄgÀ UÁæªÀÄzÀ°è ¦üAiÀiÁð¢zÁgÀgÀ ¦vÁæfðvÀ D¹Û CAzÁdÄ 30 JPÀgÉ, ªÀÄÆgÀÄ ªÀÄ£ÉUÀ¼ÀÄ ºÁUÀÆ vÁªÀgÀUÉÃgÁ UÁæªÀÄzÀ°è ¦üAiÀiÁð¢AiÀÄ vÁ¬ÄAiÀÄ ºÉ¸Àj£À°è JgÀqÀÄ SÁ° ¥ÁèlÄUÀ½zÀÄÝ, CªÀÅUÀ¼À°è ¸ÀªÀĪÁzÀ ¥Á®£ÀÄß PÉÆqÀzÉà CzÉà «µÀAiÀÄPÉÌ ¸ÀA§A¢ü¹zÀAvÉ ¢£ÁAPÀ 28-10-2014 gÀAzÀÄ ¦üAiÀiÁð¢AiÀÄ ¸ÀA§A¢üPÀgÁzÀ DgÉÆæ ¸ÀA. 1 jAzÀ 5 EªÀgÀÄ CªÁZÀåªÁV ¨ÉÊzÁr PÉÊUÀ¼À£ÀÄß »rzÀÄ J¼ÉzÁr C®èzÉà ºÉÆqɧqÉ ªÀiÁr ºÁUÀÆ EzÁè¥ÀÄgÀ UÁæªÀÄzÀªÀgÁzÀ DgÉÆæ ¸ÀA. 6 & 7 gÀªÀgÀÄ ¦üAiÀiÁð¢UÉ CªÁZÀåªÁV ¨ÉÊzÀÄ ¦üAiÀiÁð¢AiÀÄ ¹ÃgÉ »rzÀÄ J¼ÉzÁr C¥ÀªÀiÁ£À ªÀiÁrzÀÄÝ C®èzÉà fêÀzÀ ¨ÉzÀjPÉ ºÁQzÀÄÝ EzÉ.  C®èzÉà DgÉÆæ ¸ÀA. 1 jAzÀ 5 EªÀgÀÄ ¦üAiÀiÁð¢zÁgÀgÀÄ fêÀAvÀ«zÁåUÀÆå ¸ÀwÛzÁÝgÉAzÀÄ ¸ÀļÀÄî zÁR¯ÉUÀ¼À£ÀÄß ¸Àȶֹ ªÀiÁ£Àå £ÁåAiÀiÁ®AiÀÄ¢AzÀ N.J¸ï.£ÀA. 697/2013 gÀAvÉ DzÉñÀªÀ£ÀÄß ªÀiÁrPÉÆArgÀĪÀÅzÁVAiÀÄÆ PÁgÀt ¦üAiÀiÁð¢zÁgÀgÀÄ N.J¸ï.£ÀA. 859/2014 gÀAvÉ DgÉÆævÀgÀ «gÀÄzÀÞ ¥Á®Ä PÉý ªÀiÁ£Àå £ÁåAiÀiÁ®AiÀÄzÀ°è zÁªÉ ºÀÆr DgÉÆævÀgÀ ºÉ¸ÀjUÉ ªÀUÁðªÀuÉAiÀiÁUÀzÀAvÉ DzÉñÀªÁVzÀÄÝ EzÉ PÁgÀt DgÉÆævÀgÀ ªÉÄÃ¯É PÀæªÀÄ dgÀÄV¸À¨ÉÃPÉAzÀÄ ªÀÄÄAvÁVzÀÝ SÁ¸ÀV ¦üAiÀiÁ𢠸ÁgÁA±ÀzÀ ªÉÄðAzÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆAqÉ£ÀÄ.

Thursday, November 27, 2014

// ¥ÀwæPÁ ¥ÀæPÀluÉ //

                        ದಿನಾಂಕ 28-10-2014 ರಂದು ರಾತ್ರಿ ವೇಳೆಯಲ್ಲಿ ಯಾರೋ ದುಷ್ಕರ್ಮಿಗಳು ಗಂಗಾವತಿ ನಗರದ ಎ.ಪಿ.ಎಂ.ಸಿ. ಜಾಗೆಯಲ್ಲಿ ಅಂ. 30 ರಿಂದ  32 ವರ್ಷ ವಯಸ್ಸಿನ ಅಪರಿಚಿತ ಮಹಿಳೆಯ ಕುತ್ತಿಗೆ ಕೊಯ್ದು ದೇಹದಿಂದ ರುಂಡವನ್ನು ಬೇರೆ ಮಾಡಿದ ಬಗ್ಗೆ ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 245/14 ಕಲಂ. 302, 201 ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಆರೋಪಿತರ ಪತ್ತೇಗಾಗಿ ತಂಡದ ನೇಮಕ :- 
ಸದರಿ ಘಟನೆಯಿಂದ ಸುತ್ತ-ಮುತ್ತಲಿನ ಜನರಲ್ಲಿ ಒಂದು ರೀತಿಯ ಭಯದ ವಾತಾವರಣ ನಿರ್ಮಾಣವಾಗಿತ್ತು, ಅಪರಾಧ ಮಾಡಿದ ಕೃತ್ಯ ಸ್ಥಳದಲ್ಲಿ ಯಾವುದೇ ಆರೋಪಿತನ ಬಗ್ಗೆ ಸುಳಿವು ನೀಡುವಂತಹ ಕುರುಹುಗಳನ್ನು ಬಿಟ್ಟಿರಲಿಲ್ಲ.   ಮೇಲಾಗಿ ಮೃತಳ ಹೆಸರು & ವಿಳಾಸದ ಬಗ್ಗೆ ಸಹಿತ ಯಾವುದೇ ಮಾಹಿತಿ ಇರಲಿಲ್ಲ.  ಮೃತಳ ಬಗ್ಗೆ ಮತ್ತು ಆರೋಪಿಯ ಬಗ್ಗೆ ಪತ್ತೆ ಹಚ್ಚುವುದು ಪೊಲೀಸ್ ಇಲಾಖೆಗೆ ಒಂದು ಸವಾಲು ಆಗಿತ್ತು, ಇದನ್ನು ಒಂದು ಸವಾಲು ಆಗಿ ಸ್ವೀಕರಿಸಿ ಸದರಿ ಪ್ರಕರಣದಲ್ಲಿಯ ಆರೋಪಿತರ ಪತ್ತೇಗಾಗಿ ಶ್ರೀ ಡಾ::ಟಿ.ಡಿ. ಪವಾರ್, ಮಾನ್ಯ ಜಿಲ್ಲಾ ಪೊಲೀಸ್  ಅಧೀಕ್ಷಕರು ಕೊಪ್ಪಳ ಹಾಗೂ ಶ್ರೀ ವಿನ್ಸೆಂಟ್ ಶಾಂತಕುಮಾರ, ಮಾನ್ಯ ಡಿವೈಎಸ್ ಪಿ ಗಂಗಾವತಿ ರವರ ಮಾರ್ಗದರ್ಶನದಲ್ಲಿ ಶ್ರೀ ಈ.ಕಾಳಿಕೃಷ್ಣ, ಪೊಲೀಸ್ ಇನ್ಸಪೆಕ್ಟರ್ ಹಾಗೂ ಸಿಬ್ಬಂದಿಯವರಾದ ಸಿಪಿಸಿ 66 ಮರಿಯಪ್ಪ, ಸಿಪಿಸಿ 100 ಮಹಿಬೂಬ,  ಸಿಪಿಸಿ 190 ವಿಶ್ವನಾಥ,  ಸಿಪಿಸಿ 402 ಡಿ.ಕೆ. ನಾಯ್ಕ್, ಸಿಪಿಸಿ 428 ರವಿ  ರವರ ಒಂದು ತಂಡವನ್ನು ರಚಿಸಿದ್ದು ಇರುತ್ತದೆ.  ಸದರಿ ಅಪರಿಚಿತ ಮಹಿಳೆಯು ಶ್ರೀಮತಿ ನಿರ್ಮಲ ಗಂಡ ದಿ: ಶ್ರೀನಿವಾಸ ಸಾ: ಗಂಗಾವತಿ ಅಂತಾ ಸದರಿಯವಳನ್ನು ಗುರ್ತಿಸಿದ್ದು ಇರುತ್ತದೆ.  ಈ ಕೃತ್ಯವನ್ನು ಎಸಗಿದ ಆರೋಪಿತರ ಬಗ್ಗೆ  ಸಾಕ್ಷಾಧಾರಗಳಿಂದ ಮತ್ತು ವೈಜ್ಞಾನಿಕ ವಿಧಾನಗಳಿಂದ ತನಿಖೆ ಮಾಡಿದಾಗ ರಾಜಶೇಖರ @ ರಾಜೇಶ @ ಮಲ್ಲಯ್ಯ ತಂದೆ  ಪಂಪಣ್ಣ ವಯ 35 ವರ್ಷ ಜಾ: ಬಣಜಿಗ ಸಾ: ಮೌಲಾಲಿ ಝಂಡಾಕಟ್ಟೆ ಹತ್ತಿರ ಇಸ್ಲಾಂಪುರ, ಗಂಗಾವತಿ ಎಂಬುವವನು ಸದರಿ ಕೃತ್ಯ ಎಸಗಿದ ಬಗ್ಗೆ ಬಲವಾದ ಸಾಕ್ಷಾಧಾರಗಳು ಕಂಡು ಬಂದಿದ್ದು,  ಸದರಿಯವನು ಮೃತ  ನಿರ್ಮಲಳಿಗೆ ಪಿ.ಯು.ಸಿ. ಯಲ್ಲಿ ಸಹಪಾಟಿ ಇದ್ದು,  ಮೂರು ವರ್ಷದ ಹಿಂದೆ ನಿರ್ಮಲ ಇವಳು ರೇಷನ್ ಕಾರ್ಡ ಮಾಡಿಸಲೆಂದು ಆರೋಪಿಯ ಹತ್ತಿರ ಹೋದಾಗ ನಿರ್ಮಲಳ ಗಂಡ ತೀರಿಕೊಂಡಿದ್ದರಿಂದ ಸದರಿಯವನು ಈಕೆಗೆ ಹತ್ತಿರವಾಗಿ ಆಕೆಯ ಕುಟುಂಬದಲ್ಲಿ ಒಬ್ಬ ಸದಸ್ಯನಾಗಿ ನಡೆದುಕೊಂಡು, ಬರಬರುತ್ತಾ ಆಕೆಯೊಂದಿಗೆ ಅನೈತಿಕ ಸಂಬಂಧ ಹೊಂದಿ, ಇತ್ತೀಚಿನ ದಿನಗಳಲ್ಲಿ ಹಣಕಾಸಿನ ವಿಚಾರದಲ್ಲಿ ಇಬ್ಬರಿಗೂ ವೈಮನಸ್ಸುಗಳಾಗಿ ಸಂಬಂಧ ಸರಿ ಇರಲಿಲ್ಲ.  ಮೇಲಾಗಿ ಸದರಿ ರಾಜೇಶನು ಹಲವು ದುಶ್ಚಟಗಳಿಗೆ ಈಡಾಗಿ ಗಂಗಾವತಿಯಲ್ಲಿ ಅನೇಕ ಜನರಿಂದ ಸಾಲ ಮಾಡಿಕೊಂಡಿದ್ದು ಆ ಸಾಲವನ್ನು ತೀರಿಸಲು ಸದರಿ ಮೃತ ನಿರ್ಮಲಳಿಗೆ ಬ್ಯಾಂಕಿನಿಂದ ಒಂದು ಲಕ್ಷ ರೂಪಾಯಿ ಲೋನ ಪಡೆದು ತನಗೆ ಹಣ ನೀಡುವಂತೆ ಒತ್ತಾಯ ಮಾಡುತ್ತಾ ಬಂದಿದ್ದು, ಅದಕ್ಕೆ ಆಕೆ ಒಪ್ಪದಿದ್ದಾಗ ಆಕೆಯನ್ನು ಕೊಲೆ ಮಾಡಬೇಕೆಂದು ನಿರ್ಧರಿಸಿ ಸದರಿ ರಾಜೇಶನು ಆಕೆಯನ್ನು ಎ.ಪಿ.ಎಂ.ಸಿ.ಯಲ್ಲಿಯ ನಿರ್ಜನ ಪ್ರದೇಶಕ್ಕೆ ಮೋಟಾರ ಸೈಕಲ್ ಮೇಲೆ ಕರೆದುಕೊಂಡು ಹೋಗಿ ಲೈಂಗಿಕ ಕ್ರೀಯೆಯಲ್ಲಿ ತೊಡಗೋಣವೆಂದು ಪ್ರೇರೇಪಿಸಿ ಆಕೆಯನ್ನು ನಿಸ್ಸಾಹಯಕ ಸ್ಥಿತಿಯಲ್ಲಿಟ್ಟು ಚಾಕುವಿನಿಂದ ಕುತ್ತಿಗೆಯನ್ನು ಕೊಯ್ದು ಕೊಲೆ ಮಾಡಿ ನಂತರ ಗಂಗಾವತಿಯಿಂದ ಪರಾರಿಯಾಗಿದ್ದು ಇರುತ್ತದೆ. ಅದನ್ನು ಪತ್ತೆ ಹಚ್ಚಲು ಸವಾಲಾಗಿ ಸ್ವೀಕರಿಸಿದ ಶ್ರೀ ಈ.ಕಾಳಿಕೃಷ್ಣ, ಪೊಲೀಸ್ ಇನ್ಸಪೆಕ್ಟರ್ ಗಂಗಾವತಿ ನಗರ ಠಾಣೆ ರವರು ತಮ್ಮ ಸಿಬ್ಬಂದಿ ತಂಡದೊಂದಿಗೆ ಮಾನ್ಯ ಎಸ್.ಪಿ. ಸಾಹೇಬರ ಮಾರ್ಗದರ್ಶನದಲ್ಲಿ ಆರೋಪಿಯ ಜಾಡುಹಿಡಿದು  ಪತ್ತೆ ಹಚ್ಚಿ ನಿನ್ನೆ ದಿನಾಂಕ 26-11-2014 ರಂದು ಸಿಂಧಗಿಯಲ್ಲಿ ದಸ್ತಗಿರಿ ಮಾಡಿದ್ದು ಇರುತ್ತದೆ.  ಸದರಿಯವನು ಈ ಅಪರಾಧ ಮಾಡಿದ ನಂತರ ಗಂಗಾವತಿಯಿಂದ ಪರಾರಿಯಾಗಿ ಯಾವುದೇ ತನ್ನ ಹಳೆಯ ಮೊಬೈಲ್ ಮತ್ತು ಸಿಮ್ ಗಳನ್ನು ಬಳಸದೆ ದಿನದಿಂದ ದಿನಕ್ಕೆ ಊರುಗಳನ್ನು ಬದಲಾವಣೆ ಮಾಡುತ್ತಾ ಯಾದಗಿರಿ, ಶಹಪುರ, ಹೈದ್ರಾಬಾದ, ಸಿಕಂದರಬಾದ, ವಿಶಾಖಪಟ್ಟಣಂ, ಕೋಲ್ಕತ್ತಾ, ಭುವನೇಶ್ವರ, ಪುರಿ, ಕೋನಾರ್ಕ, ಮಹಿಬೂಬ ನಗರ, ಗುಲಬರ್ಗ, ಹೀಗೆ ಹಲವಾರು ಕಡೆ ಅಲೇದಾಡುತ್ತಿದ್ದ ಬಗ್ಗೆ ತನಿಖೆಯಿಂದ ತಿಳಿದು ಬಂದಿರುತ್ತದೆ.  ಸದರಿ ಆರೋಪಿಯ ಬಂಧನದಿಂದ ಗಂಗಾವತಿ ನಗರದಲ್ಲಿ ಈ ಕೊಲೆಯ ಬಗ್ಗೆ ಎದ್ದಿರುವ ಹಲವಾರು ಊಹಾಪೋಹಗಳಿಗೆ ತೆರೆಬಿದ್ದಿರುತ್ತದೆ.  ತನಿಖಾ ತಂಡದ ಈ ಕಾರ್ಯವನ್ನು ಶ್ಲಾಘಿಸಿದ ಮಾನ್ಯ ಎಸ್.ಪಿ. ಸಾಹೇಬರು ತನಿಖಾ ತಂಡಕ್ಕೆ ಬಹುಮಾನವನ್ನು ಘೋಷಿಸಿರುತ್ತಾರೆ.

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 316/2014 ಕಲಂ.  3 & 7 ಇ.ಸಿ ಕಾಯ್ದೆ ಮತ್ತು 420, 353 ಸಹಿತ 149 ಐ.ಪಿ.ಸಿ:
¢£ÁAPÀ:- 26/11/2014 gÀAzÀÄ ªÀÄzsÁåºÀß 3:00 UÀAmÉUÉ ²æà ºÉZï.L. §UÀ° DºÁgÀ ¤jÃPÀëPÀgÀÄ, vÀºÀ²Ã¯ï PÁAiÀiÁð®AiÀÄ UÀAUÁªÀw gÀªÀgÀÄ ºÁdgÁV UÀtQÃPÀgÀt ªÀiÁr¹zÀ zÀÆgÀ£ÀÄß ºÁdgï¥Àr¹zÀÄÝ, CzÀgÀ ¸ÁgÁA±À F ¥ÀæPÁgÀ EzÉ. EAzÀÄ ¢£ÁAPÀ:- 26-11-2014 gÀAzÀÄ ¨É½UÉÎ 07:30 UÀAmÉAiÀÄ ¸ÀĪÀiÁjUÉ ²æà ¦.J¸ï. ªÀÄAdÄ£ÁxÀ, ¸ÀºÁAiÀÄPÀ DAiÀÄÄPÀÛgÀÄ PÉÆ¥Àà¼À, ²æà ªÉÊ. ºÉZï. ®A§Ä G¥À ¤zÉÃð±ÀPÀgÀÄ, DºÁgÀ ªÀÄvÀÄÛ £ÁUÀjPÀ ¸ÀgÀ§gÁdÄ E¯ÁSÉ, PÉÆ¥Àà¼À, ²æà Dgï. ªÉAPÀ£ÀUËqÀ ¥Ánïï, vÀºÀ²Ã¯ÁÝgÀgÀÄ UÀAUÁªÀw ªÀÄvÀÄÛ £ÀfÃgï CºÀäzï, DºÁgÀ ²gÀ¸ÉÛÃzÁgÀgÀÄ UÀAUÁªÀw EªÀgÉÆA¢UÉ PÀÆrPÉÆAqÀÄ UÀAUÁªÀw vÁ®ÆQ£À zÁ¸À£Á¼À UÁæªÀÄzÀ ºÉÆgÀ ªÀ®AiÀÄzÀ°è EgÀĪÀ ²æà ªÉAPÀlgÀrØ vÀAzÉ gÁªÀÄPÀȵÀÚ gÉÀrØ ¸Á: gÁA¥ÀÆgÀ vÁ: UÀAUÁªÀw EªÀgÀ ªÀiÁ°PÀvÀézÀ°ègÀĪÀ QÃwð gÉÊ¸ï «Ä¯ïUÉ §AzÀÄ ¸ÀܼÀ ¥Àj²Ã°¸À¯ÁV gÉÊ¸ï «Ä¯ï DªÀgÀtzÀ°è ¯Áj £ÀA§gï: J.¦-26/ AiÀÄÄ-9927 £ÉÆÃAzÁªÀuÉAiÀÄ ¯ÁjAiÀÄ°è 50 PÉ.f. vÀÆPÀzÀ 111 CQÌ aîUÀ¼À£ÀÄß ¨ÉÃgÉqÉUÉ ¸ÁV¸À®Ä vÀÄA© ¤°è¸À¯ÁVvÀÄÛ.  ¸ÀzÀj ¯ÁjAiÀÄ°è£À CQÌ aîUÀ¼À£ÀÄß ¥Àj²Ã°¸À¯ÁV aîUÀ¼À ªÉÄÃ¯É £ÀªÀĸÉÛ ¨ÁæAqï JAzÀÄ ªÀÄÄ¢æ¸À¯ÁVvÀÄÛ. ¸ÀzÀj aîUÀ¼À£ÀÄß ©aÑ ¥Àj²Ã°¸À¯ÁV CQÌAiÀÄÄ £ÁåAiÀÄ ¨É¯É CAUÀrUÀ¼À ªÀÄÆ®PÀ ¸ÀgÀPÁgÀ¢AzÀ §qÀ PÁqÀÄðzÁgÀjUÉ «vÀj¸ÀĪÀ ¥ÀrvÀgÀ CQÌ JAzÀÄ PÀAqÀħA¢zÀÝgÀ ¥ÀæAiÀÄÄPÀÛ CPÀæªÀÄ ¸ÁUÁtÂPÉ ªÀiÁqÀÄwÛzÀÝ ¥ÀrvÀgÀ CQÌAiÀÄ 111 aîUÀ¼ÉÆA¢UÉ ¯ÁjAiÀÄ£ÀÄß ¥ÀAZÀgÀ ¸ÀªÀÄPÀëªÀÄ ªÀ±À¥Àr¹PÉƼÀî¯Á¬ÄvÀÄ.  £ÀAvÀgÀ gÉʸï«Ä¯ï£À UÉÆÃzÁªÀÄ£ÀÄß ¥Àj²Ã°¸À¯ÁV, UÉÆÃzÁ«Ä£À°è 50 PÉ.f. vÀÆPÀzÀ 59 aî ¥ÀrvÀgÀ CQÌ ºÁUÀÆ 50 PÉ.f. vÀÆPÀzÀ 28 aî ¥ÀrvÀgÀ UÉÆâAiÀÄ£ÀÄß zÁ¸ÁÛ£ÀÄ ªÀiÁqÀ¯ÁVvÀÄÛ.  F CQÌ aîUÀ¼À ªÉÄÃ¯É £ÀªÀĸÉÛ ¨ÁæAqï JAzÀÄ ªÀÄÄ¢æ¸À¯ÁVvÀÄÛ.  UÉÆâAiÀÄ£ÀÄß ««zsÀ ¨ÁæAqïUÀ¼À ¥Áè¹ÖPï aîUÀ¼À°è vÀÄA©zÀÄÝ PÀAqÀħA¢vÀÄ. EªÀÅUÀ¼À£ÀÄß ¸ÀºÀ ¥ÀAZÀgÀ ¸ÀªÀÄPÀëªÀÄ ªÀ±ÀPÉÌ vÉUÉzÀÄPÉÆArgÀÄvÉÛãÉ.    d¥ÀÄÛ ªÀiÁqÀ¯ÁzÀ ¯Áj, CQÌ ªÀÄvÀÄÛ UÉÆâAiÀÄ£ÀÄß ¸ÀgÀPÁj UÉÆÃzÁ«ÄUÉ ¸ÁUÁtÂPÉ ªÀiÁqÀ®Ä vÀPÀëtPÉÌ ¸ÁzsÀåªÁUÀzÀÝjAzÀ ¯ÁjAiÀÄ°èzÀÝ 111 aî CQÌAiÀÄ£ÀÄß EvÀgÉ CQÌ ªÀÄvÀÄÛ UÉÆâAiÉÆA¢UÉ UÉÆÃzÁ«Ä£À°è ¸ÀAUÀ滹 ¥ÀAZÀgÀ ¸ÀªÀÄPÀëªÀÄ ¹Ã¯ï ªÀiÁr, ¯ÁjAiÀÄ£ÀÄß vÀªÀÄä ªÀ±ÀPÉÌ ¤ÃrzÀÄÝ EgÀÄvÀÛzÉ.  d¥ÀÄÛ ªÀiÁrzÀ MlÄÖ CQÌUÉ ªÀiÁgÀÄPÀmÉÖ zÀgÀzÀ°è CAzÁdÄ MlÄÖ gÀÆ. 2,05,338-00 UÀ¼ÀÄ ºÁUÀÆ UÉÆâUÉ gÀÆ. 28,952-00 UÀ¼ÀÄ DUÀÄvÀÛªÉ. ¯ÁjAiÀÄ CAzÁdÄ ªÀiË®å gÀÆ. 5,00,000-00 UÀ¼ÀÄ EgÀÄvÀÛzÉ. F PÁAiÀÄð ZÀlĪÀnPÉUÀ¼À°è vÉÆqÀVzÀ §UÉÎ «Ä¯ï£À°è G¥À¹ÜvÀ¤zÀÝ «Ä¯ïUÉ ¸ÀA§AzsÀ¥ÀlÖ ªÀåQÛ ²æà ±ÉÃRgÀAiÀÄå ¸Áé«Ä vÀAzÉ ¸ÀAUÀAiÀÄå ¸Áé«Ä EªÀgÀ£ÀÄß «ZÁj¸À®Ä CQÌ ªÀÄvÀÄÛ UÉÆâAiÀÄ£ÀÄß mÁAmÁA ªÀÄvÀÄÛ mÁmÁ K¸ï ªÁºÀ£ÀUÀ¼À ªÀÄÆ®PÀ UÀAUÁªÀw¬ÄAzÀ «Ä¯ïUÉ §gÀÄwÛzÀÄÝ, F PÁAiÀÄð ZÀlĪÀnPÉUÀ¼À°è «Ä¯ï£À ªÀiÁ°ÃPÀgÁzÀ ²æà ªÉAPÀlgÉrØAiÀĪÀgÉÆA¢UÉ ²æà PÉ. PÁ¼À¥Àà, ²æà ¹AUÀ£Á¼À ¸ÀÄgÉñÀ, ²æà ¹zÀÝtÚ ªÀÄ¹Ì J®ègÀÆ ¸Á: UÀAUÁªÀw EªÀgÀÄUÀ¼ÀÄ PÀÆrPÉÆAqÀÄ ¸ÁªÀðd¤PÀjUÉ ¸ÀgÀPÁgÀ¢AzÀ «vÀj¸À¨ÉÃPÁzÀ ¥ÀrvÀgÀ CQÌAiÀÄ£ÀÄß DPÀæªÀĪÁV zÁ¸ÁÛ£ÀÄ ªÀiÁr, ¨ÉÃgÉ ¨ÉÃgÉ ¸ÀܼÀUÀ½UÉ ¸ÁUÁtÂPÉ ªÀiÁqÀÄwÛgÀĪÀÅzÁV w½¹gÀÄvÁÛgÉ. F PÀÄjvÀÄ ±ÉÃRgÀAiÀÄå EªÀgÀÄ ºÉýzÀ ºÉýPÉAiÉÆA¢UÉ d¥ÀÛ ªÀiÁqÀ¯ÁzÀ zÁ¸ÁÛ£ÀÄ PÀÄjvÀÄ «rAiÉÆà awæÃPÀgÀt ªÀiÁrzÀÄÝ, ¹.r.AiÀÄ£ÀÄß ®UÀwÛ ¦üAiÀiÁð¢AiÉÆA¢UÉ ¸À°è¹zÉ. C¢üPÁjUÀ¼ÀÄ QÃwð gÉÊ¸ï «Ä¯ï£À°è zÁ½ ªÀiÁqÀĪÀ PÀÄjvÀÄ ºÉÆÃzÀ ¸ÀªÀÄAiÀÄzÀ°è ¸ÀܼÀzÀ°èzÀÝ ±ÉÃRgÀAiÀÄå ¸Áé«Ä vÀAzÉ ¸ÀAUÀAiÀÄå ¸Áé«Ä FvÀ£ÀÄ C¢üPÁjUÀ½UÉ gÉʸï«Ä¯ï£À M¼ÀUÀqÉ ºÉÆÃUÀ®Ä ©qÀzÉà ¸ÀgÀPÁj PÀvÀðªÀåPÉÌ CrØAiÀÄ£ÀÄß GAlÄ ªÀiÁrgÀÄvÁÛ£É. DzÀÝjAzÀ EªÀ£À «gÀÄzÀÞ PÀ®A 353 L.¦.¹. Cr PÀæªÀÄ dgÀÄV¸À®Ä «£ÀAw. CAvÁ EzÀÝ zÀÆj£À ¸ÁgÁA±ÀzÀ ªÉÄðAzÀ UÀAUÁªÀw UÁæ«ÄÃt oÁuÉ UÀÄ£Éß £ÀA. 316/2014 PÀ®A 3 & 7 CªÀ±ÀåPÀ ªÀ¸ÀÄÛUÀ¼À PÁAiÉÄÝ ªÀÄvÀÄÛ 420, 353 gÉqï«vï 149 L.¦.¹. Dr ¥ÀæPÀgÀt zÁR®Ä ªÀiÁr vÀ¤SÉ PÉÊUÉƼÀî¯Á¬ÄvÀÄ.
2) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 317/2014 ಕಲಂ.  78(3) ಕೆ.ಪಿ. ಕಾಯ್ದೆ:

¢£ÁAPÀ:- 26/11/2014 gÀAzÀÄ gÁwæ 8:30 UÀAmÉUÉ ²æà n.f. £ÁUÀgÁd, J.J¸ï.L. UÀAUÁªÀw UÁæ«ÄÃt oÁuÉgÀªÀgÀÄ ªÀgÀ¢AiÉÆA¢UÉ ªÀÄÆ® ¥ÀAZÀ£ÁªÉÄAiÀÄ£ÀÄß DgÉÆævÀ£À£ÀÄß ªÀÄvÀÄÛ ªÀÄÄzÉݪÀiÁ®£ÀÄß ºÁdgÀ¥Àr¹zÀÄÝ, CzÀgÀ ¸ÁgÁA±À F ¥ÀæPÁgÀ EzÉ EAzÀÄ ¢£ÁAPÀ:- 26-11-2014 gÀAzÀÄ ¸ÀAeÉ 6:30 UÀAmÉAiÀÄ ¸ÀĪÀiÁjUÉ £Á£ÀÄ oÁuÉAiÀÄ°ègÀĪÁUÀ UÀAUÁªÀw UÁæ«ÄÃt ¥Éưøï oÁuÉ ªÁå¦ÛAiÀÄ GqÀĪÀÄPÀ¯ï UÁæªÀÄzÀ°è ²æà ±ÀgÀt§¸ÀªÉñÀégÀ UÀÄrAiÀÄ ºÀwÛgÀ ¸ÁªÀðd¤PÀ ¸ÀܼÀzÀ°è ªÀÄlPÁ dÆeÁl £ÀqÉAiÀÄÄwÛzÉ CAvÁ RavÀªÁzÀ ªÀiÁ»w §AzÀ ªÉÄÃgÉUÉ ¦.¹. 287, 131, 323 J.¦.¹. 77 EªÀgÀÄ ªÀÄvÀÄÛ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ ¸ÀgÀPÁj fÃ¥ï £ÀA: PÉ.J-37/ f-307 £ÉÃzÀÝgÀ°è oÁuɬÄAzÀ ºÉÆgÀlÄ GqÀĪÀÄPÀ¯ï HgÀ ªÀÄÄAzÉ fÃ¥ï£ÀÄß ¤°è¹ J®ègÀÆ £ÀqÉzÀÄPÉÆAqÀÄ ºÉÆÃV £ÉÆÃqÀ¯ÁV C°è ²æà ±ÀgÀt§¸ÀªÉñÀégÀ UÀÄrAiÀÄ ªÀÄÄA¢£À PÀmÉÖAiÀÄ ªÉÄÃ¯É zÉêÀ¸ÁÜ£ÀzÀ ¯ÉÊn£À ¨É¼ÀQ£À°è ¸ÁªÀðd¤PÀ ¸ÀܼÀzÀ°è d£ÀgÀÄ ¸ÉÃjzÀÄÝ, CªÀgÀ°è M§â ªÀåQÛAiÀÄÄ PÀĽvÀÄPÉÆAqÀÄ d£ÀjUÉ 1 gÀÆ¥Á¬ÄUÉ 80-00 gÀÆ¥Á¬Ä PÉÆqÀÄvÉÛãÉ, CzÀȵÀÖzÀ ªÀÄlPÁ £ÀA§gïUÀ½UÉ ºÀtªÀ£ÀÄß ¥ÀtPÉÌ ºÀaÑj CAvÁ PÀÆUÀÄvÁÛ d£ÀgÀ£ÀÄß PÀgÉzÀÄ CªÀjAzÀ ºÀtªÀ£ÀÄß ¥ÀqÉzÀÄ ªÀÄlPÁ CAQ ¸ÀASÉåUÀ¼À ªÉÄÃ¯É ¥ÀtPÉÌ ºÀaѹPÉÆAqÀÄ CªÀjUÉ ªÀÄmÁÌ aÃnUÀ¼À£ÀÄß §gÉzÀÄPÉÆqÀÄwÛzÀÝ£ÀÄ. DUÀ ¸ÀªÀÄAiÀÄ gÁwæ 7:00 UÀAmÉAiÀiÁVzÀÄÝ PÀÆqÀ¯Éà CªÀgÀ zÁ½ ªÀiÁqÀ¯ÁV ªÀÄlPÁ ¥ÀnÖ §gÉAiÀÄÄwÛzÀݪÀ£ÀÄ ¹QÌ ©¢ÝzÀÄÝ, G½zÀ d£ÀgÀÄ C°èAzÀ Nr ºÉÆÃzÀgÀÄ. ¹QÌ©zÀݪÀ£À£ÀÄß «ZÁj¸À¯ÁV vÀ£Àß ºÉ¸ÀgÀÄ zÉêÀAiÀÄå vÀAzÉ ªÀÄrªÁ¼ÀAiÀÄå CgÀ¼À½î, ªÀAiÀĸÀÄì 50 ªÀµÀð, eÁw: dAUÀªÀÄgÀÄ G: QgÁt CAUÀr ¸Á: GqÀĪÀÄPÀ¯ï. vÁ: UÀAUÁªÀw CAvÁ w½¹zÀÄÝ, ¥Àj²Ã°¸À¯ÁV CªÀ£À ºÀwÛgÀ ªÀÄlPÁ dÆeÁlzÀ £ÀUÀzÀÄ ºÀt gÀÆ. 650/- gÀÆ¥Á¬ÄUÀ¼ÀÄ, MAzÀÄ ªÀÄlPÁ ¥ÀnÖ, MAzÀÄ ¨Á¯ï¥É£ÀÄß zÉÆgɬÄvÀÄ. F §UÉÎ gÁwæ 7:00 jAzÀ 8:00 UÀAmÉAiÀĪÀgÉUÉ ¸ÀܼÀzÀ°èAiÉÄà ¥ÀAZÀ£ÁªÉÄ ¤ªÀ𻹠£ÀAvÀgÀ DgÉÆævÀ£ÉÆA¢UÉ oÁuÉUÉ ªÁ¥À¸ï §A¢zÀÄÝ, ¸ÀzÀj DgÉÆævÀ£À «gÀÄzÀÞ PÀ®A 78(3) PÉ.¦. DåPïÖ ¥ÀæPÀgÀt zÁR®Ä ªÀiÁqÀĪÀ PÀÄjvÀÄ ªÀgÀ¢AiÀÄ£ÀÄß ¸À°è¹zÀÄÝ EgÀÄvÀÛzÉ. CAvÁ EzÀÝ ¸ÁgÁA±ÀzÀ ªÉÄðAzÀ UÀAUÁªÀw UÁæ«ÄÃt ¥Éưøï oÁuÉAiÀÄ UÀÄ£Éß £ÀA: 317/2014 PÀ®A 78(3) PÉ.¦. DåPïÖ Cr UÀÄ£Éß zÁR®Ä ªÀiÁr vÀ¤SÉ PÉÊUÉƼÀî¯Á¬ÄvÀÄ. 

Wednesday, November 26, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 138/2014 ಕಲಂ.  87 ಕೆ.ಪಿ. ಕಾಯ್ದೆ:
¢£ÁAPÀ: 25-11-2014 gÀAzÀÄ ¨É¼ÀV£À eÁªÀ 01-00 UÀAmÉUÉ PÀ®ÆègÀÄ UÁæªÀÄzÀ ¸ÀgÀPÁj »jAiÀÄ ¥ÁæxÀ«ÄPÀ ±Á¯ÉAiÀÄ DªÀgÀtzÀ°è ¸ÁªÀðd¤PÀ ¸ÀܼÀzÀ°è DgÉÆævÀgÁzÀ 1] PÀ¼ÀPÀ¥Àà vÀAzÉ a£ÀߥÀà PÀ®PÀ§Ar ªÀAiÀÄ: 24 ªÀµÀð eÁ: °AUÁAiÀÄvÀ G: SÁ¸ÀV ªÁºÀ£À ZÁ®PÀ ¸Á: UÁtÂUÉÃgÁ Nt AiÀÄ®§ÄUÁð 2] §¸ÀªÀgÁd vÀAzÉ zÉêÀ¥Àà UÀÄqÁè£ÀÆgÀ ªÀAiÀÄ: 22 ªÀµÀð eÁw: °AUÁAiÀÄvÀ G: qÉæöʪÀgï ¸Á: §rUÉÃgÀ Nt AiÀÄ®§ÄUÁð 3] ²æÃPÁAvÀ vÀAzÉ ºÀ£ÀĪÀÄAvÀ¥Àà G¥ÁàgÀ ªÀAiÀÄ: 26 ªÀµÀð eÁ: G¥ÁàgÀ G: UËAr PÉ®¸À ¸Á: D±ÀæAiÀÄ PÁ¯ÉÆä AiÀÄ®§ÄUÁð 4] ªÀÄzÁÞ£À¥Àà vÀAzÉ §¸ÀªÀAvÀ¥Àà gÁªÀıÉnÖ ªÀAiÀÄ:26 ªÀµÀð eÁ: °AUÁAiÀÄvÀ G: PÀÆ°PÉ®¸À ¸Á: ¥ÁAqÀÄgÀAUÀ zÉêÀ¸ÁÜ£ÀzÀ ºÀwÛgÀ AiÀÄ®§ÄUÁð 5] PÀ¼ÀPÀ¥Àà vÀAzÉ UÉãÀ¥Àà ¸ÁzÀgÀSÁ£À ªÀAiÀÄ: 19 ªÀµÀð eÁ: °AUÁAiÀÄvÀ G: SÁ¸ÀV ªÁºÀ£À ZÁ®PÀ  ¸Á: PÉÆ¥Àà¼ÀzÀªÀgÀ Nt AiÀÄ®§ÄUÁð  PÀÆrPÉÆAqÀÄ zÀÄAqÁV PÀĽvÀÄPÉÆAqÀÄ E¹àÃl J¯ÉUÀ¼À ¸ÀºÁAiÀÄ¢AzÀ CAzÀgÀ-¨ÁºÀgÀ JA§ £À¹Ã§ E¸ÉàÃmï dÆeÁlzÀ°è vÉÆqÀVzÁÝUÀ ¦.J¸ï.L. gÀªÀgÀÄ ¥ÀAZÀgÀ ºÁUÀÆ ¹§âA¢AiÉÆA¢UÉ zÁ½ ªÀiÁr dÆeÁlzÀ°è vÉÆÃqÀVzÀÝ 5 d£ÀgÀ£ÀÄß »rzÀÄ CªÀjAzÀ ªÀÄvÀÄÛ PÀtzÀ°èzÀÝ MlÄÖ 2,450-00 gÀÆ. £ÀUÀzÀÄ ºÀt, 52 E¹àÃl J¯ÉUÀ¼ÀÄ, MAzÀÄ lªÀ¯ï£ÀÄß ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ oÁuÉUÉ §AzÀÄ DgÉÆævÀgÀ ªÉÄÃ¯É PÁ£ÀÆ£ÀÄ PÀæªÀÄ dgÀÄV¸À®Ä ¦üAiÀiÁ𢠤ÃrzÀÄÝ, ¸ÀzÀgÀ ¦üAiÀiÁð¢AiÀÄ ¸ÁgÁA±ÀzÀ ªÉÄðAzÀ ¥ÀæPÀgÀt zÁR¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.
2) ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 139/2014 ಕಲಂ.  498(ಎ), 307 ಐ.ಪಿ.ಸಿ:.
FUÉÎ ¸ÀĪÀiÁgÀÄ 9 ªÀµÀðUÀ¼À »AzÉ ¦üAiÀiÁð¢zÁgÀ¼ÁzÀ §¸ÀªÀÄä @ §¸ÀªÀé EªÀ¼ÀUÉ DgÉÆævÀ£ÁzÀ ±ÉÃR¥Àà @ ±ÉÃRgÀUËqÀ FvÀ¤UÉ PÉÆlÄÖ ªÀÄzÀÄªÉ ªÀiÁrzÀÄÝ, ªÀÄzÀĪÉAiÀiÁzÀ £ÀAvÀgÀ UÀAqÀ ºÉAqÀw E§âgÀÄ ¸ÀAUÀ£Á¼À UÁæªÀÄzÀ°è ¨ÉÃgÉ ªÀÄ£É ªÀiÁrPÉÆAqÀÄ ªÁ¹¸ÀÄwÛzÀÄÝ,  §gÀħgÀÄvÁÛ ¦üAiÀiÁð¢zÁgÀ¼À UÀAqÀ£ÀÄ ¦üAiÀiÁð¢zÁgÀ½UÉ ¢£Á®Æ PÀÄrzÀÄ §AzÀÄ vÀ£ÀUÉ PÀÄrAiÀÄ®Ä ºÀt PÉÆqÀĪÀAvÉ ¦üAiÀiÁð¢zÁgÀ½UÉ ªÀiÁ£À¹PÀ ªÀÄvÀÄÛ zÉÊ»PÀ »A¸É ¤ÃqÀÄwÛzÀÄÝ,  F «µÀAiÀĪÀ£ÀÄß vÀ£Àß vÀªÀgÀÄ ªÀÄ£ÉAiÀÄ°è w½¹zÀÄÝ, CzÀPÉÌ vÀªÀgÀÄ ªÀÄ£ÉAiÀĪÀgÀÄ EzÀÄ UÀAqÀ ºÉAqÀwAiÀÄgÀ dUÀ¼À C£ÀĸÀj¹PÉÆAqÀÄ ºÉÆÃUÀ¨ÉÃPÀÄ CAvÁ §Ä¢Þ ºÉý PÀ¼ÀÄ»¹zÀÄÝ, D ªÉÄÃgÉUÉ ¦üAiÀiÁð¢zÁgÀ¼ÀÄ vÀ£Àß UÀAqÀ PÉÆqÀÄwÛzÀÝ »A¸ÉAiÀÄ£ÀÄß ¸À»¹PÉÆAqÀÄ DvÀ£ÉÆA¢UÉ ¸ÀA¸ÁgÀ ªÀiÁqÀÄwÛzÀݼÀÄ. ¢£ÁAPÀ: 25-11-2014 gÀAzÀÄ ¨É¼ÀUÉÎ 07-00 UÀAmÉAiÀÄ ¸ÀĪÀiÁjUÉ ¦üAiÀiÁð¢zÁgÀ¼ÀÄ vÀªÀÄä ªÀÄ£ÉAiÀÄ°èzÁÝUÀ, ¦üAiÀiÁð¢zÁgÀ¼À UÀAqÀ£ÁzÀ ±ÉÃRgÀUËqÀ @ ±ÉÃR¥Àà FvÀ£ÀÄ vÀ£Àß ºÉAqÀwUÉ ¤Ã£ÀÄ zsÀªÀÄð¸ÀܼÀ ¹Ûç UÀÄA¦£À°è ¸Á® vÉUÉzÀÄPÉÆAqÀÄ §A¢¢ÝAiÀÄ°è CzÀgÀ°è £À£ÀUÉ PÀÄrAiÀÄ®Ä ºÀt PÉÆqÀÄ CAvÁ PÉýzÀÄÝ, CzÀPÉÌ ¦üAiÀiÁð¢zÁgÀ¼ÀÄ £Á£ÀÄ ¤Ã£ÀUÉ ºÀt PÉÆlÖgÉà PÀÄrzÀÄ ºÀt ºÁ¼ÀÄ ªÀiÁqÀÄwÛAiÀiÁ, £Á£ÀÄ PÉÆqÀ®è CAvÁ w½¹zÀÝPÉÌ DgÉÆævÀ£ÀÄ MªÀÄä¯Éà ¹nÖUÉzÀÄÝ, ¤Ã£ÀÄ £À£Àß ªÀiÁvÀ£ÀÄß PÉüÀĪÀÅ¢¯Áè  ¤£ÀߣÀÄß ¸Á¬Ä¹ ©ÃqÀÄvÉÛÃ£É CAvÁ vÀªÀÄä ªÀÄ£ÉAiÀÄ°èzÀÝ ¹ÃªÉÄJuÉÚAiÀÄ PÁå£ï vÉUÉzÀÄPÉÆAqÀÄ CzÀgÀ°èzÀÝ ¹ÃªÉÄJuÉÚAiÀÄ£ÀÄß ¦üAiÀiÁð¢zÁgÀ¼À ªÉÄÊ ªÉÄÃ¯É ºÁQ ¨ÉAQ ¥ÀlÖt¢AzÀ PÀrØ PÉÆgÉzÀÄ ¨ÉAQ ºÀaÑ, ¨É¤ßUÉ, vÉÆÃqÉUÉ, PÁ®ÄUÀ½UÉ ¨sÁj ¸ÀégÀÆ¥ÀzÀ ¸ÀÄlÖ UÁAiÀÄ ¥Àr¹, ¸Á¬Ä¸À®Ä ¥ÀæAiÀÄwß¹zÀÄÝ EgÀÄvÀÛzÉ. vÀ£Àß UÀAqÀ£À ªÉÄÃ¯É PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ PÉÆlÖ ¦üAiÀiÁð¢AiÀÄ ¸ÁgÁA±ÀzÀ ªÉÄðAzÀ ¥ÀæPÀgÀt zÁR® ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
3) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 225/2014 ಕಲಂ.  323, 504, 506, 420 ಐ.ಪಿ.ಸಿ:.

ದಿ: 25-11-2014 ರಂದು ಸಾಯಂಕಾಲ 06-15 ಗಂಟೆಗೆ ಪಿಸಿ-414ರವರು ಮಾನ್ಯ ಘನ ನ್ಯಾಯಾಲಯದ ಖಾಸಗಿ ದೂರ ಸಂ: 63014 ನೇದ್ದನ್ನು ಹಾಜರುಪಡಿಸಿದ್ದು, ಸದರಿ ದೂರಿನಲ್ಲಿ ದಿ: 10-11-2014 ರಂದು ಮಧ್ಯಾಹ್ನ 12-00 ಗಂಟೆಗೆ ಕೊಪ್ಪಳ ನಗರದ ಖಸಾಯಿ ಅಂಗಡಿಯಲ್ಲಿದ್ದಾಗ ನಮೂದು ಆರೋಪಿತನು ತನ್ನ ಅಡಚಣೆಗಾಗಿ ದಿ: 21-01-09 ರಂದು ಕೈಗಡ ಸಾಲ 52,62,000/- ಪಡೆದುಕೊಂಡಿದ್ದು, ನಂತರ ಫಿರ್ಯಾದಿದಾರರಿಗೆ ವಾಪಸ್ ಕೊಡುತ್ತೇನೆ ಅಂತಾ ಬರೆದುಕೊಟ್ಟದ್ದು, ಹಣ ವಾಪಸ್ ಕೊಡುವ ಬಗ್ಗೆ ಮಾತನಾಡುತ್ತಿದ್ದಾಗ, ಆರೋಪಿತನು ಸಿಟ್ಟಿಗೆ ಬಂದು ಬೋಳಿ ಮಗನಾ ನಾನು ವಚನ ಪತ್ರ ಬರದುಕೊಟ್ಟಿರಬಹುದು, ಆದರೆ ಹಣ ವಾಪಸ್ ಹಿಂತಿರುಗಿಸಲ್ಲಾ ಏನು ಮಾಡ್ಕೋಳ್ಳತಿದಿ ಮಾಡ್ಕೋ ಅಂತಾ ಕೈಯಿಂದ ಕಟ್ಟಿಗೆಯಿಂದ ಬಡಿದು, ಹೊಡೆದು ಸಾಯಿಸುತ್ತೇನೆ ಅಂತಾ ಪ್ರಾಣ ಬೆದರಿಕೆ ಹಾಕಿ ಹಣವನ್ನು ವಾಪಸ್ ಕೊಡದೇ ಮೋಸ ಮಾಡಿರುತ್ತಾನೆ ಅಂತಾ ಇದ್ದ ದೂರಿನ ಮೇಲಿಂದ ಕೊಪ್ಪಳ ನಗರ ಠಾಣೆ ಗುನ್ನೆ ನಂ: 255/2014 ಕಲಂ: 323, 504, 506, 420 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೆನು

Tuesday, November 25, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 133/2014 ಕಲಂ.  279, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
¢£ÁAPÀ 25-11-2014 gÀAzÀÄ ¨É¼ÀV£À eÁªÀ 01-30 UÀAmÉUÉ  ²æà PÀȵÀÚªÀÄÆwð vÀAzÉ zÀvÀÄÛgÁªÀ ªÀÄAUÀ¼ÀÆgÀ eÁ.»AzÀÆ ¨ÁæºÀät ªÀAiÀÄ.30 ªÀµÀð G. CqÀÄUÉ PÉ®¸À ¸Á.PÉÆÃmÉ KjAiÀiÁ ±ÁgÀzÁ PÀ¯Áåt ªÀÄAl¥ÀzÀ ºÀwÛgÀ PÉÆ¥Àà¼À EªÀgÀÄ oÁuÉUÉ ºÁdgÁV °TvÀ ¦üAiÀiÁð¢ PÉÆnÖzÀÄÝ, CzÀgÀ ¸ÁgÁA±ÀªÉãÉAzÀgÉ ¢£ÁAPÀ 24-11-2014 gÀAzÀÄ vÀ£Àß vÀªÀÄä£ÁzÀ ªÀÄÈvÀ£ÀÄ CqÀÄUÉ PÉ®¸ÀPÉÌAzÀÄ gÁAiÀÄZÀÆgÀÄ f¯ÉèAiÀÄ °AUÀ¸ÀÆÎjUÉ ºÉÆÃV vÀ£Àß ¸ÉÊPÀ¯ï ªÉÆÃmÁgï ¸ÀA. PÉ.J- 34 PÉ.5743 PÁªÀ¸ÁQ ¨ÁPÀìgï£ÀÄß ªÉÄÃ¯É PÀ£ÀPÀVj ªÀÄÄSÁAvÀgÀ PÉÆ¥Àà¼À PÀqÉUÉ §gÀÄwÛzÁÝUÀ gÁwæ 9-15 UÀAmÉAiÀÄ ¸ÀĪÀiÁjUÉ PÀ£ÀPÀVj-vÁªÀgÀUÉÃgÁ gÀ¸ÉÛAiÀÄ°è PÀ£ÀPÀVj¬ÄAzÀ vÁªÀgÀUÉÃgÁ PÀqÉUÉ 01 Q.«Äà CAvÀgÀzÀ°è AiÀiÁªÀÅzÉÆà ªÁºÀ£À ZÁ®PÀ£ÀÄ vÀ£Àß ªÁºÀ£ÀªÀ£ÀÄß Cwà ªÉÃUÀ ºÁUÀÆ C®PÀëvÀ£À¢AzÀ £ÀqɹPÉÆAqÀÄ £À£Àß vÀªÀÄä£ÀÄ £ÀqɹPÉÆAqÀÄ §gÀÄwÛzÀÝ ªÉÆÃmÁgï ¸ÉÊPÀ¯ïUÉ rüQÌ ºÉÆqÉzÀÄ ªÁºÀ£ÀªÀ£ÀÄß ¤°è¸ÀzÉà ºÉÆÃVzÀÄÝ CzÀjAzÀ £À£Àß vÀªÀÄä£À vÀ¯ÉUÉ ¨sÁj gÀPÀÛUÁAiÀĪÁV Q«AiÀÄ°è gÀPÀÛ §AzÀÄ  ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ£É. PÁgÀt C¥ÀWÁvÀ ªÀiÁrzÀ ªÁºÀ£À ªÀÄvÀÄÛ ZÁ®PÀ£À£ÀÄß ¥ÀvÉÛ ªÀiÁr PÁ£ÀÆ£ÀÄ PÀæªÀÄ PÉÊPÉƼÀî®Ä «£ÀAw CAvÁ ªÀÄÄAvÁV ¤ÃrzÀ ¦üAiÀiÁð¢AiÀÄ ¸ÁgÁA±ÀzÀ ªÉÄðAzÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
2) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 205/2014 ಕಲಂ.  279, 338, 304(ಎ) ಐ.ಪಿ.ಸಿ:.
ದಿನಾಂಕ 23.11.2014 ರಂದು ರಾತ್ರಿ 8:30 ಗಂಟೆಯ ಸುಮಾರಿಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಮೇತಗಲ್-ಅರಶಿಣಕೇರಿ ರಸ್ತೆ ಆದಿ ಬಸವೇಶ್ವರ ಗುಡಿಯ ಮುಂದಿನ ರಸ್ತೆಯ ಮೇಲೆ ಆರೋಪಿತನು ತನ್ನ ಹೊಸ ಮೋ.ಸೈ ನಂಬರ ಬರೇಯಿಸದೇ ಇರುವುದನ್ನು ಅತೀವೇಗ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಮೋ,.ಸೈ ಮೇಲೆ ತನ್ನ ನಿಯಂತ್ರಣ ಸಾಧಿಸದೇ ಸ್ಕೀಡ್ ಮಾಡಿ ರಸ್ತೆಯ ಪಕ್ಕದಲ್ಲಿದ್ದ ಒಂದು ಕಲ್ಲಿಗೆ ಟಕ್ಕರಕೊಟ್ಟು ಅಪಘಾತ ಮಾಡಿದ್ದರಿಂದ ಮೋ.ಸೈ ಮೇಲೆ ಹಿಂದೆ ಕುಳಿತ ಪಿರ್ಯಾದಿದಾರರ ಮಗ ಮಹಾಂತೇಶನಿಗೆ ಭಾರಿ ರಕ್ತಗಾಯ ಪಡಿಸಿ ಆರೋಪಿ ಮಹೇಶ ಕುಮಾರ ಇತನು ಸಹ ತಲೆಗೆ ಭಾರಿ ರಕ್ತಗಾಯ ಹೊಂದಿ ಚಿಕಿತ್ಸ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತರುವ ದಾರಿ ಮದ್ಯದಲ್ಲಿ ಮೃತ ಪಟ್ಟಿದ್ದು ಇರುತ್ತದೆ. ಕಾರಣ ಮೃತ ಆರೋಪಿತನಾದ ಮಹೇಶ ಕುಮಾರ ಇತನ ಮೇಲೆ  ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಪಿರ್ಯಾದಿ ಸಾರಾಂಶ ಇರುತ್ತದೆ.
3) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 314/2014 ಕಲಂ.  279, 338 ಐ.ಪಿ.ಸಿ:.
¢£ÁAPÀ: 24/11/2014 gÀAzÀÄ ¸ÀAeÉ 6:30 UÀAmÉUÉ ¦üAiÀiÁð¢zÁgÀgÁzÀ  ²æà ¸ÀPÀÌgÀUËqÀ vÀAzÉ gÀÄzÀæUËqÀ, ªÀAiÀĸÀÄì 50 ªÀµÀð, eÁw: °AUÁAiÀÄvÀ G: MPÀÌ®ÄvÀ£À ¸Á: PÉøÀgÀºÀnÖ  vÁ: UÀAUÁªÀw. EªÀgÀÄ oÁuÉUÉ ºÁdgÁV °TvÀ ¦üAiÀiÁð¢AiÀÄ£ÀÄß ¤ÃrzÀÄÝ CzÀgÀ ¸ÁgÁA±À F ¥ÀæPÁgÀ EzÉ. ¤£Éß ¢£ÁAPÀ:- 23-11-2014 gÀAzÀÄ gÁwæ 9:30 jAzÀ 10:00 UÀAmÉ ¸ÀĪÀiÁjUÉ £À£Àß vÀªÀÄä£ÁzÀ ºÀ½î §¸À¥Àà vÀAzÉ gÀÄzÀæUËqÀ ªÀAiÀĸÀÄì 35 ªÀµÀð FvÀ£ÀÄ PÉøÀgÀºÀnÖ UÁæªÀÄzÀ PÀ£ÀPÀVj gÀ¸ÉÛAiÀÄ ¥ÀPÀÌzÀ JqÀ ªÀÄUÀÄΰ£À°è ¨sÀvÀÛzÀ gÁ² ºÁQzÀÄÝ gÁ² ¥ÀPÀÌzÀ°è ¤AvÀÄPÉÆArzÁÝUÀ PÀ£ÀPÀVj PÀqɬÄAzÀ §AzÀ ªÉÆÃmÁgï ¸ÉÊPÀ¯ï £ÀA§gï: PÉ.J-36/ JPïì-7317 £ÀÄß CzÀgÀ ZÁ®PÀ£ÀÄ eÉÆÃgÁV ZÀ¯Á¬Ä¹zÀÄÝ, £À£Àß vÀªÀÄä¤UÉ lPÀÌgï PÉÆlÄÖ C¥ÀWÁvÀ ªÀiÁrzÀÄÝ, EzÀjAzÀ £À£Àß vÀªÀÄä¤UÉ JqÀUÁ®Ä ªÀÄÄjzÀÄ PɼÀUÉ ©¢ÝzÀÄÝ zÉúÀPÉÌ EvÀgÉ wêÀæ UÁAiÀÄUÀ¼ÁV gÀPÀÛUÁAiÀÄUÀ¼ÁVzÀÄÝ £ÀAvÀgÀ DvÀ£À£ÀÄß 108 ªÁºÀ£ÀzÀ°è UÀAUÁªÀwAiÀÄ qÁ|| ªÀÄ®è£ÀUËqÀ D¸ÀàvÉæUÉ vÀAzÀÄ ªÉÊzÀåj®èzÀ PÁgÀt UÁAiÀÄ wêÀæªÁVzÀÝjAzÀ ºÀħâ½îAiÀÄ J¸ï.r.JA. D¸ÀàvÉæUÉ zÁR®Ä ªÀiÁrzÀÄÝ, £ÀAvÀgÀ UÁrAiÀÄ ZÁ®PÀ£À£ÀÄß «ZÁj¸À¯ÁV DvÀ£À ºÉ¸ÀgÀÄ ªÀÄAdÄ£ÁxÀ vÀAzÉ ¥sÀQÃgÀ¥Àà ¸Á: UÀÄgÀæªÀÄä PÁåA¥ï vÁ: UÀAUÁªÀw JAzÀÄ w½zÀħA¢zÀÄÝ DvÀ£À ªÉÄÃ¯É PÀæªÀÄ PÉÊUÉƼÀî®Ä £Á£ÀÄ ºÀħâ½îUÉ ºÉÆÃV £À£Àß vÀªÀÄä£À£ÀÄß D¸ÀàvÉæUÉ zÁR®Ä ªÀiÁr FUÀ §AzÀÄ vÀqÀªÁV ¦üAiÀiÁ𢠸À°è¸ÀÄwÛzÉÝãÉ. CAvÁ ªÀÄÄAvÁV ¤ÃrzÀ ¦üAiÀiÁð¢AiÀÄ ¸ÁgÁA±ÀzÀ ªÉÄðAzÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉƼÀî¯Á¬ÄvÀÄ.
4) ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 137/2014 ಕಲಂ.  279, 337 ಐ.ಪಿ.ಸಿ:.
¢£ÁAPÀ: 24-11-2014 gÀAzÀÄ ¸ÁAiÀÄAPÁ® 4 UÀAmÉAiÀÄ ¸ÀĪÀiÁjUÉ ¦AiÀiÁð¢zÁgÀ£ÀÄ vÀ£Àß 3 UÁ°AiÀÄ C¥Éà ¥Áå¸ÉAdgÀ ªÁºÀ£À ¸ÀASÉå: PÉ.J-29/J-1081 £ÉÃzÀÝgÀ°è vÀ£Àß ºÉAqÀw ¤Ã®ªÀÄä, CvÉÛ ±ÁAvÀªÀÄä ºÁUÀÆ vÀAV ²¯Áà EªÀgÉ®ègÀ£ÀÄß PÀÆr¹PÉÆAqÀÄ AiÀÄ®§ÄUÁð-PÀ®ÆègÀ gÀ¸ÉÛAiÀÄ ªÉÄÃ¯É §gÀĪÀ PÀ®èAiÀÄå UËqÀgÀ EªÀgÀ ºÉÆ®zÀ ºÀwÛgÀ EzÀÝ §ÆzÀ£ÀºÀ¼ÀîzÀ ºÀwÛgÀ E½eÁj£À°è £ÀqɬĹPÉÆAqÀÄ PÀ®ÆègÀ UÁæªÀÄzÀ PÀqÉUÉ ºÉÆÃUÀÄwÛzÁÝUÀ CzÉà ¸ÀªÀÄAiÀÄPÉÌ DgÉÆævÀ£ÁzÀ ªÀiÁgÀÄw vÀA¢ ªÀĺÁzÉêÀ¥Àà gÁnªÀĤ ¸Á: PÀÄPÀ£ÀÆgÀ FvÀ£ÀÄ vÁ£ÀÄ £ÀqɬĸÀÄwÛzÀÝ PÀæµÀgï fÃ¥À £ÀA: PÉ.J-24/JªÀiï-1052 £ÉÃzÀÝ£ÀÄß CªÀ£À »AzÀÄUÀqɬÄAzÀ CAzÀgÉ, AiÀÄ®§ÄUÁð PÀqɬÄAzÀ PÀ®ÆègÀ UÁæªÀÄzÀ PÀqÉUÉ CwÃeÉÆÃgÁV ºÁUÀÆ C®PÀëvÀ£À¢AzÀ £ÀqɬĹPÉÆAqÀÄ §AzÀÄ vÀ£Àß ªÀÄÄAzÉ ºÉÆgÀnzÀÝ ¦AiÀiÁð¢zÁgÀ£À ªÁºÀ£ÀªÀ£ÀÄß ¯ÉÃQ̸ÀzÉà »A¢¤AzÀ eÉÆÃgÁV oÀPÀÌgÀPÉÆlÄÖ C¥ÀWÁvÀ ¥Àr¹zÀÝjAzÀ ¸À¢æ ªÁºÀ£À ¥À°Ö ºÉÆqÉzÀÄ ¤AwzÀÝjAzÀ ¸ÀzÀgÀ ªÁºÀ£ÀzÀ°èzÀÝ ¦AiÀiÁð¢zÁgÀ¤UÉ ªÀÄvÀÄÛ CªÀ£À CvÉÛ ±ÁAvÀªÀÄä ºÁUÀÆ vÀAV ²¯Áà EªÀgÉ®èjUÉ ¸ÁzsÁ ¸ÀégÀÆ¥ÀzÀ UÁAiÀÄ ºÁUÀÆ M¼À¥ÉmÁÖVzÀÄÝ EgÀÄvÀÛzÉ. ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂ ಠಾಣಾ ಗುನ್ನೆನಂ 137/2014 ಕಲಂ 279, 337 .ಪಿ.ಸಿ ನೇದ್ದರಲ್ಲಿ ಧಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
5) ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 104/2014 ಕಲಂ.  32, 34 ಕೆ.ಇ. ಕಾಯ್ದೆ:

¢£ÁAPÀ : 24-11-2014 gÀAzÀÄ gÁwæ 11-00 UÀAmÉUÉ ¦.J¸ï.L. ¸ÁºÉçgÀÄ ªÁ¥Á¸ï oÁuÉUÉ §AzÀÄ  MAzÀÄ ªÀgÀ¢ ºÁdgÀÄ ¥Àr¹zÀÄÝ CzÀgÀ ¸ÁgÁA¸ÀªÉ£ÀAzÀgÉ, ¢£ÁAPÀ 24-11-2014 gÀAzÀÄ £Á£ÀÄ oÁuÉAiÀÄ°èzÁÝUÀ »gÉùAzÉÆÃV UÁæªÀÄzÀ zÀÄgÀUÀªÀÄä£À UÀÄrAiÀÄ ªÀÄÄAzÉ ¸ÁªÀðd¤PÀ ¸ÀܼÀzÀ°è CPÀæªÀĪÁV ªÀÄzÀåzÀ ¨Ál°UÀ¼À£ÀÄß ªÀiÁgÁl ªÀiÁqÀÄwÛzÀÝ §UÉÎ ªÀiÁ»w §AzÀ ªÉÄÃgÉUÉ  ¥ÀAZÀgÁzÀ 1] ºÀ£ÀĪÀÄAvÀUËqÀ vÀAzÉ ¹zÀÝ£ÀUËqÀ ¸Á°UÁqÀÄæ ªÀAiÀÄ : 38 ªÀµÀð eÁ : °AUÁAiÀÄvÀ gÀrØ G : MPÀÌ®ÄvÀ£À ¸Á : »gÉùAzÉÆÃV  2] gÉêÀ¥Àà vÀAzÉ zÁ£À¥Àà qÉƽî£ï ªÀAiÀÄ : 27 ªÀµÀð eÁ : PÀÄgÀħgÀ G: MPÀÌ®ÄvÀ£À ¸Á :»gÉùAzÉÆÃV ºÁUÀÆ ¹§âA¢UÀ¼ÁzÀ ¦.¹-389, 349 ºÁUÀÆ fÃ¥ï ZÁ®PÀ J.¦.¹-91 ¸ÀgÀPÁj fÃ¥ï £ÀA :PÉ.J. -37 f. 444 £ÉÃzÀÝgÀ°è gÁwæ 8-30 UÀAmÉUÉ oÁuÉAiÀÄ£ÀÄß ©lÄÖ »gÉùAzÉÆÃV UÁæªÀÄPÉÌ ºÉÆÃV ¥ÀAZÁAiÀÄwAiÀÄ fÃ¥ï ¤°è¹ £ÉÆÃqÀ¯ÁV ±ÀgÀt¥Àà vÀAzÉ ©üêÀÄ¥Àà UÀÄr¸À®ÄªÀĤ ªÀAiÀÄ : 22 ªÀµÀð eÁ : G¥ÁàgÀ ¸Á : »gÉùAzÉÆÃV EªÀ£ÀÄ AiÀiÁªÀÅzÉà ¥ÀgÀªÁ¤UÉ ¥ÀvÀæ ºÉÆAzÀzÉà CPÀæªÀĪÁV 1] ºÉʪÀqÀìð «¹Ì ZÉÃgÀì  180 JA.J¯ï. 30 ¨Ál°UÀ¼ÀÄ ºÁUÀÆ 2] ºÉʪÀqÀìð «¹Ì ZÉÃgÀì 90 JA.J¯ï. £À 37 ¨Ál°UÀ¼À£ÀÄß ªÀiÁgÁl ªÀiÁqÀÄwÛzÀÄÝ ºÁUÀÆ CPÀæªÀÄ ªÀÄzÀå ªÀiÁgÁl ªÀiÁr ¸ÀAUÀ滹zÀÝ gÀÆ, 150=00 UÀ¼À£ÀÄ ¥ÀAZÀgÀ ¸ÀªÀÄPÀëªÀÄ d¥ÀÛ ªÀiÁrPÉÆAqÀÄ ¥ÀAZÀ£ÁªÉÄAiÀÄ£ÀÄß C°èAiÉÄà ¯ÉÊn£À ¨É¼ÀV£À°è gÁwæ 9-00 UÀAmɬÄAzÀ 10-00 UÀAmÉAiÀÄ ªÀgÉUÉ ¸ÀܼÀzÀ°èAiÉÄà §gÉzÀÄ DgÉÆæ ºÁUÀÆ ªÀiÁ°£ÉÆA¢UÉ ªÁ¥À¸ï oÁuÉUÉ §AzÀÄ F ªÀgÀ¢AiÀÄ£ÀÄß ªÀÄÄA¢£À PÀæªÀÄ dgÀÄV¸À®Ä CAvÁ ¤ÃrzÀ ¦ügÁå¢üAiÀÄ ¸ÁgÁA±ÀzÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ. 

Monday, November 24, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 205/2014 ಕಲಂ.  279, 338, 304(ಎ) ಐ.ಪಿ.ಸಿ:.

ದಿನಾಂಕ 23.11.2014 ರಂದು ರಾತ್ರಿ 8:30 ಗಂಟೆಯ ಸುಮಾರಿಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಮೇತಗಲ್-ಅರಶಿಣಕೇರಿ ರಸ್ತೆ ಆದಿ ಬಸವೇಶ್ವರ ಗುಡಿಯ ಮುಂದಿನ ರಸ್ತೆಯ ಮೇಲೆ ಆರೋಪಿತನು ತನ್ನ ಹೊಸ ಮೋ.ಸೈ ನಂಬರ ಬರೇಯಿಸದೇ ಇರುವುದನ್ನು ಅತೀವೇಗ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಮೋ,.ಸೈ ಮೇಲೆ ತನ್ನ ನಿಯಂತ್ರಣ ಸಾಧಿಸದೇ ಸ್ಕೀಡ್ ಮಾಡಿ ರಸ್ತೆಯ ಪಕ್ಕದಲ್ಲಿದ್ದ ಒಂದು ಕಲ್ಲಿಗೆ ಟಕ್ಕರಕೊಟ್ಟು ಅಪಘಾತ ಮಾಡಿದ್ದರಿಂದ ಮೋ.ಸೈ ಮೇಲೆ ಹಿಂದೆ ಕುಳಿತ ಪಿರ್ಯಾದಿದಾರರ ಮಗ ಮಹಾಂತೇಶನಿಗೆ ಭಾರಿ ರಕ್ತಗಾಯ ಪಡಿಸಿ ಆರೋಪಿ ಮಹೇಶ ಕುಮಾರ ಇತನು ಸಹ ತಲೆಗೆ ಭಾರಿ ರಕ್ತಗಾಯ ಹೊಂದಿ ಚಿಕಿತ್ಸ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತರುವ ದಾರಿ ಮದ್ಯದಲ್ಲಿ ಮೃತ ಪಟ್ಟಿದ್ದು ಇರುತ್ತದೆ. ಕಾರಣ ಮೃತ ಆರೋಪಿತನಾದ ಮಹೇಶ ಕುಮಾರ ಇತನ ಮೇಲೆ  ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಪಿರ್ಯಾದಿ ಸಾರಾಂಶ ಇರುತ್ತದೆ.

Sunday, November 23, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 311/2014 ಕಲಂ.  87 ಕೆ.ಪಿ. ಕಾಯ್ದೆ:
¢:- 23/11/2014 gÀAzÀÄ ¨É¼ÀV£ÀeÁªÀ 01:30 UÀAmÉUÉ ²æà ºÀ£ÀĪÀÄgÀqÉØ¥Àà, ¦.J¸ï.L. UÀAUÁªÀw UÁæ«ÄÃt oÁuÉ gÀªÀgÀÄ PÀ£ÁðlPÀ gÁdå ¥ÉÆ°Ã¸ï ¥ÀgÀªÁV ¸ÀéAvÀ ¦üAiÀiÁð¢AiÉÆA¢UÉ ªÀÄÆ® ¥ÀAZÀ£ÁªÉÄ ªÀÄÄzÉÝêÀiÁ®Ä ªÀÄvÀÄÛ DgÉÆævÀgÀ£ÀÄß ºÁdgï¥Àr¹zÀÄÝ, CzÀgÀ ¸ÁgÁA±À F ¥ÀæPÁgÀ EzÉ. ¢:- 22-11-2014 gÀAzÀÄ gÁwæ 11:30 UÀAmÉUÉ UÀAUÁªÀw UÁæ«ÄÃt ¥Éưøï oÁuÉ ªÁå¦ÛAiÀÄ ªÀÄgÀ½ ¹ÃªÀiÁzÀ°è vÁAiÀĪÀÄä£À UÀÄrAiÀÄ ¥ÀPÀÌzÀ ¸ÁªÀðd¤PÀ ¸ÀܼÀzÀ°è CAzÀgï-§ºÁgï E¸ÉàÃmï dÆeÁl £ÀqÉAiÀÄÄwÛzÉ CAvÁ RavÀªÁzÀ ªÀiÁ»w §AzÀ ªÉÄÃgÉUÉ ªÀiÁ£Àå r.J¸ï.¦. UÀAUÁªÀwgÀªÀgÀ £ÉÃvÀÈvÀézÀ°è £Á£ÀÄ ªÀÄvÀÄÛ ¹§âA¢AiÀĪÀgÁzÀ ºÉZï.¹. 60, ¦.¹. 180, 86, J.¦.¹. 77 gÀªÀgÀ£ÀÄß ªÀÄvÀÄÛ E§âgÀÄ ¥ÀAZÀgÀÀ£ÀÄß §gÀªÀiÁrPÉÆAqÀÄ ¸ÀgÀPÁj fÃ¥ï £ÀA: PÉ.J-37/ f-307 £ÉÃzÀÝgÀ°è gÁwæ 11:45 UÀAmÉUÉ oÁuɬÄAzÀ ºÉÆgÀlÄ ªÀÄgÀ½ ¹ÃªÀiÁzÀ°è fÃ¥ï ¤°è¹ £ÀAvÀgÀ J®ègÀÆ £ÀqÉzÀÄPÉÆAqÀÄ ºÉÆgÀlÄ £ÉÆÃqÀ¯ÁV C°è vÁAiÀĪÀÄä£À UÀÄrAiÀÄ ¥ÀPÀÌzÀ°è ¸ÁªÀðd¤PÀ ¸ÀܼÀzÀ°è zÉêÀ¸ÁÜ£ÀzÀ ¯ÉÊn£À ¨É¼ÀQ£À°è d£ÀgÀÄ zÀÄAqÁV PÀĽvÀÄPÉÆAqÀÄ ºÀtªÀ£ÀÄß ¥ÀtPÉÌ ºÀaÑ E¸ÉàÃmï J¯ÉUÀ½AzÀ CAzÀgï §ºÁgï J£ÀÄߪÀ CzÀȵÀ×zÀ E¸ÉàÃmï dÆeÁlzÀ°è vÉÆqÀVzÀÄÝ, DUÀ ¸ÀªÀÄAiÀÄ ¢:- 23-11-2014 gÀ ¨É¼ÀV£ÀeÁªÀ 00:15 UÀAmÉAiÀiÁVzÀÄÝ, PÀÆqÀ¯Éà CªÀgÀ ªÉÄÃ¯É zÁ½ ªÀiÁqÀ¯ÁV J®ègÀÆ Nr ºÉÆgÀnzÀÄÝ CªÀgÀ ¨É£ÀÄß ºÀwÛ »rAiÀįÁV dÆeÁlzÀ°è vÉÆqÀVzÀÝ 5 d£ÀgÀÄ ¹QÌ ©¢ÝzÀÄÝ CªÀgÀ ºÉ¸ÀgÀÄUÀ¼À£ÀÄß «ZÁj¸À®Ä CªÀgÀÄ vÀªÀÄä ºÉ¸ÀgÀÄUÀ¼ÀÄ (1) ¥ÀªÀ£ï vÀAzÉ «dAiÀÄgÁd, ªÀAiÀĸÀÄì 27 ªÀµÀð, ¸Á: §¸ÀªÀtÚ ¸ÀPÀð¯ï, UÀAUÁªÀw (2) ¥ÀæPÁ±À vÀAzÉ ªÀÄ®è¥Àà ¸ÀdÓ£ï, ªÀAiÀĸÀÄì 23 ªÀµÀð, ¸Á: EA¢gÁ £ÀUÀgÀ-UÀAUÁªÀw (3) ºÀ£ÀĪÉÄñÀ vÀAzÉ EAzÀæ¥Àà, EAzÀgÀV, ¸Á: UÁA¢ü£ÀUÀgÀ-UÀAUÁªÀw (4) E¨Áæ»A vÀAzÉ £ÀfÃgï¸Á§, ¸Á: ®Qëöäà PÁåA¥ï-UÀAUÁªÀw (5) ±ÀgÀt¥Àà vÀAzÉ £ÁUÀ¥Àà UÀÄqÉØÃPÀ¯ï, ¸Á: ªÁ°äÃQ ¸ÀPÀð¯ï, UÀAUÁªÀw CAvÁ w½¹zÀÄÝ, ¸ÀzÀj ¹PÀ̪ÀjAzÀ ºÁUÀÆ ¸ÀܼÀ¢AzÀ dÆeÁlzÀ £ÀUÀzÀÄ ºÀt gÀÆ. 2,900-00 UÀ¼ÀÄ ªÀÄvÀÄÛ 52 E¸ÉàÃmï J¯ÉUÀ¼ÀÄ, ªÀÄvÀÄÛ E¸ÉàÃmï DqÀ®Ä PɼÀUÉ ºÁ¹zÀÝ MAzÀÄ mÁªÀ¯ï£ÀÄß d¥ÀÄÛ ªÀiÁqÀ¯Á¬ÄvÀÄ. F §UÉÎ ¨É¼ÀV£ÀeÁªÀ 00:15 jAzÀ 01:00 UÀAmÉAiÀĪÀgÉUÉ ¥ÀAZÀ£ÁªÉÄ ¤ªÀ𻹠£ÀAvÀgÀ DgÉÆævÀgÉÆA¢UÉ 01:30 J.JA.PÉÌ oÁuÉUÉ §A¢zÀÄÝ, ¸ÀzÀj DgÉÆævÀgÀ «gÀÄzÀÞ PÀ®A 87 PÉ.¦. DåPïÖ Cr ¥ÀæPÀgÀt zÁR®Ä ªÀiÁqÀĪÀ PÀÄjvÀÄ ªÀgÀ¢AiÀÄ£ÀÄß ¸À°è¹zÀÄÝ EgÀÄvÀÛzÉ.  
1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 312/2014 ಕಲಂ.  87 ಕೆ.ಪಿ. ಕಾಯ್ದೆ:

¢:- 23/11/2014 gÀAzÀÄ ¨É¼ÀV£ÀeÁªÀ 04:00 UÀAmÉUÉ ²æà zÉêÉÃAzÀæ¥Àà, J.J¸ï.L. UÀAUÁªÀw UÁæ«ÄÃt oÁuÉ gÀªÀgÀÄ PÀ£ÁðlPÀ gÁdå ¥ÉÆ°Ã¸ï ¥ÀgÀªÁV ¸ÀéAvÀ ¦üAiÀiÁð¢AiÉÆA¢UÉ ªÀÄÆ® ¥ÀAZÀ£ÁªÉÄ ªÀÄÄzÉÝêÀiÁ®£ÀÄß ºÁdgï¥Àr¹zÀÄÝ, CzÀgÀ ¸ÁgÁA±À F ¥ÀæPÁgÀ EzÉ. ¢:- 23-11-2014 gÀAzÀÄ ¨É¼ÀV£ÀeÁªÀ UÀAUÁªÀw UÁæ«ÄÃt ¥Éưøï oÁuÉ ªÁå¦ÛAiÀÄ ºÀtªÁ¼À UÁæªÀÄzÀ°è §A¨Á¼À¥Àà£À UÀÄrAiÀÄ ºÀwÛgÀ ¸ÁªÀðd¤PÀ ¸ÀܼÀzÀ°è CAzÀgï-§ºÁgï E¸ÉàÃmï dÆeÁl £ÀqÉAiÀÄÄwÛzÉ CAvÁ RavÀªÁzÀ ªÀiÁ»w §AzÀ ªÉÄÃgÉUÉ ªÀiÁ£Àå r.J¸ï.¦. UÀAUÁªÀwgÀªÀgÀ £ÉÃvÀÈvÀézÀ°è £Á£ÀÄ ªÀÄvÀÄÛ ¹§âA¢AiÀĪÀgÁzÀ ºÉZï.¹. 60, ¦.¹. 180, 86, 323 J.¦.¹. 77 gÀªÀgÀ£ÀÄß ªÀÄvÀÄÛ E§âgÀÄ ¥ÀAZÀgÀÀ£ÀÄß §gÀªÀiÁrPÉÆAqÀÄ ¸ÀgÀPÁj fÃ¥ï £ÀA: PÉ.J-37/ f-307 £ÉÃzÀÝgÀ°è ¨É¼ÀV£ÀeÁªÀ 02:00 UÀAmÉUÉ oÁuɬÄAzÀ ºÉÆgÀlÄ ºÀtªÁ¼À ¹ÃªÀiÁzÀ°è fÃ¥ï ¤°è¹ £ÀAvÀgÀ J®ègÀÆ £ÀqÉzÀÄPÉÆAqÀÄ ºÉÆgÀlÄ £ÉÆÃqÀ¯ÁV C°è §A¨Á¼À¥Àà£À UÀÄrAiÀÄ ºÀwÛgÀ ¸ÁªÀðd¤PÀ ¸ÀܼÀzÀ°è ©Ã¢  ¯ÉÊn£À ¨É¼ÀQ£À°è d£ÀgÀÄ zÀÄAqÁV PÀĽvÀÄPÉÆAqÀÄ ºÀtªÀ£ÀÄß ¥ÀtPÉÌ ºÀaÑ E¸ÉàÃmï J¯ÉUÀ½AzÀ CAzÀgï §ºÁgï J£ÀÄߪÀ CzÀȵÀ×zÀ E¸ÉàÃmï dÆeÁlzÀ°è vÉÆqÀVzÀÄÝ, DUÀ ¸ÀªÀÄAiÀÄ ¨É¼ÀV£ÀeÁªÀ 02:30 UÀAmÉAiÀiÁVzÀÄÝ, PÀÆqÀ¯Éà CªÀgÀ ªÉÄÃ¯É zÁ½ ªÀiÁqÀ¯ÁV dÆeÁlzÀ°è vÉÆqÀVzÀݪÀgÉ®ègÀÆ Nr ºÉÆÃVzÀÄÝ, CªÀgÀ ¨É£ÀÄß ºÀwÛ »rAiÀÄ®Ä ¥ÀæAiÀÄw߸À¯ÁV CªÀgÀÄ PÀvÀÛ®°è Nr ºÉÆÃVzÀÄÝ, DzÀgÉ CªÀgÀÄ vÀA¢zÀÝ ªÉÆÃmÁgï ¸ÉÊPÀ¯ïUÀ¼À£ÀÄß ¸ÀܼÀzÀ°èAiÉÄà ©lÄÖ Nr ºÉÆÃVzÀÄÝ, ¥Àj²Ã°¸À¯ÁV CªÀÅUÀ¼ÀÄ (1) AiÀĪÀĺÀ ªÉÊ©Dgï £ÀA: PÉ.J-37/ qÀ§Æèöå-1568 (2) §eÁeï r¸À̪Àj £ÀA§gï: PÉJ-37/ «-6543 (3) »gÉÆúÉÆÃAqÁ ¹r. r®Pïì £ÀA: PÉ.J-37/ PÀÆå-2242 (4) »gÉÆà ºÉZï.J¥sï. r®Pïì £ÀA§gï: PÉ.J-37/ «-5470 (5) n.«.J¸ï. ¸ÁÖgï ¹n £ÀA: PÉ.J-37/ qÀ§Æèöå-6203 CAvÁ EzÀÄÝ, ¸ÀܼÀzÀ°è 300-00 gÀÆ¥Á¬Ä £ÀUÀzÀÄ ºÀt ªÀÄvÀÄÛ 52 E¸ÉàÃmï J¯ÉUÀ¼ÀÄ zÉÆgÉvÀªÀÅ. F §UÉÎ ¨É¼ÀV£ÀeÁªÀ 02:30 jAzÀ 03:30 UÀAmÉAiÀĪÀgÉUÉ ¥ÀAZÀ£ÁªÉÄ ¤ªÀ𻹠£ÀAvÀgÀ 04:00 J.JA.PÉÌ oÁuÉUÉ §A¢zÀÄÝ, ¸ÀzÀj DgÉÆævÀgÀ «gÀÄzÀÞ PÀ®A 87 PÉ.¦. DåPïÖ Cr ¥ÀæPÀgÀt zÁR®Ä ªÀiÁqÀĪÀ PÀÄjvÀÄ ªÀgÀ¢AiÀÄ£ÀÄß ¸À°è¹zÀÄÝ EgÀÄvÀÛzÉ. 

Saturday, November 22, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 324/2014 ಕಲಂ.  392 ಐ.ಪಿ.ಸಿ:.
ದಿನಾಂಕ;-21-11-2014 ರಂದು ಸಾಯಂಕಾಲ 7-15 ಗಂಟೆಯ ಸುಮಾರಿಗೆ ಪಿರ್ಯಾದಿದಾರರಾದ ಶ್ರೀಮತಿ ಶರಣಮ್ಮ ಗಂಡ ಗುಂಡೂರು ಶರಣಪ್ಪ ಸಾ. ಇಂದಿರಾನಗರ ಕಾರಟಗಿರವರು ಠಾಣೆಗೆ ಹಾಜರಾಗಿ ಒಂದು ಲಿಖೀತ ಪಿರ್ಯಾದಿ ನೀಡಿದ್ದು ಸದರಿ ಪಿರ್ಯಾದಿಯ ಸಾರಾಂಶವೆನಂದರೆ ಪಿರ್ಯಾದಿದಾರರು ಇಂದು ಕಾರಟಗಿ ಸರಕಾರಿ ಆಸ್ಪತ್ರೆಯ ಹತ್ತಿರ ಇರುವ ಅಂಭಾಭವಾನಿ ದೇವಸ್ಥಾನದ ಪೂಜಾ ಕಾರ್ಯಕ್ರಮ ಮುಗಿಸಿಕೊಂಡು ಮದ್ಯಾಹ್ನ 3-00 ಗಂಟೆಗೆ ವಾಪಾಸ್ ತಮ್ಮ ಮನೆಯ ಕಡೆಗೆ ಹೋಗಲೆಂದು ಅಂಬಣ್ಣ ಸಾಲೋಣಿ ಇವರ ಮನೆಯ ಮುಂದೆ ರಸ್ತೆಯಲ್ಲಿ ನಡೆದುಕೊಂಡು ಹೋರಟಿದ್ದಾಗ್ಗೆ ಅಂದಾಜು 30 ವಯಸ್ಸಿನ ಇಬ್ಬರು ಹುಡುಗರು ಒಂದು ಮೋಟಾರ್ ಸೈಕಲ್ ಮೇಲೆ ಬಂದು ಮೊಟಾರ್ ಸೈಕಲ್ ಹಿಂದೆ ಕುಳಿತಿದ್ದ ಒಬ್ಬನು ಕೆಳಗೆ ಇಳಿದು ಏಕಾಏಕಿ ಪಿರ್ಯಾದಿದಾರರ ಕೊರಳಿಗೆ ಕೈಹಾಕಿ ಕೋರಳಲ್ಲಿದ್ದ 4 ತೊಲೆಯ ಬಂಗಾರದ ತಾಳಿ ಚೈನು ಮತ್ತು 2 ತೊಲೆಯ ಅವಲಕ್ಕಿ ನಮೋನೆಯ ಬಂಗಾರದ ಸರವನ್ನು (ಅಂ.ಕಿ 1,50,000-00) ಸುಲಿಗೆ ಮಾಡಿಕೊಂಡು ಮೋಟಾರ್ ಸೈಕಲ್ ಮೇಲೆ ಹತ್ತಿಕೊಂಡು ಹೋಗಿರುತ್ತಾರೆ ಅಂತಾ ಅವರನ್ನು ಮತ್ತು ನನ್ನ ಬಂಗಾರದ ಆಭಹರಣಗಳನ್ನು ನೋಡಿದರೆ ಗುರ್ತಿಸುತ್ತೇನೆ ಅಂತಾ ಮುಂತಾಗಿ ನೀಡಿದ ಪಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 195/2014 ಕಲಂ.  279, 338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.
ಇಂದು ದಿನಾಂಕ 21-11-2014 ರಂದು ಬಾಗಲಕೋಟೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಮದ್ಯಾಹ್ನ 1-00 ಗಂಟೆಗೆ ಠಾಣೆಯ ಹೆಚ್.ಸಿ 141 ರವರನ್ನು ಎಂ.ಎಲ್.ಸಿ ಕುರಿತು ಬಾಗಲಕೋಟೆಗೆ ಕಳುಹಿಸಿಕೊಟ್ಟಿದ್ದು ಸದರಿಯವರು ವಾಪಾಸ್ ರಾತ್ರಿ 10-00 ಗಂಟೆಗೆ ಬಂದು ಒಂದು ಹೇಳಿಕೆ ಪಿರ್ಯಾದಿಯನ್ನು ಹಾಜರು ಪಡಿಸಿದ್ದರ ಸಾರಾಂಶ ವೇನೆಂದರೆ ದಿನಾಂಕ 13-11-2014 ರಂದು ಪಿರ್ಯಾದಿದಾರರಾದ ಶ್ರೀಮತಿ ಸೌಭಾಗ್ಯ ಗಂಡ ಬಸವರಾಜ ನವಡೆ ಮತ್ತು ತನ್ನ ಗಂಡನಾದ ಬಸವರಾಜ ತಂದೆ ಅಪ್ಪಣ್ಣ ನವಡೆ ರವರು ಕುಷ್ಟಗಿ ಪಟ್ಟಣದ ಮಾರುತಿ ಸರ್ಕಲ್ ಸಮೀಪ ಒಂದು ಚಹದ ಅಂಗಡಿಯನ್ನು ಇಟ್ಟುಕೊಂಡು ಜೀವಿಸುತ್ತಿದ್ದು ದಿನಾಂಕ 13-11-2014 ರಂದು  ತಮ್ಮ ಅಂಗಡಿಯನ್ನು ಬಂದ್ ಮಾಡಿಕೊಂಡು ಮನೆಗೆ ಹೋಗುತ್ತಿದ್ದಾಗ ರಾತ್ರಿ 9-30 ಗಂಟೆ ಸುಮಾರಿಗೆ ಮಾರುತಿ ಟಾಕೀಜ ಹತ್ತಿರ ತಾವು ನಡೆದುಕೊಂಡು ರಸ್ತೆಯ ಎಡಗಡೆಗೆ ಹೋಗುತ್ತಿದ್ದಾಗ ಯಾವುದೋ ಒಂದು ಮೋಟಾರ್ ಸೈಕಲ್ ಸವಾರನು ತಾನು ನಡೆಸುತ್ತಿದ್ದ ಮೋ.ಸೈ ನ್ನು ಅತಿವೇಗವಾಗಿ ಅಲಕ್ಷತನದಿಂದ ನಡೆಯಿಸಿಕೊಂಡು ಅವರ ಹಿಂದಿನಿಂದ ಬಂದು ಪಿರ್ಯಾದಿ ಗಂಡನಿಗೆ ಟಕ್ಕರ ಮಾಡಿ ಮೋಟಾರ್ ಸೈಕಲ್ ನ್ನು ನಿಲ್ಲಿಸದೇ ಹಾಗೇ ಹೋಗಿದ್ದು ಆಗ ಪಿರ್ಯಾದಿ ಗಂಡನು ಕೆಳಗೆ ಬಿದ್ದಿದ್ದು ಅದೆ. ಆದರೆ ಅವರಿಗೆ ಏನು ಆಗಿರಲಿಲ್ಲಾ ನಂತರ ಪಿರ್ಯಾದಿ  ಮತ್ತು ಪಿರ್ಯಾದಿಯ ಗಂಡ ಇಬ್ಬರೂ ಕೂಡಿ  ಮನೆಗೆ ಹೋಗಿ ಮಲಗಿಕೊಂಡಿದ್ದು ಮರು ದಿವಸ ಪಿರ್ಯಾದಿ ಗಂಡನು ಸುಂದಾಗಿ ಮಾತನಾಡಲಿಲ್ಲಾ ನಂತರ ತಾನು  ತನ್ನ ಗಂಡನನ್ನು ಕರೆದುಕೊಂಡು ಹೋಗಿ ಕುಷ್ಟಗಿ ಆಸ್ಪತ್ರೆಗೆ ಹೋಗಿ ಇಲಾಜು ಮಾಡಿಸಿದ್ದು ಆಗ ವೈದ್ಯರಿಗೆ ತಾವು  ಮೋಟಾರ್ ಸೈಕಲ್ ಅಪಘಾತವಾದ ಬಗ್ಗೆ ತಿಳಿಸಿರುವದಿಲ್ಲಾ ಅವರು ಏನಾಗಿದೆ ಗೊತ್ತಾಗುತ್ತಿಲ್ಲಾ ನೀವು ಹೆಚ್ಚಿನ ಇಲಾಜಕ್ಕಾಗಿ ಮುಂದೆ ಹೋಗಿರಿ ಅಂತಾ ತಿರಿಳಿಸಿದ್ದು ನಂತರ ತಾವು ಬಂದು ಇಲ್ಲಿಗೆ ಸೇರಿಕೆ ಮಾಡಿದ್ದು ತನ್ನ ಗಂಡನಿಗೆ ಆಪರೇಶನ್ ಮಾಡಿದ್ದು ಈಗಲು ಮಾತನಾಡುವ ಸ್ಥಿತಿಯಲ್ಲಿ ಇರುವದಿಲ್ಲಾ ತನ್ನ ಗಂಡನಿಗೆ ಎಡ ತಲೆಗೆ ಭಾರಿ ಒಳಪೆಟ್ಟಾಗಿ ಆಪರೇಶನ್ ಮಾಡಿಸಿದ್ದು ಇರತ್ತದೆ. ತನಗೆ ಏನು ತಿಳಿಯದೆ  ಸುಮ್ಮನಿದ್ದು ಮತ್ತು ಗೊತ್ತಾಗದೆ ಇದ್ದು ಈ ದಿವಸ ಇದ್ದ ವಿಷಯವನ್ನು ಹೇಳಿ ಬರೆಯಿಸಿರುತ್ತೇನೆ ಅಂತಾ ಹೇಳಿಕೆ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.
3) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 201/2014 ಕಲಂ.  279, 337, 338, 304(ಎ) ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.
ದಿನಾಂಕ. 21-11-2014 ರಂದು ಮದ್ಯಾನ್ಹ 3-00 ಗಂಟೆ ಸುಮಾರಿಗೆ ಫಿರ್ಯಾದಿದಾರ ತನ್ನ ಹೆಂಡತಿ ಶಾರದಮ್ಮ ಮತ್ತು ಅವರ ತಮ್ಮನ ಮಗ ರಾಖೇಶ ತಂ/ ಗವಿಸಿದ್ದಪ್ಪ ಇವರಿಗೆ ತಮ್ಮ ಟಿ.ವಿ.ಎಸ್. ಎಕ್ಸ.ಎಲ್ ಮೋ.ಸೈ. ನಂ. ಕೆ.ಎ.37/ಕ್ಯೂ.3134 ನೇದ್ದರಲ್ಲಿ ಕರೆದುಕೊಂಡು ಇಂದರಗಿಯಿಂದ ಕೆರೆಹಳ್ಳಿ ಅನ್ನಪೂರ್ಣೆಶ್ವರಿ ದೇವಸ್ಥಾನಕ್ಕೆ ಬಂದು ಕೆರೆಹಳ್ಳಿಯಿಂದ ವಾಪಸ ಇಂದರಗಿಗೆ ಹೋಗಲು ಕೆರೆಹಳ್ಳಿಯಿಂದ ಬೂದಗುಂಪಾ ಕ್ರಾಸ್ ದಾಟಿ ಕೂಕನಪಳ್ಳಿ ಕಡೆಗೆ ಹೊಸಪೇಟೆ ಕುಷ್ಟಗಿ ಎನ್.ಹೆಚ್. 13 ಒನ್ ವೇ ರಸ್ತೆಯ ಮೇಲೆ  ಹೋಗುತ್ತಿರುವಾಗ ನಿಂಗಪ್ಪ ಇವರ ಹೊಲದ ಹತ್ತಿರ ಫಿರ್ಯಾದಿದಾರರ ಎದುರಿಗೆ ರಾಂಗ್ ಸೈಡಿನ ರಸ್ತೆಯಲ್ಲಿ ಕೂಕನಪಳ್ಳಿ ಕಡೆಯಿಂದ ಟ್ರಾಕ್ಟರ ನಂ. ಕೆ.ಎ.37/ಟಿ.ಎ.8652 ಟ್ರೇಲರ ನಂ. ಕೆ.ಎ.37/1687 ನೇದ್ದರ ಚಾಲಕನು ಟ್ರಾಕ್ಟರನ್ನು ಅತಿವೇಗವಾಗಿ ಹಾಗೂ ಅಲಕ್ಷತನದಿಂದ ಅಡ್ಡಾದಿಡ್ಡ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಮೋ.ಸೈ.ಗೆ ಠಕ್ಕರ ಕೊಟ್ಟು ಅಪಘಾತ ಮಾಢಿದ್ದರಿಂದ ಫಿರ್ಯಾದಿಗೆ ಮತ್ತು ಫಿರ್ಯಾದಿ ಹೆಂಡತಿ ಶಾರದಮ್ಮ ಹಾಗೂ ಮಗ ರಾಖೇಶ ಇವರಿಗೆ ಸಾದಾ ಮತ್ತು ಬಾರಿ ಸ್ವರೂಪದ ಗಾಯ ಪೆಟ್ಟುಗಳಾಗಿದ್ದು, ಚಿಕಿತ್ಸೆ ಕುರಿತು ಜಿಲ್ಲಾ ಆಸ್ಪತ್ರೆ ಕೊಪ್ಪಳಕ್ಕೆ ಕರೆದುಕೊಂಡು ಹೋದಾಗ ಭಾರಿ ಗಾಯಗೊಂಡ ರಾಖೇಶನು ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾನೆ ಅಂತಾ ಮುಂತಾಗಿದ್ದು ಹೇಳಿಕೆ ಫಿರ್ಯಾದಿ ಸಾರಾಂದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
4) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 257/2014 ಕಲಂ.  78(3) ಕೆ.ಪಿ. ಕಾಯ್ದೆ:.

¢£ÁAPÀ 21-11-2014 gÀAzÀÄ 22-00 ¦JAPÉÌ UÀAmÉUÉ ²æà F, PÁ½PÀȵÀÚ,  ¦.L. UÀAUÁªÀw £ÀUÀgÀ oÁuÉ gÀªÀgÀÄ oÁuÉUÉ §AzÀÄ vÀªÀÄäzÉÆAzÀÄ ªÀgÀ¢AiÀÄ£ÀÄß d¦Û ¥ÀAZÀ£ÁªÉÄ, ªÀÄÄzÉݪÀiÁ®£ÀÄß DgÉÆævÀgÀ ¸ÀªÉÄÃvÀ ºÁdgÀ¥Àr¹zÀÄÝ, ¸ÀzÀj ªÀgÀ¢AiÀÄ  ¸ÁgÀA±ÀªÉãÉAzÀgÉ,  EAzÀÄ ¢£ÁAPÀ : 21-11-2014 gÀAzÀÄ 20-30 ¦JAPÉÌ £ÀUÀgÀzÀ ¸ÀAvɧAiÀÄ°£À°èAiÀÄ ºÀ£ÀĪÀÄAvÀ zÉêÀgÀ UÀÄrAiÀÄ ªÀÄÄA¢£À ¸ÁªÀðd¤PÀ ¸ÀܼÀzÀ°èè 01] ±ÀAPÀgÀ @ ±ÀAPÀgÀ°AUÀ¥Àà vÀAzÉ ºÀ£ÀĪÀÄAvÀ¥Àà £ÁAiÀÄPÀ, ªÀ:34ªÀµÀð,  eÁ:®A¨ÁtÂ, ¸Á:ªÀĺɧƧ£ÀUÀgÀ, UÀAUÁªÀw 02] SÁeÁºÀĸÉãÀ vÀAzÉ UÀ¥ÀgÀ¸Á§ PÉÆ¥Àà¼À, ªÀAiÀiÁ: 36 ªÀµÀð, eÁ; ªÀÄĹèA, G: qÉæöʪÀgï, ¸Á: ªÉĺÀ§Æ§£ÀUÀgÀ UÀAUÁªÀw 03] gÀ« vÀAzÉ ¤Ã¯Á£ÁAiÀÄÌ ªÀAiÀiÁ; 23 ªÀµÀð, eÁ; ®ªÀiÁtÂ, G: ªÀÄlPÁ §gÉAiÀÄĪÀÅzÀÄ, ¸Á: ªÉĺÀ§Æ§£ÀUÀgÀ UÀAUÁªÀw. 04] ºÀ£ÀĪÀÄAvÀ¥Àà vÀAzÉ ®ZÀªÀÄ¥Àà gÁoÉÆøÀ, ªÀAiÀiÁ; 25 ªÀµÀð, eÁ; ®ªÀitÂ, G: ªÉÆÃmÁgï jªÉÊAqÀgï, ¸Á: °AUÀgÁd PÁåA¥ï UÀAUÁªÀw 01 gÀÆ¥Á¬ÄUÉ 80 gÀÆ¥Á¬Ä PÉÆqÀĪÀÅzÁV PÀÆUÀÄvÁÛ ªÉÆøÀ¢AzÀ ¸ÁªÀðd¤PÀjAzÀ ºÀtªÀ£ÀÄß ¥ÀqÉzÀÄPÉÆAqÀÄ ªÀÄlPÀ dÆeÁlªÀ£ÀÄß DqÀÄwÛzÀÄÝ, ¸ÀzÀjAiÀĪÀgÀÄ ¸ÁªÀðd¤PÀjAzÀ ºÀtªÀ£ÀÄß ¥ÀqÉzÀÄPÉÆAqÀÄ ªÀÄlPÀ £ÀA§gÀ aÃn §gÉzÀÄPÉÆqÀÄwÛgÀĪÁUÀ ¸ÀzÀjAiÀĪÀgÀ ªÉÄÃ¯É ¥ÀAZÀgÀ ¸ÀªÀÄPÀëªÀÄ ¹§âA¢AiÀĪÀgÉÆA¢UÉ zÁ½ ªÀiÁr »rzÀÄPÉÆArzÀÄÝ, D¥Á¢vÀjAzÀ  01] £Á®ÄÌ ªÀÄlPÀ £ÀA§gÀ §gÉzÀ aÃnUÀ¼ÀÄ, 02] £Á®ÄÌ ¨Á® ¥É£ÀÄßUÀ¼ÀÄ, 03] ªÀÄlPÀ dÆeÁl¢AzÀ ¸ÀAUÀ滹zÀ £ÀUÀzÀÄ ºÀt gÀÆ. 1,000-00 gÀÆ. ªÀÄvÀÄÛ ªÀÄÆgÀÄ £ÉÆÃQAiÀiÁ PÀA¥À¤AiÀÄ ªÉƨÉʯïUÀ¼ÀÄ, MAzÀÄ ¸ÁªÀĸÀAUï PÀA¥À¤AiÀÄ ªÉƨÉʯï, ªÀÄvÀÄÛ MAzÀÄ ¯ÁªÁ PÀA¥À¤AiÀÄ ªÉƨÉÊ¯ï ºÉÆÃUÉ MlÄÖ LzÀÄ ªÉƨÉʯïUÀ¼ÀÄ zÉÆgÉwzÀÄÝ DgÉÆævÀjAzÀ ªÀ±À¥Àr¹PÉÆAqÀ ªÀÄÄzÉݪÀiÁ®ÄUÀ¼À£ÀÄß ¥ÀAZÀgÀ ¸ÀªÀÄPÀëªÀÄ d¦Û ¥Àr¹PÉÆAqÀÄ «ªÀgÀªÁzÀ ¥ÀAZÀ£ÁªÉÄAiÀÄ£ÀÄß §gÉzÀÄPÉÆAqÀÄ ªÀÄÄA¢£À PÀæªÀÄ dgÀÄV¸À®Ä ªÀgÀ¢ ¤ÃrzÀÄÝ CzÉ CAvÁ ªÀÄÄAvÁV EzÀÄÝzÀgÀ ¸ÁgÁA±ÀzÀ ªÉÄðAzÀ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.

Thursday, November 20, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಸಂಚಾರಿ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ. 74/2014 ಕಲಂ.  279, 337 ಐ.ಪಿ.ಸಿ:.

ದಿನಾಂಕ 19-11-2014 ರಂದು ಸಂಜೆ 7-00 ಗಂಟೆಗೆ ಕೊಪ್ಪಳ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದಿದ್ದು, ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಬಸವರಾಜ ಇವರ ಹೇಳಿಕೆಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ, ಇಂದು ದಿನಾಂಕ 19-11-2014 ರಂದು ಬೆಳಿಗ್ಗೆ 9-30 ಗಂಟೆಗೆ ತಮ್ಮ ಗ್ರಾಮದಿಂದ ತಮ್ಮ ಮೋಟಾರ್ ಸೈಕಲ್ ನಂ, KA 37 / U 0515 ನೇದ್ದನ್ನು ತೆಗೆದುಕೊಂಡು ತಾನು ಮತ್ತು ತಮ್ಮ ಊರಿನ ಬಾಳಪ್ಪ ಡೊಳ್ಳಿನ ಇಬ್ಬರೂ ಕೂಡಿ ಕೊಪ್ಪಳದ ಮುಖಾಂತರ ಗಿಣಗೇರಾ ಗ್ರಾಮಕ್ಕೆ ಪೆಂಟಿಂಗ್ ಕೆಲಸ ಮಾಡುವ ಕುರಿತು ಹೋಗಿದ್ದು, ಅಲ್ಲಿ ಕೆಲಸವನ್ನು ಮುಗಿಸಿಕೊಂಡು ವಾಪಾಸ್ ತಮ್ಮ ಊರಿಗೆ ಹೋಗಲು ಗದಗ - ಹೊಸಪೇಟೆ ಎನ್.ಹೆಚ್ 63 ರಸ್ತೆಯ ಮೇಲೆ ಗಿಣಗೇರಾದಿಂದ ಕೊಪ್ಪಳದ ಕಡೆಗೆ ಬರುತ್ತಿರುವಾಗ ಸಂಜೆ 6-20 ಗಂಟೆಯ ಸುಮಾರಿಗೆ ಕೊಪ್ಪಳದ ಹೊರವಲಯದಲ್ಲಿ ಜೆ.ಕೆ.ಎಸ್ ಹೊಟೆಲ್ ಸಮೀಪ ಎದುರುಗಡೆಯಿಂದ ಅಂದರೆ ಕೊಪ್ಪಳದ ಕಡೆಯಿಂದ ಕ್ರಷರ್ ವಾಹನ ನಂ. KA 37 / 5451 ನೇದ್ದರ ಚಾಲಕನು ತಾನು ಚಲಾಯಿಸುತ್ತಿರುವ ಕ್ರಷರ್ ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ತಮ್ಮ ಮೋಟಾರ್ ಸೈಕಲ್ ಗೆ ಠಕ್ಕರ್ ಮಾಡಿ ಅಪಘಾತ ಮಾಡಿದ್ದು, ಇದರಿಂದ  ತನಗೆ ಮತ್ತು ಬಾಳಪ್ಪ ಡೊಳ್ಳಿನ ಇಬ್ಬರಿಗೂ ಸಾದಾ ಸ್ವರೂಪದ ರಕ್ತಗಾಯ ಹಾಗೂ ಒಳಪೆಟ್ಟುಗಳಾಗಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಹೇಳಿಕೆಯನ್ನು ಸಂಜೆ 7-20 ಗಂಟೆಯಿಂದ ರಾತ್ರಿ 8-00 ಗಂಟೆಯವರೆಗೆ ಪಡೆದುಕೊಂಡಿದ್ದು, ವಾಪಾಸ್ ಠಾಣೆಗೆ 8-15 ಗಂಟೆಗೆ ಬಂದಿದ್ದು, ಸದರ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆನಂ. 74/2014 ಕಲಂ. 279, 337 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

Wednesday, November 19, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 319/2014 ಕಲಂ. 87 ಕೆ.ಪಿ. ಕಾಯ್ದೆ:
ದಿನಾಂಕ 18-11-2014 ರಂದು ಮದ್ಯಾಹ್ನ 3-45 ಗಂಟೆಯ ಸುಮಾರಿಗೆ ಕಾರಟಗಿ ಠಾಣಾ ವ್ಯಾಪ್ತಿಯ §gÀUÀÆgÀ UÁæªÀÄzÀ ºÀÄ°UÉêÀÄä zÉêÀgÀ UÀÄr ºÀwÛgÀ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜೂಜಾಟ ನಡೆಯುತ್ತಿದ್ದಾಗ್ಗೆ ಶ್ರೀ. ಉದಯ ರವಿ ಪಿ.ಎಸ್.ಐ. ಮತ್ತು ಸಿಬ್ಬಂದಿಯವರು ಇಬ್ಬರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದ್ದು M§â£ÀÄ Nr ºÉÆVzÀÄÝ CªÀgÀ ¥ÉÊQ 5 ಜನ ಆರೋಪಿತರು ಸಿಕ್ಕಿ ಬಿದ್ದªÀgÀ£ÀÄß ಹಿಡಿದುಕೊಂಡು ಅವರ ವಶದಿಂದ ಒಟ್ಟು ನಗದು ಹಣ 2000=00 ರೂ.ಗಳು ಹಾಗೂ ಇಸ್ಪೀಟು ಜೂಜಾಟದ ಸಾಮಗ್ರಿಗಳನ್ನು ವಶಪಡಿಸಿಕೊಂಡು ಪಂಚರ ಸಮಕ್ಷಮ ಪಂಚನಾಮೆಯನ್ನು ಪೂರೈಸಿಕೊಂಡು ಆರೋಪಿತರು ಮತ್ತು ಮಾಲಿನೊಂದಿಗೆ ಸಾಯಂಕಾಲ 5-30 ಗಂಟೆಗೆ ಠಾಣೆಗೆ ಬಂದು ವರದಿ ಮತ್ತು ಮೂಲ ಪಂಚನಾಮೆಯನ್ನು ಹಾಜರುಪಡಿಸಿದ್ದರ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು
2) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 307/2014 ಕಲಂ.  279, 304(ಎ) ಐ.ಪಿ.ಸಿ:.
¢£ÁAPÀ:- 18-11-2014 gÀAzÀÄ ¨É½UÉÎ 09:30 UÀAmÉUÉ ¦üAiÀiÁð¢zÁgÀgÁzÀ ªÀÄ°èPÁdÄð£À vÀAzÉ ¹zÁæªÀÄ¥Àà eÁf ªÀAiÀĸÀÄì: 33 ªÀµÀð eÁw: °AUÁAiÀÄvÀ, G: ªÀQîgÀÄ, ¸Á: ºÀtªÁ¼À, vÁ: UÀAUÁªÀw EªÀgÀÄ oÁuÉUÉ ºÁdgÁV UÀtQÃPÀgÀt ªÀiÁr¹zÀ zÀÆgÀ£ÀÄß ºÁdgï¥Àr¹zÀÄÝ, CzÀgÀ ¸ÁgÁA±À F ¥ÀæPÁgÀ EzÉ. ¢£ÁAPÀ:- 14-11-2014 gÀAzÀÄ gÁwæ 8:30 UÀAmÉAiÀÄ ¸ÀĪÀiÁjUÉ £ÀªÀÄä aPÀÌ¥Àà£ÁzÀ «gÉñÀ¥Àà vÀAzÉ ±ÉÃRgÀ¥Àà eÁf ªÀAiÀĸÀÄì: 45 ªÀµÀð eÁw: °AUÁAiÀÄvÀ G: MPÀÌ®ÄvÀ£À ¸Á: ºÀtªÁ¼À FvÀ£ÀÄ ºÀtªÁ¼À ¹ÃªÀiÁzÀ°ègÀĪÀ vÀ£Àß ºÉÆ®PÉÌ ¤ÃgÀÄ ºÀj¹ ªÁ¥À¸ï vÀªÀÄä n.«.J¸ï. «UÉÆà ªÉÆÃmÁgÀ ¸ÉÊPÀ¯ï £ÀA§gï: PÉ.J-37/ JPïì-7499 £ÉÃzÀÝgÀ°è ªÀÄ£ÉUÉ §gÀÄwÛgÀĪÁUÀ ºÀtªÁ¼À-¹AUÀ£Á¼À gÀ¸ÉÛAiÀÄ°è PÀ®ä¤AiÀÄgÀ ºÉÆ®zÀ ºÀwÛgÀ £À£Àß aPÀÌ¥Àà «ÃgÉñÀ¥Àà£ÀÄ ªÉÆÃmÁgï ¸ÉÊPÀ¯ï£ÀÄß Cwà ªÉÃUÀªÁV ªÀÄvÀÄÛ wêÀæ ¤®ðPÀëöåvÀ£À¢AzÀ £ÀqɬĹPÉÆAqÀÄ §A¢zÀÝjAzÀ ªÉÃUÀªÀ£ÀÄß ¤AiÀÄAwæ¸À®Ä DUÀzÉà ¹Ìqï DV ©zÀÄÝ vÀ¯ÉUÉ wêÀæ ¸ÀégÀÆ¥ÀzÀ gÀPÀÛUÁAiÀÄ, ºÀuÉUÉ, §® ¨sÀÄdPÉÌ UÁAiÀÄUÀ¼ÁVzÀÄÝ, F C¥ÀWÁvÀ £ÉÆÃrzÀ ªÀĺÁzÉêÀ¥Àà vÀAzÉ ¥ÀA¥ÀtÚ ¸Á: ºÀtªÁ¼À EªÀgÀÄ «µÀAiÀĪÀ£ÀÄß w½¹zÀÄÝ, PÀÆqÀ¯Éà £Á£ÀÄ, «ÃgÉñÀ¥Àà£À ¸ÀÄgÉñÀ EªÀgÀÄ PÀÆr ¸ÀܼÀPÉÌ §AzÀÄ «ÃgÉñÀ¥Àà£À£ÀÄß PÀÆqÀ¯Éà UÀAUÁªÀw ¸ÀgÀPÁj D¸ÀàvÉæUÉ PÀgÉzÀÄPÉÆAqÀÄ §A¢zÀÄÝ, ªÉÊzÀågÀÄ ¥ÀjÃQë¹ ºÉaÑ£À aQvÉìUÁV ºÀħâ½îUÉ PÀgÉzÀÄPÉÆAqÀÄ ºÉÆÃUÀĪÀAvÉ w½¹zÀÝjAzÀ ¸ÀÄgÉñÀ£ÉÆA¢UÉ «ÃgÉñÀ¥Àà£À£ÀÄß ºÀħâ½îAiÀÄ «ÃªÉÃPÁ£ÀAzÀ d£ÀgÀ¯ï D¸ÀàvÉæUÉ PÀ¼ÀÄ»¸À¯Á¬ÄvÀÄ. DzÀgÉ «ÃgÉñÀ¥Àà£ÀÄ aQvÉì ¥ÀqÉAiÀÄÄwÛgÀĪÁUÀ UÀÄtªÁUÀzÉà EAzÀÄ ¢£ÁAPÀ:- 18-11-2014 gÀAzÀÄ ¨É¼ÀV£ÀeÁªÀ 04:30 UÀAmÉAiÀÄ ¸ÀĪÀiÁjUÉ ªÀÄÈvÀ¥ÀnÖgÀÄvÁÛ£É CAvÁ ¸ÀÄgÉñÀ£ÀÄ ¥sÉÆÃ£ï ªÀiÁr w½¹gÀÄvÁÛ£É.  PÁgÀt £Á£ÀÄ FUÀ oÁuÉUÉ ºÁdgÁV F zÀÆgÀ£ÀÄß ºÁdgï¥Àr¹gÀÄvÉÛãÉ.  £À£Àß aPÀÌ¥Àà «ÃgÉñÀ¥Àà£ÀÄ ªÉÆÃmÁgï ¸ÉÊPÀ¯ï C¥ÀWÁvÀzÀ°è ¸ÀévÀ: ©zÀÄÝ ªÀÄÈvÀ¥ÀnÖzÀÄÝ, ªÀÄÄA¢£À PÁ£ÀÆ£ÀÄ PÀæªÀÄ dgÀÄV¸À®Ä «£ÀAw. CAvÁ EzÀÝ zÀÆj£À ¸ÁgÁA±ÀzÀ ªÉÄðAzÀ UÀAUÁªÀw UÁæ«ÄÃt oÁuÉAiÀÄ UÀÄ£Éß £ÀA: 307/2014 PÀ®A 279, 304(J) L.¦.¹. Cr zÁR®Ä ªÀiÁr vÀ¤SÉ PÉÊUÉƼÀî¯Á¬ÄvÀÄ.

3) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 202/2014 ಕಲಂ.  279, 338 ಐ.ಪಿ.ಸಿ:.
18-11-2014 gÀAzÀÄ ¨É½UÉÎ 9.00 UÀAmÉAiÀÄ ¸ÀĪÀiÁjUÉ PÉÆ¥Àà¼À-PÀÄtÂPÉÃgÁ gÀ¸ÉÛ PÀÄtÂPÉÃgÁ ¹ÃªÀiÁzÀ°è DgÉÆævÀ£ÀÄ vÀ£Àß ºÉƸÀ ªÉÆÃmÁgÀ ¸ÉÊPÀ®è £ÀA§gÀ §gÉìĸÀzÉà EgÀĪÀÅzÀ£ÀÄß  CwªÉÃUÀ ºÁUÀÆ C®PÀëvÀ£À¢AzÀ ªÀiÁ£ÀªÀ fêÀPÉÌ C¥ÁAiÀĪÁUÀĪÀ jÃwAiÀÄ°è ZÀ¯Á¬Ä¹PÉÆAqÀÄ vÀ£Àß ªÀÄÄAzÉ DPÀ¼ÀÄ ºÉÆqÉzÀÄPÉÆAqÀÄ ºÉÆgÀnzÀÝ ¦AiÀiÁð¢UÉ lPÀÌgÀPÉÆlÄÖ C¥ÀWÁvÀ ¥Àr¹zÀÝjAzÀ ¦gÁå¢AiÀÄ vÀ¯ÉAiÀÄ »AzÀÄUÀqÉ ¨sÁj M¼À¥ÉmÁÖV gÀPÀÛUÁAiÀĪÁVzÀÄÝ EgÀÄvÀÛzÉ. PÁgÀt  ªÉÆÃ.¸ÉÊ ¸ÀªÁgÀ£À ªÉÄÃ¯É ªÀÄÄA¢£À PÁ£ÀÆ£ÀÄ PÀæªÀÄ dgÀV¹ CAvÁ ¦üAiÀiÁ𢠸ÁgÀA±À EgÀÄvÀÛzÉ.
4) ಸಂಚಾರಿ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ. 73/2014 ಕಲಂ.  279, 337 ಐ.ಪಿ.ಸಿ:.
ದಿನಾಂಕ 18-11-2014 ರಂದು ಸಂಜೆ 7-00 ಗಂಟೆಗೆ ಜಿಲ್ಲಾ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ವಸೂಲಾಗಿದ್ದು, ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಶ್ರೀಮತಿ ಗುರಮ್ಮ ಹೊನ್ನುಂಚಿ ಇವರ ಹೇಳಿಕೆಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ, ಇಂದು ದಿನಾಂಕ 18-11-2014 ರಂದು ಬೆಳಿಗ್ಗೆ ಕಿನ್ನಾಳ ಗ್ರಾಮದಿಂದ ಕೂಲಿಕೆಲಸಕ್ಕೆಂದು ಕೊಪ್ಪಳಕ್ಕೆ ಬಂದಿದ್ದು, ಕೊಪ್ಪಳ ನಗರದ ಹೊಸಪೇಟೆ ರಸ್ತೆಯ ರಿಲಯನ್ಸ್ ಪೆಟ್ರೋಲ್ ಬಂಕ್ ಎದುರಿಗೆ ಡಾಬಾದ ಕಾಮಗಾರಿ ಕೆಲಸ ನಡೆದಿದ್ದು, ಅಲ್ಲಿ ಕೆಲಸಕ್ಕೆಂದು ತಾನು ಯಲ್ಲಪ್ಪ ವಡ್ಡರ ಈತನು ಮತ್ತು ಆತನ ಹೆಂಡತಿ ಹುಲಿಗೆಮ್ಮ ಮೂರು ಜನರು ಬಂದಿದ್ದು, ಅಲ್ಲಿ ಕೆಲಸವನ್ನು ಮಾಡಿ ಸಂಜೆ 6-00 ಗಂಟೆಗೆ ವಾಪಾಸ್ ಕಿನ್ನಾಳ ಗ್ರಾಮಕ್ಕೆ ಹೋಗಲು ರಸ್ತೆಯ ಪಕ್ಕದಲ್ಲಿ ನಿಂತುಕೊಂಡೆವು. ಹೊಸಪೇಟೆ ರಸ್ತೆಯ ಕಡೆಯಿಂದ ಬಂದ ಆಟೋ ನಂ. KA 27 / A 7981 ನೇದ್ದರಲ್ಲಿ ನಾವು ಮೂರು ಜನ ಕುಳಿತುಕೊಂಡು ಅಶೋಕ ಸರ್ಕಲ್ ಕಡೆಗೆ ಹೊರಟೆವು. ಆಟೋ ಚಾಲಕನು ಗಂಜ್ ಸರ್ಕಲ್ ಮುಖಾಂತರ ಗದಗ - ಹೊಸಪೇಟೆ ಎನ್.ಹೆಚ್ 63 ರಸ್ತೆಯ ಮೇಲೆ ಅಶೋಕ ಸರ್ಕಲ್ ಕಡೆಗೆ ಹೋಗುವಾಗ ಈಶ್ವರ ದೇವಸ್ಥಾನದ ಸಮೀಪ ಎದುರಿನಿಂದ ಒಂದು ಮೋಟಾರ್ ಸೈಕಲ್ ನಂ. KA 37 / S 2443 ನೇದ್ದರ ಸವಾರನು ಬಂದಿದ್ದು, ನಾವು ಕುಳಿತ ಆಟೋ ಚಾಲಕನು ಮತ್ತು ಮೋಟಾರ್ ಸೈಕಲ್ ಸವಾರನು ಇಬ್ಬರು ತಮ್ಮ ವಾಹನಗಳನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ ಒಬ್ಬರಿಗೊಬ್ಬರು ಸೈಡ್ ತೆಗೆದುಕೊಳ್ಳದೇ ಠಕ್ಕರ್ ಮಾಡಿ ಅಪಘಾತ ಮಾಡಿಕೊಂಡಿದ್ದು, ಇದರಿಂದ ಆಟೋದಲ್ಲಿದ್ದ ತನಗೆ ಬಲಗೈ ಮುಂಗೈಗೆ ರಕ್ತಗಾಯವಾಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆಯನ್ನು ರಾತ್ರಿ 7-15 ಗಂಟೆಯಿಂದ 8-00 ಗಂಟೆಯವರೆಗೆ ಪಡೆದುಕೊಂಡು ವಾಪಾಸ್ ಠಾಣೆಗೆ ರಾತ್ರಿ 8-15 ಗಂಟೆಗೆ ಬಂದಿದ್ದು, ಸದರ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 73/2014 ಕಲಂ 279, 337 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
5) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 250/2014 ಕಲಂ.  323, 354, 341, 504, 506 ಐ.ಪಿ.ಸಿ:.
18-11-2014 ರಂದು 11-30 ಎ.ಎಂ. ಕ್ಕೆ ಫಿರ್ಯಾದಿದಾರರಾದ ಶ್ರೀಮತಿ ಶಮೀಮಬಾನು ಪಠಾಣ ಸಾ: ವಿಜಯನಗರ ಬಡಾವಣೆ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಫಿರ್ಯಾದಿಯ ಸಾರಾಂಶವೇನೆಂದರೆ, ದಿ: 17-11-14 ರಂದು ಬೆಳಗ್ಗೆ 11-30 ಗಂಟೆಗೆ ನನ್ನ ಅಳಿಯ ಬಷೀರಖಾನ ಇತನು ನನ್ನ ಮೇಲೆ ವಿನಾಕಾರಣ ಕಿರಿಕಿರಿ ಮಾಡಲು ಅಂತಾ ಅವರಿವರ ಜೊತೆ ಇದ್ದೀಯಾ ಅಂತಾ ಜಗಳ ತೆಗೆದು, ಹೆರಿಗೆಯಾದ ನನ್ನ ಮಗಳಿಗೆ ರಿಮೋಟ್ ತೆಗೆದುಕೊಂಡು ಒಗೆದನು. ಆಗ ನಾನು ಹೀಗೆ ಏಕೆ ಮಾಡುತ್ತೀಯಾ ಅಂತಾ ಕೇಳಲು ಲೇ ಸೂಳೆ ಅಂತಾ ನನ್ನ ಮೈ ಕೈ ಮುಟ್ಟಿ ನನ್ನ ತಲೆಗೆ ಬೆನ್ನಿಗೆ ಮುಖಕ್ಕೆ ಕೈಯಿಂದ ಹೊಡೆದನು. ಆಗ ನಾನು ನಿನ್ನ ಮೇಲೆ ಪೊಲೀಸ್ ಕೇಸ್ ಮಾಡುತ್ತೇನೆ ಅಂತಾ ಮನೆಯಿಂದ ಹೊರಗಡೆ ಬಂದಾಗ ಮನೆ ಮುಂದೆ ನನಗೆ ಅಡ್ಡಗಟ್ಟಿ ನನ್ನ ಸೀರೆಯನ್ನು ಹಿಡಿದು ಎಳೆದು ಜಗ್ಗಾಡಿ ಅವಮಾನಗೊಳಿಸಿದನು. ಆಗ ನಾನು ಅವನ ಕಿರಿಕಿರಿ ತಾಳದೇ ಸಮೀಪದ ಲೇಡಿಜ್ ಹಾಸ್ಟೇಲಗೆ ಹೋದಾಗಲೂ ಸಹ ಅಲ್ಲಿಗೆ 02 ಸಲ ಬಂದು ನನಗೆ ಹುಡುಕಾಡಿ ಹೋದನು. ನಂತರ ರಾತ್ರಿ 08-00 ಗಂಟೆಗೆ ನಾನು ಮನೆಯ ಬಾಜೂ ಮನೆಯ ತಬಸುಮ್ ಇವರ ಮನೆಗೆ ಹೋಗಿದ್ದೆನು. ಅಗ ನಮ್ಮ ಮನೆಯಲ್ಲಿ ಯಾರೋ ಬಾಯಿ ಮಾಡುವ ಧ್ವನಿ ಕೇಳಿ ಮನೆಗೆ ಬಂದಾಗ ಮನೆಯಲ್ಲಿ ಬಷೀರಖಾನ ಈತನು ನಿಮ್ಮ ತಾಯಿ ಬೋಸೂಡಿ ಎಲ್ಲಿ ಹೋಗಿದ್ದಾಳೆ ಅಂತಾ ಬಾಯಿ ಮಾಡುತ್ತಾ ನನ್ನ ಮಗಳಿಗೆ ಕೈಗಳಿಂದ ಹೊಡೆಯುತ್ತಿದ್ದನು. ಆಗ ನಾನು ಮತ್ತು ನನ್ನ ಗಂಡ ಹಾಗೂ ಓಣಿಯವರು ಕೇಳಲು ಈ ವಿಷಯ ಪೊಲೀಸ್ರಿಗೆ ಹೇಳಿದರೆ ಪೊಲೀಸರು ನನಗೇನು ಮಾಡಿಕೊಳ್ಳಕ್ಕಾಗಲ್ಲ, ನಿಮಗೆ ಹೊಡೆದು ಸಾಯಿಸುತ್ತೇನೆ ಅಂತಾ ಪ್ರಾಣ ಬೆದರಿಕೆ ಹಾಕಿರುತ್ತಾನೆ ಅಂತಾ ನೀಡಿದ ದೂರಿನ ಮೇಲಿಂದ ಕೊಪ್ಪಳ ನಗರ ಠಾಣೆ ಗುನ್ನೆ ನಂ: 250/2014 ಕಲಂ: 323, 354, 341, 504, 506 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಅದೆ.   
6) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 200/2014 ಕಲಂ.  323, 326, 506 ಸಹಿತ 34 ಐ.ಪಿ.ಸಿ:.

ದಿನಾಂಕ. 06-11-2014 ರಂದು ಫಿರ್ಯಾದಿ ಹಾಗೂ ಫಿರ್ಯಾದಿ ಅಣ್ಣನಾದ ರೈಮಾನ ಅಲಿ ಇಬ್ಬರು ಕಾಸನಕಂಡಿ ರಸ್ತೆಯ ಮೇಲೆ ಚೌದರಿ ಕ್ರಷರ ಹತ್ತಿರ ಹೋಗುತ್ತಿರುವಾಗ ಅಲ್ಲಿಗೆ ಟಾಟಾ ಏಸ್ ವಾಹನದಲ್ಲಿ ಬಂದ ನಾಗರಾಜ, ಮಂಜುನಾಥ ಮತ್ತು ಗೋಪಾಲರೆಡ್ಡಿ ಮೂರು ಜನರು ಫಿರ್ಯಾದಿ ಅಣ್ಣ ರೈಮಾನ ಅಲಿ ಇವನೊಂದಿಗೆ ಜಗಳ ತೆಗೆದು ಮಂಜುನಾಥನು ಕಬ್ಬಿಣದ ರಾಡಿನಿಂದ ರೈಮಾನ ಅಲಿ ಈತನ ತಲೆಗೆ ಹೊಡೆದಿರುತ್ತಾನೆ. ಆಗ ರೈಮಾನ ಅಲಿ ಈತನು ಚಿರಾಡಿ ಮೂರ್ಚೆ ಹೋಗಿ ಕೆಳಗೆ ಬಿದ್ದಾಗ ನಾಗರಾಜ ಮತ್ತು ಗೋಪಾಲರೆಡ್ಡಿ ಇವರು ಕೈಯಿಂದ ಮೈ ಕೈಗೆ ಹೊಡೆದು ಕಾಲಿನಿಂದ ಒದ್ದಿದ್ದು ಅಲ್ಲದೆ ಫಿರ್ಯಾದಿದಾರರು ಯಾಕೆ ಹೊಡೆಯುತ್ತಿರಿ ಎಂದು ಕೇಳಿದ್ದಕ್ಕೆ ನಿನ್ನನ್ನು ಜೀವ ಸಹಿತ ಬಿಡುವದಿಲ್ಲವೆಂದು ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರರಕಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.

 
Will Smith Visitors
Since 01/02/2008