Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, January 31, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕುಕನೂರ  ಪೊಲೀಸ್ ಠಾಣೆ ಗುನ್ನೆ ನಂ. 12/2015 ಕಲಂ. 143, 147, 447, 506 ಸಹಿತ 149 ಐ.ಪಿ.ಸಿ ಮತ್ತು 3(1)(10) ಎಸ್.ಸಿ/ಎಸ್.ಟಿ. (ಪಿ.ಎ) ಕಾಯ್ದೆ 1989.  
ದಿನಾಂಕ: 31-01-2015 ರಂದು 11.30 ಎ.ಎಮ್ ಕ್ಕೆ ಫಿರ್ಯಾಧಿದಾರ ಠಾಣೆಗೆ ಹಾಜರಾಗಿ ಒಂದು  ಲಿಖಿತ ಫಿರ್ಯಾಧಿಯನ್ನು ಹಾಜರಪಡಿಸಿದ್ದು ಅದರ ಸಾರಾಂಶವೆಂದರೆ ಪಿರ್ಯಾಧಿದಾರರು ದಿನಾಂಕ 06-01-2015 ರಂದು ಲಂಗಟಿ ಸಾಹುಕಾರರಲ್ಲಿ ಕೆಲಸಕ್ಕೆ ಹೋದಾಗ ಆರೋಪಿತರೆಲ್ಲರೂ ಕೂಡಿಕೊಂಡು ರಾಜಕೀಯ ಅಧಿಕಾರ ದುರುಪಯೋಗದಿಂದ ಕುಕನೂರ ಗ್ರಾಮದ ಸ.ನಂ 100/ಇ ರಲ್ಲಿ ಅತಿಕ್ರಮಿಸಿ ಯಂತ್ರೋಪಕರಣಗಳನ್ನು ತೆಗೆದುಕೊಂಡು ಬಂದು ದೌರ್ಜನ್ಯದಿಂದ ಸದರಿ ಜಮೀನಿನಲ್ಲಿ ಲುಕ್ಸಾನ ಮಾಡಿದ್ದು ಇರುತ್ತದೆ. ಆಗ ನಾನು ಈ ರೀತಿ ಏಕೆ ಮಾಡುತ್ತೀರಿ ಅಂತಾ ಕೇಳಿದಾಗ ಆರೋಪಿತರೆಲ್ಲರೂ ಸಹಮತದಿಂದ ಹಾಗೂ ಪ್ರಚೋದನೆಯಿಂದ ಲಂಗಟಿ ಸಾಹುಕಾರನಿಗೆ ಲುಕ್ಸಾನು ಮಾಡುವದೆ ನಮ್ಮ ಗುರಿ ಅಂತಾ ಹೇಳುತ್ತಾ ಆರೋಪಿ ಸತ್ಯನಾರಾಯಣಪ್ಪ ನೇದ್ದವನು ಲೇ ಸೂಳೆ ಮಗನೆ ನೀನು ಸತ್ತಿರುವ ದನಗಳನ್ನು ತಿನ್ನುವ ಹೊಲೆಯರಿಗೆ ಸಮಾನವಾದವನು, ಹೋಗಲೇ ಸೂಳೆ ಮಗನೆ ಅಂತಾ ಜಾತಿ ನಿಂದನೆ ಮಾಡಿ, ಆರೋಪಿತರೆಲ್ಲರೂ ಸೇರಿ ಏನಲೇ ಬೋಸುಡಿ ಮಗನೆ ನಿನ್ನ ಸೊಕ್ಕು ಜಾಸ್ತಿಯಾಗಿದೆ ನಿನ್ನನ್ನು ಮುಗಿಸಿಬಿಡುತ್ತೇವೆ,  ಮಷೀನಿನಿಂದ ತೆಗ್ಗು ತೆಗೆದು ಜೀವಂತ ಮುಚ್ಚಿಬಿಡುತ್ತೆವೆ ಅಂತಾ ಹೆದರಿಸಿದರು, ಈ ವಿಷಯವನ್ನು ಮಾಲೀಕರಿಗೆ ತಿಳಿಸಲು ಹೋದಾಗ  ಅವರು ಊರಲ್ಲಿ ಇರಲಿಲ್ಲಾ ನಂತರ ನಿನ್ನೆ ದಿನಾಂಕ 30-01-2015 ರಂದು ಸದರಿ ಆರೋಪಿತರೆಲ್ಲರೂ ಪುನಃ ತಮ್ಮ ಉದ್ದೇಶ ಈಡೇರಿಸಿಕೊಳ್ಳಲು ಸದರಿ ಜಾಗಕ್ಕೆ ಬಂದು ನನಗೆ  ಲೇ ಬೋಸುಡಿ ಮಗನೆ ಏನು ಮಾಡುತ್ತಿಯಾ ? ನಿಮ್ಮ ಸಾಹುಕಾರರ ಕೈಯಲ್ಲಿ ಏನೂ ಮಾಡಲು ಆಗುವದಿಲ್ಲಾ ನಮಗೆ ಶಾಸಕರ ಬೆಂಬಲ ಇದೆ ಏನೂ ಮಾಡಿದರೂ ದಕ್ಕಿಸಿಕೊಳ್ಳುತ್ತೇವೆ ಅಂತಾ ಚೀರಾಡಹತ್ತಿದಾಗ ಅಲ್ಲಿ ಸೇರಿದ್ದ ಜನರು ನೋಡಿ ಜಗಳ ಬಿಡಿಸಿ ಕಳಿಸಿದರು ಇಲ್ಲದಿದ್ದಲ್ಲಿ ನನ್ನ ಜೀವ ಹೋಗುತ್ತಿತ್ತು ನಾನು ಎಸ್.ಸಿ ಆಗಿದ್ದರಿಂದ ನನಗೆ ಹೆದರಿಸಿ ಬೆದರಿಸಿ ಕಂಪ್ಲೇಂಟ್ ಕೊಟ್ಟರೆ ಮುಂದೆ ಆದರೂ ನಿನ್ನ ಜೀವ ಉಳಿಸುವದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2)  ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 11/2015 ಕಲಂ. 317 ಐ.ಪಿ.ಸಿ:.

¢£ÁAPÀ: 31-01-2015 gÀAzÀÄ ªÀÄzsÁåºÀß 01-00 UÀAmÉUÉ ¦ügÁå¢üzÁgÀgÁzÀ ªÀ¸ÀAvÀ¥ÉæêÀiÁ vÀAzÉ Dgï.JA. qÉëqï ªÀAiÀÄ: 57 ªÀµÀð G: G¥À ¤zÉÃð±ÀPÀgÀÄ ªÀÄ»¼Á ªÀÄvÀÄÛ ªÀÄPÀ̼À C©üªÀÈ¢Ý E¯ÁSÉ PÉÆ¥Àà¼À EªÀgÀÄ oÁuÉUÉ ºÁdgÁV MAzÀÄ UÀtQÃPÀÈvÀ ªÀiÁrzÀ ¦ügÁå¢üAiÀÄ£ÀÄß ºÁdgÀÄ ¥Àr¹zÀÄÝ CzÀgÀ ¸ÁgÁA±ÀªÉ£ÀAzÀgÉ, ¤£Éß ¢£ÁAPÀ: 30-01-2015 gÀAzÀÄ gÁwæ 12-00 UÀAmÉ ¸ÀĪÀiÁjUÉ PÀªÀ®ÆgÀÄ UÁæªÀÄzÀ ²æà zÀÄUÀðªÀÄä zÉë PÁ¯ÉÆäAiÀÄ°ègÀĪÀ ªÀÄļÀÄî¨ÉðAiÀÄ°è £ÀªÀeÁvÀ ºÉtÄÚ ²±ÀĪÀ£ÀÄß AiÀiÁgÉÆà ¥Á®PÀ/¥ÉÆõÀPÀgÀÄ ©¸Ár ºÉÆÃVzÀÄÝ EgÀÄvÀÛzÉ CAvÁ ªÀiÁ»w ¥ÀqÉzÀÄ ¸ÀܼÀPÉÌ ºÉÆÃV ªÀÄUÀĪÀ£ÀÄß E¯ÁSÉAiÀÄ ªÀ±ÀPÉÌ ¥ÀqÉzÀÄ ªÀÄÄA¢£À aQvÉì PÀÄjvÀÄ f¯Áè D¸ÀàvÉæ PÉÆ¥Àà¼ÀzÀ°è zÁR®Ä ªÀiÁrzÀÄÝ EgÀÄvÀÛzÉ. £ÀªÀeÁvÀ ºÉtÄÚ ²±ÀÄ«£À ªÀÄÄA¢£À DgÉÊPÉ ªÀÄvÀÄÛ ¥ÉÆõÀuÉUÁV ªÀÄUÀĪÀ£ÀÄß f¯Áè ªÀÄPÀ̼À PÀ¯Áåt ¸À«ÄwAiÀĪÀgÀ ªÀÄÄAzÉ ºÁdgÀÄ ¥Àr¸À¯ÁVzÉ. PÁgÀt F jÃwAiÀÄ°è CªÀiÁ£ÀĵÀªÁV ªÀÄļÀÄî¨ÉðAiÀÄ°è £ÀªÀeÁvÀ ºÉtÄÚ ²±ÀĪÀ£ÀÄß vÉÆgÉzÀÄ ºÉÆÃzÀ ¥Á®PÀ / ¥ÉÆõÀPÀgÀ «gÀÄzÀÞ PÁ£ÀÆ£ÀÄ jÃvÁå PÀæªÀÄ PÉÊUÉƼÀî®Ä «£ÀAw CAvÁ ªÀÄÄAvÁV PÉÆlÖ ¦üÃgÁå¢üAiÀÄ ¸ÁgÁA±ÀzÀ ªÉÄðAzÀ oÁuÉ UÀÄ£Éß £ÀA. 11/2015 PÀ®A. 317 L.¦.¹. ¥ÀæPÁgÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕುಕನೂರ  ಪೊಲೀಸ್ ಠಾಣೆ ಗುನ್ನೆ ನಂ. 11/2015 ಕಲಂ. 279, 337, 338, 283, 304(ಎ) ಐ.ಪಿ.ಸಿ:.
ದಿನಾಂಕ: 30-01-2015 ರಂದು 11-50 ಪಿಎಂ.ಕ್ಕೆ ಬನ್ನಿಕೊಪ್ಪ ಹತ್ತಿರ ರಸ್ತೆ ಅಪಘಾತದಲ್ಲಿ ಇಬ್ಬರಿಗೆ ಭಾರಿ ಗಾಯವಾಗಿದ್ದು, ಒಬ್ಬ ವ್ಯಕ್ತಿ ಮೃತಪಟ್ಟ ಬಗ್ಗೆ ಫಿರ್ಯಾದಿದಾರರು ದೂರವಾಣಿ ಮುಖಾಂತರ ಮಾಹಿತಿ ತಿಳಿಸಿದ ಮೇರೆಗೆ ನಾನು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ನಂತರ ಅಲ್ಲಿಂದ ಕೊಪ್ಪಳ  ಜಿಲ್ಲಾ ಆಸ್ಪತ್ರೆಗೆ ಭೇಟಿಕೊಟ್ಟು ಪ್ರಕರಣದಲ್ಲಿಯ ಗಾಯಾಳುಗಳಿಗೆ ಅವಲೊಕಿಸಿದೆನು. ನಂತರ ಹಾಜರಿದ್ದ ಪ್ರತ್ಯಕ್ಷ ಸಾಕ್ಷಿದಾರನಿಗೆ ವಿಚಾರಿಸಿ ಪಿರ್ಯಾದಿದಾರನು    3-00 ಎ.ಎಂ.ಕ್ಕೆ ತನ್ನದೊಂದು ಲಿಖಿತ ದೂರನ್ನು ಬರೆದು ಹಾಜರ ಪಡಿಸಿದ್ದರ ಸಾರಾಂಶ ವೇನೆಂದರೆ, ಗಾಯಾಳು ರಾಘವೇಂದ್ರ ಮತ್ತು ಆರೋಪಿ ಹಾಗೂ ಮೃತ ಮೂರು ಜನರು ಕಾರ್ ನಂ:ಎಪಿ-02 ಎಕ್ಯೂ-7589 ನೇದ್ದರಲ್ಲಿ ಗೋವಾ ಪ್ರವಾಸ ಮುಗಿಸಿಕೊಂಡು ವಾಪಸ್ ತಮ್ಮ ಊರಿಗೆ ಗದಗ-ಕೊಪ್ಪಳ ಎನ್.ಹೆಚ್. 63 ರಸ್ತೆಯ ಮೇಲೆ ಹೋಗುವಾಗ ದಾರಿಯಲ್ಲಿ ಬನ್ನಿಕೊಪ್ಪ ಸೀಮಾದಲ್ಲಿ ದಿನಾಂಕ:30-01-2015 ರಂದು 11-30 ಪಿಎಂ ಸುಮಾರಿಗೆ ಸದರ ಎನ್.ಹೆಚ್-63 ರಸ್ತೆಯ ಮೇಲೆ ಟಿಪ್ಪರ್ ನಂ:ಕೆಎ-35 ಬಿ-4600 ನೇದ್ದರ ಚಾಲಕನು ಯಾವುದೇ ಸೂಚನೆ ನೀಡದೇ ಮತ್ತು ಇಂಡಿಕೇಟರ್ ಹಾಕದೇ ನಿಲ್ಲಿಸಿದ ಟಿಪ್ಪರ್ ಗೆ ಆರೋಪಿ ಜಯಚಂದ್ರ ಇವನು ಕಾರ್ ನಂ:ಎಪಿ-02 ಎಕ್ಯೂ-7589 ನೇದ್ದನ್ನು ಅಲಕ್ಷ್ಯತನದಿಂದ ಹಾಗೂ ಅತೀವೇಗದಿಂದ ಓಡಿಸಿಕೊಂಡು ಬಂದು ಟಿಪ್ಪರ್ ಗೆ ಹಿಂದಿನಿಂದ ಡಿಕ್ಕಿಹೊಡೆಸಿ ಅಪಘಾತಪಡಿಸಿದ್ದರಿಂದ ಅಪಘಾತದಲ್ಲಿ ಕಾರಿನಲ್ಲಿ ರಾಘವೇಂದ್ರ ಮತ್ತು ಆರೋಪಿ ಜಯಚಂದ್ರನಿಗೆ ಸಾದಾ ಮತ್ತು ತೀವ್ರ ಸ್ವರೂಪದ ಗಾಯಗಳಾಗಿದ್ದು, ಕಾರಿನಲ್ಲಿದ್ದ ಇನ್ನೊಬ್ಬ ಪವನ್ ಇವನು ಭಾರೀ ರಕ್ತಗಾಯಗೊಂಡು ಸ್ಥಳದಲ್ಲಿ ಮೃತಪಟ್ಟಿರುತ್ತಾನೆ.  ಸದರಿ ಅಪಘಾತವು ಎರಡು ವಾಹನಗಳ ಚಾಲಕರ ಅಲಕ್ಷ್ಯತನದಿಂದ ಜರುಗಿದ್ದು, ಸದರಿಯವರಿಬ್ಬರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ನೀಡಿದ ಲಿಖಿತ ದೂರನ್ನು ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.       
2)  ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 17/2015 ಕಲಂ. 279, 338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.

ದಿನಾಂಕ 21-01-2015 ರಂದು ಫಿರ್ಯಾದಿದಾರರು ಮತ್ತು ಅವರ ಅಳಿಯ ಮಗಳು ಕೂಡಿಕೊಂಡು ಜೆ.ಪಿ. ಟ್ರಾವೆಲ್ಸ ಬಸ್ ನಂ. ಕೆ.ಎ.01/ಸಿ.2897 ಬಸ್ಸಿನಲ್ಲಿ ಬೆಂಗಳೂರಿನಿಂದ ವಿಜಯಪುರಕ್ಕೆ ಹೋಗುತ್ತಿರುವಾಗ ದಿನಾಂಕ. 22-01-2015 ರಂದು 02-00 ಎ.ಎಂ.ಕ್ಕೆ ಹೊಸಪೇಟೆ ದಾಟಿ ಕುಷ್ಟಗಿ ಕಡೆಗೆ ಹೋಗುತ್ತಿರುವಾಗ ಜೈಹಿಂದ ಡಾಬಾದ ಮುಂದೆ ಹುಲಗಿ ಕ್ರಾಸಿನಲ್ಲಿ ಎನ್ ಹೆಚ್.13 ರಸ್ತೆಯ ಮೇಲೆ ಬಸ್ಸಿನ ಚಾಲಕನು ಬಸ್ಸನ್ನು ರೋಡ ಹಂಪ್ಸದಲ್ಲಿ ಬಸ್ಸನ್ನು ನಿಧಾನ ಮಾಡಿಕೊಳ್ಳದೆ ಅತಿವೇಗವಾಗಿ ಹಾಗೂ ಅಲಕ್ಷತನದಿಂದ ಒಮ್ಮೇಲೆ ಚಲಾಯಿಸಿದ್ದರಿಂದ ರೋಡ ಹಂಪ್ಸಗೆ ಒಮ್ಮೇಲೆ ಬಸ್ಸು ಪುಟಿದಿದ್ದು, ಬಸ್ಸಿನ ಹಿಂದೆ ಕುಳಿತ ಫಿರ್ಯಾದಿದಾರರು ಬಸ್ಸಿನಲ್ಲಿ ಮೇಲೆ ಪುಟಿದು ಹಿಂದಿನ ಸೀಟಿನಲ್ಲಿ ಬಿದ್ದಿದ್ದರಿಂದ ಫಿರ್ಯಾದಿಗೆ ಸೊಂಟಕ್ಕೆ ಮತ್ತು ಎಡಗೈ ಮುಂಗೆಗೆ ಭಾರಿ ಒಳಪೆಟ್ಟು ಬಿದ್ದಿರುತ್ತದೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.

Friday, January 30, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 22/2015 ಕಲಂ. 279, 337, 338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.
ದಿನಾಂಕ: 29-01-2015 ರಂದು ರಾತ್ರಿ 8-30 ಗಂಟೆಗೆ ಕಾರಟಗಿ ಸರ್ಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಕೂಡಲೇ ಸರ್ಕಾರಿ ಆಸ್ಪತ್ರೆಗೆ ಭೇಟಿ ಕೊಟ್ಟು ಅಲ್ಲಿ ಗಾಯಾಳುವಿಗೆ ವಿಚಾರಿಸಿ ಅವರ ಪೈಕಿ ಲಚಮಪ್ಪ ತಂದೆ ರಾಮಣ್ಣ ಹರಿಜನ ವಯ- 24 ವರ್ಷ, ಜಾತಿ- ಮಾದಿಗ, ಉ- ಒಕ್ಕಲುತನ ಸಾ: ಹೊಸಜೂರಟಗಿ ಇವರಿಗೆ ವಿಚಾರಿಸಿದ್ದು, ಸದರಿಯವರು ಒಂದು ಲಿಖಿತ ದೂರನ್ನು  ನೀಡಿದ್ದು, ಅದರ ಸಾರಂಶವೇನಂದರೆ, ಇಂದು ದಿನಾಂಕ: 29-01-2015 ರಂದು ಪಿರ್ಯಾದಿ ಮತ್ತು ತಮ್ಮ ಅಣ್ಣ ಲೋಕೇಶ ಕೂಡಿಕೊಂಡು ತಮ್ಮ ಎತ್ತಿನ ಬಂಡಿಯಲ್ಲಿ ಅಕ್ಕಿಯನ್ನು ಹಾಕಿಕೊಂಡು ಸಾಲುಂಚಿಮರ ಜೂರಟಗಿ ರಸ್ತೆಯ ಮುಖಾಂತರ ಶ್ರೀ ಸಿದ್ದಿವಿನಾಯಕ ಪೆಟ್ರೋಳ್ ಬಂಕ ಮುಂದುಗಡೆ ಆರೋಪಿ ಚಾಲಕನು ತನ್ನ ಟಾಟಾ ಮಾಜಿಕ್ ವಾಹನ ನಂ. ಕೆ.ಎ.36-ಎಂ.-5152 ನೇದ್ದನ್ನು ಅತಿವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ಪಿರ್ಯಾದಿದಾರರ ಎತ್ತಿನ ಬಂಡಿಗೆ ಟಕ್ಕರಕೊಟ್ಟು ಅಪಘಾತ ಪಡಿಸಿದ್ದರಿಂದ ಪಿರ್ಯಾದಿದಾರರ ಬಂಡಿ ಜಖಂಕೊಂಡು  ಪಿರ್ಯಾದಿದಾರರ ಅಣ್ಣ ಲೋಕೇಶ ಈತನಿಗೆ ಮತ್ತು ಆರೋಪಿ ಚಾಲಕನ ವಾಹನದಲ್ಲಿದ್ದ ಮದುಶ್ರೀ ಮತ್ತು ಲೀಲಾವತಿ ಎಂಬುವವರಿಗೆ ರಕ್ತಗಾಯ ಮತ್ತು ಗಂಭೀರಸ್ವರೂಪದ ಗಾಯಗಳಾಗಿದ್ದು, ಸದರಿ ಅಪಘಾತವಾದಾಗ ಸಂಜೆ 7-45 ಗಂಟೆ ಆಗಿತ್ತು, ವಾಹನ ಚಾಲಕ ಅಪಘಾತ ಪಡಿಸಿ ವಾಹನ ಬಿಟ್ಟು ಓಡಿಹೋಗಿದ್ದು  ಈ ಬಗ್ಗೆ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ಮುಂತಾಗಿ ನೀಡಿದ ಪಿರ್ಯಾದಿಯನ್ನು ಪಡೆದುಕೊಂಡು ವಾಪಸ್ ಠಾಣೆಗೆ ರಾತ್ರಿ 9-20 ಗಂಟೆಗೆ ಠಾಣೆಗೆ ಬಂದು ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2)  ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 24/2015 ಕಲಂ. 379 ಐ.ಪಿ.ಸಿ:.
ಇಂದು ದಿನಾಂಕ: 29-01-2015 ರಂದು 1-00 ಗಂಟೆಗೆ ಫಿರ್ಯಾದಿದಾರರಾದ ಶಿವಾನಂದ ತಂದೆ ಬಸವರಾಜ ರಾಯಣ್ಣವರ್ ವಯಾ: 25 ವರ್ಷ ಜಾ: ಲಿಂಗಾಯತ ಉ: ಖಾಸಗಿ ಕೆಲಸ ಸಾ: ಗರಗ ತಾ:ಜಿ: ಧಾರವಾಡ ಹಾ:ವ: 3ನೇ ಕ್ರಾಸ್ ಗವಿಶ್ರೀ ನಗರ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಫಿರ್ಯಾದಿಯ ಸಾರಾಂಶವೇನೆಂದರೆ, ತಾನು ಈಗ್ಗೆ ಸನ್ 2014 ರಲ್ಲಿ ಗರಗದ ಶೋ ರೂಂ ನಲ್ಲಿ ಹಿರೋ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ್ ಖರೀದಿ ಮಾಡಿದ್ದು, ಈ ಮೋಟಾರ ಸೈಕಲ್ ನ್ನು ತನ್ನ ಹೆಸರಿನಲ್ಲಿ ನೊಂದಣಿ ಮಾಡಿಸಲು ದಿನಾಂಕ: 19-12-2014 ರಂದು ಧಾರವಾಡ ಆರ್.ಟಿ.ಓ ಆಫೀಸಗೆ ಅರ್ಜಿ ಸಲ್ಲಿಸಿದ್ದು ಇರುತ್ತದೆ. ನೊಂದಣಿ ಸಂಖ್ಯೆ ನಂ: KA 25/ER 9733 ಅಂತಾ ಬಂದಿರುತ್ತದೆ. ತಾನು ತನ್ನ ಮೋಟಾರ್ ಸೈಕಲ್  ನಂಬರ ಪ್ಲೇಟಗಳ ಮೇಲೆ KA 25/TH 7703 ಅಂತಾ ಬರೆಯಿಸಿರುತ್ತಾನೆ. ದಿನಾಂಕ: 10-01-2015 ರಂದು ರಾತ್ರಿ 8-00 ಗಂಟೆಗೆ ತಾನು ಹೈದರಾಬಾದಗೆ ಹೋಗುವ ಸಲುವಾಗಿ ತನ್ನ ಮೋಟಾರ್ ಸೈಕಲ್ಲನ್ನು ಮನೆಯ ಮುಂದೆ ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿ ಹೋಗಿದ್ದು ವಾಪಸು ದಿನಾಂಕ: 13-01-15 ರಂದು ಬೆಳಿಗ್ಗೆ 7-30 ಗಂಟೆಗೆ ಮನೆಗೆ ಬಂದು ನೋಡಿದಾಗ ತನ್ನ ಮೋಟಾರ್ ಸೈಕಲ್ ಕಾಣಲಿಲ್ಲಾ, ಕೂಡಲೇ ತಾನು ಗಾಭರಿಯಾಗಿ ಶ್ರವಣ ಈತನಿಗೆ ವಿಷಯ ತಿಳಿಸಿ ಆತನ ಜೋತೆ ಗವಿಶ್ರೀ ನಗರದ ಸುತ್ತಾಮುತ್ತಾ, ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್, ಜವಾಹರ ರೋಡ್, ಗಂಜ್ ಸರ್ಕಲ್, ಕಾರ್ಗಿಲ್ ಪೇಟ್ರೋಲ್ ಬಂಕ್ ಹಾಗೂ ಮುಂತಾದ ಕಡೆಗಳಲ್ಲಿ ಹುಡುಕಾಡಲು ಎಲ್ಲಿಯೂ ಕಂಡುಬರಲಿಲ್ಲಾ, ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ತಿಳಿದುಬಂದಿತು. ಕಾರಣ ಕಳ್ಳತನವಾದ ತನ್ನ ಹಿರೋ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ್ಲನ್ನು ಪತ್ತೇ ಮಾಡಿ ಕಳ್ಳತನ ಮಾಡಿದ ಯಾರೋ ಕಳ್ಳರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇರುವ ಫಿರ್ಯಾದಿಯ ಮೇಲಿಂದ ಠಾಣಾ ಗುನ್ನೆ ನಂ: 23/2015 ಕಲಂ: 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3)  ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 24/2015 ಕಲಂ. 379 ಐ.ಪಿ.ಸಿ:.

¢£ÁAPÀ: 29-01-2015 gÀAzÀÄ gÁwæ 8-15 UÀAmÉUÉ ¦ügÁå¢zÁgÀgÁzÀ «gÉñÀégÀ ¸Áé«Ä vÀAzÉ ªÀÄ®èAiÀÄå ZÀPÀÌr ªÀAiÀiÁ: 28 ªÀµÀð eÁ: °AUÁAiÀiÁvÀ G: ªÁå¥ÁgÀ ¸Á: §¤ß PÀnÖ KjAiÀiÁ §¸ÀªÀ £ÀUÀgÀ PÉÆ¥Àà¼À EªÀgÀÄ oÁuÉUÉ ºÁdgÁV ºÁdgÀÄ ¥Àr¹zÀ ¦ügÁå¢AiÀÄ ¸ÁgÁA±ÀªÉãÉAzÀgÉÉ, vÁ£ÀÄ vÀ£Àß aPÀÌ¥Àà£À ºÉ¸Àj£À°ègÀĪÀ »gÉÆà ºÉÆAqÁ UÁèªÀÄgï ªÉÆÃmÁgÀ ¸ÉÊPÀ¯ï £ÉÆÃAzÀt ¸ÀA: KA 37 V 3382 £ÉÃzÀÝ£ÀÄß vÁ£ÀÄ vÀ£Àß PÉ®¸ÀPÉÌ G¥ÀAiÉÆÃV¸ÀÄwÛgÀÄvÁÛ£É. ¢£ÁAPÀ: 24-12-2014 gÀAzÀÄ ªÀÄzÁåºÀß 3-00 UÀAmÉUÉ vÁ£ÀÄ vÀ£Àß ªÉÆÃmÁgÀ ¸ÉÊPÀ¯ï£ÀÄß vÀ£Àß PÉ®¸ÀPÉÌ vÉUÉzÀÄPÉÆAqÀÄ ºÉÆÃV ªÁ¥À¸ÀÄ gÁwæ 9-30 UÀAmÉUÉ PÉ®¸À ªÀÄÄV¹PÉÆAqÀÄ ªÉÆÃmÁgÀ ¸ÉÊPÀ¯ï£ÀÄß §¸ÀªÀ £ÀUÀgÀzÀ°ègÀĪÀ £ÀªÀÄä ªÀÄ£ÉAiÀÄ ªÀÄÄAzÉ ºÁåAqï ¯ÁPï ªÀiÁr ¤°è¹ ªÀÄ£ÉAiÉÆüÀUÉ ºÉÆÃV Hl ªÀiÁrPÉÆAqÀÄ gÁwæ 10-30 UÀAmÉUÉ ºÉÆÃgÀUÀqÉ §AzÀÄ £ÉÆÃrzÁUÀ vÁ£ÀÄ ¤°è¹zÀ ªÉÆÃmÁgï ¸ÉÊPÀ¯ï PÁt°¯Áè PÀÆqÀ¯Éà vÁ£ÀÄ UÁ¨sÀjAiÀiÁV §¸ÀªÀ£ÀUÀgÀzÀ ¸ÀÄvÁÛªÀÄÄvÁÛ, §¸ï ¤¯ÁÝt, gÉʯÉé ¸ÉÖõÀ£ï, dªÁºÀgÀ gÉÆÃqï, UÀAeï ¸ÀPÀð¯ï, PÁVð¯ï ¥ÉÃmÉÆæÃ¯ï §APï ºÁUÀÆ ªÀÄÄAvÁzÀ PÀqÉUÀ¼À°è ºÀÄqÀÄPÁqÀ®Ä J°èAiÀÄÆ PÀAqÀħgÀ°¯Áè, AiÀiÁgÉÆà PÀ¼ÀîgÀÄ PÀ¼ÀîvÀ£À ªÀiÁrPÉÆAqÀÄ ºÉÆÃVgÀĪÀ §UÉÎ w½zÀħA¢vÀÄ. PÁgÀt PÀ¼ÀîvÀ£ÀªÁzÀ vÀ£Àß ºÉÆAqÁ UÁèªÀÄgï ªÉÆÃmÁgÀ ¸ÉÊPÀ¯ï£ÀÄß ¥ÀvÉÛà ªÀiÁr PÀ¼ÀîvÀ£À ªÀiÁrzÀ AiÀiÁgÉÆà PÀ¼ÀîgÀ ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ EgÀĪÀ ¦ügÁå¢AiÀÄ ªÉÄðAzÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ

Thursday, January 29, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 23/2015 ಕಲಂ. 78(3) Karnataka Police Act.
¢£ÁAPÀ:- 28/01/2015 gÀAzÀÄ gÁwæ 9:00 UÀAmÉUÉ ²æà ºÀ£ÀĪÀÄgÀqÉØ¥Àà, ¦.J¸ï.L. UÀAUÁªÀw UÁæ«ÄÃt oÁuÉgÀªÀgÀÄ ªÀgÀ¢AiÉÆA¢UÉ ªÀÄÆ® ¥ÀAZÀ£ÁªÉÄAiÀÄ£ÀÄß DgÉÆævÀ£À£ÀÄß ªÀÄvÀÄÛ ªÀÄÄzÉݪÀiÁ®£ÀÄß ºÁdgÀ¥Àr¹zÀÄÝ, CzÀgÀ ¸ÁgÁA±À F ¥ÀæPÁgÀ EzÉ EAzÀÄ ¢£ÁAPÀ:- 28-01-2015 gÀAzÀÄ ¸ÀAeÉ 7:00 UÀAmÉAiÀÄ ¸ÀĪÀiÁjUÉ £Á£ÀÄ oÁuÉAiÀÄ°ègÀĪÁUÀ UÀAUÁªÀw UÁæ«ÄÃt ¥Éưøï oÁuÉ ªÁå¦ÛAiÀÄ ºÉƸÀ½î UÁæªÀÄzÀ°è ²æà zÀÄgÀUÀªÀÄä£À UÀÄrAiÀĺÀwÛgÀ ¸ÁªÀðd¤PÀ ¸ÀܼÀzÀ°è ªÀÄlPÁ dÆeÁl £ÀqÉAiÀÄÄwÛzÉ CAvÁ RavÀªÁzÀ ªÀiÁ»w §AzÀ ªÉÄÃgÉUÉ ªÀiÁ£Àå ¹.¦.L. UÀAUÁªÀw UÁæ«ÄÃt ªÀÈvÀÛgÀªÀgÀ ªÀiÁUÀðzÀ±Àð£ÀzÀ°è ¦.¹. 91, 160, 323 J.¦.¹. 77 EªÀgÀÄ ªÀÄvÀÄÛ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ ¸ÀgÀPÁj fÃ¥ï £ÀA:    PÉ.J-37/f-307 £ÉÃzÀÝgÀ°è oÁuɬÄAzÀ ºÉÆgÀlÄ ºÉƸÀ½î HgÀ ªÀÄÄAzÉ fÃ¥ï£ÀÄß ¤°è¹ J®ègÀÆ £ÀqÉzÀÄPÉÆAqÀÄ ºÉÆÃV £ÉÆÃqÀ¯ÁV C°è ²æà zÀÄgÀUÀªÀÄä£À UÀÄrAiÀÄ ªÀÄÄAzÉ zÉêÀ¸ÁÜ£ÀzÀ ¯ÉÊn£À ¨É¼ÀQ£À°è ¸ÁªÀðd¤PÀ ¸ÀܼÀzÀ°è d£ÀgÀÄ ¸ÉÃjzÀÄÝ, CªÀgÀ°è M§â ªÀåQÛAiÀÄÄ PÀĽvÀÄPÉÆAqÀÄ d£ÀjUÉ 1 gÀÆ¥Á¬ÄUÉ 80-00 gÀÆ¥Á¬Ä PÉÆqÀÄvÉÛãÉ, CzÀȵÀÖzÀ ªÀÄlPÁ £ÀA§gïUÀ½UÉ ºÀtªÀ£ÀÄß ¥ÀtPÉÌ ºÀaÑj CAvÁ PÀÆUÀÄvÁÛ d£ÀgÀ£ÀÄß PÀgÉzÀÄ CªÀjAzÀ ºÀtªÀ£ÀÄß ¥ÀqÉzÀÄ ªÀÄlPÁ CAQ ¸ÀASÉåUÀ¼À ªÉÄÃ¯É ¥ÀtPÉÌ ºÀaѹPÉÆAqÀÄ CªÀjUÉ ªÀÄmÁÌ aÃnUÀ¼À£ÀÄß §gÉzÀÄPÉÆqÀÄwÛzÀÝ£ÀÄ. DUÀ ¸ÀªÀÄAiÀÄ gÁwæ 7:30 UÀAmÉAiÀiÁVzÀÄÝ PÀÆqÀ¯Éà CªÀgÀ zÁ½ ªÀiÁqÀ¯ÁV ªÀÄlPÁ ¥ÀnÖ §gÉAiÀÄÄwÛzÀݪÀ£ÀÄ ¹QÌ ©¢ÝzÀÄÝ, G½zÀ d£ÀgÀÄ C°èAzÀ Nr ºÉÆÃzÀgÀÄ. ¹QÌ©zÀݪÀ£À£ÀÄß «ZÁj¸À¯ÁV vÀ£Àß ºÉ¸ÀgÀÄ ªÀÄjAiÀÄ¥Àà vÁ¬Ä ¸ÉÆêÀĪÀÄä, ªÀAiÀĸÀÄì 43 ªÀµÀð, eÁw: ªÀiÁ¢UÀ G: ¥ÀAZÀgï CAUÀr ¸Á: ºÉƸÀ½î. vÁ: UÀAUÁªÀw CAvÁ w½¹zÀÄÝ, ¥Àj²Ã°¸À¯ÁV CªÀ£À ºÀwÛgÀ ªÀÄlPÁ dÆeÁlzÀ £ÀUÀzÀÄ ºÀt gÀÆ. 410/- gÀÆ¥Á¬ÄUÀ¼ÀÄ, MAzÀÄ ªÀÄlPÁ ¥ÀnÖ, MAzÀÄ ¨Á¯ï¥É£ÀÄß zÉÆgɬÄvÀÄ. F §UÉÎ gÁwæ 7:30 jAzÀ 8:30 UÀAmÉAiÀĪÀgÉUÉ ¸ÀܼÀzÀ°èAiÉÄà ¥ÀAZÀ£ÁªÉÄ ¤ªÀ𻹠£ÀAvÀgÀ DgÉÆævÀ£ÉÆA¢UÉ oÁuÉUÉ ªÁ¥À¸ï §A¢zÀÄÝ, ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR®Ä ªÀiÁr vÀ¤SÉ PÉÊUÉƼÀî¯Á¬ÄvÀÄ.
2)  ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 22/2015 ಕಲಂ. 380 ಐ.ಪಿ.ಸಿ:.

ಇಂದು ದಿನಾಂಕ: 28-01-2015 ರಂದು ಮದ್ಯಾಹ್ನ 01-30 ಫಿರ್ಯಾದಿದಾರರಾದ ಮಂಜುನಾಥ ತಂದೆ ಶರಣಪ್ಪ ಮಾಕಿ ಸಾ: ಅಗಳಕೇರಾ ತಾ:ಜಿ: ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಗಣಕೀಕೃತ ಫಿರ್ಯಾದಿಯ ಸಾರಾಂಶವೇನೆಂದರೆ ದಿನಾಂಕ: 28-09-14 ರಂದು ನಾನು ರಜೆಯಲ್ಲಿದ್ದು. ದಿನಾಂಕ: 29-09-14 ರಂದು ತಾನು ಮದ್ಯಾಹ್ನ 3-00 ಗಂಟೆಯಿಂದ ರಾತ್ರಿ 11-00 ಗಂಟೆಯವರೆಗಿನ ಕರ್ತವ್ಯಕ್ಕೆ ಹಾಜರಾಗಿದ್ದು, ಅಂದು ದಿನಾಂಕ: 29-09-14 ರಂದು ಮದ್ಯಾಹ್ನ 3-00 ಗಂಟೆಗೆ ತಾನು ಹೋಟೆಲ್ ಚಾರ್ಜ ತೆಗೆದುಕೊಂಡಾಗ ರೂಮ್ ನಂ 105 ನೇದ್ದರಲ್ಲಿ ಶ್ರೀನಿವಾಸಲು ಸಾ: ವಿದ್ಯಾನಗರ 4 ನೇ ಕ್ರಾಸ್ ಬಳ್ಳಾರಿ ಅಂತಾ ವ್ಯಕ್ತಿ ಇರುವುದು ನೋಡಿರುತ್ತಾರೆ. ತಾವು ಹೋಟೆಲ್ನ ಎಲ್ಲಾ ರೂಮ್ಗಳಿಗೆ ಟಿವಿಗಳನ್ನ ಅಳವಡಿಸಿದ್ದು ಇರುತ್ತದೆ. ದಿ: 29-09-14 ರಂದು ಸಂಜೆ 7-30 ಗಂಟೆ ಸುಮಾರಿಗೆ ತಾನು ರಿಸಪ್ಶನಿಸ್ಟ್ ಕರ್ತವ್ಯದಲ್ಲಿದ್ದಾಗ ರೂಮ್ ನಂಬರ 105 ನೇದ್ದರಲ್ಲಿದ್ದ ಶ್ರೀನಿವಾಸಲು ಇತನು ಹೋರಗಡೆ ಹೋಗುವಾಗ ತಾನು ರೂಮ್ ಖಾಲಿ ಮಾಡುವುದಿಲ್ಲಾ ಕುಷ್ಠಗಿಗೆ ಹೋಗಿ ನಾಳೆ ವಾಪಸು ಬರುತ್ತೇನೆ ಅಂತಾ ಹೇಳಿ ಹೋಗುತ್ತಿದ್ದಾಗ ತಾನು ರೂಮಿನ ಕೀ ಯನ್ನು ಕೋಡು ಅಂತಾ ಕೇಳಿದಾಗ ಅವನು ರೂಮಿನ ಕೀಯನ್ನು ಕೋಟ್ಟು ಹೋರಗಡೆ ಹೋದನು ತಕ್ಷಣ ತಾನು ರೂಮ್ ಬಾಯ್ ಮಲ್ಲಿಕಾರ್ಜುನ ಈತನನ್ನು ರೂಮ್ ಚೆಕ್ ಮಾಡಲು ಕಳುಹಿಸಿದ್ದು ತಕ್ಷಣ ರೂಮ್ ಬಾಯ್ ರೂಮಿನಿಂದ ತನಗೆ ಪೋನ್ ಮಾಡಿ ರೂಮನಲ್ಲಿದ್ದ ಟಿವಿ ಕಾಣುತ್ತಿಲ್ಲಾ ಅಂತಾ ಹೇಳಿದನು. ತಾನು ರೂಮ್ಗೆ ಹೋಗಿ ನೋಡಿದಾಗ ಟಿವಿ ಕಾಣಲಿಲ್ಲಾ. ಈ ಟಿವಿಯನ್ನು ಶ್ರೀನಿವಾಸಲು ಈತನು ಕಳ್ಳತನ ಮಾಡಿಕೊಂಡು ಹೋಗಿರುವುದು ಗೋತ್ತಾಗಿರುತ್ತದೆ.  ನಂತರ ತನಗೆ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಟಿವಿಗಳನ್ನು ಕಳ್ಳತನ ಮಾಡುವವರನ್ನ ಹಿಡಿದಿರುವುದು ಜಾಹಿರಾತು ಮೂಲಕ ಗೋತ್ತಾಗಿ. ನಂತರ ವಿಚಾರಿಸಲಾಗಿ ಶ್ರೀನಿವಾಸಲು ತಂದೆ ದೇವೇಂದ್ರಪ್ಪ ಕೂರವಳ್ಳಿ ವಯಾ: 22 ವರ್ಷ ಉ: ವಿದ್ಯಾರ್ಥಿ ಸಾ:ದೋಡ್ಡರಾಜ ಕ್ಯಾಂಪ್ ತಾ: ಶಿರುಗುಪ್ಪ ಜಿ: ಬಳ್ಳಾರಿ ಇತನು ಕಳ್ಳತನ ಮಾಡಿರುತ್ತಾನೆಂದು ಗೊತ್ತಾಗಿರುತ್ತದೆ.  ಕಾರಣ ಮಾನ್ಯರವರು ಸದರ ಎಲ್.ಜಿ ಕಂಪನಿಯ ಟಿವಿಯನ್ನು ಕಳ್ಳತನ ಮಾಡಿದ ಶ್ರೀನಿವಾಸಲು ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಹಾಗೂ ತಾನು ಅಂದಿನಿಂದ ಇಲ್ಲಿಯವರೆಗೆ ತಮ್ಮ ಟಿವಿಯನ್ನು ಹಾಗೂ ಕಳ್ಳತನ ಮಾಡಿದವನನ್ನ ಹುಡುಕಾಡಿ ಸಿಗದೇ ಇರುವುದರಿಂದ ಹಾಗೂ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ತಮ್ಮ ಟಿವಿಯನ್ನು ಕಳುವು ಮಾಡಿದ ಕಳ್ಳ ಸಿಕ್ಕಿರುತ್ತಾನೆಂದು ಸದ್ಯ ತಿಳಿದುಬಂದಿದ್ದರಿಂದ ಈ ದಿನ ಬಂದು ಫಿರ್ಯಾದಿ ಸಲ್ಲಿಸಿದ್ದು ಸದರಿ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 22/2015ಕಲಂ: 380 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

Wednesday, January 28, 2015

1)  ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 21/2015 ಕಲಂ. 87 Karnataka Police Act.
¢:- 27-01-2015 gÀAzÀÄ ¸ÀAeÉ 4:00 UÀAmÉUÉ ²æà ºÀ£ÀĪÀÄgÀqÉØ¥Àà, ¦.J¸ï.L. UÀAUÁªÀw UÁæ«ÄÃt oÁuÉ gÀªÀgÀÄ PÀ£ÁðlPÀ gÁdå ¥ÉÆ°Ã¸ï ¥ÀgÀªÁV ¸ÀéAvÀ ¦üAiÀiÁð¢AiÉÆA¢UÉ ªÀÄÆ® ¥ÀAZÀ£ÁªÉÄ ªÀÄÄzÉÝêÀiÁ®Ä ªÀÄvÀÄÛ DgÉÆævÀgÀ£ÀÄß ºÁdgï¥Àr¹zÀÄÝ, CzÀgÀ ¸ÁgÁA±À F ¥ÀæPÁgÀ EzÉ. ¢£ÁAPÀ:-27-01-2015 gÀAzÀÄ ªÀÄzsÁåºÀß UÀAUÁªÀw UÁæ«ÄÃt ¥Éưøï oÁuÉ ªÁå¦ÛAiÀÄ ¨sÀlæºÀAa£Á¼À ¹ÃªÀiÁzÀ°è ¥ÀZÉÑÃzÀ ºÀ¼ÀîzÀ ºÀwÛgÀ MAzÀÄ VqÀzÀ PɼÀUÉ ¸ÁªÀðd¤PÀ ¸ÀܼÀzÀ°è CAzÀgï-§ºÁgï E¸ÉàÃmï dÆeÁl £ÀqÉAiÀÄÄwÛzÉ CAvÁ RavÀªÁzÀ ªÀiÁ»w §AzÀ ªÉÄÃgÉUÉ ªÀiÁ£Àå r.J¸ï.¦. UÀAUÁªÀw ªÀÄvÀÄÛ ¹¦L UÀAUÁªÀw (UÁæ) ªÀÈvÀÛgÀªÀgÀ ªÀiÁUÀðzÀ±Àð£ÀzÀ°è £Á£ÀÄ ªÀÄvÀÄÛ ¹§âA¢AiÀĪÀgÁzÀ ¦.¹. 97, 129, 160, 91, 64, 180, 37, 131, 429 J.¦.¹. 77 gÀªÀgÀ£ÀÄß ªÀÄvÀÄÛ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ ¸ÀgÀPÁj fÃ¥ï £ÀA: PÉ.J-37/ f-307 ªÀÄvÀÄÛ ªÉÊAiÀÄQÛPÀ ªÉÆÃmÁgï ¸ÉÊPÀ¯ïUÀ¼À°è ªÀÄzsÁåºÀß 2:00 UÀAmÉUÉ oÁuɬÄAzÀ ºÉÆgÀlÄ  ¥ÀZÉÑÃzÀ ºÀ¼Àî¢AzÀ ¸Àé®à zÀÆgÀzÀ°è ªÁºÀ£ÀUÀ¼À£ÀÄß ¤°è¹ £ÀAvÀgÀ J®ègÀÆ £ÀqÉzÀÄPÉÆAqÀÄ ºÉÆgÀlÄ £ÉÆÃqÀ¯ÁV C°è  ºÀ¼ÀîzÀ ºÀwÛgÀ ©zÀj£À VrzÀ PɼÀUÉ ¸ÁªÀðd¤PÀ ¸ÀܼÀzÀ°è d£ÀgÀÄ zÀÄAqÁV PÀĽvÀÄPÉÆAqÀÄ ºÀtªÀ£ÀÄß ¥ÀtPÉÌ ºÀaÑ E¸ÉàÃmï J¯ÉUÀ½AzÀ CAzÀgï §ºÁgï J£ÀÄߪÀ PÁ£ÀÆ£ÀÄ ¨Á»gÀªÁzÀ CzÀȵÀ×zÀ E¸ÉàÃmï dÆeÁlzÀ°è vÉÆqÀVzÀÄÝ, DUÀ ¸ÀªÀÄAiÀÄ ªÀÄzsÁåºÀß 2:30 UÀAmÉAiÀiÁVzÀÄÝ, PÀÆqÀ¯Éà CªÀgÀ ªÉÄÃ¯É zÁ½ ªÀiÁqÀ¯ÁV 7 d£ÀgÀÄ ¹QÌ ©¢ÝzÀÄÝ «ZÁj¸À®Ä CªÀgÀÄ vÀªÀÄä ºÉ¸ÀgÀÄUÀ¼ÀÄ (1) ©üêÉÄñÀ vÀAzÉ ¸ÀªÁgÀ¥Àà ªÀAiÀĸÀÄì 30 ªÀµÀð, eÁw: ºÀjd£À G: PÀÆ° PÉ®¸À ¸Á: ¨Á¦gÉrØ PÁåA¥ï (2) ªÉAPÀmÉñÀ vÀAzÉ  gÁªÀÄPÀȵÀÚ, ªÀAiÀĸÀÄì 32 ªÀµÀð, eÁw: FrUÀgÀÄ G: ºÉÆÃl¯ï PÉ®¸À ¸Á: ¨Á¦gÉrØ PÁåA¥ï (3) ²ªÀ°AUÀ¥Àà vÀAzÉ gÁªÀÄ¥Àà, ªÀAiÀĸÀÄì 30 ªÀµÀð, eÁw: PÁ¥ÀÄ G: PÀÆ° PÉ®¸À ¸Á: ¨Á¦gÉrØ PÁåA¥ï (4) ªÉAPÀmÉñÀ vÀAzÉ gÁªÀÄPÀȵÀÚ, ªÀAiÀĸÀÄì 38 ªÀµÀð, eÁw: FrUÀ G: PÀÆ° PÉ®¸À ¸Á: ¨Á¦gÉrØ PÁåA¥ï (5) ªÉAPÀlgÁªï vÀAzÉ ¸ÀĨÁâgÁªï, ªÀAiÀĸÀÄì 60 ªÀµÀð, eÁw: PÀªÀiÁä G: MPÀÌ®ÄvÀ£À ¸Á: ¨Á¦gÉrØ PÁåA¥ï (6) ¸ÀÆAiÀÄð£ÁgÁAiÀÄt vÀAzÉ ªÉAPÀlgÉrØ, ªÀAiÀĸÀÄì 40 ªÀµÀð, eÁw: gÉrØ G: PÀÆ° PÉ®¸À ¸Á: ¨Á¦gÉrØ PÁåA¥ï CAvÁ w½¹zÀÄÝ, ¸ÀzÀj ¹PÀ̪ÀjAzÀ ºÁUÀÆ ¸ÀܼÀ¢AzÀ dÆeÁlzÀ £ÀUÀzÀÄ ºÀt gÀÆ. 3,100/-UÀ¼ÀÄ ªÀÄvÀÄÛ 52 E¸ÉàÃmï J¯ÉUÀ¼ÀÄ ªÀÄvÀÄÛ MAzÀÄ ¥Áè¹ÖPï aî  d¥ÀÄÛ ªÀiÁqÀ¯Á¬ÄvÀÄ. F §UÉÎ ªÀÄzsÁåºÀß 2:30 jAzÀ 3:30 UÀAmÉAiÀĪÀgÉUÉ ¥ÀAZÀ£ÁªÉÄ ¤ªÀ𻹠£ÀAvÀgÀ DgÉÆævÀgÉÆA¢UÉ ¸ÀAeÉ 4:00 UÀAmÉUÉ oÁuÉUÉ ªÁ¥À¸ï §AzÀÄ F ªÀgÀ¢AiÀÄ£ÀÄß vÀAiÀiÁj¹ ¸ÀzÀj DgÉÆævÀgÀ «gÀÄzÀÞ PÀ®A 87 PÉ.¦. DåPïÖ Cr ¥ÀæPÀgÀt zÁR®Ä ªÀiÁqÀĪÀ PÀÄjvÀÄ ªÀgÀ¢AiÀÄ£ÀÄß ¸À°è¹zÀÄÝ EgÀÄvÀÛzÉ.
2)  ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 22/2015 ಕಲಂ. 87 Karnataka Police Act.

EAzÀÄ ¢:- 27-01-2015 gÀAzÀÄ ¸ÀAeÉ 6:30 UÀAmÉUÉ ²æà ºÀ£ÀĪÀÄgÀqÉØ¥Àà, ¦.J¸ï.L. UÀAUÁªÀw UÁæ«ÄÃt oÁuÉ gÀªÀgÀÄ PÀ£ÁðlPÀ gÁdå ¥ÉÆ°Ã¸ï ¥ÀgÀªÁV ¸ÀéAvÀ ¦üAiÀiÁð¢AiÉÆA¢UÉ ªÀÄÆ® ¥ÀAZÀ£ÁªÉÄ ªÀÄÄzÉÝêÀiÁ®Ä ªÀÄvÀÄÛ DgÉÆævÀgÀ£ÀÄß ºÁdgï¥Àr¹zÀÄÝ, CzÀgÀ ¸ÁgÁA±À F ¥ÀæPÁgÀ EzÉ. ¢£ÁAPÀ:-      27-01-2015 gÀAzÀÄ ªÀÄzsÁåºÀß UÀAUÁªÀw UÁæ«ÄÃt ¥Éưøï oÁuÉ ªÁå¦ÛAiÀÄ ºÉÃgÀÆgÀÄ UÁæªÀÄzÀ°è ²æà UÀAUÁzÉë UÀÄrAiÀÄ ªÀÄÄA¨sÁUÀzÀ ¸ÁªÀðd¤PÀ ¸ÀܼÀzÀ°è CAzÀgï-§ºÁgï E¸ÉàÃmï dÆeÁl £ÀqÉAiÀÄÄwÛzÉ CAvÁ RavÀªÁzÀ ªÀiÁ»w §AzÀ ªÉÄÃgÉUÉ ªÀiÁ£Àå r.J¸ï.¦. UÀAUÁªÀw ªÀÄvÀÄÛ ¹¦L UÀAUÁªÀw (UÁæ) ªÀÈvÀÛgÀªÀgÀ ªÀiÁUÀðzÀ±Àð£ÀzÀ°è £Á£ÀÄ ªÀÄvÀÄÛ ¹§âA¢AiÀĪÀgÁzÀ ¦.¹. 97, 129, 160, 91, 64, 180, 37, 131, 429 J.¦.¹. 77 gÀªÀgÀ£ÀÄß ªÀÄvÀÄÛ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ ¸ÀgÀPÁj fÃ¥ï £ÀA: PÉ.J-37/ f-307 ªÀÄvÀÄÛ ªÉÊAiÀÄQÛPÀ ªÉÆÃmÁgï ¸ÉÊPÀ¯ïUÀ¼À°è ¸ÀAeÉ 4:30 UÀAmÉUÉ oÁuɬÄAzÀ ºÉÆgÀlÄ  ºÉÃgÀÆgÀÄ HgÀ ªÀÄÄAzÉ ªÁºÀ£ÀUÀ¼À£ÀÄß ¤°è¹ £ÀAvÀgÀ J®ègÀÆ £ÀqÉzÀÄPÉÆAqÀÄ ºÉÆgÀlÄ £ÉÆÃqÀ¯ÁV C°è  ²æà UÀAUÁzÉë UÀÄrAiÀÄ ªÀÄÄA¨sÁUÀzÀ ¸ÁªÀðd¤PÀ ¸ÀܼÀzÀ°è d£ÀgÀÄ zÀÄAqÁV PÀĽvÀÄPÉÆAqÀÄ ºÀtªÀ£ÀÄß ¥ÀtPÉÌ ºÀaÑ E¸ÉàÃmï J¯ÉUÀ½AzÀ CAzÀgï §ºÁgï J£ÀÄߪÀ PÁ£ÀÆ£ÀÄ ¨Á»gÀªÁzÀ CzÀȵÀ×zÀ E¸ÉàÃmï dÆeÁlzÀ°è vÉÆqÀVzÀÄÝ, DUÀ ¸ÀªÀÄAiÀÄ ¸ÀAeÉ 5:00 UÀAmÉAiÀiÁVzÀÄÝ, PÀÆqÀ¯Éà CªÀgÀ ªÉÄÃ¯É zÁ½ ªÀiÁqÀ¯ÁV 8 d£ÀgÀÄ ¹QÌ ©¢ÝzÀÄÝ «ZÁj¸À®Ä CªÀgÀÄ vÀªÀÄä ºÉ¸ÀgÀÄUÀ¼ÀÄ (1) SÁ¹ÃªÀiïC° vÀAzÉ zÁzÁ«ÄAiÀÄ, ªÀÄįÁè, 37 ªÀµÀð, eÁw: ªÀÄĹèÃA G: ºÀªÀiÁ° PÉ®¸À ¸Á: ºÉÃgÀÆgÀÄ (2) §¸À¥Àà vÀAzÉ ºÀ£ÀĪÀÄAvÀ¥Àà UÀqÉØÃgÀ, ªÀAiÀĸÀÄì 40 ªÀµÀð, eÁw: UÀAUÁªÀÄvÀ G: MPÀÌ®ÄvÀ£À ¸Á: ºÉÃgÀÆgÀÄ. (3) gÀªÉÄñÀ vÀAzÉ ±ÀgÀtUËqÀ eÁgÀQ§Ar, ªÀAiÀĸÀÄì 26 ªÀµÀð, eÁw: °AUÁAiÀÄvÀ G: MPÀÌ®ÄvÀ£À ¸Á: ºÉÃgÀÆgÀÄ (4) ¥sÀQÃgÀ¥Àà vÀAzÉ zÀÄgÀUÀ¥Àà ¸ÀgÁ¬Ä, ªÀAiÀĸÀÄì 25 ªÀµÀð, eÁw: £ÁAiÀÄPÀ G: MPÀÌ®ÄvÀ£À ¸Á: ºÉÃgÀÆgÀÄ (5) ¥sÀQÃgÀ¥Àà vÀAzÉ ªÀÄ®è¥Àà CrzɯÉ, 38 ªÀµÀð, UÀAUÁªÀÄvÀ G: MPÀÌ®ÄvÀ£À ¸Á: ºÉÃgÀÆgÀÄ (6) «ÃgÉñÀ vÀAzÉ zÁ£À¥Àà, PÀÄA¨ÁgÀ, 25 ªÀµÀð, G: MPÀÌ®ÄvÀ£À ¸Á: ºÉÃgÀÆgÀÄ (7) ZÉ£ÀߥÀà vÀAzÉ ±ÀAPÀæ¥Àà CAUÀr, 50 ªÀµÀð, eÁw: °AUÁAiÀÄvÀ G: MPÀÌ®ÄvÀ£À ¸Á: ºÉÃgÀÆgÀÄ (8) PÀȵÀÚ¥Àà vÀAzÉ SÁ¹ÃªÀÄ¥Àà, 40 ªÀµÀð, eÁw: ºÀjd£À G: PÀÆ° PÉ®¸À ¸Á: ¨Á¦gÉrØ PÁåA¥ï. CAvÁ w½¹zÀÄÝ, ¸ÀzÀj ¹PÀ̪ÀjAzÀ ºÁUÀÆ ¸ÀܼÀ¢AzÀ dÆeÁlzÀ £ÀUÀzÀÄ ºÀt gÀÆ. 4,250/-UÀ¼ÀÄ ªÀÄvÀÄÛ 52 E¸ÉàÃmï J¯ÉUÀ¼ÀÄ ªÀÄvÀÄÛ MAzÀÄ ¥Áè¹ÖPï aî  d¥ÀÄÛ ªÀiÁqÀ¯Á¬ÄvÀÄ. F §UÉÎ ¸ÀAeÉ 5:00 jAzÀ 6:00 UÀAmÉAiÀĪÀgÉUÉ ¥ÀAZÀ£ÁªÉÄ ¤ªÀ𻹠£ÀAvÀgÀ DgÉÆævÀgÉÆA¢UÉ ¸ÀAeÉ 6:30 UÀAmÉUÉ oÁuÉUÉ ªÁ¥À¸ï §AzÀÄ F ªÀgÀ¢AiÀÄ£ÀÄß vÀAiÀiÁj¹ ¸ÀzÀj DgÉÆævÀgÀ «gÀÄzÀÞ PÀ®A 87 PÉ.¦. DåPïÖ Cr ¥ÀæPÀgÀt zÁR®Ä ªÀiÁqÀĪÀ PÀÄjvÀÄ ªÀgÀ¢AiÀÄ£ÀÄß ¸À°è¹zÀÄÝ EgÀÄvÀÛzÉ.

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 21/2015 ಕಲಂ. 143, 147, 323, 324, 504, 506 ಸಹಿತ 149 ಐ.ಪಿ.ಸಿ:.
DgÉÆævÀgÀÄ 1) ²ªÀ¥ÀÄvÀæ¥Àà vÀAzÉ ¸ÀtÚAiÀÄAPÀ¥Àà  2) ©üêÀÄ¥Àà 3) wªÀÄä¥Àà 4) ºÀ£ÀĪÀÄ¥Àà 5) ªÀÄ®è¥Àà 6) ªÉÄʯÁj ¸Á: J®ègÀÆ ©.ºÉƸÀ½î UÁæªÀÄ F ªÉÆzÀ®Ä UÁæªÀÄzÀ°è ªÀÄzÀå ªÀiÁgÁl ªÀiÁqÀÄvÉÛÃ£É CAvÁ ºÉýzÀÄÝ CzÀPÉÌ ¦AiÀiÁð¢zÁgÀgÀÄ ºÁUÀÆ UÁæªÀÄzÀ d£ÀgÀÄ ¸ÉÃjPÉÆAqÀÄ UÁæªÀÄzÀ°è ªÀÄzÀå ªÀiÁgÁl ªÀiÁqÀĪÀÅzÀÄ ¨ÉÃqÁ CAvÁ vÀPÀgÁgÀÄ vÉVzÀÝ£ÀÄß ªÀÄ£À¹ì£À°èlÄÖPÉÆAqÀÄ ¤£Éß ¢£ÁAPÀ 27.01.2015 gÀAzÀÄ gÁwæ 8:30 UÀAmÉAiÀÄ ¸ÀĪÀiÁjUÉ ¦AiÀiÁð¢zÁgÀgÀÄ vÀªÀÄä DgÉÆævÀgÀ ªÀÄ£ÉAiÀÄ ªÀÄÄAzÉ ºÉÆgÀnzÁÝUÀ DgÉÆævÀgÀÄ ºÀ¼Éà zÉéñÀ¢AzÀ «£Á PÁgÀt dUÀ¼À vÉUÉzÀÄ CªÁZÀå ±À§ÝUÀ½AzÀ ¨ÉÊzÀÄ , PÀ°è¤AzÀ, PÉʬÄAzÀ, PÁ°¤AzÀ MzÀÄÝ, ¨Á¬Ä¬ÄAzÀ PÀaÑ zÀÄSÁ¥ÁvÀ UÉƽ¹ fêÀzÀ ¨ÉzÀjPÉ ºÁQzÀÄÝ EgÀÄvÀÛzÉ. PÁgÀt DgÉÆævÀgÀ «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä CAvÁ ¦AiÀiÁð¢AiÀÄ ¸ÁgÁA±À EgÀÄvÀÛzÉ. 
2)  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 22/2015 ಕಲಂ. 323, 324, 355, 504, 506 ಸಹಿತ 34 ಐ.ಪಿ.ಸಿ:.
DgÉÆævÀgÀÄ 1) «oÀ×® 2) ±ÀgÀt¥Àà vÀAzÉ ºÀ£ÀĪÀÄ¥Àà ElV 3) ®PÀëöät 4) ªÀÄÄzÀÄPÀ¥Àà ¸Á: ©.ºÉƸÀ½î vÁ:f:PÉÆ¥À༠J®ègÀÆ ©.ºÉƸÀ½î UÁæªÀÄ ¦AiÀiÁð¢zÁgÀjUÉ PÉÊUÀqÀ vÉUÉzÀÄPÉÆAqÀ ºÀtªÀ£ÀÄß PÉýzÀÝPÉÌ CzÀ£Éß ªÀÄ£À¹ì£À°èlÄÖPÉÆAqÀÄ ¤£Éß ¢£ÁAPÀ 27.01.2015 gÀAzÀÄ gÁwæ 8:30 UÀAmÉAiÀÄ ¸ÀĪÀiÁjUÉ ¦AiÀiÁð¢zÁgÀgÀÄ vÀªÀÄä DgÉÆævÀgÀ ªÀÄ£ÉAiÀÄ ªÀÄÄAzÉ ºÉÆgÀnzÁÝUÀ DgÉÆævÀgÀÄ ºÀ¼Éà zÉéñÀ¢AzÀ «£Á PÁgÀt dUÀ¼À vÉUÉzÀÄ CªÁZÀå ±À§ÝUÀ½AzÀ ¨ÉÊzÀÄ, PÀnÖUÉ, ZÀ¥Àà°¬ÄAzÀ, PÉʬÄAzÀ, zÀÄSÁ¥ÁvÀ UÉƽ¹ fêÀzÀ ¨ÉzÀjPÉ ºÁQzÀÄÝ EgÀÄvÀÛzÉ. PÁgÀt DgÉÆævÀgÀ «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä CAvÁ ¦AiÀiÁð¢AiÀÄ ¸ÁgÁA±À EgÀÄvÀÛzÉ.   
3)  ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 01/2015 ಕಲಂ. 174 ಸಿ.ಆರ್.ಪಿ.ಸಿ:.

¢£ÁAPÀ: 27-01-2015 gÀAzÀÄ ¸ÁAiÀÄAPÁ® 4-00 UÀAmÉ ¸ÀĪÀiÁjUÉ ¦ügÁå¢üzÁgÀgÀÄ oÁuÉUÉ ºÁdgÁV MAzÀÄ °TvÀ ¦ügÁå¢üAiÀÄ£ÀÄß ºÁdgÀÄ ¥Àr¹zÀÄÝ CzÀgÀ ¸ÁgÁA±ÀªÉ£ÀAzÀgÉ, ¦ügÁå¢üAiÀÄ ªÀÄUÀ¼ÁzÀ ªÀÄAdļÁ UÀAqÀ ºÀ£ÀªÀÄAvÀ qÉƽî£À ªÀAiÀÄ: 26 ªÀµÀð ¸Á: »gÉùAzÉÆÃV EªÀ½UÉ »gÉùAzÉÆÃV UÁæªÀÄzÀ ºÀ£ÀªÀÄAvÀ qÉƽî£À EvÀ¤UÉ ¸ÀĪÀiÁgÀÄ 8 ªÀµÀðUÀ¼À »AzÉ ªÀÄzÀÄªÉ ªÀiÁrPÉÆnÖzÀÄÝ CªÀ¼ÀÄ UÀAqÀ£À ªÀÄ£ÉAiÀÄ°ègÀÄwÛzÀݼÀÄ. ¸ÀzÀj ªÀÄAdļÁ EªÀ½UÉ aPÀÌA¢¤AzÀ®Æ ºÉÆmÉÖ£ÉÆêÀÅ EzÀÄÝ ¸ÀzÀjAiÀĪÀ½UÉ DUÁUÉÎ aQvÉì ªÀiÁr¸ÀÄvÁÛ §A¢zÀÄÝ CzÀÄ ¸ÀjAiÀiÁV UÀÄtªÀÄÄRªÁVgÀ°®è. EAzÀÄ ¢£ÁAPÀ: 27-01-2015 gÀAzÀÄ ¨É½UÉÎ 10-00 UÀAmÉ ¸ÀĪÀiÁjUÉ ªÀÄAdļÁ EªÀ½UÉ ºÉÆmÉÖ£ÉÆêÀÅ eÁ¹ÛAiÀiÁVzÀÝjAzÀ ºÉÆmÉÖ£ÉÆêÀÅ vÁ¼À¯ÁgÀzÉ ªÀÄ£ÉAiÀÄ°ènÖzÀÝ ¨É¼ÀUÉ ºÉÆqÉAiÀÄĪÀ Qæ«Ä£ÁµÀPÀ JuÉÚAiÀÄ£ÀÄß PÀÄr¢zÀÄÝ £ÀAvÀgÀ CªÀ½UÉ aQvÉì PÀÄjvÀÄ f¯Áè ¸ÀgÀPÁj D¸ÀàvÉæ PÉÆ¥Àà¼ÀzÀ°è vÀAzÀÄ zÁR®Ä ªÀiÁrzÁUÀ ªÀÄzsÁåºÀß 3-30 UÀAmÉ ¸ÀĪÀiÁjUÉ aQvÉì ¥sÀ®PÁjAiÀiÁzÉ ªÀÄÈvÀ¥ÀnÖzÀÄÝ EgÀÄvÀÛzÉ. ¸ÀzÀjAiÀĪÀ¼À ªÀÄgÀtzÀ°è AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ«gÀĪÀ¢®è.  ¸ÀzÀgÀ WÀl£ÉAiÀÄÄ DPÀ¹äPÀªÁV dgÀÄVzÀÄÝ CAvÁ °TvÀ ¦ügÁå¢üAiÀÄ£ÀÄß ¤ÃrzÀÄÝ ¸ÀzÀgÀ ªÉÄðAzÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.

Tuesday, January 27, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 21/2015 ಕಲಂ. 333, 504, 506 ಐ.ಪಿ.ಸಿ:.
ದಿ:27-01-2015 ರಂದು 01-30 .ಎಮ್ ಕ್ಕೆ ಫಿರ್ಯಾದಿದಾರರಾದ ಶ್ರೀ ಕೆ. ಬಸವರಾಜ ಡಿಪೋ ಮ್ಯಾನೇಜರ್ ಎನ್..ಕೆ.ಎಸ್.ಆರ್.ಟಿ.ಸಿ ಘಟಕ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೇ, ನಿನ್ನೆ ದಿ:26-01-2015 ರಂದು ರಾತ್ರಿ 9-25 ಗಂಟೆಯ ಸುಮಾರಿಗೆ ಕೊಪ್ಪಳ ಘಟಕದ ಬಸ್ ಡಿಪೋದಲ್ಲಿ ಫಿರ್ಯಾದಿದಾರರು ಸರ್ಕಾರಿ ಕರ್ತವ್ಯದಲ್ಲಿರುವಾಗ ಚಾಲಕ & ನಿರ್ವಾಹಕ ಬಿಲ್ಲೆ ಸಂ:621 ರಾಜಕುಮಾರ. ಎಸ್. ಪಾಟೀಲ ಕೊಪ್ಪಳ ಡಿಪೋ ಇತನು ಹಿಂದಿನಿಂದ ಬಂದು ಫಿರ್ಯಾದಿಗೆ ಸಿಮೆಂಟ್ ಇಟ್ಟಂಗಿಯಿಂದ ತಲೆಗೆ ಹೊಡೆದು ಹಲ್ಲೆ ಮಾಡಿದ್ದು ಅಲ್ಲದೇ ಕೈಗೆ ಸಹ ಹೊಡೆದು ತೀರ್ವಗಾಯ ಗೊಳಿಸಿ, ಒಂದು ವಾರ ರಜೆ ಕೇಳಿದರೆ 3 ದಿನ ರಜೆ ನೀಡಿಯೇನಲೇ ಭೋಸೂಡಿ ಮಗನೇ ನಿನ್ನದ ಡಿಪೋ ನಿಮ್ಮಪ್ಪಂದು ಎಂದು ಅವಾಚ್ಯ ಶಬ್ದಗಳಿಂದ ಬೈದು, ನಿನ್ನನ್ನು ಸುಟ್ಟುಬಿಡುತ್ತೇನೆ. ಮತ್ತು ನಿನ್ನನ್ನು ಹೊಡೆದು ಮುಗಿಸಿಬಿಡುತ್ತೇನೆ ಅಂತಾ ಬೆದರಿಕೆ ಹಾಕಿ ಕರ್ತವ್ಯ ನಿರ್ವಹಿಸದಂತೆ ಅಡ್ಡಿಪಡಿಸಿ ಹಲ್ಲೆ ಮಾಡಿದ ರಾಜಕುಮಾರ ಪಾಟೀಲ ಇತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇಲಿಂದ ಕೊಪ್ಪಳ ನಗರ ಠಾಣೆ ಗುನ್ನೆ ನಂ: 21/2015 ಕಲಂ: 333,504,506 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡೆನು.
2)  ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 22/2015 ಕಲಂ. 323, 324, 504, 506 ಸಹಿತ ಐ.ಪಿ.ಸಿ:.

ದಿನಾಂಕ 26-01-2015 ರಂದು ರಾತ್ರಿ 8-30 ಗಂಟೆಗೆ ಹುಲಗೇಶ ತಂದೆ ದೊಡ್ಡಪರಸಪ್ಪ ಸುಣಗಾರ ವಯ 32 ವರ್ಷ ಜಾ: ಕಬ್ಬೇರ ಉ: ಮೇಷನ್ ಕೆಲಸ ಸಾ: ವಾರ್ಡ ನಂ. 24 ಸುಣ್ಣದ ಬಟ್ಟಿ ಲಕ್ಷ್ಮೀಕ್ಯಾಂಪ್, ಗಂಗಾವತಿ   ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ಇಂದು ದಿನಾಂಕ 26-01-2015 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ಲಕ್ಷ್ಮೀಕ್ಯಾಂಪಿನಲ್ಲಿ ಫಿರ್ಯಾದಿದಾರರ ಅಳಿಯನಾದ ಮಹಾಂತೇಶ ಇತನೊಂದಿಗೆ ಆರೋಪಿತರಾದ ಹುಸೇನಿ ಮತ್ತು ಹುಚ್ಚುಸಾಬ ಇವರು ಬಾಯಿ ಮಾತಿನ ಜಗಳ ಮಾಡುತ್ತಿದ್ದರಿಂದ ಫಿರ್ಯಾದಿಯು ಹೋಗಿ ಅವರಿಗೆ ಜಗಳ ಮಾಡಬೇಡಿರೆಂದು ತನ್ನ ಅಳಿಯ ಮಹಾಂತೇಶ ಇತನಿಗೆ ಸಂಗಡ ಕರೆದುಕೊಂಡು ಮನೆಗೆ ಬರಬೇಕೆನ್ನುವಷ್ಟರಲ್ಲಿ ಆರೋಪಿತರಿಬ್ಬರು ಕೂಡಿಕೊಂಡು ಫಿರ್ಯಾದಿಗೆ ಲೇ ಸೂಳೇಮಗನೆ ನೀನ್ಯಾಕ ಇದರಲ್ಲಿ ನಡುಕ ಬರುತ್ತೀಯಾ ಮಗನೆ ನಿನಗೆ ಜೀವ ಸಹಿತ ಉಳಿಸುವುದಿಲ್ಲ   ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಜೀವದ ಬೆದರಿಕೆ ಹಾಕುತ್ತಾ ಹುಚ್ಚುಸಾಬ ಇತನು ಒಂದು ಹಿಡಿಗಾತ್ರದ ಕಲ್ಲಿನಿಂದ ಎಡಗಡೆಯ ಕಣ್ಣಿನ ಹತ್ತಿರ ಹೊಡೆದು ರಕ್ತಗಾಯಗೊಳಿಸಿದ್ದು ಅಲ್ಲದೇ ಹುಸೇನಿ ಇವನು ಕೈಯಿಂದ  ಹೊಟ್ಟೆಗೆ ಮತ್ತು ಎದೆಗೆ ಗುದ್ದಿರುತ್ತಾನೆ ಎಂದು ನೀಡಿದ ಫಿರ್ಯಾದಿ ಮೇಲಿಂದ ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 22/15 ಕಲಂ. 323, 324, 504, 506 ಸಹಿತ 34 ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 

Friday, January 23, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 19/2015 ಕಲಂ. 78(3) ಕೆ.ಪಿ. ಕಾಯ್ದೆ ಮತ್ತು 420 ಐ.ಪಿ.ಸಿ.
ದಿನಾಂಕ: 22-01-2015 ರಂದು  21-30 ಗಂಟೆಗೆ ಶ್ರೀ ಈ. ಕಾಳಿಕೃಷ್ಣ, ಪೊಲೀಸ್ ಇನ್ಸಪೆಕ್ಟರ್ ನಗರ ಪೊಲೀಸ್ ಠಾಣೆ ರವರು ಮಟಕಾ ಜೂಜಾಟದಲ್ಲಿ ತೊಡಗಿದ್ದ 04 ಜನರೊಂದಿಗೆ ಅವರ ಮೇಲೆ  ಕ್ರಮ ಜರುಗಿಸಲು ಒಂದು ವರದಿ ನೀಡಿದ್ದು ಅದರ ಸಾರಾಂಶವೇನೆಂದರೆ ಇಂದು ದಿನಾಂಕ: 22-01-2015 ರಂದು ರಾತ್ರಿ 8-15 ಗಂಟೆಗೆ ಆರೋಪಿತರಾದ (01) ಉಸ್ಮಾನಬೇಗ್ (02) ಮಹಾಂತೇಶ. (03) ಮಹಿಬೂಬಪಾಷಾ ಮತ್ತು (04) ಮೀನಜ ರವರು ಗಂಗಾವತಿ ನಗರದ ಅಂಬೇಡ್ಕರ ನಗರದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳುತ್ತಾ ಜನರನ್ನು ಪ್ರಚೋದಿಸುತ್ತಾ ಮೋಸತನದಿಂದ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರುಗಳ ಚೀಟಿಯನ್ನು ಬರೆದುಕೊಳ್ಳುತ್ತಿರುವಾಗ ಮಾನ್ಯ ಪಿ.ಐ. ಸಾಹೇಬರು ಸದರಿಯವರ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಸದರಿಯವರಿಂದ  (01) ಮಟಕ ಜೂಜಾಟದಿಂದ ಸಂಗ್ರಹಿಸಿದ ನಗದು ಹಣ ರೂ. 4,050-00. (02) ಮಟಕ ನಂಬರ ಬರೆದ 04 ಚೀಟಿಗಳು. (03) ನಾಲ್ಕು ಬಾಲ್ ಪೆನ್ನುಗಳು. (04) ಒಂದು ಸ್ಯಾಮಸಂಗ್ ಮೊಬೈಲ್. (05) ಒಂದು ಕಾರ್ಬನ್ ಮೊಬೈಲ್ ನೇದ್ದವುಗಳನ್ನು ಜಪ್ತಿ ಪಡಿಸಿಕೊಂಡು ಈ ಬಗ್ಗೆ ಪಂಚರ ಸಮಕ್ಷಮ 8-15 ಪಿ.ಎಂ. ದಿಂದ 9-15 ಪಿ.ಎಂ.ದ ವರೆಗೆ ಜಪ್ತಿ ಪಂಚನಾಮೆ ಬರೆದುಕೊಂಡಿರುತ್ತಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2) ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ. 07/2015  ಕಲಂ 279, 338, 304 (ಎ) ಐ.ಪಿ.ಸಿ:.
ದಿನಾಂಕ: 17-10-2014 ರಂದು ಪಿರ್ಯಾದಿ ಮತ್ತು ಆರೋಪಿತನು ಕೂಡಿಕೊಂಡು ಮೋಟಾರ ಸೈಕಲ ನಂ: ಕೆ.ಎ-18/ಯು-9360 ನೇದ್ದರ ಮೇಲೆ ಅದರಂತೆ ಸಾಕ್ಷಿದಾರ ಶ್ರೀ ರಾಕೇಶ ಶರ್ಮಾ ಇವರು ಸಹ ಒಂದು ಮೋಟಾರ ಸೈಕಲ ನಂ: ಕೆ.ಎ-18/ಈಎ-2945 ನೇದ್ದರ ಮೇಲೆ ತಮ್ಮ ವಯಕ್ತಿಕ ಹಾಗೂ ಕಛೇರಿಯ ಕೆಲಸ ಸಲುವಾಗಿ ಮುಧೋಳ ಗ್ರಾಮದಿಂದ ಯಲಬುರ್ಗಾಕ್ಕೆ ಬಂದಿದ್ದು, ಸದ್ರಿಯವರೆಲ್ಲರೂ ಕೂಡಿಕೊಂಡು ಯಲಬುರ್ಗಾದಲ್ಲಿ ತಮ್ಮ ವಯಕ್ತಿಕ ಹಾಗೂ ಕಛೇರಿಯ ಕೆಲಸವನ್ನು ಮುಗಿಸಿಕೊಂಡು ಯಲಬುರ್ಗಾದಲ್ಲಿ ಊಟ ಮಾಡಿಕೊಂಡು ಮರಳಿ ಯಲಬುರ್ಗಾದಿಂದ ಮುಧೋಳ ಗ್ರಾಮಕ್ಕೆ ಯಲಬುರ್ಗಾ-ಮುಧೋಳ ರಸ್ತೆಯ ಮೇಲೆ ಆರೋಪಿತನು ತಾನು ನಡೆಯಿಸುತ್ತಿದ್ದ ಮೋಟಾರ ಸೈಕಲ ನಂ: ಕೆ.ಎ-18/ಯು-9360 ನೇದ್ದರ ಹಿಂದೆ ಪಿರ್ಯಾದಿದಾರನನ್ನು ಕೂಡಿಸಿಕೊಂಡು ಅತೀಜೋರಾಗಿ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಹೋಗುತ್ತಿದ್ದಾಗ ಪಿರ್ಯಾದಿದಾರನು ಆರೋಪಿತನಿಗೆ ಮೋಟಾರ ಸೈಕಲನ್ನು ನಿಧಾನವಾಗಿ ನಡೆಯಿಸಿಕೊಂಡು ಹೋಗುವಂತೆ ಹೇಳಿದಾಗ್ಯೂ ಕೂಡಾ ಆರೋಪಿತನು ಪಿರ್ಯಾದಿದಾರನ ಮಾತನ್ನು ಲೇಕ್ಕಿಸದೇ ಮೋಟಾರ ಸೈಕಲನ್ನು ಹಾಗೆಯೇ ಜೋರಾಗಿ ನಡೆಯಿಸಿಕೊಂಡು ದಿನಾಂಕ-18-10-2014 ರಂದು ಬೆಳಗಿನ ಜಾವ 0010 ಗಂಟೆಯ ಸುಮಾರಿಗೆ ಯಲಬುರ್ಗಾದಿಂದ ಮುಧೋಳ ಕಡೆಗೆ ಸುಮಾರು 2 ಕಿಲೋ ಮೀಟರ ಅಂತರದಲ್ಲಿ ಯಲಬುರ್ಗಾ ಸೀಮಾದಲ್ಲಿ ಹೋಗುತ್ತಿದ್ದಾಗ ಅದೇ ಸಮಯಕ್ಕೆ ಮೋಟಾರ ಸೈಕಲ ನಂ: ಕೆ.ಎ-27/ಈಬಿ-7586 ನೇದ್ದರ ಸವಾರನಾದ ನಿಂಗಪ್ಪ ಎಂಬುವವನು ಒಮ್ಮಿಂದೊಮ್ಮೇಲೆ ರಸ್ತೆಯ ಮೇಲೆ ಬಂದಿದ್ದು ಆಗ ಸದ್ರಿ ಆರೋಪಿತನು ಮೋಟಾರ ಸೈಕಲ ನಂ: ಕೆ.ಎ-27/ಈಬಿ-7586 ನೇದ್ದನ್ನು ಮತ್ತು ಅದರ ಸವಾರನಾದ ನಿಂಗಪ್ಪನಿಗೆ ಲೇಕ್ಕಿಸದೇ ಜೋರಾಗಿ ಠಕ್ಕರ ಕೊಟ್ಟು ಅಪಘಾತ ಪಡಿಸಿದ್ದರಿಂದ ಪಿರ್ಯಾದಿದಾರನಿಗೆ ಮತ್ತು ಆರೋಪಿನಿಗೆ ಹಾಗೂ ನಿಂಗಪ್ಪನಿಗೆ ಭಾರಿ ಸ್ವರೂಪ ಗಾಯಗಳಾಗಿದ್ದು ಇರುತ್ತದೆ.  ಸದ್ರಿಯವರನ್ನು ಅದೇ ದಿವಸ ಚಿಕಿತ್ಸೆಗಾಗಿ ಯಲಬುರ್ಗಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲ ಮಾಡಿದ್ದು ನಂತರ ಸದ್ರಿ ಗಾಯಾಳುಗಳು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗಳಿಗೆ ಹೋಗಿದ್ದು ಇರುತ್ತದೆ. ನಂತರ ನಿಂಗಪ್ಪನು ಮೃತ ಪಟ್ಟಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ನ್ಯಾಯಾಲಯದ ಖಾಸಗಿ ಪಿರ್ಯಾದಿಯ ಸಂ-03/2015 ನೇದ್ದರ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3)  ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 7/2015 ಕಲಂ. ಕಲಂ. 279, 337, 338 ಐ.ಪಿ.ಸಿ ಸಹಿತ 187 ಎಂ.ವಿ. ಕಾಯ್ದೆ:.

ದಿನಾಂಕ. 22-01-2015 ರಂದು ಸಂಜೆ 7-10 ಗಂಟೆಗೆ ಕೊಪ್ಪಳ ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಹೋಗಿ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಮತ್ತು ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸುತ್ತಿರುವ ಫಿರ್ಯಾದಿದಾರರಾದ ಯಮನೂರಪ್ಪ ಮಹದೇವಪ್ಪ ಬೋದೂರು ಇವರ ಹೇಳಿಕೆಯನ್ನು ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆ, ದಿನಾಂಕ 22-01-2015 ರಂದು ತಾನು ಮತ್ತು ತನ್ನ ಟೇಲರಿಂಗ್ ಅಂಗಡಿಯಲ್ಲಿ ಕೆಲಸ ಮಾಡುವ ವಿರೇಶ ಹುಳ್ಳಿ ಇತನನ್ನು ತನ್ನ ಡಿಸ್ಕವರಿ ಮೋಟಾರ್ ಸೈಕಲ್ ಹಿಂದೆ ಕೂಡಿಸಿಕೊಂಡು ರಾಟಿಯ ಮಶಿನ್ನಿನ ಒಂದು ಸಾಮಾನು ತರಲು ಕೊಪ್ಪಳಕ್ಕೆ ಬಂದು ಕೊಪ್ಪಳ ನಗರದ ಕಿನ್ನಾಳ ರಸ್ತೆಯ ಮೇಲೆ ಪ್ರವಾಸಿ ಮಂದಿರ ಸಮೀಪ ಕೊಪ್ಪಳದ ನಗರದಲ್ಲಿ ಹೋಗುತ್ತಿರುವಾಗ ಹಿಂದಿನಿಂದ ಕಾರ ನಂಬರ KA-37/A-3945 ನೆದ್ದರ ಚಾಲಕನು ಕಾರನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ್ ಸೈಕಲ್ ಟಕ್ಕರಮಾಡಿ ಅಪಘಾತಮಾಡಿ, ನಂತರ ಸ್ಲ್ಪ ಮುಂದೆ ಹೋಗಿ ಟಿ.ವಿ.ಎಸ್. ಎಕ್ಸಲ್ ಮೇಲೆ ಹೊರಟಿದ್ದ ವಿರೇಶಪ್ಪ ಮತ್ತು ಆತನ ಹೆಂಡತಿ ಶಾಂತಮ್ಮ ಈಕೆಗೆ ಟಕ್ಕರಮಾಡಿ ಅಪಘಾತಮಾಡಿದ್ದು, ಇದರಿಂದ ನನಗೆ ಎಡಗಡೆ ಕಾಲಿಗೆ ಪಕ್ಕಡಿಗೆ ಒಳಪೆಟ್ಟು, ವಿರೇಶ ಇತನಿಗೆ ಸೊಂಟಕ್ಕೆ ಒಳಪೆಟ್ಟು ಮತ್ತು ವಿರೇಶಪ್ಪನಿಗೆ ಬಲಗೈ ಮತ್ತು ಎಡಗೈಗೆ ಬಾರಿ ರಕ್ತಗಾಯ, ಎರಡೂ ಮೋಣಕಾಲಿಗೆ ಮತ್ತು ಪಾದಕ್ಕೆ ತೆರಚಿದಗಾಯಗಳು ಆತನ ಹೆಂಡತಿ ಶಾಂತಮ್ಮ ಈಕೆಗೆ ತೆಲೆಗೆ ಒಳಪೆಟ್ಟು ಮತ್ತು ಬಲಗೈ, ಎಡಕಾಲಿಗೆ ತೆರಚಿದ ಗಾಯಗಳು ಆಗಿರುತ್ತವೆ. ಈ ಅಪಘಾತಮಾಡಿದ ಕಾರ ಚಾಲಕನು ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಮುಂತಾಗಿದ್ದ ಫಿರ್ಯಾದಿಯ ಹೇಳಿಕೆಯನ್ನು ರಾತ್ರಿ 7-30 ಗಂಟೆಯಿಂದ 8-30 ಗಂಟೆಯವರೆ ಪಡೆದುಕೊಂಡು ವಾಪಾಸ ಠಾಣೆಗೆ ರಾತ್ರಿ 9-00 ಗಂಟೆಗೆ ಬಂದು, ಸದರ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ 07/2014 ಕಲಂ. 279, 337, 338 ಐ.ಪಿ.ಸಿ ರೆ/ವಿ 187 ಐ.ಎಂ.ವಿ ಯಾಕ್ಟ ಅಡಿಯಲ್ಲಿ ಪ್ರಕರಣವನ್ನು ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

 
Will Smith Visitors
Since 01/02/2008