Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, December 31, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 334/2014 ಕಲಂ. 302 ಸಹಿತ 34 ಐ.ಪಿ.ಸಿ:

¢£ÁAPÀ:- 31/12/2014 gÀAzÀÄ ¨É¼ÀV£À eÁªÀ 2:30 UÀAmÉUÉ ¦üAiÀiÁð¢zÁgÀgÁzÀ ²æà zÉêÀ¥Àà vÀAzÉ ºÀ£ÀĪÀÄAvÀ¥Àà ºÀ½îUÀÄr, ªÀAiÀĸÀÄì: 40 ªÀµÀð eÁw: £ÁAiÀÄPÀ, G; MPÀÌ®vÀ£À ¸Á: zÉêÀWÀmÁ («¥Áæ) vÁ: UÀAUÁªÀw EªÀgÀÄ oÁuÉUÉ ºÁdgÁV °TvÀ ¦üAiÀiÁð¢AiÀÄ£ÀÄß ¤ÃrzÀÄÝ, CzÀgÀ ¸ÁgÁA±À F ¥ÀæPÁgÀ EzÉ. ¤£Éß ¢£ÁAPÀ: 30-12-2014 gÀAzÀÄ ¸ÀAeÉ 6:30 UÀAmÉUÉ £À£Àß vÀªÀÄä£ÁzÀ ºÀ£ÀĪÉÄñÀ FvÀ£ÀÄ vÀ£Àß »gÉÆà ºÉÆAqÁ ¸Éà÷èAqÀgï + ªÉÆÃmÁgÀ ¸ÉÊPÀ¯ï £ÀA: PÉ.J-37/Dgï-5559 £ÉÃzÀÝ£ÀÄß vÀUÉzÀÄPÉÆAqÀÄ PÀÆ° D¼ÀÄUÀ½UÉ ºÉý §gÀÄvÉÛÃ£É JAzÀÄ UÀAUÁªÀwUÉ §A¢zÀÝ£ÀÄ. £ÀAvÀgÀ gÁwæ 9:00 UÀAmÉAiÀÄ ¸ÀĪÀiÁjUÉ £Á£ÀÄ «¥Áæ ¹ÃªÀiÁzÀ £ÀªÀÄä ªÀÄ£ÉAiÀÄ ºÀwÛgÀ EgÀĪÁUÀ £ÀªÀÄä d«ÄãÀÄ ¥ÀPÀÌzÀ°è PÀÄj ºÀnÖ ºÁQPÉÆArzÀÝ UÀAUÁªÀw UÀÄAqÀªÀÄä PÁåA¦£À FgÀ¥Àà JA§ÄªÀgÀÄ §AzÀÄ §¤ßªÀĺÁAPÁ¼ÉªÀÄä UÀÄrAiÀÄ ºÀwÛgÀ M§â ªÉÆÃmÁgÀ ¸ÉÊPÀ¯ï ¸ÀªÁgÀ£ÀÄ wêÀæªÁV UÁAiÀÄUÉÆAqÀÄ ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ£É CAvÁ w½¹zÀÄÝ. PÀÆqÀ¯Éà £Á£ÀÄ ªÀÄvÀÄÛ £À£Àß C½AiÀÄ ºÀjñÀ 16 ªÀµÀð ºÁUÀÆ FgÀ¥Àà ªÀÄÆgÀÄ d£ÀgÀÄ PÀÆrPÉÆAqÀÄ ¸ÀܼÀPÉÌ §AzÀÄ £ÉÆÃqÀ¯ÁV £À£Àß vÀªÀÄä£ÁVzÀÄÝ £ÉÆÃqÀ¯ÁV CªÀ£À ªÀÄÄR AiÀiÁªÀÅzÉÆà MAzÀÄ UÀnÖAiÀiÁzÀ ªÀ¸ÀÄÛ CxÀªÁ PÀ°è¤AzÀ ªÀÄÄRzÀ ªÉÄÃ¯É ºÁQ wêÀæ UÁAiÀÄUÉƽ¹zÀÝjAzÀ ªÀÄÄRzÀ JqÀ¨ÁUÀ ¸ÀA¥ÀÆtðªÁV dfÓzÀAvÁV ªÉÄzÀļÀ ºÉÆgÀ§AzÀÄ wêÀæ gÀPÀÛ ¸ÁæªÀªÁV ¸ÀܼÀzÀ°èAiÉÄà ªÀÄÈvÀ¥ÀnÖzÀÝ£ÀÄ.  £ÀAvÀgÀ £ÀªÀÄä ¸ÀA¨sÀA¢PÀjUÉ «µÀAiÀÄ w½¹ F ¢ªÀ¸À vÀqÀªÁV zÀÆgÀ£ÀÄß PÉÆnÖgÀÄvÉÛãÉ. ¤£Éß ¢£ÁAPÀ: 30-12-2014 gÀAzÀÄ gÁwæ 8:00 UÀAmɬÄAzÀ 8:30 UÀAmÉAiÀÄ CªÀ¢üAiÀÄ°è zÉêÀWÀmÁ ¹ÃªÀiÁzÀ §¤ß ªÀĺÁAPÁ¼ÉªÀÄä UÀÄr ºÀwÛgÀ gÀ¸ÉÛAiÀÄ°è UÀAUÁªÀw PÀqɬÄAzÀ §gÀÄwÛzÀÝ £À£Àß vÀªÀÄä£ÁzÀ ºÀ£ÀĪÉÄñÀ FvÀ£À£ÀÄß d«ÄãÀÄ «µÀAiÀĪÁV £ÀªÀÄä ªÀiÁªÀ£ÁzÀ ºÀÄ®UÀ¥Àà vÀAzÉ ºÀ£ÀĪÀÄAvÀ¥Àà ºÀ¸ÉPÀnÖ, ºÁUÀÄ DvÀ£À ªÀÄPÀ̼ÁzÀ ºÀ£ÀĪÉÄñÀ 38 ªÀµÀð, ²ªÀgÁªÀÄ 28 ªÀµÀð EªÀgÀÄUÀ¼ÀÄ ¸ÀzÀj PÉƯÉUÉ PÁgÀtgÁVzÀÄÝ EgÀÄvÀÛzÉ. PÁgÀt ªÀiÁ£ÀågÀÄ F §UÉÎ PÉƯÉUÉ PÁgÀtgÁzÀ ªÀÄÆgÀÄ d£ÀgÀ «gÀÄzÀÝ PÁ£ÀÆ£ÀÄ PÀæªÀÄ dgÀÄV¹ «£ÀAw EgÀÄvÀÛzÉ.’’ CAvÁ ªÀÄÄAvÁV EzÀÝ °TvÀ ¦üAiÀiÁð¢AiÀÄ ¸ÁgÁA±ÀzÀ ªÉÄðAzÀ ¥ÀæPÀgÀt zÁR®Ä ªÀiÁr vÀ¤SÉ PÉÊPÉƼÀî¯Á¬ÄvÀÄ. 

Tuesday, December 30, 2014

ಕೊಪ್ಪಳ ಜಿಲ್ಲೆಯ ಗಂಗಾವತಿ ಗ್ರಾಮೀಣ ಠಾಣೆಯ ಶ್ರೀರಾಮನಗರದ ಎ.ಕೆ.ಆರ್, ಶಾಲೆಯಲ್ಲಿ ಅಪರಾಧ ಮಾಸಾಚರಣೆ ಕಾಯðಕ್ರಮವನ್ನು ಆಯೋಜಿಸಿ ಇದರ ಅಡಿಯಲ್ಲಿ ಶಾಲೆಯ ಮಕ್ಕಳಿಗೆ ಟಿಪ್ಪಣೆ ಬರೆಯುವ ಸ್ಪಧೆð, ರಂಗೋಲಿ ಸ್ಪಧೆð ಭಾಷಣ ಸ್ಪಧೆð ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ವಿಶೇಷ ತರಬೇತಿ ಹಾಗೂ ವಿವಿಧ ಕಾಯðಕ್ರಮಗಳನ್ನು ಆಯೋಜಿಸಿ ಅಪರಾಧ ತಡೆಗಟ್ಟುವಿಕೆಯ ಬಗ್ಗೆ ತಿಳುವಳಿಕೆಯನ್ನು ನೀಡಲಾಯಿತು ವಿಜೇತ ಮಕ್ಕಳಿಗೆ ಬಹುಮಾನವನ್ನು ಡಾ. ಟಿ.ಡಿ. ಪವಾರ್ ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳ ರವರು ವಿತರಿಸಿದರು.



 

Saturday, December 27, 2014

ಇಂದು ದಿನಾಂಕ 27-12-2014 ರಂದು ಕೊಪ್ಪಳ ಜಿಲ್ಲಾ ಪೊಲೀಸ್ ಕ್ರಿಡಾಕೂಟಾ 2014 ಉದ್ಘಾಟನೆಯನ್ನು ಶ್ರೀ. ಆರ್.ಆರ್. ಜನ್ನು ಜಿಲ್ಲಾಧೀಕಾರಿಗಳು ಕೊಪ್ಪಳ ರವರು ನೇರೆವೆರೆಸಿದರು ಈ ಕಾಯðಕ್ರಮದಲ್ಲಿ ಡಾ. ಟಿ.ಡಿ.ಪವಾರ್ ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳ ಜಿಲ್ಲೆಯ ಸಿಬ್ಬಂದಿ ಹಾಗೂ ಅಧೀಕಾರಿಗಳು ಪತ್ರಿಕಾ ಮಾಧ್ಯಮದವರು ಮತ್ತು ಕೊಪ್ಪಳ ವಿವಿಧ ಗಣ್ಯವ್ಯಕ್ತಿಗಳು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.








Friday, December 26, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 270/2014 ಕಲಂ. 337, 338, 304(ಎ) ಐ.ಪಿ.ಸಿ:

ದಿ: 25-12-2014 ರಂದು ಸಂಜೆ 07-30 ಗಂಟೆಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫಿರ್ಯಾದಿ ರೋಬಿಯಾ ತಂದೆ ಕಲಾಮಶೇಖ ಸಾ: ಗಿರಿಧರಪುರ ನಾದಿಯಾ ಜಿಲ್ಲೆ [.ಬಂ] ಇವರು ನೀಡಿದ ಹೇಳಿಕೆ ಫಿರ್ಯಾದಿಯ ಸಾರಾಂಶವೇನೆಂದರೆ, ದಿ: 25-12-2014 ರಂದು ಮಧ್ಯಾಹ್ನ 03-45 ಗಂಟೆಗೆ ಕೊಪ್ಪಳ ನಗರದ ಕಿನ್ನಾಳ ರಸ್ತೆ ಟೀಚರ್ಸ ಕಾಲೋನಿ [ಎನ್.ಜಿ.. ಕಾಲೋನಿ] ಯಲ್ಲಿ ನಾನು ಮತ್ತು ಮೃತಪಟ್ಟ 02 ಜನ ಹಾಗೂ 04 ಗಾಯಾಳುಗಳು ಹೀಗೆ ಒಟ್ಟು 07 ಜನರು ಕೂಡಿಕೊಂಡು ನಿರ್ಮಾಣ ಹಂತದಲ್ಲಿರುವ ನೀರಿನ ಟ್ಯಾಂಕಿನ ಸಾಪ್ಟವಾಲ್ ಪ್ಲಾಸ್ಟರ್ ಮಾಡುತ್ತಿದ್ದೆವು. ಟ್ಯಾಂಕಿಗೆ ನೀರು ತುಂಬುವ ಕೆಲಸವು ನಡೆಯುತ್ತಿತ್ತು ಆಗ ಕಾಲಕ್ಕೆ ನೀರಿನ ಟ್ಯಾಂಕ ಒಮ್ಮೇಲೆ ಕುಸಿದು ಬಿದ್ದಿತು. ಕೆಲಸ ಮಾಡುತ್ತಿದ್ದ ನಾವುಗಳು ಸಹ ಅದರೊಂದಿಗೆ ಕೆಳಗೆ ಬಿದ್ದಿದ್ದು, ಅದರಲ್ಲಿ ಬಾಯಿತ್ತುಲ್ಲಾ, ಕುರ್ಮಾನಶೇಖ, ಮಿಕಾಯಿ ಶೇಖ, ಜಾಕೀರಶೇಖ, ಐತುಲ್ಲಾ ಇವರಿಗೆ ಭಾರಿ ರಕ್ತ ಗಾಯವಾಗಿದ್ದು, ನನಗೆ ಮತ್ತು ಹಬೀಲ್ ಮುಂಡೋಲಾ ಇಬ್ಬರಿಗೂ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ. ನಂತರ ನಮಗೆಲ್ಲರಿಗೂ  ಚಿಕಿತ್ಸೆ ಕುರಿತು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಸೇರಿಸಿದ್ದು, ಗಾಯಾಳುಗಳಲ್ಲಿ ಬಾಯಿತುಲ್ಲಾ ಮುಂಡೊಲಾ ಮತ್ತು ಕುರ್ಮಾನ ಶೇಖ ಇಬ್ಬರೂ ಚಿಕಿತ್ಸೆ ಫಲೀಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಉಳಿದ ಮಿಕಾಯಿಶೇಖ, ಜಾಕೀರಶೇಖ, ಐತುಲ್ಲಾ ಮುಂಡೋಲ ಇವರಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಎಸ್.ಡಿ.ಎಮ್. ಧಾರವಾಡಕ್ಕೆ ಕಳುಹಿಸಿದ್ದು ಇರುತ್ತದೆ. ಸದರಿ ವಾಟರ್ ಟ್ಯಾಂಕ ನಿರ್ಮಾಣ ಕೆಲಸ ಮಾಡಿಸುವ ಮೇಘಾ ಇಂಜಿನೀಯರಿಂಗ್ ಹೈದ್ರಾಬಾದ್ ಕಂಪನಿ ಹಾಗೂ ಉಸ್ತುವಾರಿ ನೋಡಿಕೊಳ್ಳುವ ಇಂಜಿನೀಯರಗಳು ಯಾವುದೇ ಸುರಕ್ಷಿತ ಕ್ರಮಗಳನ್ನು ಅನುಸರಿಸದೇ ನಿರ್ಲಕ್ಷತನ ಮಾಡಿದ್ದರಿಂದ ಅವಘಡ ಸಂಭವಿಸಿದ್ದು, ಸದರಿ ಕಂಪನಿ ಹಾಗೂ ಇಂಜಿನೀಯರ್ ಮತ್ತು ಇತರರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇಲಿಂದ ಕೊಪ್ಪಳ ನಗರ ಠಾಣೆ ಗುನ್ನೆ ನಂ: 270/2014 ಕಲಂ: 337, 338, 304 [] ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಅದೆ.

Thursday, December 25, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 332/2014 ಕಲಂ. 302 ಸಹಿತ 34 ಐ.ಪಿ.ಸಿ:

ದಿನಾಂಕ:24-12-2014 ರಂದು ಮಧ್ಯಾಹ್ನ 2:15 ಗಂಟೆಗೆ ಫಿರ್ಯಾದಿದಾರರಾದ ಶ್ರೀ ರಾಮಚಂದ್ರಪ್ಪ ತಂದೆ ಸೋಮಪ್ಪ ದೇಸಾಯಿ ವಯಸ್ಸು: 40 ವರ್ಷ ಜಾತಿ: ನಾಯಕ, ಸಾ ಇರಕಲ್ ಗಡ ತಾ:ಕೊಪ್ಪಳ ಇವರು ಠಾಣೆಗೆ ಹಾಜರಾಗಿ ತಮ್ಮ ಗಣಕೀಕರಣ ಮಾಡಿಸಿದ ದೂರನ್ನು ಹಾಜರಪಡಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. " ತಮ್ಮನಾದ ದೇವರಾಜ ತಂದೆ ಸೋಮಪ್ಪ ವಯಸ್ಸು: 32 ವರ್ಷ ಈತನಿಗೆ ಈಗ್ಗೆ ಸುಮಾರು 8-9 ವರ್ಷಗಳಿಂದ ಗಂಗಾವತಿ ತಾಲೂಕಿನ ಮಲ್ಲಾಪೂರ ಗ್ರಾಮದ ದಿ: ಹನುಮಂತಪ್ಪ ಪೊಲೀಸ್ ಎಂಬುವರ ಮಗಳಾದ ಶ್ರೀ ರತ್ನಮ್ಮ ಎಂಬುವಳೊಂದಿಗೆ ಮದುವೆ ಮಾಡಿದ್ದು ನಂತರ ಗಂಡ ಹೆಂಡತಿ ಇಬ್ಬರೂ ಈಗ್ಗೆ 7 ವರ್ಷಗಳಿಂದ ಮಲ್ಲಾಪೂರದಲ್ಲಿಯೇ ವಾಸವಾಗಿದ್ದು ಅಂದಿನಿಂದ ಗಂಡ ಹೆಂಡತಿ ಇಬ್ಬರೂ ಕಿರಿಕಿರಿಯಿಂದಲೇ ಜೀವನವನ್ನು ಸಾಗಿಸುತ್ತಾ ಇದ್ದರು. ಇದರ ಮಧ್ಯದಲ್ಲಿ ಅನೇಕ ಸಾರಿ ಗಂಡ ಹೆಂಡತಿಯರ ನಡುವೆ ಜಗಳವಾಗಿ ನಮ್ಮ ತಮ್ಮನು 2-3 ಸಾರಿ ನಮ್ಮಲ್ಲಿಗೆ ಬಂದು ಸದರಿ ಜಗಳದ ಬಗ್ಗೆ ಹೇಳಿಕೊಳ್ಳುತ್ತಿದ್ದನು. ಅದಕ್ಕೆ ನಮ್ಮವರು ನೀನು ನಿನ್ನ ಹೆಂಡತಿಯನ್ನು ಕರೆದುಕೊಂಡು ನಮ್ಮೂರಿಗೆ ಬಂದು ಇರು ಅಂತಾ ಹೇಳಿದ್ದೆವು. ಈ ವಿಷಯವನ್ನು ಕುರಿತು ಸದರಿ ನಮ್ಮ ತಮ್ಮನು ನಿನ್ನೆ ದಿನಾಂಕ: 23-12-2014 ರಂದು ರಾತ್ರಿ 9:00 ಗಂಟೆಯ ಸುಮಾರಿಗೆ ಇರಕಲ್ ಗಡದಿಂದ ಮಲ್ಲಾಪೂರ ಗ್ರಾಮಕ್ಕೆ ಬಂದಿದ್ದು ಆಗ ಗಂಡ ಹೆಂಡತಿ ಇಬ್ಬರೂ ಜಗಳ ಮಾಡಿಕೊಂಡಿದ್ದರ ಹಿನ್ನಲೆಯಲ್ಲಿ ಮುಖ್ಯ ಕಾಲುವೆಯ ಪಕ್ಕದಲ್ಲಿ (1) ಪಾಂಡುರಂಗ ತಂದೆ ಹನುಮಂತಪ್ಪ ಪೊಲೀಸ್ (2) ಹನುಮೇಶ ತಂದೆ ಹನುಮಂತಪ್ಪ ಪೊಲೀಸ್ (3) ಮಂಜುನಾಥ ತಂದೆ ಹನುಮಂತಪ್ಪ ಪೊಲೀಸ್ (4) ದುರುಗಮ್ಮ ಗಂಡ ಹನುಮಂತಪ್ಪ ಪೊಲೀಸ್ ಇವರೆಲ್ಲರೂ ಸೇರಿಕೊಂಡು ಮರಣಾಂತಿಕ ಹಲ್ಲೆ ಮಾಡಿ ನಂತರ ಗಂಗಾವತಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಇರುತ್ತದೆ. ಕಾರಣ ಸದರುಇ ನನ್ನ ತಮ್ಮನನ್ನು ಗಂಡ ಹೆಂಡತಿಯರ ವಿಷಯದಲ್ಲಿ ಕ್ಷುಲಕ ವಿಷಯವನ್ನು ಗಂಭೀರವಾಗಿ ತಗೆದುಕೊಂಡು ಆರೋಪಿತರು ಕೊಲೆ ಮಾಡಿದ್ದು ಇರುತ್ತದೆ. ಕಾರಣ ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 332/2014 ಕಲಂ: 302 ರಡ್ ವಿತ್ 34 ಐಪಿಸಿ ಅಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

Tuesday, December 23, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 215/2014 ಕಲಂ. 78(3) ಕೆ.ಪಿ. ಕಾಯ್ದೆ:
¢£ÁAPÀ: 22-12-2014 gÀAzÀÄ ªÀÄzÁå£À 4:00 UÀAmÉUÉ PÉÆ¥Àà¼À UÁæ«ÄÃt ¥Éưøï oÁuÁ ªÁå¦ÛAiÀÄ, ZÀÄPÀ£ÀPÀ¯ï UÁæªÀÄzÀ §¸ï ¤¯ÁÝtzÀ ºÀwÛgÀ ¸ÁªÀðd¤PÀ ¸ÀܼÀzÀ°è DgÉÆævÀgÀÄ 1) ²ªÀ°AUÀ¥Àà vÀAzÉ ¥ÀQÃgÀ¥ÀàÀ ªÁ°äÃQ ªÀAiÀĸÀÄì: 35 ªÀµÀð eÁw: vÀ¼ÀªÁgÀ G: MPÀÌ®ÄvÀ£ÀÀ ¸Á: ZÀÄPÀ£ÀPÀ¯ï 2) ²ªÀgÉrØ vÀAzÉ gÁªÀÄgÉrØ zÉêÀgÉrØ ¸Á: ¨ÁUÀå£ÀUÀgÀ PÉÆ¥Àà¼À §gÀ ºÉÆÃUÀĪÀ ¸ÁªÀðd¤ÃPÀjUÉ ¤ÃªÀÅ §gɬĹzÀ £À²§zÀ £ÀA§gÀ ºÀwÛzÀ°è 1 gÀÆ¥Á¬ÄUÉ 80 gÀÆ¥Á¬ÄUÀ¼À£ÀÄß PÉÆqÀÄvÉÛÃ£É CAvÁ PÀÆUÀÄvÁÛ ªÀÄlPÁ £À²§zÀ dÆeÁlzÀ°è vÉÆqÀVzÁÝUÀ ¹.¦.L ¸ÁºÉçgÀÄ ºÁUÀÆ ¹§âA¢UÀ¼ÀÄ zÁ½ ªÀiÁr DgÉÆævÀjAzÀ £ÀUÀzÀÄ ºÀt gÀÆ 1510=00 gÀÆ, MAzÀÄ ªÀÄlPÁ £ÀA§gÀ §gÉzÀ aÃn, MAzÀÄ ¨Á¯ï ¥É£ï EªÀÅUÀ¼À£ÀÄß ¥ÀAZÀgÀ ¸ÀªÀÄPÀëªÀÄ d¥ÀÛ ªÀiÁrPÉÆAqÀÄ §AzÀÄ ¤ÃrzÀ ªÀgÀ¢ ¸ÁgÀA±ÀzÀ ªÉÄðAzÀ ¥ÀæPÀgÀt zÁR°¹PÉÆAqÀÄ vÀ¤SÉÉAiÀÄ£ÀÄß PÉÊ UÉÆArzÀÄÝ EgÀÄvÀÛzÉ.
2) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 216/2014 ಕಲಂ. 78(3) ಕೆ.ಪಿ. ಕಾಯ್ದೆ:
¢£ÁAPÀ: 22-12-2014 gÀAzÀÄ ¸ÁAiÀÄAPÁ® 4:45 UÀAmÉUÉ PÉÆ¥Àà¼À UÁæ«ÄÃt ¥Éưøï oÁuÁ ªÁå¦ÛAiÀÄ, AiÀÄ®ªÀÄUÉÃgÁÀ UÁæªÀÄzÀ §¸ï ¤¯ÁÝtzÀ ºÀwÛgÀ ¸ÁªÀðd¤PÀ ¸ÀܼÀzÀ°è DgÉÆævÀgÀÄ  1) £ÁUÀgÁd vÀAzÉ PÉÆãɥÀà gÁoÉÆqÀ ªÀAiÀĸÀÄì: 25 ªÀµÀð eÁw: ®ªÀiÁt G: PÀÆ° PÉ®¸À ¸Á: AiÀÄ®ªÀÄUÉÃgÁ 2) ¸ÀÄzsÁPÀgÀ ºÉƸÀªÀĤ ¸Á: PÉÆ¥Àà¼À §gÀ ºÉÆÃUÀĪÀ ¸ÁªÀðd¤ÃPÀjUÉ ¤ÃªÀÅ §gɬĹzÀ £À²§zÀ £ÀA§gÀ ºÀwÛzÀ°è 1 gÀÆ¥Á¬ÄUÉ 80 gÀÆ¥Á¬ÄUÀ¼À£ÀÄß PÉÆqÀÄvÉÛÃ£É CAvÁ PÀÆUÀÄvÁÛ ªÀÄlPÁ £À²§zÀ dÆeÁlzÀ°è vÉÆqÀVzÁÝUÀ ¦.J¸ï.L ¸ÁºÉçgÀÄ ºÁUÀÆ ¹§âA¢UÀ¼ÀÄ zÁ½ ªÀiÁr DgÉÆævÀjAzÀ £ÀUÀzÀÄ ºÀt gÀÆ 725=00 gÀÆ, MAzÀÄ ªÀÄlPÁ £ÀA§gÀ §gÉzÀ aÃn, MAzÀÄ ¨Á¯ï ¥É£ï EªÀÅUÀ¼À£ÀÄß ¥ÀAZÀgÀ ¸ÀªÀÄPÀëªÀÄ d¥ÀÛ ªÀiÁrPÉÆAqÀÄ §AzÀÄ ¤ÃrzÀ ªÀgÀ¢ ¸ÁgÀA±ÀzÀ ªÉÄðAzÀ ¥ÀæPÀgÀt zÁR°¹PÉÆAqÀÄ vÀ¤SÉÉAiÀÄ£ÀÄß PÉÊ UÉÆArzÀÄÝ EgÀÄvÀÛzÉ.
3) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 217/2014 ಕಲಂ. 78(3) ಕೆ.ಪಿ. ಕಾಯ್ದೆ:
¢£ÁAPÀ: 22-12-2014 gÀAzÀÄ gÁwæ 8:00 UÀAmÉUÉ PÉÆ¥Àà¼À UÁæ«ÄÃt ¥Éưøï oÁuÁ ªÁå¦ÛAiÀÄ, £ÀgÉÃUÀ¯ïÀ UÁæªÀÄzÀ §¸ï ¤¯ÁÝtzÀ ºÀwÛgÀ ¸ÁªÀðd¤PÀ ¸ÀܼÀzÀ°è DgÉÆævÀgÀÄ 1) «gÉñÀ vÀAzÉ ¥ÀgÀ¥Àà ºÀqÀ¥ÀzÀ ªÀAiÀiÁ: 28 ªÀµÀð eÁw: ºÀqÀ¥ÀzÀÀ G: PÀÄPÀ¸ÀÄ§Ä ¸Á: £ÀgÉÃUÀ¯ï
2) ²ªÀgÉrØ vÀAzÉ gÁªÀÄgÉrØ zÉêÀgÉrØ ¸Á: ¨ÁUÀå£ÀUÀgÀ PÉÆ¥Àà¼À §gÀ ºÉÆÃUÀĪÀ ¸ÁªÀðd¤ÃPÀjUÉ ¤ÃªÀÅ §gɬĹzÀ £À²§zÀ £ÀA§gÀ ºÀwÛzÀ°è 1 gÀÆ¥Á¬ÄUÉ 80 gÀÆ¥Á¬ÄUÀ¼À£ÀÄß PÉÆqÀÄvÉÛÃ£É CAvÁ PÀÆUÀÄvÁÛ ªÀÄlPÁ £À²§zÀ dÆeÁlzÀ°è vÉÆqÀVzÁÝUÀ ¦.J¸ï.L ¸ÁºÉçgÀÄ ºÁUÀÆ ¹§âA¢UÀ¼ÀÄ zÁ½ ªÀiÁr DgÉÆævÀjAzÀ £ÀUÀzÀÄ ºÀt gÀÆ 900=00 gÀÆ, MAzÀÄ ªÀÄlPÁ £ÀA§gÀ §gÉzÀ aÃn, MAzÀÄ ¨Á¯ï ¥É£ï EªÀÅUÀ¼À£ÀÄß ¥ÀAZÀgÀ ¸ÀªÀÄPÀëªÀÄ d¥ÀÛ ªÀiÁrPÉÆAqÀÄ §AzÀÄ ¤ÃrzÀ ªÀgÀ¢ ¸ÁgÀA±ÀzÀ ªÉÄðAzÀ ¥ÀæPÀgÀt zÁR°¹PÉÆAqÀÄ vÀ¤SÉÉAiÀÄ£ÀÄß PÉÊ UÉÆArzÀÄÝ EgÀÄvÀÛzÉ.
4) ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 199/2014 ಕಲಂ. 279, 337, 338 ಐ.ಪಿ.ಸಿ:

¢£ÁAPÀ: 22.12.2014 gÀAzÀÄ ªÀÄzÁå£Àí 12 UÀAmÉ ¸ÀĪÀiÁjUÉ  UÀÄ£Áß¼À-§ÄPÀ£ÀnÖ gÀ¸ÉÛAiÀÄ ªÉÄÃ¯É §ÄPÀ£ÀnÖ ¹ÃªÀiÁzÀ°è DgÉÆæüvÀ£ÀÄ vÁ£ÀÄ £ÀqɸÀÄwÛzï ªÉÆÃ.¸ÉÊ ZÀ¹ì £ÀA MD2DSJBZZRWC22713 £ÉÃzÀÝgÀ°è »AzÀÄUÀqÉ ¦AiÀiÁð¢zÁgÀ£ÀÄß PÀÆræ¹PÉÆAqÀÄ UÀÄ£Áß¼À PÀqɬÄAzÀ §ÄPÀ£ÀnÖ PÀqÉUÉ CwªÉÃUÀ ªÀÄvÀÄÛ C®PÀëvÀ£À¢AzÀ ªÀiÁ£ÀªÀ fêÀPÉÌ C¥ÁªÀÅAmÁUÀĪÀ jÃwAiÀÄ°è £ÀqɹPÉÆAqÀÄ ºÉÆÃV ªÉÆÃmÁgï ¸ÉÊPÀ¯ï ªÉÄÃ¯É ¤AiÀÄAvÀæt ¸Á¢¸ÀzÉ M«ÄäAzÉƪÉÄä¯É gÀ¸ÉÛAiÀÄ  §®§¢UÉ ¹ÌqïªÀiÁr ªÉÆÃmÁgï ¸ÉÊPÀ¯ï ¸ÀªÉÄÃvÀ PÉqÀ« C¥ÀWÁvÀ ªÀiÁrzÀÝjAzÀ ¸ÀzÀj C¥ÀWÁvÀzÀ°è ªÉÆÃmÁgï ¸ÉÊPÀ¯ï »AzÀÄUÀqÉ PÀĽwzÀÝ ¦AiÀiÁð¢zÁgÀ¤UÉ ¸ÁzÁ ¸ÀégÀÆ¥ÀzÀ gÀPÀÛUÁAiÀÄUÀ¼ÁVzÀÄÝ ºÁUÀÆ DgÉÆævÀ¤UÉ ¨sÁj ¸ÀégÀÆ¥ÀzÀ gÀPÀÛ UÁAiÀÄ ºÁUÀÆ M¼À¥ÉmÁÖVzÀÄÝ EgÀÄvÀÛzÉ CAvÁ EvÁå¢ ¦AiÀiÁð¢ EgÀÄvÀÛzÉ.

Monday, December 22, 2014

ಕೊಪ್ಪಳ ಜಿಲ್ಲೆಯ ಗಂಗಾವತಿ ನಗರ, ಅಳವಂಡಿ, ಕೊಪ್ಪಳ ನಗರ ಠಾಣೆ, ಯಲಬುಗಾð, ಗಂಗಾವತಿ ನಗರ, ಕಾರಟಗಿ, ಪೊಲೀಸ್ ಠಾಣೆಗಳ ವ್ಯಾಪ್ತಿಯ ವಿವಿಧ ಹಳ್ಳೀಗಳಲ್ಲಿ ಅಪರಾಧ ಮಾಸಾಚರಣೆ ಕಾಯðಕ್ರಮವನ್ನು ಆಯೋಜಿಸಿ ಇದರ ಅಡಿಯಲ್ಲಿ ಶಾಲೆಯ ಮಕ್ಕಳಿಗೆ ಟಿಪ್ಪಣೆ ಬರೆಯುವ ಸ್ಪಧೆð, ರಂಗೋಲಿ ಸ್ಪಧೆð ಭಾಷಣ ಸ್ಪಧೆð ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ವಿಶೇಷ ತರಬೇತಿ ಹಾಗೂ ವಿವಿಧ ಕಾಯðಕ್ರಮಗಳನ್ನು ಆಯೋಜಿಸಿ ಅಪರಾಧ ತಡೆಗಟ್ಟುವಿಕೆಯ ಬಗ್ಗೆ ತಿಳುವಳಿಕೆಯನ್ನು ನೀಡಲಾಯಿತು ಹಾಗೂ ಭಿತ್ತಿ ಪತ್ರಗಳನ್ನು ಹಂಚಲಾಯಿತು.





Friday, December 19, 2014

ಕೊಪ್ಪಳ ಜಿಲ್ಲೆಯ ಅಳವಂಡಿ, ಕೊಪ್ಪಳ ನಗರ ಠಾಣೆ, ಕುಕನೂರ, ಯಲಬುಗಾð, ಗಂಗಾವತಿ ನಗರ, ಕಾರಟಗಿ, ಕನಕಗಿರಿ, ಹನುಮಸಾಗರ, ಕೊಪ್ಪಳ ಸಂಚಾರಿ, ಕೊಪ್ಪಳ ನಗರ,  ಪೊಲೀಸ್ ಠಾಣೆಗಳ ವ್ಯಾಪ್ತಿಯ ವಿವಿಧ ಹಳ್ಳೀಗಳಲ್ಲಿ ಅಪರಾಧ ಮಾಸಾಚರಣೆ ಕಾಯðಕ್ರಮವನ್ನು ಆಯೋಜಿಸಿ ಇದರ ಅಡಿಯಲ್ಲಿ ಶಾಲೆಯ ಮಕ್ಕಳಿಗೆ ಟಿಪ್ಪಣೆ ಬರೆಯುವ ಸ್ಪಧೆð, ಭಾಷಣ ಸ್ಪಧೆð ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ವಿಶೇಷ ತರಬೇತಿ ಹಾಗೂ ವಿವಿಧ ಕಾಯðಕ್ರಮಗಳನ್ನು ಆಯೋಜಿಸಿ ಅಪರಾಧ ತಡೆಗಟ್ಟುವಿಕೆಯ ಬಗ್ಗೆ ತಿಳುವಳಿಕೆಯನ್ನು ನೀಡಲಾಯಿತು ಹಾಗೂ ಭಿತ್ತಿ ಪತ್ರಗಳನ್ನು ಹಂಚಲಾಯಿತು.





Tuesday, December 16, 2014

ಇಂದು ಕೊಪ್ಪಳ ಜಿಲ್ಲೆಯ ಅಳವಂಡಿ, ಕುಷ್ಟಗಿ ಠಾಣೆಗಳಲ್ಲಿ ಎಂ.ಓ.ಬಿ. ಮತ್ತು ರೌಡಿ ಜನರನ್ನು ಕರೆಸಿ ಅವರಿಗೆ ಸೂಕ್ತ ತಿಳುವಳಿಕೆ ಮತ್ತು ಎಚ್ಚರಿಕೆಯನ್ನು ನೀಡಿದ್ದು, ಕೊಪ್ಪಳ ನಗರ ಠಾಣೆ, ಕುಕನೂರ, ಯಲಬುಗಾð, ಗಂಗಾವತಿ ನಗರ, ಕಾರಟಗಿ, ಕನಕಗಿರಿ, ಹನುಮಸಾಗರ, ಕೊಪ್ಪಳ ಸಂಚಾರಿ, ಕೊಪ್ಪಳ ನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯ ವಿವಿಧ ಹಳ್ಳೀಗಳಲ್ಲಿ ಅಪರಾಧ ಮಾಸಾಚರಣೆ ಕಾಯðಕ್ರಮವನ್ನು ಆಯೋಜಿಸಿ ಇದರ ಅಡಿಯಲ್ಲಿ ಶಾಲೆಯ ಮಕ್ಕಳಿಗೆ ಟಿಪ್ಪಣೆ ಬರೆಯುವ ಸ್ಪಧೆð, ಭಾಷಣ ಸ್ಪಧೆð ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ವಿಶೇಷ ತರಬೇತಿ ಹಾಗೂ ವಿವಿಧ ಕಾಯðಕ್ರಮಗಳನ್ನು ಆಯೋಜಿಸಿ ಅಪರಾಧ ತಡೆಗಟ್ಟುವಿಕೆಯ ಬಗ್ಗೆ ತಿಳುವಳಿಕೆಯನ್ನು ನೀಡಲಾಯಿತು ಹಾಗೂ ಭಿತ್ತಿ ಪತ್ರಗಳನ್ನು ಹಂಚಲಾಯಿತು.





Monday, December 15, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 108/2014 ಕಲಂ. 87 ಕೆ.ಪಿ. ಕಾಯ್ದೆ:
¦ügÁå¢üzÁgÀgÁzÀ ²æà ¥ÀæPÁ±À ªÀiÁ½ ¦.J¸ï.L. C¼ÀªÀArgÀªÀgÀÄ ºÁUÀÆ ¹§âA¢AiÀĪÀgÀÄ ªÀÄvÀÄÛ ¥ÀAZÀgÀÄ EAzÀÄ ¢£ÁAPÀ: 12-10-2014 gÀAzÀÄ ¸ÁAiÀÄAPÁ® 4-00 UÀAmÉUÉ oÁuÁ ªÁå¦ÛAiÀÄ°è ¨É¼ÀUÀnÖ UÁæªÀÄzÀ CqÀ« ºÀ£ÀĪÀÄ¥Àà zÉêÀ¸ÁÜ£ÀzÀ gÀ¸ÉÛAiÀÄ ¥ÀPÀÌzÀ ¸ÁªÀðd¤PÀ ¸ÀܼÀzÀ°è DgÉÆævÀgÀÄ CAzÀgÀ-¨ÁºÀgÀ JA§ E¸ÉàÃmï dÆeÁlªÀ£ÀÄß DqÀÄwÛgÀĪÀ §UÉÎ RavÀ ¨sÁwäà ¥ÀqÉzÀÄ zÁ½ ªÀiÁrzÁUÀ 8 d£ÀgÀÄ ¹QÌzÀÄÝ, CªÀjAzÀ £ÀUÀzÀÄ ºÀt gÀÆ. 9,523=00 UÀ¼ÀÄ, 52 E¸ÉàÃmï J¯ÉUÀ¼ÀÄ, ºÁUÀÆ MAzÀÄ ¥Áè¹ÖPï §PÁðªÀ£ÀÄß d¥ÀÛ ªÀiÁr ¸ÀܼÀzÀ°è ¥ÀAZÀ£ÁªÉÄAiÀÄ£ÀÄß vÀAiÀiÁj¹ ªÁ¥Á¸ï oÁuÉUÉ §AzÀÄ ªÀÄÄA¢£À PÀæªÀÄ PÀÄjvÀÄ MAzÀÄ ªÀgÀ¢AiÀÄ£ÀÄß ¥ÀAZÀ£ÁªÉÄ ªÀÄvÀÄÛ ªÀÄÄzÉÝêÀiÁ®£ÀÄß ºÁUÀÆ DgÉÆævÀgÀ£ÀÄß ºÁdgÀÄ ¥Àr¹zÀÄÝ, ¸ÀzÀgÀ ªÀgÀ¢ ªÀÄvÀÄÛ ¥ÀAZÀ£ÁªÉÄAiÀÄ ¸ÁgÁA±ÀzÀ ªÉÄðAzÀ oÁuÉ UÀÄ£Éß £ÀA. 108/2014 PÀ®A. 87 PÉ.¦. DåPÀÖ ¥ÀæPÁgÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.   
2) AiÀÄ®§ÄUÁð ಪೊಲೀಸ್ ಠಾಣೆ ಗುನ್ನೆ ನಂ. 147/2014 ಕಲಂ. 87 ಕೆ.ಪಿ. ಕಾಯ್ದೆ:
¢£ÁAPÀ: 09-12-2014 gÀAzÀÄ ¸ÁAiÀÄAPÁ® 5-30 UÀAmÉUÉ AiÀÄ®§ÄUÁð-¨ÉêÀÇgÀ gÀ¸ÉÛAiÀÄ ªÉÄÃ¯É §gÀĪÀ aPÀÌ ªÀiÁåUÉÃj UÁæªÀÄzÀ ¹ÃªÀiÁzÀ°è ²æà ¸ÀÄzsÁPÀgÀ zÉøÁ¬Ä EªÀgÀ ºÉÆ®zÀ ºÀwÛgÀ gÀ¸ÉÛAiÀÄ zÀQët ¨sÁUÀzÀ°è ¸ÁªÀðd¤PÀ ¸ÀܼÀzÀ°è DgÉÆævÀgÉ®ègÀÆ PÀÆrPÉÆAqÀÄ zÀÄAqÁV PÀĽvÀÄPÉÆAqÀÄ E¸ÉàÃmï J¯ÉUÀ¼À ¸ÀºÁAiÀÄ¢AzÀ CAzÀgÀ-¨ÁºÀgÀ JA§ £À¹Ã§zÀ E¸ÉàÃmï dÆeÁlzÀ°è vÉÆqÀVzÁÝUÀ zÁ½ ªÀiÁr »r¢zÀÄÝ, 05 d£ÀgÀÄ ¹QÌ ©¢ÝzÀÄÝ EgÀÄvÀÛzÉ. ¹QÌ ©zÀݪÀgÀ ºÀwÛgÀ ªÀÄvÀÄÛ PÀtzÀ°èzÀÝ MlÄÖ ºÀt gÀÆ¥Á¬Ä 3,185/- ªÀÄvÀÄÛ 52 E¹àÃl J¯ÉUÀ¼ÀÄ, MAzÀÄ ¥Áè¹ÃPï §PÁð £ÉÃzÀݪÀÅUÀ¼À£ÀÄß d¥ÀÛ ªÀiÁrPÉÆArzÀÄÝ EgÀÄvÀÛzÉ.

Saturday, December 13, 2014

ಇಂದು ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ನವಲಿ ಗ್ರಾಮದಲ್ಲಿ ಅಪರಾಧ ತಡೆ ಮಾಸಾಚರಣೆಯ ಅಂಗವಾಗಿ ಹೆಣ್ಣು ಮಕ್ಕಳ ದೌಜðನ್ಯ ತಡೆ ಹಾಗೂ ಇನ್ನಿತರೆ ಹಲವಾರು ವಿಷಯಗಳ ಬಗ್ಗೆ ಬಿದಿ ನಾಟಕದ ಮೂಲಕ ಸಾವðಜನಿಕರಿಗೆ ತಿಳುವಳಿಕೆಯನ್ನು ನೀಡಲಾಯಿತು. ಈ ಸಮಾರಂಭವನ್ನು ಮಾನ್ಯ ಡಾ. ಟಿ.ಡಿ. ಪವಾರ್ ಐ.ಪಿ.ಎಸ್. ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳ ಹಾಗೂ ಡಿ.ಎಸ್.ಪಿ. ಗಂಗಾವತಿ ಸಿ.ಪಿ.ಐ. ಕುಷ್ಟಗಿ ಮತ್ತು ಪಿ.ಎಸ್.ಐ. ಕನಕಗಿರಿ ರವರು ಹಾಜರಿದ್ದರು.





Friday, December 12, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 109/2014 ಕಲಂ. 78(3) ಕೆ.ಪಿ. ಕಾಯ್ದೆ:
ದಿನಾಂಕ: 11-12-2014 ರಂದು ರಾತ್ರಿ 8-00 ಗಂಟೆಗೆ ಶ್ರೀ ಆರ್.ಎಸ್.ಉಜ್ಜನಕೊಪ್ಪ ಸಿಪಿಐ ಕುಷ್ಟಗಿ ವೃತ್ತರವರು ಗಣಕೀಕೃತ ವರದಿ, ದಾಳಿ ಪಂಚನಾಮೆ, ಮತ್ತು ಒಬ್ಬ ಆರೋಪಿತನನ್ನು ತಂದು ಹಾಜರುಪಡಿಸಿದ್ದು ಸಾರಾಂವೆನೆಂದರೆ ತಾವರಗೇರಾದ ಶ್ಯಾಮೀದಲಿ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆದಿದೆ ಅಂತಾ ಖಚಿತ ಬಾತ್ಮೀ ಬಂದ ಮೇರೆಗೆ ಪಿಸಿ-332,117,202 ರವರೊಂದಿಗೆ ಹಾಗೂ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನೊಂದಿಗೆ ಹಿಡಿದು ಆತನ ಹತ್ತಿರ ಇದ್ದ 1140-00 ರೂ ಮಟಕಾ ಚೀಟಿ ಹಾಗೂ  ಒಂದು ಬಾಲ್ ಪನ್ ನನ್ನು ವಶಕ್ಕೆ ತಗೆದುಕೊಂಡು ಪಂಚರ ಸಮಕ್ಷಮ ಪಂಚನಾಮೆಯನ್ನುಮಾಡಿ ಒಂದು ವರದಿಯೊಂದಿಗೆ ಹಾಗೂ ಒಬ್ಬ ಆರೋಪಿತನೊಂದಿಗೆ ಠಾಣೆಗೆ ಮುಂದಿನ ಕ್ರಮ ಕುರಿತು ನೀಡಿದ್ದು ಸದರಿ ಸದರಿ ಗಣಕೀಕೃತ ವರದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
2) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 322/2014 ಕಲಂ. 5 Explosive Substance Act 1908:.
EAzÀÄ ¢£ÁAPÀ:- 11-12-2014 gÀAzÀÄ ªÀÄzsÁåºÀß 2:30 UÀAmÉUÉ ¦üAiÀiÁð¢zÁgÀgÁzÀ ¸ÉÊAiÀÄåzï gÀ»ÃªÀiï, ªÀAiÀĸÀÄì 59 ªÀµÀð, PÀAzÁAiÀÄ ¤jÃPÀëPÀgÀÄ, ªÉAPÀlVj ºÉÆç½ vÁ: UÀAUÁªÀw  EªÀgÀÄ oÁuÉUÉ ºÁdgÁV UÀtQÃPÀgÀt ªÀiÁrzÀ ¦üAiÀiÁ𢠤ÃrzÀÄÝ, CzÀgÀ ¸ÁgÁA±À F ¥ÀæPÁgÀ EzÉ. EAzÀÄ ¢£ÁAPÀ: 11-12-2014 gÀAzÀÄ ¨É½UÉÎ UÀrØ UÁæªÀÄzÀ £ÁUÀ¥Àà vÀAzÉ ¨s¸À¥Àà G¥ÁàgÀ FvÀ£ÀÄ DPÀæªÀĪÁV ¸ÉÆàÃlPÀ ªÀ¸ÀÄÛUÀ¼À£ÀÄß ªÀiÁgÁl ªÀiÁqÀÄvÁÛ£É CAvÁ RavÀªÁzÀ ªÀiÁ»w ªÉÄÃgÉUÉ £Á£ÀÄ ªÀÄvÀÄÛ ²æà ªÉAPÀ£ÀUËqÀ Dgï. ¥Ánïï vÀºÀ²Ã¯ÁÝgÀ UÀAUÁªÀw, ²æà §¸ÀÀªÁd UÁæªÀÄ ¯ÉPÁÌ¢üPÁjUÀ¼ÀÄ ªÉAPÀlVj, ²æà F±À¥Àà, £ÁqÀ vÀºÀ²Ã¯ÁÝgÀ ªÉAPÀlVj EªÀgÀÄUÀ¼ÀÄ PÀÆrPÉÆAqÀÄ ¨É½UÉÎ 10:00 UÀAmÉUÉ UÀrØ UÁæªÀÄzÀ £ÁUÀ¥Àà EªÀgÀ ªÀÄ£ÉUÉ ªÉÄÃ¯É zÁ½ ªÀiÁr ¥Àj²Ã°¸À®Ä C°è AiÀiÁªÀÅzÉà ¸ÉÆàÃlPÀUÀ¼ÀÄ ¹UÀzÉà EzÀÄÝ ªÀÄ£ÉAiÀÄ°èzÀÝ £ÁUÀ¥Àà¤UÉ «ZÁj¸À®Ä vÁ£ÀÄ ¸ÉÆàÃlPÀ ªÀ¸ÀÄÛUÀ¼À£ÀÄß ªÀiÁgÁl ªÀiÁqÀĪÀÅzÀÄ ¤d«zÀÄÝ CªÀÅUÀ¼À£ÀÄß £ÀªÀÄä UÁæªÀÄzÀ ºÀ£ÀĪÀÄAvÀ¥Àà vÀAzÉ ¨sÀgÀªÀÄ¥Àà G¥ÁàgÀ EªÀgÀ ªÀÄ£ÉAiÀÄ°è zÁ¸ÁÛ£ÀÄ ªÀiÁrgÀĪÀzÁV w½¹ £ÀªÀÄä£ÀÄß PÀgÉzÀÄPÉÆAqÀÄ ºÉÆÃV ºÀ£ÀĪÀÄAvÀ¥Àà EªÀgÀ ªÀÄ£ÉAiÀÄ°è zÁ¸ÁÛ£ÀÄ ªÀiÁrzÀ ¸ÉÆàÃlPÀ ªÀ¸ÀÄÛUÀ¼À£ÀÄÓ vÉÆÃj¹zÀ£ÀÄ. £ÁUÀ¥Àà ªÀÄvÀÄÛ ºÀ£ÀĪÀÄAvÀ¥Àà EªÀjUÉ ¸ÀzÀj ¸ÉÆàÃlPÀ ªÀ¸ÀÄÛUÀ¼À£ÀÄß ªÀiÁgÁl ªÀiÁqÀ®Ä ªÀÄvÀÄÛ zÁ¸ÁÛ£ÀÄ ªÀiÁqÀ®Ä AiÀiÁªÀÅzÁzÀgÀÆ ¯Éʸɣïì EzÉAiÉÄà CAvÁ «ZÁj¸À®Ä CªÀgÀÄ vÀªÀÄä ºÀwÛgÀ AiÀiÁªÀÅzÉà ¯Éʸɣïì EgÀĪÀÅ¢¯Áè CAvÁ w½¹zÀgÀÄ. £ÀAvÀgÀ ªÀÄƪÀgÀÄ ¥ÀAZÀgÁzÀ (1) ²æà ¸ÀAUÀ£ÀUËqÀ vÀAzÉ ¥ÀA¥À£ÀUËqÀ ¥ÉÆ°Ã¸ï ¥ÁnÃ¯ï ¸Á: UÀrØ, (2) ²æà UÀqÉØ¥Àà vÀAzÉ ªÀÄÄzÀÄPÀ¥Àà G¥ÁàgÀ, ¸Á: UÀrØ (3) ²æà PÀ£ÀPÀ¥Àà vÀAzÉ zÀÄgÀÄUÀ¥Àà G¥ÁàgÀ, ¸Á: UÀrØ, EªÀgÀÄUÀ¼À£ÀÄß §gÀªÀiÁrPÉÆAqÀÄ CªÀgÀ ¸ÀªÀÄPÀëªÀÄzÀ°è ºÀ£ÀĪÀÄAvÀ¥Àà£À ªÀÄ£ÉAiÀÄ°è zÁ¸ÁÛ£ÀÄ ªÀiÁrzÀ F PɼÀPÀAqÀ ¸ÉÆàÃlPÀ ªÀ¸ÀÄÛUÀ¼ÀÀ£ÀÄß ¨É½UÉÎ 10:30 jAzÀ ªÀÄzsÁåºÀß 12:00 UÀAmÉAiÀĪÀgÉUÉ d¥ÀÛ ¥ÀAZÀ£ÁªÉÄ ¤ªÀ𻹠ªÀ±ÀPÉÌ vÉUÉzÀÄPÉƼÀîÀ¯Á¬ÄvÀÄ. 
1] 50 PÉ.f. vÀÆPÀzÀ 17 aî vÀÄA©zÀ ºÁUÀÆ RįÁè EgÀĪÀ CAzÁdÄ 20 PÉ.f, CªÉÆäAiÀĪÀiï £ÉÊnæÃmï aîUÀ¼À ªÉÄÃ¯É OPTIMEX Ammonium Nitrate CAvÁ §gÉ¢zÀÄÝ, CA.Q. 34,000/-
2] 4 aî vÀÄA©zÀ f°n£ï lÆå¨ïUÀ¼ÀÄ CA.Q. 8,000/-
3] ©r©rAiÀiÁzÀ 350 f°n£ï lÆå¨ïUÀ¼ÀÄ lÆå¨ïUÀ¼À ªÉÄÃ¯É Explosive (Class-2) 125 gm, IDEAL POWER-90 CAvÁ §gÉ¢zÀÄÝ, CA.Q. 2,000/-

£ÀAvÀgÀ ªÉÄîÌAqÀ ¸ÉÆàÃlPÀ ªÀ¸ÀÄÛUÀ¼À£ÀÄß mÁæöåPÀÖgï £ÀA§gï: PÉ.J-34/ n.J-3407 ªÀÄvÀÄÛ mÁæ°AiÀÄ°è ºÁQPÉÆAqÀÄ oÁuÉUÉ vÉUÉzÀÄPÉÆAqÀÄ §AzÀÄ ¤ªÀÄä ªÀ±ÀPÉÌ M¦à¹zÀÄÝ EgÀÄvÀÛzÉ. ªÀiÁ£Àå vÀºÀ²Ã¯ÁÝgÀ UÀAUÁªÀwgÀªÀgÀ ªÀiËTR DzÉñÀzÀ ªÉÄÃgÉUÉ F zÀÆgÀ£ÀÄß ¸À°è¹gÀÄvÉÛãÉ.

 
Will Smith Visitors
Since 01/02/2008