Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, March 28, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಯಲಬುರ್ಗಾ ಪೊಲೀಸ್ ಠಾಣಾ ಪೊಲೀಸ್ ಠಾಣೆ ಗುನ್ನೆ ನಂ. 28/2015 ಕಲಂ. 78(3) Karnataka Police Act:.
ದಿನಾಂಕ: 27-03-2015 ರಂದು ಸಾಯಂಕಾಲ 6-30 ಗಂಟೆಗೆ ತುಮ್ಮರಗುದ್ದಿ ಗ್ರಾಮದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ರಸ್ತೆಯ ಮೇಲೆ ಆರೋಪಿತರನ್ನು ಜನರಿಗೆ ಒಂದು ರೂಪಾಯಿಗೆ 80 ಅಂತಾ ಕೂಗುತ್ತಾ ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ ²æà «£ÁAiÀÄPÀ ¦.J¸ï.L. AiÀÄ®§ÄUÁð. oÁuÉ ರವರು ದಾಳಿ ಮಾಡಿ ಆರೋಪಿ 1] zÉêÀ¥Àà vÀAzÉ ¥sÀQÃgÀ¥Àà ªÀqÀØgÀ ªÀAiÀÄ: 40 ªÀµÀð eÁw: ªÀqÀØgÀ G: UËAr PÉ®¸À ¸Á: vÉÆArºÁ¼À ºÁ/ªÀ vÀĪÀÄägÀUÀÄ¢Ý ನೇದ್ದವನು ಸಿಕ್ಕಿಬಿದಿದ್ದು, ಆರೋಪಿ ನಂ. 2ನೇದವನು ಓಡಿ ಹೋಗಿದ್ದು ಇರುತ್ತದೆಸಿಕ್ಕಿ ಬಿದ್ದ ಆರೋಪಿತನ ಹತ್ತಿರ 670-00 ರೂ. ನಗದು ಹಣ ಮತ್ತು ಮಟ್ಕಾ ಜೂಜಾಟ ಸಾಮಗ್ರಿಗಳು ಸಿಕ್ಕಿದ್ದು ಇರುತ್ತದೆ ಅಂತಾ ವರದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 28/2015 ಕಲಂ 78(iii) K.P. Act.  ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದು ಇರುತ್ತದೆ.
2) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 23/2015 ಕಲಂ. 78(3) Karnataka Police Act:.
¢£ÁAPÀ 27-03-2015 gÀAzÀÄ gÁwæ 9-45 UÀAmÉUÉ ªÀiÁ£Àå ¦.J¸ï.L ¸ÁºÉçgÀÄ vÁªÀgÀUÉÃgÁ gÀªÀgÀÄ  oÁuÉUÉ ºÁdgÁV UÀtQÃPÀÈvÀ ªÀgÀ¢ ªÀÄvÀÄÛ M§â DgÉÆæ ºÁUÀÆ ªÀÄÄzÉݪÀiÁ®£ÀÄß vÀAzÀÄ ºÁdgÀÄ¥Àr¹ EAzÀÄ ¢£ÁAPÀ: 27-03-2015 gÀAzÀÄ gÁwæ 8-15 UÀAmÉUÉ ¥ÉÆÃ£ï ªÀÄÄSÁAvÀgÀ ªÀiÁ£Àå ¹¦L ¸ÁºÉçgÀÄ PÀĵÀÖVgÀªÀgÀ ªÀiÁUÀðzÀ±Àð£ÀzÀAvÉ vÁªÀgÀUÉÃgÁzÀ §¸ï ¤¯ÁÝtzÀ ºÀwÛgÀ ¸ÁªÀðd¤PÀ ¸ÀܼÀzÀ°è M§â£ÀÄ ªÀÄmÁÌ dÆeÁl £ÀqɸÀÄwÛgÀĪÀÅzÁV RavÀ ¨Áwäà §AzÀ ªÉÄÃgÉUÉ E§âgÀÄ ¥ÀAZÀgÀÄ ªÀÄvÀÄÛ oÁuÉAiÀÄ ¹§âA¢AiÀĪÀgÁzÀ ¦¹-271, 362, 409 gÀªÀgÀ£ÀÄß PÀgÉzÀÄPÉÆAqÀÄ ºÉÆÃV vÁªÀgÀUÉÃgÁzÀ §¸ï ¤¯ÁÝtzÀ ºÀwÛgÀ EgÀĪÀ ®Qëöäà ¨Ágï ºÀwÛgÀ  ¸ÁªÀðd¤PÀ ¸ÀܼÀzÀ°è ©Ã¢ ¢Ã¥ÀzÀ PɼÀUÉ ¤AvÀÄPÉÆArzÀÝ M§â£ÀÄ ¸ÁªÀðd¤PÀjAzÀ ºÀt ¥ÀqÉzÀÄPÉÆAqÀÄ ªÀÄmÁÌ £ÀA§gïUÀ¼À£ÀÄß §gÀÄzÀÄPÉÆqÀÄwÛzÀÄÝ, ªÀÄmÁÌ £ÀA§gï §AzÀ°è MAzÀÄ gÀÆ¥Á¬ÄUÉ 80-00 gÀÆ¥Á¬Ä PÉÆqÀÄvÉÛ£É CAvÁ PÀÆUÀÆvÁÛ ªÀÄmÁÌ £ÀA§gïUÀ¼À£ÀÄß §gÉzÀÄPÉƼÀÄîwÛgÀĪÀ PÁ®PÉÌ £Á£ÀÄ ºÁUÀÆ ¹§âA¢AiÀĪÀgÀÄ ªÀÄvÀÄÛ ¥ÀAZÀgÀÄ PÀÆr gÁwæ 8-30 UÀAmÉUÉ zÁ½ ªÀiÁqÀ®Ä ªÀÄmÁÌ £ÀA§gï §gɸÀÄwÛzÀݪÀgÀÄ Nr ºÉÆÃVzÀÄÝ, ªÀÄmÁÌ £ÀA§gïUÀ¼À£ÀÄß §gÀzÀÄPÉÆqÀÄwÛzÀÝ£ÀÄ ¹QÌ ©¢ÝzÀÄÝ, ¹QÌ ©zÀݪÀ¤UÉ «ZÁj¸À®Ä DvÀ£ÀÄ vÀ£Àß zÉêÉAzÀæ¥Àà vÀAzÉ ¸ÀtÚ£ÁUÀ¥Àà eÁqÀgï, ªÀAiÀÄ: 45 ªÀµÀð, eÁw; eÁqÀgï, G: £ÉÃPÁgÀ PÉ®¸À, ¸Á: ¸ÀÄtUÁgÀ NuÉ vÁªÀgÀUÉÃgÁ. CAvÁ w½¹zÀÄÝ, CªÀ£À CAUÀdrÛAiÀÄ£ÀÄß £Á£ÀÄ ªÀiÁqÀ®Ä CªÀ£À ºÀwÛgÀ MAzÀÄ ªÀÄmÁÌ £ÀA§gï §gÉzÀ aÃn, MAzÀÄ ¨Á¯ï ¥É£ÀÄß, ºÁUÀÆ dÆeÁlzÀ £ÀUÀzÀÄ ºÀt 1000=00 gÀÆ. UÀ¼ÀÄ ¹QÌzÀÄÝ, UÀ¼ÀÄ ¹QÌzÀÄÝ, CªÀÅUÀ¼À£ÀÄß «ªÀgÀªÁzÀ ¥ÀAZÀ£ÁªÉÄ ªÀÄÆ®PÀ d¥ÀÛ ªÀiÁrPÉÆArzÀÄÝ, £ÀAvÀgÀ ¹QÌ ©zÀÝ DgÉÆævÀ¤UÉ zÀ¸ÀÛVj ªÀiÁrPÉÆArzÀÄÝ EgÀÄvÀÛzÉ.  
3) ಗಂಗಾವತಿ ನಗರ ಪೊಲೀಸ್ ಠಾಣಾ ಗುನ್ನೆ ನಂ. 61/2015  ಕಲಂ  3 ಮತ್ತು 7 ಇ.ಸಿ. ಕಾಯ್ದೆ 1955:.
ದಿನಾಂಕ: 27-03-2015 ರಂದು 04-00 ಎ.ಎಂ.ಕ್ಕೆ ಶ್ರೀ ವಿನ್ಸಂಟ್ ಶಾಂತಕುಮಾರ, ಪೊಲೀಸ್ ಉಪವಿಭಾಗಾಧಿಕಾರಿಗಳು, ಗಂಗಾವತಿ ಉಪವಿಭಾಗ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ಹಾಗೂ ಆಕ್ರಮವಾಗಿ ಗೋಧಿ ಸಾಗಿಸುತ್ತಿದ್ದ ಅಶೋಕ ಲೇಲ್ಯಾಂಡ್ ಲಾರಿ ನಂ. ಕೆ.ಎ.16/ಸಿ-1710, ಮತ್ತು ಹೊಸ ಅಶೋಕ ಲೇಲ್ಯಾಂಡ್ ಮಿನಿ ಲಾರಿ, ಎರಡು ಮೋಟಾರ್ ಸೈಕಲ್, ಮೂರು ಮೊಬೈಲ್ ಗಳು ಮತ್ತು 115 ಕ್ವಿಂಟಲ್ ಗೋಧಿ, ಮತ್ತು ಮೂರು ಜನ ಆರೋಪಿತರೊಂದಿಗೆ ಮುಂದಿನ ಕ್ರಮ ಜರುಗಿಸುವ ಕುರಿತು ಫಿರ್ಯಾದಿ ನೀಡಿದ್ದು ಅದರ ಸಾರಾಂಶವೆನೆಂದರೆ, ದಿನಾಂಕ: 27-03-2015 ರಂದು ರಾತ್ರಿ 2-30 ಗಂಟೆಗೆ ಗಂಗಾವತಿ ನಗರದ ಎ.ಪಿ.ಎಂ.ಸಿ.ಯಲ್ಲಿರುವ ದೋರವಾಣಿ ಕೇಂದ್ರದ ಹತ್ತಿರ ಅಕ್ರಮವಾಗಿ ಲಾರಿಯಲ್ಲಿ ಪಡಿತರ ಗೋಧಿ ಸಾಗಾಣಿಕೆ ಮಾಡುತ್ತಿರುವುದಾಗಿ ಪೊಲೀಸರಿಂದ ಬಾತ್ಮಿ ದೊರೆತ ಮೇರೆಗೆ ಮಾನ್ಯ ಪೊಲೀಸ್ ಉಪ-ವಿಭಾಗಾಧಿಕಾರಿಗಳು ಗಂಗಾವತಿ ರವರು ತಮ್ಮ ಸಿಬ್ಬಂದಿಯೊಂದಿಗೆ ಎ.ಪಿ.ಎಂ.ಸಿ. ದೂರವಾಣಿ ಕೇಂದ್ರದ ಹತ್ತಿರ ಹೋಗಿ ಒಟ್ಟು ಅಂ.ಕಿ.ರೂ. 1,15,000-00 ರೂ. ಬೆಲೆ ಬಾಳುವ ಒಟ್ಟು 230 ಪ್ಲಾಸ್ಟಿಕ್ ಚೀಲಗಳಲ್ಲಿ ಅಂ. 50 ಕೆ.ಜಿ. ಯಷ್ಟು ಗೋಧಿ ಇದ್ದು, ಅಶೋಕ ಲೇಲ್ಯಾಂಡ್ ಲಾರಿ ನಂ. ಕೆ.ಎ.16/ಸಿ-1710, ಮತ್ತು ಹೊಸ ಅಶೋಕ ಲೇಲ್ಯಾಂಡ್ ಮಿನಿ ಲಾರಿ, ಎರಡು ಮೋಟಾರ್ ಸೈಕಲ್, ಮೂರು ಮೊಬೈಲ್ ಗಳು ಮತ್ತು 115 ಕ್ವಿಂಟಲ್ ಗೋಧಿ, ಇದ್ದು ಸದರಿ ಗೋಧಿಗೆ ಸಂಬಂಧಿಸಿದಂತೆ ಲಾರಿಯ ಚಾಲಕನಾದ ಓಬಳಸ್ವಾಮಿ ಮತ್ತು ಮಿನಿ ಲಾರಿಯ ಚಾಲಕನಾದ ರಾಜಶೇಖರ ಇವರ ಬಳಿ ಮತ್ತು ಗೋಧಿ ಲೋಡ ಮಾಡಿಸಿದ ಗುರುರಾಜ ಇವರ ಹತ್ತಿರ ಯಾವುದೇ ರೀತಿಯ ದಾಖಲಾತಿಗಳು ಲಭ್ಯ ಇರುವುದಿಲ್ಲ.  ಸದರಿ ಗೋಧಿಯು ಸಾರ್ವಜನಿಕರಿಗೆ ಪಡಿತರ ಮುಖಾಂತರ ವಿತರಣೆ ಆಗುವಂತೆ ಪಿ.ಡಿ.ಎಸ್. ಗೋಧಿ ಇದ್ದು, ಪಿ.ಡಿ.ಎಸ್. ಗೋಧಿಯನ್ನು ಆಕ್ರಮವಾಗಿ ಸಾಗಾಟ ಮಾಡುತ್ತಿದ್ದರಿಂದ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಫಿರ್ಯಾದಿ ಸಾರಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
4) ಗಂಗಾವತಿ ನಗರ ಪೊಲೀಸ್ ಠಾಣಾ ಗುನ್ನೆ ನಂ. 62/2015  ಕಲಂ  3 ಮತ್ತು 7 ಇ.ಸಿ. ಕಾಯ್ದೆ 1955:.

ದಿನಾಂಕ: 27-03-2015 ರಂದು 06-30 ಎ.ಎಂ.ಕ್ಕೆ ಶ್ರೀ ಈ. ಕಾಳಿಕೃಷ್ಣ,  ಪೊಲೀಸ್ ಇನ್ಸಪೆಕ್ಟರ್ ನಗರ ಪೊಲೀಸ್ ಠಾಣೆ ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಾಂಶವೆನೆಂದರೆ, ದಿನಾಂಕ: 27-03-2015 ರಂದು ಬೆಳಗಿನ ಜಾವ 5-00 ಗಂಟೆಯ ಸುಮಾರಿಗೆ ಗಂಗಾವತಿ ನಗರದ ಹಿರೇಜಂತಕಲ್ ನ ಒಂದು ಶೆಡ್ ದಲ್ಲಿ ಆಕ್ರಮವಾಗಿ ಪಡಿತರ ವ್ಯವಸ್ಥೆಯ ಅಕ್ಕಿ ಮತ್ತು ಗೋಧಿ ಸಂಗ್ರಹಿಸಿರುವುದಾಗಿ  ಬಾತ್ಮಿ ದೊರೆತ ಮೇರೆಗೆ ಹಿರೇಜಂತಕಲ್ ಗೆ ಹೋಗಿ ಅಲ್ಲಿ ಆಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಂದಾಜು 50 ಕ್ವಿಂಟಾಲ್ ಅಕ್ಕಿ ಮತ್ತು 15 ಕ್ವಿಂಟಾಲ್ ಗೋಧಿ ಎರಡೂ ಸೇರಿ  ಒಟ್ಟು ಅಂ.ಕಿ.ರೂ. 65,000-00 ರೂ. ಬೆಲೆ ಬಾಳುವ ಪಡಿತರ ಅಕ್ಕಿ ಮತ್ತು ಗೋಧಿಯನ್ನು ಜಪ್ತಿ ಮಾಡಿಕೊಂಡು ಆ ಬಗ್ಗೆ ವಿವರವಾದ ಪಂಚನಾಮೆಯನ್ನು ಬರೆದುಕೊಂಡಿರುವ ಬಗ್ಗೆ ವರದಿ ನೀಡಿದ್ದು, ಮತ್ತು ಆಕ್ರಮವಾಗಿ ಸಂಗ್ರಹಿಸಿಟ್ಟ ಅಕ್ಕಿ ಮತ್ತು ಗೋಧಿಯು ಸಾರ್ವಜನಿಕರಿಗೆ ಪಡಿತರ ವ್ಯವಸ್ಥೆಯಲ್ಲಿ ವಿತರಣೆ ದಾಸ್ತಾನು ಆಗಿದ್ದರಿಂದ ಆಕ್ರಮವಾಗಿ ಸಂಗ್ರಹಿಸಿಟ್ಟವನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಫಿರ್ಯಾದಿ ಸಾರಂಶದ ಮೇಲಿಂದ ಗಂಗಾವತಿ ನಗರ ಠಾಣೆ ಗುನ್ನೆ ನಂ. 62/15 ಕಲಂ. 03 & 07 ಇ.ಸಿ. ಕಾಯ್ದೆ 1955 ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.   

Friday, March 27, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 70/2015 ಕಲಂ. 78(3) Karnataka Police Act:.
 ದಿನಾಂಕ: 26-03-2015 ರಂದು ರಾತ್ರಿ 8:00 ಗಂಟೆಗೆ ಮಾನ್ಯ ಶ್ರೀ ಹನುಮರಡ್ಡೆಪ್ಪ, ಪಿ.ಎಸ್.ಐ.ಗಂಗಾವತಿ ಗ್ರಾಮೀಣ ಠಾಣೆ ರವರು ಠಾಣೆಗೆ ಹಾಜರಾಗಿ ಮೂಲ ಪಂಚನಾಮೆಯೊಂದಿಗೆ ವರದಿಯನ್ನು ಲಗತ್ತು ಮಾಡಿ ಆರೋಪಿ ಹಾಗೂ ಮುದ್ದೆಮಾಲನ್ನು ಹಾಜರಪಡಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ.  ಇಂದು ದಿನಾಂಕ:- 26-03-2015 ರಂದು ಸಂಜೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ದಾಸನಾಳ ಗ್ರಾಮದ ಕಸ್ತೂರಬಾ ಶಾಲೆಗೆ ಹೋಗುವ ಕ್ರಾಸ ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಪಿ.ಸಿ. 378, 129, 160, 323 ಎ.ಪಿ.ಸಿ. 77 ಇವರು ಮತ್ತು ಇಬ್ಬರು ಪಂಚರನ್ನು ಬರಮಾಡಿಕೊಂಡು ಮಾನ್ಯ ಡಿ.ಎಸ್.ಪಿ.ಸಾಹೇಬರು ಹಾಗೂ ಸಿ.ಪಿಐ. ಗಂಗಾವತಿ (ಗ್ರಾ) ವೃತ್ತರವರ ಮಾರ್ಗದರ್ಶನದಂತೆ ಸರಕಾರಿ ಜೀಪ್ ನಂ: ಕೆ.ಎ-37/ ಜಿ-307 ನೇದ್ದರಲ್ಲಿ ಠಾಣೆಯಿಂದ ಸಂಜೆ 6:00 ಗಂಟೆಗೆ ಹೊರಟು ದಾಸನಾಳ ಗ್ರಾಮದ ಊರ ಮುಂದೆ ಜೀಪನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೋಗಿ ನೋಡಲಾಗಿ ಅಲ್ಲಿ ಒಂದು ಕ್ರಾಸಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಜನರು ಸೇರಿದ್ದು, ಅವರಲ್ಲಿ ಒಬ್ಬ ವ್ಯಕ್ತಿಯು ಕುಳಿತುಕೊಂಡು ಜನರಿಗೆ 1 ರೂಪಾಯಿಗೆ 80-00 ರೂಪಾಯಿ ಕೊಡುತ್ತೇನೆ, ಅದೃಷ್ಟದ ಮಟಕಾ ನಂಬರಗಳಿಗೆ ಹಣವನ್ನು ಪಣಕ್ಕೆ ಹಚ್ಚಿರಿ ಅಂತಾ ಕೂಗುತ್ತಾ ಜನರನ್ನು ಕರೆದು ಅವರಿಂದ ಹಣವನ್ನು ಪಡೆದು ಮಟಕಾ ಅಂಕಿ ಸಂಖ್ಯೆಗಳ ಮೇಲೆ ಪಣಕ್ಕೆ ಹಚ್ಚಿಸಿಕೊಂಡು ಅವರಿಗೆ ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಿದ್ದನು. ಆಗ ಸಮಯ ಸಂಜೆ 6:30 ಗಂಟೆಯಾಗಿದ್ದು ಕೂಡಲೇ ಅವರ ದಾಳಿ ಮಾಡಲಾಗಿ ಮಟಕಾ ಪಟ್ಟಿ ಬರೆಯುತ್ತಿದ್ದವನು ಸಿಕ್ಕಿ ಬಿದ್ದಿದ್ದು, ಉಳಿದ ಜನರು ಅಲ್ಲಿಂದ ಓಡಿ ಹೋದರು. ಸಿಕ್ಕಿಬಿದ್ದವನನ್ನು ವಿಚಾರಿಸಲಾಗಿ ತನ್ನ ಹೆಸರು  ಜಿಲಾನಿ ತಂದೆ ಮಹ್ಮದ್ ಖಾನ್, ವಯಸ್ಸು 55 ವರ್ಷ, ಜಾತಿ: ಮುಸ್ಲೀಂ ಉ: ಕೂಲಿ ಕೆಲಸ ಸಾ: ದಾಸನಾಳ ತಾ: ಗಂಗಾವತಿ ಅಂತಾ ತಿಳಿಸಿದ್ದು, ಪರಿಶೀಲಿಸಲಾಗಿ ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ ರೂ. 560/- ರೂಪಾಯಿಗಳು, ಒಂದು ಮಟಕಾ ಪಟ್ಟಿ, ಒಂದು ಬಾಲ್ಪೆನ್ನು ದೊರೆಯಿತು. ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತೀಯಾ ಅಂತಾ ವಿಚಾರಿಸಲು ಮಟಕಾ ಪಟ್ಟಿಯನ್ನು ಯಾರಿಗೂ ಕೊಡುವುದಿಲ್ಲಾ ತಾನೇ ಇಟ್ಟುಕೊಳ್ಳುವುದಾಗಿ ತಿಳಿಸಿದನು. ಈ ಬಗ್ಗೆ ರಾತ್ರಿ 6:30 ರಿಂದ 7:30 ಗಂಟೆಯವರೆಗೆ ಸ್ಥಳದಲ್ಲಿಯೇ ಪಂಚನಾಮೆ ನಿರ್ವಹಿಸಿ ನಂತರ ಆರೋಪಿತನೊಂದಿಗೆ ಠಾಣೆಗೆ ವಾಪಸ್ ಬಂದಿದ್ದು, ಸದರಿ ಆರೋಪಿತನ ವಿರುದ್ಧ ಕಲಂ 78(iii) ಕೆ.ಪಿ. ಆ್ಯಕ್ಟ್ ಪ್ರಕರಣ ದಾಖಲು ಮಾಡುವ ಕುರಿತು ವರದಿಯನ್ನು ಸಲ್ಲಿಸಿದ್ದು ಸದರಿ ಅಪರಾಧವು ಅಸಂಜ್ಞೇಯ ಅಪರಾಧವಾಗಿದ್ದು, ಪ್ರಕರಣ ದಾಖಲಿಸಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ದೂರಿನ ಸಾರಾಂಶದ ಮೇಲಿಂದ ರಾತ್ರಿ 8:30 ಗಂಟೆಗೆ ಠಾಣೆ ಗುನ್ನೆ ನಂ: 70/2015 ಕಲಂ: 78 (iii) ಕೆ.ಪಿ. ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಳ್ಳಲಾಯಿತು.
2) ಕೊಪ್ಪಳ ಪೊಲೀಸ್ ಠಾಣೆ ಗುನ್ನೆ ನಂ. 61/2015 ಕಲಂ. 78(3) Karnataka Police Act:.
¢£ÁAPÀ: 26-03-2015 gÀAzÀÄ gÁwæ 8:15 UÀAmÉUÉ PÉÆ¥Àà¼À UÁæ«ÄÃt ¥Éưøï oÁuÁ ªÁå¦ÛAiÀÄ, ¯ÁZÀ£ÀPÉÃj UÁæªÀÄzÀ §¸À ¤¯ÁÝtzÀ ºÀwÛgÀ ¸ÁªÀðd¤PÀ ¸ÀܼÀzÀ°è DgÉÆævÀgÀÄ §gÀ ºÉÆÃUÀĪÀ ¸ÁªÀðd¤ÃPÀjUÉ ¤ÃªÀÅ §gɬĹzÀ £À²§zÀ £ÀA§gÀ ºÀwÛzÀ°è 1 gÀÆ¥Á¬ÄUÉ 80 gÀÆ¥Á¬ÄUÀ¼À£ÀÄß PÉÆqÀÄvÉÛÃ£É CAvÁ PÀÆUÀÄvÁÛ ªÀÄlPÁ £À²§zÀ dÆeÁlzÀ°è vÉÆqÀVzÁÝUÀ ²æÃ. ¦.©. ¤Ã®UÁgÀ ¦.J¸ï.L ºÁUÀÆ ¹§âA¢UÀ¼ÀÄ zÁ½ ªÀiÁr DgÉÆævÀjAzÀ £ÀUÀzÀÄ ºÀt gÀÆ 1050=00 gÀÆ, MAzÀÄ ªÀÄlPÁ £ÀA§gÀ §gÉzÀ aÃn, MAzÀÄ ¨Á¯ï ¥É£ï EªÀÅUÀ¼À£ÀÄß ¥ÀAZÀgÀ ¸ÀªÀÄPÀëªÀÄ d¥ÀÛ ªÀiÁrPÉÆAqÀÄ §AzÀÄ ¤ÃrzÀ ªÀgÀ¢ ¸ÁgÀA±ÀzÀ ªÉÄðAzÀ ¥ÀæPÀgÀt zÁR°¹PÉÆAqÀÄ vÀ¤SÉÉAiÀÄ£ÀÄß PÉÊ UÉÆArzÀÄÝ EgÀÄvÀÛzÉ.
3) ಕುಷ್ಟಗಿ ಪೊಲೀಸ್ ಠಾಣಾ ಗುನ್ನೆ ನಂ. 35/2015  ಕಲಂ 279, 337, 338, 304(ಎ) ಐ.ಪಿ.ಸಿ:.
ದಿನಾಂಕ 26-03-2015 ರಂದು ರಾತ್ರಿ 9-15 ಗಂಟೆಗೆ ಪಿರ್ಯಾದಿದಾರರಾದ ನಾಗಪ್ಪ ತಂದೆ ನಿಂಗನಗೌಡ ಮರಿಸಿದ್ದಣ್ಣನವರ ವಯ: 45 ಜಾ: ಲಿಂಗಾಯತ ಉ: ಒಕ್ಕಲತನ ಸಾ: ಹಿರೇಬನ್ನಿಗೋಳ ರವರು ಠಾಣೆಗೆ ಹಾಜರಾಗಿ ತಮ್ಮದೊಂದು ನುಡಿ ಹೇಳಿಕೆ ಪಿರ್ಯಾದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ  ಈ ದಿನ ಮದ್ಯಾಹ್ನ 3-30 ಗಂಟೆಗೆ ಹಿರೇಬನ್ನಿಗೋಳ - ಹಿರೇಬನ್ನಿಗೋಳ ಕ್ರಾಸ್ ರಸ್ತೆಯಲ್ಲಿ ಹಿರೇಬನ್ನಿಗೋಳ ಗ್ರಾಮದಿಂದ 1 ಕೀ.ಮೀ ದೂರದಲ್ಲಿ ನಮೂದಿತ ಆರೋಪಿತರಾದ ಮಲ್ಲಿಕಾರ್ಜುನ ಈತನು ತನ್ನ ಮೋ.ಸೈ ನಂ GA 07/B 6297  ನೇದ್ದನ್ನು ಹಿರೇಬನ್ನಿಗೋಳದಿಂದ ಅತಿವೇಗವಾಗಿ ಅಲಕ್ಷತನದಿಂದ ನಡೆಯಿಸಿಕೊಂಡು ಬಂದಿದ್ದು ಅದೇ ರೀತಿ ಆರೋಪಿ ಶರಣಪ್ಪ ಈತನು  ತನ್ನ ಮೋ.ಸೈ ನಂ KA 37/R 9552  ನೇದ್ದರ ಹಿಂದೆ ದೊಡ್ಡಪ್ಪ ಈತನನ್ನು ಕೂಡಿಸಿಕೊಂಡು  ಹಿರೇಬನ್ನಿಗೋಳ ಕ್ರಾಸದಿಂದ ಅತಿವೇಗವಾಗಿ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಒಬ್ಬರಿಗೊಬ್ಬರು ಟಕ್ಕರ ಕೊಟ್ಟು ಅಪಘಾತ ಪಡಿಸಿಕೊಂಡು ತೀವ್ರಸ್ವರೂಪದ ಗಾಯಗಳನ್ನುಂಟು ಮಾಡಿಕೊಂಡಿದ್ದು ನಂತರ ಸದರಿ ಮೂರು ಜನರನ್ನು 108 ಅಂಬುಲೆನ್ಸಿನಲ್ಲಿ ನೇರವಾಗಿ ಇಲಕಲ್ಲಿಗೆ ಕರೆದುಕೊಂಡು ಹೋಗಿ ಅಲ್ಲಿ ಆರೋಪಿ ಶರಣಪ್ಪ ಮತ್ತು ಆತನ ಹಿಂದೆ ಕುಳೀತ ದೊಡ್ಡಪ್ಪ ಇವರಿಗೆ ಇಲಾಜು ಕುರಿತು ಸೇರಿಕೆ ಮಾಡಿ ವೈದ್ಯರು ಆರೋಪಿ ಮಲ್ಲಿಕಾರ್ಜುನ ಈತನಿಗೆ ಭಾರಿಗಾಯವಾಗಿದೆ ಬಾಗಲಕೋಟೆಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ಅದೇ ವಾಹನದಲ್ಲಿ ಅಲ್ಲಿಗೆ ಹೋಗುತ್ತಿದ್ದಾಗ ಬಾಗಲಕೋಟೆಯ ಸಮೀಪ ಸಂಜೆ 6-15 ಗಂಟೆಗೆ ಮಲ್ಲಿಕಾರ್ಜುನ ಈತನು ತನಗಾದ ಗಾಯದ ಬಾದೆಯಿಂದ  ಮೃತಪಟ್ಟಿದ್ದು ನಂತರ ಮಲ್ಲಿಕಾರ್ಜುನ ಈತನ ಶವವನ್ನು ಬೇರೆ ವಾಹನದಲ್ಲಿ ಹಾಕಿಕೊಂಡು ಬಂದು ಸರಕಾರಿ ಆಸ್ಪತ್ರೆ ಕುಷ್ಟಗಿಗೆ ತಂದಿದ್ದು ಅಂತಾ ವಗೈರೆ ಪಿರ್ಯಾದಿ ಮೇಲಿಂದ ಠಾಣಾ ಗುನ್ನೆ ನಂ 35/2015 ಕಲಂ 279,337,338,304[ಎ] ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದೆ.  
4) ಹನುಮಸಾಗರ ಪೊಲೀಸ್ ಠಾಣಾ ಗುನ್ನೆ ನಂ. 15/2015  ಕಲಂ 279, 337, 338 ಐ.ಪಿ.ಸಿ:.
ದಿನಾಂಕ: 26-03-2015 ರಂದು ಮದ್ಯಾಹ್ನ 13-30 ಗಂಟೆಯ ಸುಮಾರು ಫಿರ್ಯಾದಿದಾರರಾದ ಅಮೀನಸಾಬ ತಂದೆ ಬುಡ್ನೆಸಾಬ ಬಾಗವಾನ ಸಾ: ನಿಲೋಗಲ್ ರವರು ಠಾಣೆಗೆ ಹಾಜರಾಗಿ ಒಂದು ನುಡಿ ಹೇಳಿಕೆ ಫಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ, ನಿನ್ನೆ ದಿವಸ ದಿನಾಂಕ: 25-03-2015 ರಂದು ಬೆಳಿಗ್ಗೆ 08-30 ಗಂಟೆಗೆ ಗುಡೂರಿಗೆ ಕೂಲಿಕೆಲಸಕ್ಕೆ ಹೋಗಿದ್ದು ಇರುತ್ತದೆ. ನಾವು ವಾಪಸ್ ನಮ್ಮೂರಿಗೆ ಕೆಲಸ ಮುಗಿಸಿಕೊಂಡು ಮದ್ಯಾಹ್ನ 12-20 ಕ್ಕೆ ವಾಪಸ್ ಬರಲು ನಮ್ಮೂರ ಭಗೀರಥ ಸಮುದಾಯ ಭವನದ ಮುಂದೆ ಜನ ಸೇರಿದ್ದು ಹೋಗಿ ನೋಡಲು ಅತಘಾತವಾಗಿದ್ದು ಅಲ್ಲಿ ನಮ್ಮ ಮಗನಾದ ಫಯಾಜ್ ಅಹಮದ ಈತನಿಗೆ ನೀರು ಹಾಕಿ ನಮ್ಮೂರ ಖಾಜೇಸಾಬ ತಂದೆ ಗುಡಸಾಬ ಬಾಗವಾನ ಈತನು ಹೆಗಲ ಮೇಲೆ ಹೊತ್ತುಕೊಂಡು ಅಲ್ಲಿ ಖಾಸಗಿಯಾಗಿ ಇರುವ ಆಸ್ಪತ್ರೆಗೆ ಹೊರಟಿದ್ದು ಗಾಬರಿಯಾಗಿ ಏನು ಅಂತಾ ವಿಚಾರಿಸಲು ಅಲ್ಲೆ ಇದ್ದ ನಮ್ಮ ಸಂಬಂದಿಕನಾದ ಮಹೆಬುಬ ತಂದೆ ಬಾಷುಸಾಬ ಮೂಲಿಮನಿ ಈತನು ಹೇಳಿದ್ದೇನೆಂದರೆ, ದಿನಾಂಕ:25-03-2015 ಮದ್ಯಾಹ್ನ 12-15 ಗಂಟೆಯ ಸುಮಾರಿಗೆ ನಿಮ್ಮ ಮಗನಾದ ಫಯಾಜಅಹಮದ ಶಾಲೆಯಿಂದ ವಾಪಸ್ ಮನೆಗೆ ಬರುವಾಗ ಜಾಳಿಹಾಳ ಕಡೆಯಿಂದ ಗುಡೂರಿಗೆ ಕಡೆಗೆ ಅತೀ ವೇಗ ಹಾಗೂ ಆಲಕ್ಷತನದಿಂದ ಬುಲೇರೋ ಮ್ಯಾಕ್ಸ್ ಪಿಕಅಪ್ ವಾಹನ ಚಾಲಕನು ತನ್ನ ವಾಹನವನ್ನು ನಡೆಸಿಕೊಂಡು ರೋಡಿನ ಬಾಜು ಹೊರಟ ಫಯಾಜಅಹಮದನಿಗೆ ಹಿಂದಿನಿಂದ ಟಕ್ಕರ ಕೊಟ್ಟು ಅಪಘಾತಪಡಿಸಿದ್ದು ಆಗ ನಾನು ಹಾಗೂ ಜನರು ಸೇರಿ ನೀರು ಹಾಕಿದ್ದು ಆತನ ಎಡಗಾಲು ಹಿಂಬಡದ ಮೇಲೆ ಮುರಿದು ಪಾದಕ್ಕೆ ಭಾರಿ ರಕ್ತಗಾಯವಾಗಿರುತ್ತದೆ. ನಂತರ ನಾನು ಅಪಘಾತಪಡಿಸಿದ ಬುಲೆರೋ ಮ್ಯಾಕ್ಸ್ ಪಿಕಅಪ್ ವಾಹನವನ್ನು ನೋಡಲು ಅದರ ನಂ: ಕೆ.ಎ-29-ಎ-4165 ಅಂತಾ ಇದ್ದು ಚಾಲಕನ ಹೆಸರು ವಿಚಾರಿಸಲು ಅಮೀನಸಾಬ ತಂದೆ ಅಟೆಲಸಾಬ ಬಾಗೇವಾಡಿ ಸಾ: ಅಮೀನಗಡ ಅಂತಾ ತಿಳಿಸಿದನು ನಂತರ ನಾನು ನಮ್ಮ ತಮ್ಮ ಹಾಗೂ ನಮ್ಮ ಸೊಸೆ ದಿಲ್ಷಾನಬಿ ರವರು ಕೂಡಿ ಹುಡುಗನನ್ನು ಬಾಗಲಕೋಡ ಕಟ್ಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಮಾಡಿಸಿ ನಾನು ಊರಿಗೆ ವಾಪಸ್ ಬಂದು ಸಂಬಂದಿಕರನ್ನು ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ಫಿರ್ಯಾದಿ ಅರ್ಜಿಯನ್ನು ಸಲ್ಲಿಸಿದ್ದು ಇರುತ್ತದೆ.   
5) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ. 69/2015  ಕಲಂ 279, 337, 338 ಐ.ಪಿ.ಸಿ:.
ದಿನಾಂಕ:- 26-03-2015 ರಂದು ಮಧ್ಯಾಹ್ನ 3:00 ಗಂಟೆಗೆ ಫಿರ್ಯಾದಿ ವೀರೇಶ ತಂದೆ ಸಿದ್ದಲಿಂಗಪ್ಪ ನಡುವಲಮನಿ, 19 ವರ್ಷ, ಸಾ: ಕುಂಟೋಜಿ ಇವರು ಠಾಣೆಗೆ ಹಾಜರಾಗಿ ನುಡಿ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ನಾನು ಕುಂಟೋಜಿ ಗ್ರಾಮದ ನಿವಾಸಿ ಇದ್ದು, ಮೇಸನ್ ಮಾಡಿಕೊಂಡಿರುತ್ತೇನೆ. ಇಂದು ದಿನಾಂಕ: 26-03-2015 ರಂದು ಬೆಳಿಗ್ಗೆ ನಾನು ಮತ್ತು ನಮ್ಮ ಸಂಬಂಧಿಕ ಸಿದ್ದಲಿಂಗಪ್ಪ ತಂದೆ ಈರಣ್ಣ ಕೊಟ್ನೆಕಲ್, 20 ವರ್ಷ ಇಬ್ಬರೂ ಕೂಡಿ ನಮ್ಮ ಸ್ವಂತ ಕೆಲಸದ ನಿಮಿತ್ಯ ಗಂಗಾವತಿಗೆ ಬರಲು ಮೊದಲು ಕುಂಟೋಜಿಯಿಂದ ಶ್ರೀರಾಮನಗರಕ್ಕೆ ಬಂದಿದ್ದು, ಬಸ್ಗಾಗಿ ಕಾಯುತ್ತಿರುವಾಗ ಒಂದು  ಪ್ಯಾಸೆಂಜರ್ ಅಪೆ ಅಟೋ ನಂಬರ್: ಕೆ.ಎ-37/ 8147 ನೇದ್ದು ಬಂದಿದ್ದು, ಅದರಲ್ಲಿ ನಾವು ಹತ್ತಿದೆವು. ನಮ್ಮಂತೆ ಆಟೋದಲ್ಲಿ ಇನ್ನೂ 3 ಜನ ಪ್ರಯಾಣಿಕರು ಹತ್ತಿದರು. ನಾವು ಮಧ್ಯಾಹ್ನ 12:00 ಗಂಟೆಯ ಸುಮಾರಿಗೆ ಶ್ರೀರಾಮನಗರದಿಂದ ಹೊರಟೆವು. ನಾವು ಗಂಗಾವತಿ-ಸಿಂಧನೂರ ಮುಖ್ಯ ರಸ್ತೆಯಲ್ಲಿ ಶ್ರೀರಾಮನಗರ ಸೀಮಾದಲ್ಲಿ ಮಧ್ಯಾಹ್ನ 12:15 ಗಂಟೆಯ ಸುಮಾರಿಗೆ ರಸ್ತೆಯಲ್ಲಿ ಎಡಗಡೆ ನಿಧಾನವಾಗಿ ಬರುತ್ತಿರುವಾಗ ನಮ್ಮ ಎದುರುಗಡೆ ಗಂಗಾವತಿ ಕಡೆಯಿಂದ ಒಂದು ಮಹೇಂದ್ರ ಅಲ್ಪಾ ಗೂಡ್ಸ್ ವಾಹನ ಚಾಲಕನು ತನ್ನ ವಾಹನವನ್ನು ಅತೀ ವೇಗವಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಒಮ್ಮೆಲೇ ನಾವು ಹೊರಟಿದ್ದ ಪ್ಯಾಸೆಂಜರ್ ಆಟೋಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿದನು. ಇದರಿಂದ ನಮ್ಮ ಆಟೋ ರಸ್ತೆಯ ಬಾಜು ಬಲಗಡೆ ಹೋಗಿ ಪಲ್ಟಿಯಾಗಿದ್ದು ಇರುತ್ತದೆ. ಇದರಿಂದಾಗಿ ನನಗೆ ಎಡಗಣ್ಣಿನ, ಮೂಗಿನ, ಬಲಗೈ ಬೆರಳಿಗೆ ಮತ್ತು ಎಡಗೈ ಮುಂಗೈ ಹತ್ತಿರ ರಕ್ತಗಾಯವಾಗಿದ್ದು ಮತ್ತು ಸಿದ್ದಲಿಂಗಪ್ಪನಿಗೆ ಬಲಗಡೆ ತಲೆಗೆ ಎಡಗೈ ಮತ್ತು ಬಲಗೈಗೆ ರಕ್ತ ಗಾಯಗಳಾದವು. ನಮ್ಮ ಸಂಗಡ ಇದ್ದವರಿಗೆ ಸಹ ಗಾಯಗಳಾಗಿದ್ದು, ವಿಚಾರಿಸಲು ಅವರ ಹೆಸರು 1] ಇಬ್ರಾಹಿಂಸಾಬ ತಂದೆ ರಾಜಸಾಬ 55 ವರ್ಷ ಸಾ: ಪ್ರಗತಿನಗರ ಅಂತಾ ಇದ್ದು ಎಡ ಪಕ್ಕಡಿಗೆ ಹಾಗೂ ಬಲಮೊಣಕಾಲಿಗೆ ತೀವ್ರ ಒಳಪೆಟ್ಟಾಗಿದ್ದು 2] ವಿರುಪಣ್ಣ ತಂದೆ ಸಿದ್ರಾಮಪ್ಪ ಕುಂಬಾರ, 55 ವರ್ಷ ಸಾ: ಪ್ರಗತಿನಗರ ಇವರಿಗೆ ಎಡಬುಜಕ್ಕೆ ಬಲಗೈ ಮುಂಗೈ ಹತ್ತಿರ ಒಳಪೆಟ್ಟಾಗಿದ್ದು 3] ರಮೇಶ ತಂದೆ ಬಸಪ್ಪ ಪೋತನಾಳ, 16 ವರ್ಷ ಸಾ: ಮುಳ್ಳೂರ ತಾ: ಸಿಂಧನೂರ ಅಂತಾ ಇದ್ದು ಬಲಗೈ ಮೊಣಕೈ ಹತ್ತಿರ ಮತ್ತು ಮುಂಗೈ, ಬಲಗಾಲು ಮೊಣಕಾಲು ಹತ್ತಿರ ರಕ್ತಗಾಯವಾಗಿದ್ದು ಇತ್ತು. ನಮ್ಮ ಪ್ಯಾಸೆಂಜರ್ ಆಟೋ ಚಾಲಕನಿಗೆ ವಿಚಾರಿಸಲು ಆತನ ಹೆಸರು ಶಫಿ ತಂದೆ ನಬಿಸಾಬ ವಯಸ್ಸು: 22 ವರ್ಷ ಸಾ: ಗಂಗಾವತಿ ಅಂತಾ ತಿಳಿಸಿದ್ದು, ಆತನಿಗೆ ಸಹ ತಲೆಯ ಎಡಗಡೆ, ಹಣೆಯ ಹತ್ತಿರ ರಕ್ತಗಾಯವಾಗಿ ಎಡ ಕಪಾಳಕ್ಕೆ ತೆರಚಿದ ಗಾಯ, ಸೊಂಟಕ್ಕೆ ಒಳಪೆಟ್ಟಾಗಿದ್ದವು. ಅಪಘಾತ ಮಾಡಿದ ಗೂಡ್ಸ್ ವಾಹನ ನೋಡಲು ಅದರ ನಂಬರ್: ಕೆ.ಎ.-37/ಎ-5369 ಅಂತಾ ಇದ್ದು, ಅದರ ಚಾಲಕನ ಹೆಸರು ವಿಚಾರಿಸಲು ಜಮೀರ ತಂದೆ ನಬಿಸಾಬ ಸಾ: ಕಿಲ್ಲಾ ಏರಿಯಾ ಗಂಗಾವತಿ ಅಂತಾ ತಿಳಿಸಿದನು. ಆತನಿಗೆ ಸಹ ಸಣ್ಣ ಪುಟ್ಟ ಗಾಯಗಳಾಗಿದ್ದವು. ನಂತರ ಎಲ್ಲರೂ ಕೂಡಿ ಚಿಕಿತ್ಸೆ ಕುರಿತು ಗಂಗಾವತಿ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು ಇರುತ್ತದೆ. ನಾನು ಚಿಕಿತ್ಸೆ ಪಡೆದುಕೊಂಡು ಬಂದು ಈಗ ತಡವಾಗಿ ಠಾಣೆಗೆ ಬಂದು ಈ ನನ್ನ ಹೇಳಿಕೆ ಫಿರ್ಯಾದಿಯನ್ನು ಕೊಟ್ಟಿರುತ್ತೇನೆ. ಕಾರಣ  ಈ ಅಪಘಾತಕ್ಕೆ ಕಾರಣನಾದ ಮಹೇಂದ್ರ ಅಲ್ಪಾ ಗೂಡ್ಸ್ ವಾಹನ ನಂ: ಕೆ.ಎ.-37/ಎ-5369 ನೇದ್ದರ ಚಾಲಕ ಜಮೀರ್ ತಂದೆ ನಬಿಸಾಬ ಸಾ: ಕಿಲ್ಲಾ ಏರಿಯಾ ಗಂಗಾವತಿ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ." ಅಂತಾ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 69/2015 ಕಲಂ 279, 337, 338 ಐ.ಪಿ.ಸಿ. ಅಡಿ ದಾಖಲು ಮಾಡಿ ತನಿಖೆ ಕೈಗೊಳ್ಳಲಾಯಿತು.
6) ಕಾರಟಗಿ ಪೊಲೀಸ್ ಠಾಣಾ ಗುನ್ನೆ ನಂ. 50/2015  ಕಲಂ 279, 337, 338 ಐ.ಪಿ.ಸಿ:.

ದಿನಾಂಕ : 26-03-2015 ರಂದು ಸಾಯಂಕಾಲ 4-30 ಗಂಟೆಯ ಸುಮಾರಿಗೆ ಕಾರಟಗಿ ಸರಕಾರಿ ಆಸ್ಪತ್ರೆಯಿಂದ ವಾಹನ ಅಪಘಾತದ ಬಗ್ಗೆ ಎಮ್.ಎಲ್.ಸಿ. ಮಾಹಿತಿ ಬಂದ ಮೇರೆಗೆ ಕೂಡಲೇ ಆಸ್ಪತ್ರೆಗೆ ಬೇಟಿಕೊಟ್ಟು ಅಲ್ಲಿ ಗಾಯಾಳು  ಪರಶುರಾಮ ಇವರಿಗೆ ವಿಚಾರಿಸಿ ಅವರ ಲಿಖಿತ ಫಿರ್ಯಾದಿ ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆನನ್ನ ಅಣ್ಣ ಮಂಜುನಾಥ ಇವರದು ಹೆಚ್.ಎಫ್. ಡಿಲಕ್ಸ ಮೊಟಾರ್ ಸೈಕಲ್ ನಂ : ಕೆ.ಎ-37 / ವೈ- 4236 ನೇದ್ದು ಇದ್ದು ಇದನ್ನು ತೆಗೆದುಕೊಂಡು ನಾನು ಮತ್ತು ನನ್ನ ತಾಯಿ ಗಂಗಮ್ಮ ಬೆನ್ನೂರ ವಯಾ-49 ವಷಱ ಕೂಡಿಕೊಂಡು ಮರ್ಲಾನಹಳ್ಳಿಯ ಪಂಚಾಯತಿಯಲ್ಲಿ  ಕೆಲಸವಿದ್ದರಿಂದ ನಾನು ಹೊಗಿ ಮರ್ಲಾನಹಳ್ಳಿಯ ಪಂಚಾಯತಿ ಮುಂದಗಡ ಕಾರಟಗ- ಗಂಗಾವತಿ ರಸ್ತೆಯ ಬದಿಯಲ್ಲಿ ನುಂತುಕೊಂಡಿದ್ದಾಗ್ಗೆ ಕಾರಟಗಿ ಕಡೆಯಿಂದ ಬ್ಬ ಕಾರ ಚಾಲಕ ತನ್ನ ಕಲಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ಮೇಲೆ  ಆಕಡೆ ಈ ಕಡೆ ಓಡಿಸುತ್ತಾ ಬಂದು  ರಸ್ತೆಯ ಪೂರ್ವಬದಿಯಲ್ಲಿ  ನಾವು ನಮ್ಮ ಮೊಟಾರ್ ಸೈಕಲ್ಲ ಮೇಲೆ ನಿಂತುಕೊಂಡಿದ್ದನ್ನು ಸದರ್ ಕಾರ ಚಾಲಕ ನಮ್ಮ ಮೊಟಾರ್ ಸೈಕಕ್ಲಿಗೆ ಟಕ್ಕರ್ ಕೊಟ್ಟು ಅಪಘಾತಪಡಿಸಿದ್ದರ ಪರಿಣಾಮವಾಗಿ ನಾವು ನಮ್ಮ  ಮೊಟಾರ್ ಸೈಕಲ್ಲ ಸಮೇತ ಕೆಳಗೆ ಬಿದ್ದಿದ್ದರಿಂದ ನನಗೆ ಮೂಗಿಗೆ  ತಲೆಗೆ ಕಪಾಳಕ್ಕೆ ಹಾಗೂ ಎದೆಗೆ ಹೊಟ್ಟೆಗೆ ರಕ್ತಗಾಯ ಹಾಗೂ ಒಳಪೆಟ್ಟುಗಳಾಗಿದ್ದುನನ್ನ ತಾಯಿ ಗಂಗಮ್ಮ Eಕೆಗೆ ಬಲಗಾಲು ಮೊಣಕಾಲಯು ಕೆಳಗೆ ಎಡಮೊಣಕೈಗೆ ಎರಡೂ ಕಾಲಿನ ಹಿಂಬಡಿಗೆ ರಕ್ತಗಾಯ ಮತ್ತು ಒಳಪೆಟ್ಟಾಗಿದ್ದು, ಹಾಗೂ ಮೂಳೆ ಮುರಿತವಾಗಿದ್ದು ಇರುತ್ತದೆ ಅಪಘಾತಪಡಿಸಿದ ಕಾರ್ ನಂಬರ್ ನೋಡಲು ಕೆ.ಎ- 36 / ಎಮ್- 4075 ಅಂತಾ ಇದ್ದು ಚಾಲಕನ ಬಗ್ಗೆ ವಿಚಾರಿಸಲಾಗಿ ಲಿಂಗಯ್ಯಸ್ವಾಮಿ ತಂದಿ ರೇವಣಸಿದ್ದಯ್ಯಸ್ವಾಮಿ  ಸಾ- ಬಸವೇಶ್ವರ ನಗರ ಕಾರಟಗಿ  ಅಂತಾ ಗೊತ್ತಾಗಿದ್ದು ಇರುತ್ತದೆ. ಈ ಅಪಘಾತವಾದಾಗ್ಗೆ ಸಾಯಂಕಾಲ 4-00 ಗಂಟೆ ಆಗಿತ್ತು.  ಅಪಘಾತವಾದ ನಂತರ ಗಾಯಗೊಂಡ ನಮ್ಮನ್ನು ಚಿಕಿತ್ಸೆಗಾಗಿ  ಮುಕ್ಕಣ್ಣ ಇತನು ಇಲಾಜ ಕುರಿತು 108 ಅಂಬುಲೆನ್ಸದಲ್ಲಿ ಚಿಕಿತ್ಸೆಗಾಗಿ ಕಾರಟಗಿ  ಸರಕಾರಿ ಆಸ್ಪತ್ರೆಗೆ ಬಂದು ದಾಖಲು ಮಾಡಿರುತ್ತಾರೆ. ಈ ಘಟನೆಗೆ ಕಾರಣನಾದ  ಕಾರ ಚಾಲಕ  ಲಿಂಗಯ್ಯಸ್ವಾಮಿ ಇತನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಕೊಟ್ಟ ಲಿಖಿತ ಫಿರ್ಯಾದಿಯನ್ನು ಪಡೆದುಕೊಂಡು ವಾಪಾಸ್ ಠಾಣೆಗೆ ಸಾಯಂಕಾಲ 5-30 ಗಂಟೆಗೆ ಬಂದು ಸದರ್ ಫಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 

Wednesday, March 25, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 57/2015 ಕಲಂ. 78(1)(A)(VI) Karnataka Police Act & 420 IPC:.
ದಿನಾಂಕ 24-03-2015 ರಂದು 1-00 ಪಿ.ಎಂ.ಕ್ಕೆ ಶ್ರೀ ಈ. ಕಾಳಿಕೃಷ್ಣ, ಪಿ.ಐ. ನಗರ ಪೊಲೀಸ್ ಠಾಣೆ ಗಂಗಾವತಿರವರು ಕ್ರೀಕೇಟ್ ಜೂಜಾಟದಲ್ಲಿ ತೊಡಗಿದ (01) ಅಮರೇಶ. (02) ಅಜ್ಮೀರ್ (03)    ಜಯಪ್ರಕಾಶ. (04) ನಜೀರ. (05) ಕಾಸಿಂ. (06) ಹುಲುಗಪ್ಪ ಮತ್ತು (07) ಪ್ರಸಾದ ಈ 07 ಜನರನ್ನು ಹಾಜರಪಡಿಸಿ    ಸದರಿಯವರ     ಮೇಲೆ ಕ್ರಮ ಜರುಗಿಸುವ ಕುರಿತು ತಮ್ಮದೊಂದು ವರದಿಯನ್ನು ಪಂಚನಾಮೆಯೊಂದಿಗೆ ನೀಡಿದ್ದು ಅದರ  ಸಾರಂಶವೇನೆಂದರೆ, ಇಂದು ದಿನಾಂಕ: 24-03-2015 ರಂದು ಬೆಳಿಗ್ಗೆ 11-00 ಗಂಟೆಗೆ ಆರೋಪಿತರು ಗಂಗಾವತಿ ನಗರದ ಎ.ಪಿ.ಎಂ.ಸಿ. ಆವರಣದಲ್ಲಿಯ ಗೋದಾಮ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಂಡು ಇಂದು ನಡೆಯುತ್ತಿರುವ  ದಕ್ಷಿಣ ಆಪ್ರೀಕಾ ಮತ್ತು ನ್ಯೂಜಿಲ್ಯಾಂಡ್ ತಂಡಗಳ ನಡುವೆ ನಡೆದ ವಿಶ್ವಕಪ್ ಸೆಮಿ ಫೈನಲ್ ಕ್ರಿಕೇಟ್ ಆಟದ ಮೇಲೆ ಜೂಜಾಟದಲ್ಲಿ ತೊಡಗಿ ದಕ್ಷಿಣ ಆಪ್ರಿಕಾ ತಂಡ ಪಂದ್ಯ ಗೆದ್ದರೆ 1,000-00 ರೂಗಳಿಗೆ 1300 ರೂಪಾಯಿ ಕೊಡುವುದಾಗಿ ಮತ್ತು ನ್ಯೂಜಿಲ್ಯಾಂಡ್ ಗೆದ್ದರೆ 1,000-00  ರೂಪಾಯಿಗಳಿಗೆ 1500-00 ರೂಪಾಯಿ ಕೊಡುವದಾಗಿ ಜನರಿಗೆ ಹೆಚ್ಚಿನ ಹಣ ಕೊಡುವುದಾಗಿ ನಂಬಿಸಿ ಅವರಿಂದ ನಗದು ರೂಪದಲ್ಲಿ ಮತ್ತು ಮೆಸೆಜ್ ಮುಖಾಂತರ ಹಣ ಪಡೆದುಕೊಂಡು ಮೋಸ ಮಾಡುತ್ತಿದ್ದರಿಂದ ಸದರಿಯವರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಸದರಿಯವರಿಂದ ಜೂಜಾಟಕ್ಕೆ ಸಂಬಂಧಿಸಿದ ಒಟ್ಟು ಹಣ 37,905-00 ರೂ; ಹಾಗೂ ಜೂಜಾಟ ಆಡಲು ಬಳಸುತ್ತಿದ್ದ ಹೆಚ್.ಟಿ.ಸಿ. ಸ್ಯಾಮಸಂಗ್, ಸೆಲ್ ಕಾನ್, ನೋಕಿಯಾ, ಮತ್ತು ಫ್ಲೈ  ಕಂಪನಿಯ ಒಟ್ಟು 09  ಮೊಬೈಲ್ ಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು ಬರೆದುಕೊಂಡಿದ್ದು ಇರುತ್ತದೆ. ಆರೋಪಿತರು ಇಂದು ನಡೆದ ದಕ್ಷಿಣ ಆಫ್ರೀಕಾ ಮತ್ತು ನ್ಯೂಜಿಲ್ಯಾಂಡ್ ತಂಡಗಳ ನಡುವೆ ನಡೆದ ವಿಶ್ವಕಪ್ ಕ್ರಿಕೇಟ್ ನ ಸೆಮಿಫೈನಲ್ ಕ್ರಿಕೇಟ್ ಆಟದ ಮೇಲೆ ಜೂಜಾಟ ಆಡುತ್ತಾ ಸಾರ್ವಜನಿಕರಿಗೆ ಹೆಚ್ಚಿನ ಹಣ ಕೊಡುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದರಿಂದ ಅವರ ಮೇಲೆ ಕಾನೂನು ಕ್ರಮ ಜರುಗಿಸಲು ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ ಸದರಿಯವರ ಮೇಲೆ ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 57/15 ಕಲಂ. 78 (1)(A)(VI) ಕೆ.ಪಿ. ಆ್ಯಕ್ಟ್ ಮತ್ತು ಕಲಂ 420 ಐ.ಪಿ.ಸಿ.ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕಾರಟಗಿ ಪೊಲೀಸ್ ಠಾಣಾ ಗುನ್ನೆ ನಂ. 49/2015  ಕಲಂ 34 ಕೆ.ಇ. ಕಾಯ್ದೆ:.

ದಿನಾಂಕಃ-24-03-2015 ರಂದು ಸಾಯಂಕಾಲ 6-45 ಗಂಟೆಯ ಸುಮಾರಿಗೆ ಕಾರಟಗಿ ಗ್ರಾಮದ ನವಲಿ ರಸ್ತೆಯ ಪಕ್ಕದಲ್ಲಿ ಎಮ್.ಕೆ ಮೀಲ್ ಎದರುಗಡೆ ಒಂದು ಶೆಡ್ಡಿನಲ್ಲಿ ಆರೋಪಿತನು ತನ್ನ ಹತ್ತಿರ ಯಾವುದೇ ಅಧಿಕೃತವಾದ ದಾಖಲಾತಿಗಳನ್ನು ಇಟ್ಟುಕೊಳ್ಳದೇ ಅಕ್ರಮವಾಗಿ ಮಧ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿರುವಾಗ ಮಾನ್ಯ ಸಿ.ಪಿ.ಐ ಸಾಹೇಬರು ಗಂಗಾವತಿ (ಗ್ರಾ) ಮೃತ್ತ ಮತ್ತು ಪಿ.ಎಸ್.ಐ ಸಾಹೇಬರು ಕಾರಟಗಿ ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಅಕ್ರಮ ಮಧ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿ ಸಿಕ್ಕಿ ಬಿದ್ದಿದ್ದು ಸದರಿಯವನ ಶೆಡ್ಡಿನಲ್ಲಿ ಒಟ್ಟು ಅಂ.ಕಿ 2823/- ರೂಗಳು ಬೆಲೆ ಬಾಳುವ ಮಧ್ಯದ ಬಾಟಲಿಗಳನ್ನು ಮತ್ತು ಆರೋಪಿತನು ಮದ್ಯದ ಬಾಟಲಿಗಳನ್ನು ಮಾರಾಟ ಮಾಡಿ ತನ್ನ ಹತ್ತಿರ ಇಟ್ಟುಕೊಂಡಿದ್ದ ನಗದು ಹಣ ರೂ. 2790/- ಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಮತ್ತು ಪಂಚನಾಮೆ ಮಾಡಿಕೊಂಡು ಠಾಣೆಗೆ 8-30 ಬಂದು ಮೂಲ ಪಂಚನಾಮೆ ಮತ್ತು ಒಂದು ವರದಿಯನ್ನು ನೀಡಿದ ವರದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  

Tuesday, March 24, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 33/2015 ಕಲಂ. 78(3) Karnataka Police Act:.
ದಿನಾಂಕ 23-03-2015 ರಂದು  ಸಂಜೆ 5-30 ಗಂಟೆಗೆ ಮಾನ್ಯ ಸಿ.ಪಿ.ಐ ಸಾಹೇಬರು ಕುಷ್ಟಗಿ ರವರು ಠಾಣೆಗೆ ಹಾಜರಾಗಿ ಮಟಕಾ ದಾಳಿ ಪಂಚನಾಮೆ ಹಾಗೂ ಒಬ್ಬ ಆರೋಪಿತನನ್ನು ಮತ್ತು  ಒಂದು ಜ್ಞಾಪನಾ ಪತ್ರ  ತಂದು ಹಾಜರು ಪಡಿಸಿದ್ದರ ಸಾರಾಂಶ ವೇನೆಂದರೆ ಇಂದು ಸಂಜೆ 4-00 ಗಂಟೆಗೆ ತಾವು ಕಾರ್ಯಾಲಯದಲ್ಲಿ ಇದ್ದಾಗ ಖಚಿತ ಬಾತ್ಮಿ ಬಂದಿದ್ದೆನಂದರೆ ಕುಷ್ಟಗಿ ಪಟ್ಟಣದ ಗಜೇಂದ್ರಗಡ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕ-ಜೂಜಾಟ ನಡೆದಿದೆ ಅಂತಾ ಖಚಿತ ಮಾಹಿತಿ ಮೇರೆಗೆ ಠಾಣೆಯ ಸಿಬ್ಬಂದಿಯವರಾದ ಪಿ.ಸಿ 381,332 ಹಾಗೂ ಇಬ್ಬರು ಪಂಚರಾದ ಬಡೇಸಾಬ ತಂದೆ ಬುಡ್ನೆಸಾಬ ಆಡೀನ ವಯ: 25 ಜಾ: ಮುಸ್ಲಿಂ ಉ: ಭಾರತ ಗ್ಯಾಸ್ ಸಪ್ಲಾಯರ ಸಾ: ಹೊಸಪೇಟಿ ರಸ್ತೆ ಕೊನ್ನುರ ಶೋ ರೂಂ ಹತ್ತಿರ ಕುಷ್ಟಗಿ ಮತ್ತು ಅನೀಲ ತಂದೆ ಮೋತಿಲಾಲ ರಂಗ್ರೆಜಿ ವಯ: 25 ಜಾ: ಕ್ಷತ್ರಿ ಉ: ಕೂಲಿ ಕೆಲಸ ಸಾ: ಸಂದೀಪ ನಗರ ಕುಷ್ಟಗಿ  ಎಲ್ಲರೂ ಕೂಡಿ ಠಾಣೆಯಿಂದ ಸಂಜೆ 4-15 ಗಂಟೆಗೆ ಸರಕಾರಿ ಜೀಪ್ದನಲ್ಲಿ  ಜೀಪ್ ಚಾಲಕ ಮೋದಿನಸಾಬ ಎ.ಪಿ.ಸಿ-115 ಎಲ್ಲರೂ ಕೂಡಿ ಕುಷ್ಟಗಿ ಪಟ್ಟಣದ ಗಜೇಂದ್ರಗಡ ವೃತ್ತದ ಹತ್ತಿರ ಸ್ವಲ್ಪ ದೂರದಲ್ಲಿ  ಜೀಪ್ ನಿಲ್ಲಿಸಿ ನೋಡಲು ಶಾಖಾಪೂರ ರಸ್ತೆಯ ಕಡೆಗೆ ಒಬ್ಬ ವ್ಯಕ್ತಿ ಮಟಕಾ-ಜೂಜಾಟದಲ್ಲಿ ತೊಡಗಿದ್ದು ಆತನು ಜನರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಡುತ್ತಿದ್ದನು ಆಗ ಎಲ್ಲರೂ ಕೂಡಿ ಒಮ್ಮಲೇ ರೇಡ್ ಮಾಡಲು ಮಟಕಾ ಬರೆಯಿಸುತ್ತಿದ್ದ ಜನ ನಮ್ಮನ್ನು ನೋಡಿ ಓಡಿ ಹೋಗಿದ್ದು ಮಟಕಾ ಜೂಜಾಟ ಬರೆಯುತ್ತಿದ್ದವನು ಸಹ ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದ್ದು ಆತನನ್ನು ಹಿಡಿದು ವಿಚಾರಿಸಲು ಆತನು ತನ್ನ ಹೆಸರು ಆನಂದ ತಂದೆ ತಿಪ್ಪಣ್ಣ ಕಾಟವಾ ವಯ: 25 ಜಾ: ಮರಾಠ ಉ: ಮೋಬೈಲ್ ಶಾಪ್ ವ್ಯಾಪಾರ ಸಾ: ವಿಷ್ಣುತೀರ್ಥ ನಗರ ಕುಷ್ಟಗಿ ಅಂತಾ ಹೇಳಿದ್ದು ತಾನು ಮಟಕಾ-ಜೂಜಾಟದಲ್ಲಿ ತೋಡಗಿದ್ದಾಗಿ ಒಪ್ಪಿಕೊಂಡಿದ್ದು ಮತ್ತು ಸದರಿ ಮಟಕಾ ಚೀಟಿಗಳನ್ನು ಯಾರಿಗೆ ಕೊಡುತ್ತಿಯಾ ಅಂತಾ ವಿಚಾರಿಸಿದಾಗ ತಾನು ಬರೆದ ಮಟಕಾ ಚೀಟಿಯನ್ನು ಶ್ರಿಕಾಂತ @ ಕಾಂತಾ ತಂದೆ ಚಿದಾನಂದಪ್ಪ ನಾಲಗಾರ ಸಾ: ಕಟ್ಟೆ ದುರ್ಗಾದೇವಿ ಗುಡಿ ಹಿಂದೆ ಕುಷ್ಟಗಿ ಈತನಿಗೆ ಕೊಡುತ್ತಿರುವದಾಗಿ ತಿಳಿಸಿದ್ದು ನಂತರ ಈತನನ್ನು ಅಂಗ ಜಡ್ತಿ ಮಾಡಿದಾಗ ಈತನ ವಶದಲ್ಲಿ ಮಟಕಾ ಜೂಜಾಟದ ಹಣ 2890=00 ರೂಪಾಯಿಗಳು, ಒಂದು ಮಟಕಾ ಬರೆದ ಚೀಟಿ ಹಾಗೂ ಒಂದು ಬಾಲ್ ಪೆನ್ ಸಿಕ್ಕಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮ ಸಂಜೆ 4-30 ಗಂಟೆಯಿಂದ 5-15 ವರೆಗೆ ಪಂಚನಾಮೆಯನ್ನು ಪೂರೈಸಿಕೊಂಡು ಆರೋಪಿತನನ್ನು ವಶಕ್ಕೆ ತಗೆದುಕೊಂಡು ಠಾಣೆಗೆ ವಾಪಸ್ ಬಂದು ಹಾಜರುಪಡಿಸಿದ್ದು ಸದರಿಯವನ ವಿರುದ್ದ ಗುನ್ನೆ ದಾಖಲು ಮಾಡಿಕೊಳ್ಳಲು ಸೂಚಿಸಿದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದೆ.
2) ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ. 25/2015  ಕಲಂ 279, 337 ಐ.ಪಿ.ಸಿ:.
¢£ÁAPÀ: 23-03-2015 gÀAzÀÄ ¸ÁAiÀÄAPÁ® 5-00 UÀAmÉAiÀÄ ¸ÀĪÀiÁjUÉ DgÉÆævÀ£ÁzÀ ªÉÄʯÁgÀ¥Àà ªÁ°PÁgÀ ¸Á: E®PÀ¯ï vÁ£ÀÄ £ÀqɬĸÀÄwÛzÀÝ mÁæöåPïì £ÀA: PÉ.J-26/J-3515 £ÉÃzÀÝ£ÀÄß PÉÆ¥Àà¼À PÀqɬÄAzÀ PÀĵÀÖV PÀqÉUÉ CwÃeÉÆÃgÁV ºÁUÀÆ C®PÀëvÀ£À¢AzÀ £ÀqɬĹPÉÆAqÀÄ ºÉÆÃV »gÉCgÀ½ºÀ½î ¹ÃªÀiÁzÀ°è §gÀĪÀ PÀĵÀÖV-PÉÆ¥Àà¼À gÀ¸ÉÛAiÀÄ ªÉÄÃ¯É ²ªÀ¥Àà vÀ¼ÀªÁgÀ EªÀgÀ ªÀÄ£ÉAiÀÄ ªÀÄÄAzÉ gÀÀ¸ÉÛ zÁlÄwÛzÀÝ PÀjAiÀÄ¥Àà ºÉƸÀªÀĤ ªÀAiÀÄ: 04 ªÀµÀð EvÀ¤UÉ lPÀÌgÀPÉÆlÄÖ C¥ÀWÁvÀ¥Àr¹zÀÝjAzÀ PÀjAiÀÄ¥Àà¤UÉ ¸ÁzsÁ ¸ÀégÀÆ¥ÀzÀ UÁAiÀĪÁVzÀÄÝ, EgÀÄvÀÛzÉ. PÁgÀt ¸ÀzÀj DgÉÆævÀ£ÁzÀ ªÉÄʯÁgÀ¥Àà ªÁ°PÁgÀ ¸Á: E®PÀ¯ï FvÀ£À «gÀÄzÀÝ PÁ£ÀÆ£ÀÄ ¥ÀæPÁgÀ PÀæªÀÄ dgÀÄV¸À®Ä «£ÀAw CAvÁ ªÀÄÄAvÁV ¦üAiÀiÁð¢AiÀÄ ¸ÁgÁA±À ªÉÄðAzÀ ¥ÀæPÀgÀt zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ.
3) ತಾವರಗೇರಾ ಪೊಲೀಸ್ ಠಾಣಾ ಗುನ್ನೆ ನಂ. 22/2015  ಕಲಂ 323, 354, 504, 506 ಸಹಿತ 34 ಐ.ಪಿ.ಸಿ:.

¢£ÁAPÀ 23-03-2015 gÀAzÀÄ gÁwæ 9-30 UÀAmÉUÉ ¦üAiÀiÁð¢zÁgÀgÁzÀ ²æêÀÄw ±ÀAPÀæªÀÄä UÀAqÀ ±ÁåªÀÄtÚ zÁ¬Ä¥ÀįÉè, ªÀAiÀÄ: 40 ªÀµÀð, eÁw: gÀAUÁj, G: MPÀÌ®ÄvÀ£À, ¸Á: «gÀÄ¥Á¥ÀÄgÀ. vÁ: PÀĵÀÖV. gÀªÀgÀÄ oÁuÉUÉ ºÁdgÁV UÀtQÃPÀÈvÀ ¦üAiÀiÁð¢AiÀÄ ¤ÃrzÀÄÝ ¸ÁgÁA±ÀªÉãÉAzÀgÉ EAzÀÄ ¢£ÁAPÀ: 23-03-2015 gÀAzÀÄ ªÀÄÄAeÁ£É 7-30 UÀAmÉ ¸ÀĪÀiÁjUÉ ¹zÁÝ¥ÀÄgÀ ¹ÃªÀiÁzÀ°ègÀÄ £À£Àß ºÉÆ® ¸ÀªÉð £ÀA: 33/§ £ÉÃzÀÝPÉÌ £À£Àß ªÀÄUÀ AiÀĪÀÄ£ÀÆgÀ£À eÉÆÃvÉUÉ ºÉÆÃzÁUÀ £ÀªÀÄVAvÀ ªÀÄÄAZÉ £ÀªÀÄä ºÉÆ®zÀ°èzÀÝ ±Áå«ÄÃzÀ¸Á¨ï vÀAzÉ C«ÄÃzÀ¸Á¨ï ¥ÀoÁt. 2) ºÀĸÉãÀ¸Á¨ï vÀAzÉ C«ÄÃzÀ¸Á¨ï ¥ÀoÁt. 3) §ÄqÀ£À¸Á¨ï vÀAzÉ C«ÄÃzÀ¸Á¨ï ¥ÀoÁt. 4) gÁeÁ¸Á§ vÀAzÉ C«ÄÃzÀ¸Á¨ï ¥ÀoÁt  J®ègÀÆ eÁw: ªÀÄĹèA, ¸Á: °AUÀzÀºÀ½î vÁ: PÀĵÀÖV. gÀªÀgÀÄ £ÀªÀÄä£ÀÄß £ÉÆÃr £ÁªÀÅ EzÀÝ°èUÉ §AzÀÄ ºÉÆ®zÀ «µÀAiÀĪÁV dUÀ¼À vÉUÉzÀÄ £À£ÀUÉ CªÁZÀå ±À§ÝUÀ½AzÀ ¨ÉÊzÀÄ, ±ÀAPÀæªÀÄä£À£ÀÄß GzÉÝò¹ £ÁªÀÅ M¼ÉîAiÀĪÀgÀ®è, AiÀiÁgÀÄ £ÀªÀÄä£ÀÄß K£ÀÄ ªÀiÁqÀĪÀÅ¢®è. ¤Ã£ÀÄ ¸ÀĪÀÄä£É ªÀÄ£ÉAiÀÄ°è EzÀÝgÉ M¼ÉîAiÀÄzÀÄ. E®è. ªÀÄÄAzÉ £À£Àß ºÉÆ® CAvÁ C¦Ã®Ä V¦Ã®Ä ºÉÆÃzÀgÉ ¤£ÀߣÀÄß F UÀÄqÀØzÀ°è PÉÆ¯É ªÀiÁr ºÀÄVzÀÄ©qÀÄvÉÛªÉ. JAzÀÄ ºÉzÀj¹zÀÄÝ, C®èzÉà CªÀgÀ°è ±Áå«ÄÃzÀ¸Á§ ªÀÄvÀÄÛ ºÀĸÉãÀ¸Á§ E§j§âgÀÄ PÉʬÄAzÀ £À£Àß PÉ£ÉßUÉ ºÉÆqÉ¢zÀÄÝ, §ÄqÀ£ï¸Á§ ªÀÄvÀÄÛ gÁeÁ¸Á¨ï gÀªÀgÀÄ £À£Àß JgÀqÀÄ PÉÊ »rzÀÄPÉÆAqÀÄ J¼ÉzÁr zÀÆgÀ £ÀÆQzÀgÀÄ. DUÀ C¯Éè EzÀÝ £À£Àß ªÀÄUÀ£ÀÄ EªÀgÀ eÉÆÃvÉ ¸ÀĪÀÄä£É dUÀ¼À ¨ÉÃqÀ ¨Á CªÀÄä CAvÁ ºÉý £À£ÀߣÀÄß ªÀÄ£ÉUÉ PÀgÉzÀÄPÉÆAqÀÄ §A¢gÀÄvÁÛ£É.  PÁgÀt £À£ÀߣÀÄß »rzÀÄ J¼ÉzÁr £À£Àß PÉ£ÉßUÉ PÉʬÄAzÀ ºÉÆqɧqÉ ªÀiÁr, CªÁZÀåªÁV ¨ÉÊzÀÄ, fêÀ ¨ÉzÀjPÉ ºÁQzÀ ªÉÄîÌAqÀ DgÉÆævÀgÀ ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À®Ä «£ÀAw. CAvÁ ªÀÄÄAvÁV EzÀÝ ¦üAiÀiÁ𢠸ÁgÁA±ÀzÀ ªÉÄðAzÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆAqÉ£ÀÄ.

Monday, March 23, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 17/2015 ಕಲಂ. 87 Karnataka Police Act:.
¢£ÁAPÀ:-22-03-2015 gÀAzÀÄ ¸ÁAiÀÄAPÁ® 5:30 UÀAmÉ ¸ÀĪÀiÁjUÉ »gÉêÀAPÀ®PÀÄAmÁ ¹ÃªÀiÁzÀ eÁ°VqÀzÀ PɼÀUÉ ¸ÁªÀðd¤PÀ ¸ÀܼÀzÀ°è DgÉÆævÀgÀÄ E¸Ààmï dÆeÁl DqÀÄwÛgÀĪÀ PÁ®PÉÌ ¦J¸ïL ºÁUÀÆ ¹§âA¢AiÀĪÀgÀÄ ¥ÀAZÀgÉÆA¢UÉ ºÉÆÃV zÁ½ ªÀiÁrzÁUÀ DgÉÆævÀgÀ 1)²ªÀ¥ÀÄvÀæ¥Àà vÀAzÉ §¸À¥Àà ªÀAPÀ®PÀÄAn ªÀ:35 eÁ: UÁtUÉÃgÀ ¸Á: »gɪÀqÀæPÀ¯ï 2)ªÀÄAdÄ£ÁxÀ vÀAzÉ ¤AUÀ¥Àà ºÀqÀ¥ÀzÀ ªÀ: 26 ¸Á: aPÀ̪ÀÄ£ÀߥÀÆgÀ, 3)FgÀ¥Àà §rØ, ¸Á: »gÉêÀAPÀ®PÀÄAl 4)ºÀ£ÀªÀÄAvÀ §rØ ¸Á: »gÉêÀAPÀ®PÀÄAl 5)ªÀiÁgÀÄw vÁ¬Ä ºÀ£ÀªÀĪÀé mÉUÀÄAn eÁ: ºÀjd£À ¸Á: »gÉêÀAPÀ®PÀÄAl 6)ªÀÄAdÄ£ÁxÀ vÀAzÉ zÉÆqÀØ FgÀ¥Àà «ÃgÁ¥ÀÆgÀÄ eÁ|| ºÀjd£À ¸Á|| »gÉêÀAPÀ®PÀÄAl. ¥ÉÊQ D. £ÀA 1 ªÀÄvÀÄÛ 2 £ÉÃzÀÝ£ÀÄ ¹QÌ©¢ÝzÀÄÝ E£ÉÆßýzÀ D. £ÀA 3 jAzÀ 6 £ÉÃzÀݪÀgÀÄ Nr ºÉÆÃVzÀÄÝ ¹QÌ©zÀÝ D, £ÀA 1 £ÉÃzÀݪÀ¤AzÀ E¸Ààmï dÆeÁlzÀ £ÀUÀzÀÄ ºÀt 500/- gÀÆ, D, £ÀA 2 £ÉzÀݪÀ¤AzÀ 350/- gÀÆ ºÁUÀÆ ¥ÀtPÀÌ ºÀaÑzÀ ºÀt 685/-gÀÆ F jÃw MlÄÖ 1535/- gÀÆ £ÀUÀzÀÄ ºÀt ºÁUÀÆ 52 E¸Ààmï J¯ÉUÀ¼À£ÀÄß MAzÀÄ ºÀ¼É ¥Áè¹ÖÃPï aîªÀ£ÀÄß d¥ÀÛ ªÀiÁrPÉÆAqÀÄ ¹QÌ©zÀÝ DgÉÆævÀgÀÉÆA¢UÉ ¦J¸ïL gÀªÀgÀÄ oÁuÉUÉ §AzÀÄ ¥ÀAZÀ£ÁªÉÄAiÉÆA¢UÉ vÀªÀÄä ªÀgÀ¢ ¸À°è¹zÀ DzsÁgÀzÀ ªÉÄðAzÀ ¥ÀæPÀgÀt zÁR°¹PÉƼÁîVzÉ.
2) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 32/2015 ಕಲಂ. 279, 337, 338 ಐ.ಪಿ.ಸಿ:.
ದಿನಾಂಕ: 22-03-2015 ರಂಉ ರಾತ್ರಿ 2045 ಗಂಟೆಗೆ ಸರಕಾರಿ ಆಸ್ರತ್ರೆ ಯಿಂದ ಎಂ ಎಲ್ ಸಿ ಮಾಹಿತಿ ಬಂದಿದ್ದು ಕೂಡಲೇ ಆಸ್ಪತ್ರೆಗೆ ಹೋಗಿ ಗಾಯಾಳು ಫಿರ್ಯಾದಿ ಮಹ್ಮದ್ ಇವರ ಹೇಳಿಕೆ ಫಿರ್ಯಾದಿ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ ಇಂದಿನ ರಾತ್ರಿ 07-45 ಗಂಟೆಗೆ ಫಿರ್ಯಾದಿ ತನ್ನ ಎಂ-80 ಮೋ/ಸೈ KA-25-E-2053 ನೇದ್ದನ್ನು ತೆಗೆದುಕೊಂಡು ತಮ್ಮೂರಿಗೆ ಕುಷ್ಟಗಿ ಕೊಪ್ಪಳ ರಸ್ತೆಯ ಮೂಲಕ ಹೋಗುತ್ತಿರುವಾಗ ನೇರಬೆಂಚಿ ಕ್ರಾಸ್ ಇನ್ನು 2 ಪರ್ಲಾಂಗ್ ದೂರ ಇರುವಾಗ ಆರೋಪಿ ಬಸವರಾಜ ಇತನು ತನ್ನ ಮೋ/ಸೈ ನಂ ಕೆ-29-ಯು-4732 ನೇದ್ದನ್ನು ಅತಿವೇಗ ಮತ್ತು ಅಲಕ್ತತನದಿಂದ ನಡೆಯಿಸಿಕೊಂಡು ಬಂದು ಟಕ್ಕರ ಮಾಡಿದ್ದರಿಂದ ಇಬ್ಬರೂ ರಸ್ತೆಯಲ್ಲಿ ಬಿದ್ದು ಇಬ್ಬರಿಗೂ ಗಾಯ ಪೆಟ್ಟುಗಳಾಗಿದ್ದು ಇರುತ್ತದೆ ಅಂತಾ ವಗೈರಾ ಪಿರ್ಯಾದಿ ಮೇಲಿಂದ ವಾಪಸ್ ಠಾಣೆಗೆ 10-00 ಪಿಎಂಕ್ಕೆ ಬಂದು ಠಾಣಾ ಗುನ್ನೆ ನಂ 32/2015 ಕಲಂ 279, 337, 338 ಐಪಿಸಿ ನೇದ್ರರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.
3) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 21/2015 ಕಲಂ. ಹುಡುಗ ಕಾಣೆ:

¢£ÁAPÀ 22-03-2015 gÀAzÀÄ ¸ÀAeÉ 06-00 UÀAmÉUÉ ¦üAiÀiÁð¢zÁgÀgÁzÀ ²æêÀÄw ¤Ã®ªÀÄä UÀAqÀ ¢: §¸ÀªÀAvÀ¥Àà UÉÆÃgɨÁ¼À, ªÀAiÀÄ: 35 ªÀµÀð, eÁw: °AUÁAiÀÄvÀ, G: ºÉÆ®ªÀĤPÉ®¸À, ¸Á: eÁVÃgÀgÁA¥ÀÄgÀ. vÁ: PÀĵÀÖV. EªÀgÀÄ oÁuÉUÉ §AzÀÄ ºÉýPÉ ¦üAiÀiÁð¢AiÀÄ£ÀÄß ºÁdgÀÄ¥Àr¹zÀÄÝ ¸ÁgÁA±ÀªÉãÉAzÀgÉ, £À£Àß ªÀÄ£ÉAiÀÄ°è £Á£ÀÄ ªÀÄvÀÄÛ £À£Àß ªÀÄUÀ ªÀĺÉñïPÀĪÀiÁgÀ 16 ªÀµÀð, E§âgÉà EgÀÄvÀÛzÉ. £À£Àß UÀAqÀ ¢: §¸ÀªÀAvÀ¥Àà UÉÆÃgɨÁ¼À FvÀ£ÀÄ FUÉÎ ¸ÀĪÀiÁgÀÄ 2 ªÀµÀðUÀ¼À »AzÉ wÃjPÉÆArgÀÄvÁÛgÉ. £À£Àß ªÀÄUÀ£ÀÄ vÁªÀgÀUÉÃgÁ ²æà ±À²zsÀgÀ¸Áé«Ä PÁ¯ÉÃf£À°è MAzÀ£Éà ¦.AiÀÄÄ.¹ «zÁå¨sÁå¸À ªÀiÁrPÉÆArzÀÄÝ ¢£ÁAPÀ: 07-01-2015 gÀAzÀÄ PÉÆ¥Àà¼ÀzÀ ²æà UÀ«¹zÉÝñÀégÀ eÁvÉæAiÀÄ ¢£À £À£Àß ªÀÄUÀ£ÀÄ PÁ¯ÉÃfUÉ ºÉÆÃV §gÀÄvÉÛ£É CAvÁ ºÉý ºÉÆÃVzÀÄÝ, £Á£ÀÄ PÉ®¸ÀPÉÌ ¨ÉÃgÉ PÀqÉUÉ ºÉÆÃVzÀÄÝ ¸ÁAiÀÄAPÁ® 06-00 UÀAmÉUÉ §AzÀÄ £ÉÆÃqÀ®Ä £À£Àß ªÀÄUÀ£ÀÄ ªÀÄ£ÉUÉ §A¢gÀ°è®è. £À£Àß ªÀÄ£ÉAiÀÄ ¥ÀPÀÌzÀ £ÁUÀªÀÄä½UÉ «ZÁj¸À®Ä DPÉAiÀÄÄ ªÀĺÉñïPÀĪÀiÁgÀ£ÀÄ ªÀÄzÁåºÀß ªÀÄ£ÉUÉ §A¢zÀÝ£ÀÄ. £ÀAvÀgÀ DvÀ£ÀÄ AiÀiÁªÀUÀ ªÀÄ£É ©lÄÖ ºÉÆÃzÀ JA§ÄzÀ£ÀÄß £Á£ÀÄ £ÉÆÃr®è. CAvÁ w½¹zÀÄÝ £Á£ÀÄ £ÀªÀÄä Hj£À°è ºÁUÀÆ AiÀiÁªÀ ¨ÉÃgÉ ¨ÉÃgÉ HgÀÄUÀ¼À°è£À £ÀªÀÄä ¸ÀA§A¢üPÁjUÉ «ZÁj¸À®Ä ªÀĺÉñïPÀĪÀiÁgÀ£ÀÄ §A¢gÀĪÀ §UÉÎ AiÀiÁªÀ ¸ÀĽªÀÅ ¹UÀ°è®è. PÁgÀt ¢£ÁAPÀ: 07-01-2015 gÀAzÀÄ ªÀÄzÁåºÀß 01-00 UÀAmɬÄAzÀ ¸ÀAeÉ 05-00 UÀAmÉAiÀĪÀgÉV£À CªÀ¢üAiÀÄ°è ªÀģɬÄAzÀ ºÉÆÃzÀªÀ£ÀÄ ªÁ¥Á¸ï §gÀzÉà PÁtÂAiÀiÁVgÀĪÀ £À£Àß ªÀÄUÀ ªÀĺÉñïPÀĪÀiÁgÀ UÉÆÃgɨÁ¼À ªÀAiÀÄ: 16 ªÀµï FvÀ£À£ÀÄß ºÀÄqÀÄQPÉÆqÀ®Ä «£ÀAw EgÀÄvÀÛzÉ. CAvÁ ªÀÄÄAvÁV EzÀÝ ¦üAiÀiÁ𢠸ÁgÁA±ÀzÀ ªÉÄðAzÀ ¥ÀæPÀgÀt zÁR®Ä ªÀiÁr vÀ¤SÉ PÉÊPÉÆAqÉ£ÀÄ.  

Thursday, March 19, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 19/2015 ಕಲಂ. 392 ಐ.ಪಿ.ಸಿ:.
¢£ÁAPÀ 18-03-2015 gÀAzÀÄ ¸ÀAeÉ 4-00 UÀAmÉUÉ ¦üÃgÁå¢üzÁgÀ£ÀÄ oÁuÉUÉ ºÁdgÁV °TvÀ ¦ügÁå¢ü PÉÆnÖzÀÄÝ, CzÀgÀ ¸ÁgÁA±ÀªÉãÉAzÀgÉ, vÁ£ÀÄ ¸ÀĪÀiÁgÀÄ 1 ªÀgÉ ªÀµÀð¢AzÀ ZÉÊvÀ£Àå EArAiÀiÁ ¦üãï PÉæÃrmï ¥ÉæöʪÉmï °«ÄmÉqïzÀ°è ¯ÉÆãï D¦Ã¸ï gÀ CAvÁ PÉ®¸À ªÀiÁqÀÄvÉÛÃ£É ºÁUÀÆ ¸ÀĪÀiÁgÀÄ 4 wAUÀ¼À¢AzÀ PÀ£ÀPÀVj ¸À¨ï ¨ÁæöåAZÀ zÀ°è ¯ÉÆãï C¦Ã¸ïgÀ PÉ®¸À ªÀiÁqÀÄwÛzÉÝãÀÄ. £ÀªÀÄä PÀA¥À¤AiÀĪÀgÀÄ ¸ÀÄvÀÛ-ªÀÄÄvÀÛ°£À UÁæªÀÄUÀ¼ÁzÀ ºÀÄ°ºÉÊzÀgÀ, vÁªÀgÀUÉÃgÁ UÁæªÀÄUÀ¼À°è ªÀÄ»¼Á ¸ÀAWÀzÀªÀjUÉ ¯ÉÆãï PÉÆlÄÖ ªÀÄgÀÄ ¥ÁªÀw ªÀiÁrPÉÆAqÀÄ §gÀÄvÉÛãÉ. CzÀgÀAvÉ EAzÀÄ ¢£ÁAPÀ   18-03-2015 gÀAzÀÄ ªÀÄÄAeÁ£É 7-00 UÀAmɬÄAzÀ 11-00 UÀAmÉAiÀĪÀgÉUÉ vÁªÀgÀUÉÃgÁ £ÀUÀgÀzÀ°è ªÀÄ»¼Á ¸ÀAWÀ¢AzÀ MlÄÖ ºÀt gÀÆ.1,04,000/- UÀ¼À ¸Á®zÀ ºÀtªÀ£ÀÄß ªÀÄgÀÄ ¥ÁªÀw ªÀiÁrPÉÆAqÀÄ ¸ÀzÀj J¯Áè ºÀtªÀ£ÀÄß £À£Àß ªÉÆÃmÁgÀ ¸ÉÊPÀ¯ï ¨ÁåV£À°èlÄÖPÉÆAqÀÄ PÀ£ÀPÀVj UÁæªÀÄPÉÌ £À£Àß ªÉÆÃmÁgÀ ¸ÉÊPÀ¯ï ªÉÄÃ¯É vÁªÀgÀUÉÃgÁ-PÀ£ÀPÀVj gÀ¸ÉÛAiÀÄ ªÉÄÃ¯É ºÀÄ°ºÉÊzÀgÀ PÀqÉ ºÉÆÃUÀÄwÛzÁÝUÀ ªÀÄÄAeÁ£É 11-40 UÀAmÉAiÀÄ ¸ÀĪÀiÁjUÉ ºÀÄ°ºÉÊzÀgÀ ¹ÃªÀiÁzÀ §¸ÀªÀtÚ UÀÄrAiÀÄ ºÀwÛgÀ ºÉÆÃUÀÄwÛzÁÝUÀ »A¢¤AzÀ 2 ªÉÆÃmÁgÀ ¸ÉÊPÀ¯ï ªÉÄÃ¯É CAzÀgÉ MAzÀÄ ¥À¯ïìgï ªÀÄvÀÄÛ MAzÀÄ r¸À̪Àj ªÉÆÃmÁgÀ ¸ÉÊPÀ¯ï ªÉÄÃ¯É MlÄÖ 4 d£ÀgÀÄ §AzÀÄ £À£Àß ªÀÄÄRPÉÌ PÁgÀzÀ ¥ÀÄrAiÀÄ£ÀÄß JgÀazÀÄÝ, EzÀjAzÀ £Á£ÀÄ £À£Àß ªÉÆÃmÁgÀ ¸ÉÊPÀ¯ï ¸ÀªÉÄÃvÀ JqÀUÀqÉ vÉVΣÀ°è ©zÉÝãÀÄ. £ÀAvÀgÀ ¸ÀzÀgÀ 4 d£ÀgÀÄ §AzÀÄ £À£Àß ªÉÆÃmÁgÀ ¸ÉÊPÀ¯ï ¨ÁåUÀzÀ°èzÀÝ gÀÆ.1,04,000/-[ MAzÀÄ ®PÀëzÀ £Á®ÄÌ ¸Á«gÀ gÀÆ¥Á¬ÄUÀ¼ÀÄ ] UÀ¼À£ÀÄß vÉUÉzÀÄPÉÆAqÀÄ ºÉÆÃVgÀÄvÁÛgÉ. ¸ÀzÀj 4 d£ÀgÀÄ AiÀiÁgÀÄ JA§ÄzÀÄ UÉÆwÛgÀĪÀ¢®è. PÁgÀt ªÀÄÄAzÀ£À PÀæªÀÄ dgÀÄV¸À®Ä «£ÀAw CAvÁ ¤ÃrzÀ ¦ügÁå¢üAiÀÄ ¸ÁgÁA±ÀzÀ ªÉÄðAzÀ oÁuÁ UÀÄ£Éß £ÀA.19/2015 PÀ®A 392 L¦¹ jÃvÁå ¥ÀæPÀgÀt zÁR®Ä ªÀiÁrPÉÆAqÀÄ vÀ¤SÉAiÀÄ°è EgÀÄvÀÛzÉ. 
2)  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 54/2015 ಕಲಂ. 304(ಎ) ಐ.ಪಿ.ಸಿ:.

¢£ÁAPÀ 18/03/2015 gÀAzÀÄ ¸ÁAiÀÄAPÁ® 5:00 UÀAmÉUÉ ¦üAiÀiÁðzÀÄzÁgÀ£ÁzÀ gÁd±ÉÃRgÀ vÀAzÉ ¤AUÀ¥Àà PÀÄqÀĪÀPÀÌ¯ï ªÀAiÀiÁ: 37 ªÀµÀð eÁ: °AUÁAiÀÄvÀÀ G: ºÉ®àgÀ PÉ®¸À ¸Á: PÀÄAzÀUÉÆüÀ vÁ:PÀÄAzÀUÉÆüÀ f: zsÁgÀªÁqÀ DvÀ£À aPÀÌ¥Àà£À ªÀÄUÀ ²æÃPÁAvÀ ºÁUÀÆ CzÉà UÁæªÀÄzÀ §¸ÀªÀgÁd ºÀÆUÁgÀ ªÀÄÆgÀÄ d£À ¸ÉÃjPÉÆAqÀÄ ºÀ®UÉÃgÁ ¹ÃªÀiÁzÀ°è £ÀqÉAiÀÄÄwÛgÀĪÀ gÉʯÉéà ªÀiÁUÀ𠤪ÀiÁðt PÁªÀÄUÁjAiÀÄ  PÉ®¸À  ªÀÄÄV¹PÉÆAqÀÄ vÀªÀÄä mÁæöåPÀÖgï £À°è ªÀÄ£ÉUÉ ºÉÆÃUÀĪÁUÀ ²æÃPÁAvÀ FvÀ£ÀÄ Cwà ªÉÃUÀ ºÁUÀÆ C®PÀëvÀ£À¢AzÀ mÁæöåPÀÖgï ZÀ¯Á¬Ä¹PÉÆAqÀÄ ºÉÆÃV ªÀÄtÂÚ£À ¢§â¢AzÀ gÀ¸ÉÛAiÀÄ ªÉÄÃ¯É ¥À°Ö ªÀiÁrzÀ PÁgÀt DvÀ£À ªÉÄʪÉÄÃ¯É mÁæöåPÀÖgï ©zÀÄÝ ¨sÁj UÁAiÀĺÉÆA¢ ¸ÀܼÀzÀ°èAiÉÄà ªÀÄÈvÀ¥ÀnÖzÀÄÝ EgÀÄvÀÛzÉ.

Tuesday, March 17, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 52/2015 ಕಲಂ. 78(3) Karnataka Police Act & 420
 ಐ.ಪಿ.ಸಿ:.
 ¢£ÁAPÀ: 16-03-2015 gÀAzÀÄ gÁwæ 8-30 UÀAmÉUÉ ²æÃ. UÀuÉñÀ ¦.J¸ï.L (C.«) PÉÆ¥Àà¼À £ÀUÀgÀ ¥Éưøï oÁuÉgÀªÀgÀÄ oÁuÉUÉ ºÁdgÁV ¦ügÁå¢AiÉÆA¢UÉ DgÉÆæ ¸ÀªÉÄÃvÀ ªÀÄÄzÉݪÀiÁ®Ä, ¥ÀAZÀ£ÁªÉÄAiÉÆA¢UÉ ªÀÄÄA¢£À PÀæªÀÄPÁÌV ºÁdgÀ¥Àr¹zÀÄÝ, ¸ÀzÀgÀ ¦ügÁå¢AiÀÄ ¸ÁgÁA±À K£ÉAzÀgÉ, EAzÀÄ ¢: 16-03-2015 gÀAzÀÄ ¸ÀAeÉ 06-00 UÀAmÉ ¸ÀĪÀiÁjUÉ ¦ügÁå¢zÁgÀgÀÄ vÀªÀÄä ¸ÀAUÀqÀ ¦¹-120, 404 gÀªÀgÉÆA¢UÉ £ÀUÀgÀzÀ §¤ß PÀnÖ KjAiÀiÁzÀ°è ¥ÁåmÉÆæðAUï PÀvÀðªÀåzÀ°èzÁÝUÀ, £ÀUÀgÀzÀ PÀ£ÀPÁZÀ® mÁQÃeï ºÀwÛgÀ ¸ÁªÀðd¤PÀ ¸ÀܼÀzÀ°è ªÀÄmÁÌ dÆeÁl £ÀqɸÀÄvÁÛ d£ÀjUÉ ªÉÆøÀ ªÀiÁqÀÄwÛgÀĪÀ §UÉÎ ¦ügÁå¢zÁgÀjUÉ RavÀ ¨Áwä §A¢zÀÝjAzÀ, PÀÆqÀ¯Éà ¦ügÁå¢zÁgÀgÀÄ F «µÀAiÀĪÀ£ÀÄß ªÀiÁ£Àå ¦L ¸ÁºÉçjUÉ w½¹ ªÀiÁ£Àå ¦L ¸ÁºÉçgÀ ªÀiÁUÀðzÀ±Àð£ÀzÀ°è zÁ½ ªÀiÁqÀĪÀ PÀÄjvÀÄ ¹zÀÝvÉ ªÀiÁrPÉÆAqÀÄ vÀªÉÆäA¢VzÀÝ ¦¹ 120 gÀªÀjUÉ E§âgÀÄ ¥ÀAZÀgÀ£ÀÄß PÀgÉzÀÄPÉÆAqÀÄ §gÀĪÀAvÉ DzÉò¹zÀÄÝ, D ¥ÀæPÁgÀ ¦¹ 120 gÀªÀgÀÄ E§âgÀÆ ¥ÀAZÀgÀ£ÀÄß PÀgÉzÀÄPÉÆAqÀÄ §AzÀÄ ¦ügÁå¢zÁgÀgÀ ªÀÄÄAzÉ ºÁdgÀ¥Àr¹zÀÄÝ, DUÀ ¦ügÁå¢zÁgÀgÀÄ CªÀjUÉ ¸ÀzÀgÀ «µÀAiÀĪÀ£ÀÄß w½¹ zÁ½ PÁ®PÉÌ ¸ÀªÀÄPÀëªÀÄ ºÁdjzÀÄÝ, zÁ½ ¥ÀAZÀ£ÁªÉÄAiÀÄ£ÀÄß §gɬĹPÉÆlÄÖ ¥ÀAZÀgÁUÀĪÀAvÉ PÉýPÉÆAqÀ ªÉÄÃgÉUÉ CªÀgÀÄ ¥ÀAZÀgÁUÀ®Ä M¦àPÉÆArzÀÄÝ, £ÀAvÀgÀ ¹§âA¢AiÀĪÀgÁzÀ ºÉZï¹ 53 ¦¹ 120, 404 gÀªÀgÀ£ÀÄß ºÁUÀÆ E§âgÀÆ ¥ÀAZÀgÀ£ÀÄß PÀgÉzÀÄPÉÆAqÀÄ ¸ÀPÁðj fÃ¥À £ÀA: PÉJ-37/f-777 gÀ°è ºÉÆglgÀÄ, £ÀAvÀgÀ gÉʯÉé ¸ÉÖõÀ£ï ªÀĹâAiÀÄ PÁæ¸ï ºÀwÛgÀ ¦ügÁå¢zÁgÀgÀÄ fÃ¥À£ÀÄß ¤°è¹ fÃ¥À ºÀwÛgÀ fÃ¥À ZÁ®PÀ£À£ÀÄß ©lÄÖ G½zÀ ¹§âA¢AiÀĪÀgÀ£ÀÄß PÀgÉzÀÄPÉÆAqÀÄ £ÀqÉzÀÄPÉÆAqÀÄ CAzÁdÄ 50 «ÄÃlgï CAvÀgÀ¢AzÀ PÀ£ÀPÁZÀ® mÁQÃeï PÀqÉUÉ £ÉÆÃqÀ¯ÁV UÀÄA¦£À d£ÀgÀ°è M§â£ÀÄ 1=00 gÀÆ. UÉ 80=00 gÀÆ. AiÀiÁªÀ ¸ÀASÉå AiÀiÁgÀ CzÀȵÀÖ ºÀt ºÀaÑj CAvÁ PÀÆUÀÄvÁÛ ¸ÀÄvÀÄÛªÀgÉzÀ PÉ®ªÀÅ d£ÀjAzÀ ºÀtªÀ£ÀÄß ¥ÀqÉzÀÄPÉÆAqÀÄ CªÀjUÉ aÃnAiÀÄ°è K£ÉÆà §gÉzÀÄPÉÆqÀÄwÛgÀĪÀÅzÀÄ PÀAqÀÄ §A¢zÀÄÝ, C°è ªÀÄlPÁ dÆeÁl £ÀqÉ¢gÀĪÀ §UÉÎ RavÀ¥Àr¹PÉÆAqÀgÀÄ.  £ÀAvÀgÀ ¦ügÁå¢zÁgÀgÀÄ ªÀÄvÀÄÛ ¹§âA¢AiÀĪÀgÀÄ PÀÆr ¥ÀAZÀgÀ ¸ÀªÀÄPÀëªÀÄzÀ°è ¸ÀAeÉ 6-30 UÀAmÉUÉ zÁ½ ªÀiÁrzÁUÀ ªÀÄlPÁ aÃn §gɬĸÀÄwÛzÀÝ UÀÄA¥ÀÄ ¸ÉÃjzÀ d£ÀgÀÄ Nr ºÉÆÃVzÀÄÝ, DUÀ CªÀgÀÄ ªÀÄlPÁ aÃn §gÉzÀÄPÉÆqÀÄwÛzÀݪÀ£À£ÀÄß »rzÀÄPÉÆAqÀgÀÄ. DUÀ ¦ügÁå¢zÁgÀgÀÄ CªÀ£À£ÀÄß «ZÁj¹zÁUÀ CªÀ£ÀÄ vÀ£Àß ºÉÀ¸ÀgÀÄ ºÀ£ÀĪÀÄAvÀ vÀAzÉ ªÀÄ®è¥Àà ªÀÄÄvÁÛ¼À ªÀAiÀiÁ: 29 ªÀµÀð eÁ: °AUÁAiÀÄvÀ G: ªÉÊjAUï PÉ®¸À ¸Á: ºÀlUÁgÀ ¥ÉÃmÉ PÉÆ¥Àà¼À CAvÁ ºÉýzÀ£ÀÄ. £ÀAvÀgÀ ¹§âA¢AiÀĪÀgÀ ¸ÀºÁAiÀÄ¢AzÀ EªÀ£À CAUÀdrÛ ªÀiÁrzÁUÀ EªÀ£À ºÀwÛgÀ £ÀUÀzÀÄ ºÀt, MAzÀÄ ªÀÄlPÁ aÃn ºÁUÀÆ MAzÀÄ ¨Á¯ï ¥É£ï ªÀÄvÀÄÛ MAzÀÄ ªÉƨÉÊ¯ï ¹QÌzÀÄÝ, DUÀ CªÀgÀÄ ºÀtzÀ §UÉÎ CªÀ¤UÉ PÉüÀ¯ÁV vÁ£ÀÄ d£ÀjUÉ ªÀÄlPÁ aÃn §gÉzÀÄPÉÆnÖzÀÝjAzÀ §AzÀAvÀºÀ ºÀt CAvÁ ºÉýzÀÄÝ, DUÀ CªÀgÀÄ ºÀtªÀ£ÀÄß £ÉÆÃqÀ¯ÁV 1000=00 gÀÆ ªÀÄÄR ¨É¯ÉAiÀÄ MAzÀÄ £ÉÆÃlÄ, 500=00 gÀÆ. ªÀÄÄR¨É¯ÉAiÀÄ £Á®ÄÌ £ÉÆÃlÄ, ªÀÄvÀÄÛ 100=00 gÀÆ ªÀÄÄR¨É¯ÉAiÀÄ 10 £ÉÆÃlÄ ªÀÄvÀÄÛ 10=00 gÀÆ ªÀÄÄR¨É¯ÉAiÀÄ 15 £ÉÆÃlÄUÀ¼ÀÄ »ÃUÉ MlÄÖ 4150=00=00 ºÀt EgÀÄvÀÛªÉ ºÁUÀÆ ªÀÄlPÁ aÃn §UÉÎ PÉüÀ¯ÁV vÁ£ÀÄ d£ÀjUÉ §gÉzÀÄPÉÆlÖAvÀºÀ ªÀÄlPÁ £ÀA§j£À aÃn ºÁUÀÆ ªÀÄlPÁ aÃnAiÀÄ£ÀÄß §gÉAiÀÄ®Ä G¥ÀAiÉÆÃV¸ÀĪÀ ¥É£ï EgÀÄvÀÛzÉ ªÀÄvÀÄÛ ªÀÄlPÁ dÆeÁlPÉÌ F ªÉƨÉʯï£ÀÄß G¥ÀAiÉÆÃV¸ÀÄwÛgÀĪÀÅzÁV ºÉýzÀ£ÀÄ. £ÀAvÀgÀ ¦ügÁå¢zÁgÀgÀÄ F ªÀÄlPÁ aÃnAiÀÄ£ÀÄß AiÀiÁjUÉ PÉÆqÀÄwÛ CAvÁ PÉüÀ®Ä CªÀ£ÀÄ ªÀÄlPÁ aÃnAiÀÄ£ÀÄß vÁ£Éà ElÄÖPÉƼÀÄîªÀÅzÁV w½¹zÀ£ÀÄ. ¸ÀzÀj DgÉÆævÀ£ÀÄ ¸ÁªÀðd¤PÀjUÉ ¸ÀļÀÄî ºÉüÀÄvÁÛ  gÀÆ: 1-00 PÉÌ gÀÆ: 80=00 UÀ¼À£ÀÄß PÉÆqÀÄvÉÛãÉAzÀÄ ¸ÁªÀðd¤PÀjAzÀ ºÀt ¥ÀqÉzÀÄPÉÆAqÀÄ ªÉÆøÀ ªÀiÁqÀÄwÛgÀĪÀÅzÁV ¦ügÁå¢zÁgÀjUÉ w½zÀħA¢vÀÄ. £ÀAvÀgÀ ¦ügÁå¢zÁgÀgÀÄ DgÉÆævÀ£À ªÀ±ÀzÀ°èzÀÝ £ÀUÀzÀÄ ºÀt, ªÀÄlPÁ aÃn ªÀÄvÀÄÛ MAzÀÄ ¨Á¯ï ¥É£ï ªÀÄvÀÄÛ ªÀMAzÀÄ ªÉƨÉʯï£ÀÄß MAzÀÄ PÀªÀj£À°è ºÁQ ¨Á¬Ä CAn¹ CzÀPÉÌ vÀªÀÄä ªÀÄvÀÄÛ ¥ÀAZÀgÀ ¸À» EgÀĪÀ aÃn CAn¹ vÁ¨ÁPÉÌ vÉUÉzÀÄPÉÆAqÀgÀÄ. ¸ÀzÀj ¥ÀAZÀ£ÁªÉÄAiÀÄ£ÀÄß EAzÀÄ ¢: 16-03-2015 gÀAzÀÄ ¸ÀAeÉ 6-45 UÀAmɬÄAzÀ ¸ÀAeÉ 7-45 UÀAmÉAiÀĪÀgÉUÉ ¸ÀܼÀzÀ°èzÀÝ ©Ã¢ ¢Ã¥ÀzÀ ¨É¼ÀQ£À°è ºÁUÀÆ ¸ÀZÀð¯ÉÊmï ¨É¼ÀQ£À°è dgÀÄV¹ ªÁ¥À¸À oÁuÉUÉ gÁwæ 8-00 UÀAmÉUÉ §AzÀÄ ¦üAiÀiÁð¢AiÀÄ£ÀÄß vÀAiÀiÁj¹ gÁwæ 8-30 UÀAmÉUÉ ªÀÄÄA¢£À PÀæªÀÄPÁÌV ºÁdgÀ¥Àr¹zÀÄÝ, ¸ÀzÀj¦ügÁå¢AiÀÄ ¸ÁgÁA±ÀzÀ ªÉÄðAzÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.
2)  ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 17/2015 ಕಲಂ. 78(3) Karnataka Police Act:.
¢£ÁAPÀ 16-03-2015 gÀAzÀÄ ¸ÀAeÉ 5-30 UÀAmÉUÉ ²æà «ÃgÀuÁÚ J¸ï ªÀÄV, ¦.J¸ï.L.gÀªÀgÀÄ oÁuÉUÉ §AzÀÄ ªÀgÀ¢, ºÁUÀÆ ¥ÀAZÀ£ÁªÉÄ ºÁUÀÆ DgÉÆæ ªÀÄvÀÄÛ N.¹.ªÀÄlPÁPÉÌ ¸ÀA§A¢ü¹zÀ ¸ÁªÀiÁVæUÀ¼À£ÀÄß ºÁdgÀ¥Àr¹zÀÄÝ, ¸ÀzÀgÀ ªÀgÀ¢AiÀÄ ¸ÁgÁA±ÀªÉãÉAzÀgÉ, EAzÀÄ ¢£ÁAPÀ 16-03-2015 gÀAzÀÄ ¸ÀAeÉ 4-15 UÀAmÉAiÀÄ ¸ÀĪÀiÁjUÉ ªÀÄĸÀ¯Á¥ÀÄgÀ UÁæªÀÄzÀ §¸ï ¤¯ÁÝtzÀ ¥ÀPÀÌzÀ°è ¸ÁªÀðd¤PÀ ¸ÀܼÀzÀ°è PÁ®A £ÀA.9 gÀ°è £ÀªÀÄÆ¢¹zÀ DgÉÆævÀ£ÀÄ ¸ÁªÀðd¤PÀjUÉ 1 gÀÆ¥Á¬ÄUÉ 80 gÀÆ¥Á¬Ä §gÀÄvÉÛà §¤ß CAvÁ PÀÆUÀÄvÁÛ CªÀgÀ£ÀÄß §gÀ ªÀiÁrPÉÆAqÀÄ CªÀjAzÀ ºÀt ¥ÀqÉzÀÄ CªÀjUÉ £À¹Ã§zÀ N.¹. £ÀA§gÀUÀ¼À£ÀÄß ¸ÁªÀðd¤PÀjUÉ §gÉzÀÄ PÉÆqÀÄwÛgÀĪÀzÀ£ÀÄß SÁwæ ¥ÀqɹPÉÆAqÀÄ ¥ÀAZÀgÀ ªÀÄvÀÄÛ ¹§âA¢ ¸ÀªÉÄÃvÀ ºÉÆÃV zÁ½ ªÀiÁr »rAiÀįÁV, DgÉÆævÀ£ÀÄ ¹QÌzÀÄÝ, CªÀ£ÀÀ CAUÀdrÛ ªÀiÁqÀ¯ÁV MlÄÖ £ÀUÀzÀÄ ºÀt gÀÆ.315/- ºÁUÀÆ ªÀÄlPÁ ¸ÁªÀiÁVæUÀ¼À£ÀÄß ¥ÀAZÀgÀ ¸ÀªÀÄPÀëªÀÄ d¥ÀÛ ªÀiÁrPÉÆAqÀÄ F §UÉÎ «ªÀgÀªÁzÀ zÁ½ ¥ÀAZÀ£ÁªÉÄAiÀÄ£ÀÄß ¸ÀAeÉ 4-15 UÀAmɬÄAzÀ ¸ÀAeÉ 5-00 UÀAmÉAiÀĪÀgÉUÉ ¸ÀܼÀzÀ°è ¥ÀÆgÉʹzÀÄÝ EgÀÄvÀÛzÉ CAvÁ PÉÆlÖ ªÀgÀ¢ ªÀÄvÀÄÛ ¥ÀAZÀ£ÁªÉÄ DzsÁgÀ ªÉÄðAzÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
3)  ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 18/2015 ಕಲಂ. 78(3) Karnataka Police Act:.
¢£ÁAPÀ 16-03-2015 gÀAzÀÄ ¸ÀAeÉ 7-45 UÀAmÉUÉ ²æà «ÃgÀuÁÚ J¸ï. ªÀÄV ¦.J¸ï.L.gÀªÀgÀÄ oÁuÉUÉ §AzÀÄ ªÀgÀ¢, ºÁUÀÆ ¥ÀAZÀ£ÁªÉÄ ºÁUÀÆ DgÉÆæ ªÀÄvÀÄÛ N.¹.ªÀÄlPÁPÉÌ ¸ÀA§A¢ü¹zÀ ¸ÁªÀiÁVæUÀ¼À£ÀÄß ºÁdgÀ¥Àr¹zÀÄÝ, ¸ÀzÀgÀ ªÀgÀ¢AiÀÄ ¸ÁgÁA±ÀªÉãÉAzÀgÉ, EAzÀÄ ¢£ÁAPÀ 16-03-2015 gÀAzÀÄ ¸ÀAeÉ 6-45 UÀAmÉAiÀÄ ¸ÀĪÀiÁjUÉ PÀ£ÀPÀVj UÁæªÀÄzÀ PÀ®ÄèPÀA§zÀ JzÀÄgÀÄ ºÀ£ÀĪÀÄ¥Àà UÀÄrAiÀÄ »AzÉ ¸ÁªÀðd¤PÀ ¸ÀܼÀzÀ°è PÁ®A £ÀA.9 gÀ°è £ÀªÀÄÆ¢¹zÀ DgÉÆævÀ£ÀÄ PÀĽvÀÄPÉÆAqÀÄ ¸ÁªÀðd¤PÀgÀ£ÀÄß §gÀ ªÀiÁrPÉÆAqÀÄ CªÀjUÉ 1 gÀÆ¥Á¬ÄUÉ 80 gÀÆ¥Á¬Ä §gÀÄvÉÛà §¤ß CAvÁ PÀÆUÀÄvÁÛ CªÀgÀ£ÀÄß §gÀ ªÀiÁrPÉÆAqÀÄ CªÀjAzÀ ºÀt ¥ÀqÉzÀÄ CªÀjUÉ £À¹Ã§zÀ N.¹. £ÀA§gÀUÀ¼À£ÀÄß ¸ÁªÀðd¤PÀjUÉ §gÉzÀÄ PÉÆqÀÄwÛgÀĪÀzÀ£ÀÄß SÁwæ ¥ÀqɹPÉÆAqÀÄ ¥ÀAZÀgÀ ªÀÄvÀÄÛ ¹§âA¢ ¸ÀªÉÄÃvÀ ºÉÆÃV zÁ½ ªÀiÁr »rAiÀįÁV, DgÉÆævÀ£ÀÄ ¹QÌzÀÄÝ, CªÀ£À CAUÀdrÛ ªÀiÁqÀ¯ÁV, CªÀ¤AzÀ MlÄÖ £ÀUÀzÀÄ ºÀt gÀÆ.615/- ºÁUÀÆ ªÀÄlPÁ ¸ÁªÀiÁVæUÀ¼À£ÀÄß ¥ÀAZÀgÀ ¸ÀªÀÄPÀëªÀÄ d¥ÀÛ ªÀiÁrPÉÆAqÀÄ F §UÉÎ «ªÀgÀªÁzÀ zÁ½ ¥ÀAZÀ£ÁªÉÄAiÀÄ£ÀÄß ¸ÀAeÉ 6-45 UÀAmɬÄAzÀ 7-30 UÀAmÉAiÀĪÀgÉUÉ ¯ÉÊn£À ¨É¼ÀQ£À°è PÀĽvÀÄ ¥ÀÆgÉʹzÀÄÝ EgÀÄvÀÛzÉ CAvÁ PÉÆlÖ ªÀgÀ¢ ªÀÄvÀÄÛ ¥ÀAZÀ£ÁªÉÄ DzsÁgÀ ªÉÄðAzÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
5)  ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 63/2015 ಕಲಂ. 78(3) Karnataka Police Act:.
ದಿನಾಂಕ: 16-03-2015 ರಂದು ರಾತ್ರಿ 8:00 ಗಂಟೆಗೆ ಮಾನ್ಯ ಪಿ.ಎಸ್.ಐ.ಗಂಗಾವತಿ ಗ್ರಾಮೀಣ ಠಾಣೆ ರವರು ಠಾಣೆಗೆ ಹಾಜರಾಗಿ ಮೂಲ ಪಂಚನಾಮೆಯೊಂದಿಗೆ ವರದಿಯನ್ನು ಲಗತ್ತು ಮಾಡಿ ಆರೋಪಿ ಹಾಗೂ ಮುದ್ದೆಮಾಲನ್ನು ಹಾಜರಪಡಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. ಇಂದು ದಿನಾಂಕ:- 16-03-2015 ರಂದು ಸಂಜೆ 5:45 ಗಂಟೆಯ ಸುಮಾರಿಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀರಾಮನಗರ ಗ್ರಾಮದ ಕೋಟಯ್ಯ ಕ್ಯಾಂಪ್ ರಸ್ತೆಯ ಪಕ್ಕ ಸಾರ್ವಜನಿಕ ಆಸ್ಪತ್ರೆ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಸಂಗಡ ಇದ್ದ ಹೆಚ್.ಸಿ. 157 ಪಿ.ಸಿ. 429, 131, 110, 323 ಎ.ಪಿ.ಸಿ. 77 ಇವರು ಮತ್ತು ಇಬ್ಬರು ಪಂಚರನ್ನು ಬರಮಾಡಿಕೊಂಡು ಮಾನ್ಯ ಡಿ.ಎಸ್.ಪಿ.ಸಾಹೇಬರು ಹಾಗೂ ಸಿ.ಪಿಐ. ಗಂಗಾವತಿ (ಗ್ರಾ) ವೃತ್ತರವರ ಮಾರ್ಗದರ್ಶನದಂತೆ ಸರಕಾರಿ ಜೀಪ್ ನಂ: ಕೆ.ಎ-37/ ಜಿ-307 ನೇದ್ದರಲ್ಲಿ ಠಾಣೆಯಿಂದ ಸಂಜೆ 6:00 ಗಂಟೆಗೆ ಹೊರಟು ಶ್ರೀರಾಮನಗರದ ಕೆ.ಇ.ಬಿ. ಹತ್ತಿರ ಗುಂಡೂರು ರಸ್ತೆಯಲ್ಲಿ ಜೀಪ್ ನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೋಗಿ ನೋಡಲಾಗಿ ಅಲ್ಲಿ ಸಾರ್ವಜನಿಕ ಆಸ್ಪತ್ರೆ ಸಮೀಪ ಕೋಟಯ್ಯಕ್ಯಾಂಪ್ ರಸ್ತೆಯ ಪಕ್ಕ ಸಾರ್ವಜನಿಕ ಸ್ಥಳದಲ್ಲಿ ಜನರು ಸೇರಿದ್ದು, ಅವರಲ್ಲಿ ಒಬ್ಬ ವ್ಯಕ್ತಿಯು ಕುಳಿತುಕೊಂಡು ಜನರಿಗೆ 1 ರೂಪಾಯಿಗೆ 80-00 ರೂಪಾಯಿ ಕೊಡುತ್ತೇನೆ, ಅದೃಷ್ಟದ ಮಟಕಾ ನಂಬರ್ಗಳಿಗೆ ಹಣವನ್ನು ಪಣಕ್ಕೆ ಹಚ್ಚಿರಿ ಅಂತಾ ಕೂಗುತ್ತಾ ಜನರನ್ನು ಕರೆದು ಅವರಿಂದ ಹಣವನ್ನು ಪಡೆದು ಮಟಕಾ ಅಂಕಿ ಸಂಖ್ಯೆಗಳ ಮೇಲೆ ಪಣಕ್ಕೆ ಹಚ್ಚಿಸಿಕೊಂಡು ಅವರಿಗೆ ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಿದ್ದನು. ಆಗ ಸಮಯ ರಾತ್ರಿ 6:30 ಗಂಟೆಯಾಗಿದ್ದು ಕೂಡಲೇ ಅವರ ದಾಳಿ ಮಾಡಲಾಗಿ ಮಟಕಾ ಪಟ್ಟಿ ಬರೆಯುತ್ತಿದ್ದವನು ಸಿಕ್ಕಿ ಬಿದ್ದಿದ್ದು, ಉಳಿದ ಜನರು ಅಲ್ಲಿಂದ ಓಡಿ ಹೋದರು. ಸಿಕ್ಕಿಬಿದ್ದವನನ್ನು ವಿಚಾರಿಸಲಾಗಿ ತನ್ನ ಹೆಸರು ಮಧು ತಂದೆ ರಾಮಾಂಜನೇಯಲು, ವಯಸ್ಸು 36 ವರ್ಷ, ಜಾತಿ: ಕಮ್ಮಾ ಉ: ಆಟೋ ಚಾಲಕ ಸಾ: 2ನೇ ವಾರ್ಡ-ಶ್ರೀರಾಮನಗರ ಅಂತಾ ತಿಳಿಸಿದ್ದು, ಪರಿಶೀಲಿಸಲಾಗಿ ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ ರೂ. 350/- ರೂಪಾಯಿಗಳು, ಒಂದು ಮಟಕಾ ಪಟ್ಟಿ, ಒಂದು ಬಾಲ್ ಪೆನ್ನು ದೊರೆಯಿತು. ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತೀಯಾ ಅಂತಾ ವಿಚಾರಿಸಲು ವೆಂಕಟೇಶ ತಂದೆ ರಾಮಾಂಜನೇಯಲು, ವಯಸ್ಸು 38 ವರ್ಷ, ಜಾತಿ: ಕಮ್ಮಾ ಉ: ಆಟೋ ಚಾಲಕ ಸಾ: 2ನೇ ವಾರ್ಡ-ಶ್ರೀರಾಮನಗರ ಈತನಿಗೆ ಕೊಡುವುದಾಗಿ ಒಪ್ಪಿಕೊಂಡನು. ಈ ಬಗ್ಗೆ ರಾತ್ರಿ 6:30 ರಿಂದ 7:30 ಗಂಟೆಯವರೆಗೆ ಸ್ಥಳದಲ್ಲಿಯೇ ಪಂಚನಾಮೆ ನಿರ್ವಹಿಸಿ ನಂತರ ಆರೋಪಿತನೊಂದಿಗೆ ಠಾಣೆಗೆ ವಾಪಸ್ ಬಂದಿದ್ದು, ಸದರಿ ಆರೋಪಿತನ ವಿರುದ್ಧ ಕಲಂ 78(3) ಕೆ.ಪಿ. ಕಾಯ್ದೆ ಅಡಿ ಪ್ರಕರಣ ದಾಖಲು ಮಾಡುವ ಕುರಿತು ವರದಿಯನ್ನು ಸಲ್ಲಿಸಿದ್ದು ಸದರಿ ಅಪರಾಧವು ಅಸಂಜ್ಞೇಯ ಅಪರಾಧವಾಗಿದ್ದು, ಪ್ರಕರಣ ದಾಖಲಿಸಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ದೂರಿನ ಸಾರಾಂಶದ ಮೇಲಿಂದ ರಾತ್ರಿ 8:30 ಗಂಟೆಗೆ ಠಾಣೆ ಗುನ್ನೆ ನಂ: 63/2015 ಕಲಂ: 78 (iii) ಕೆ.ಪಿ. ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಳ್ಳಲಾಯಿತು.
6) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 64/2015 ಕಲಂ. 279, 338 ಐ.ಪಿ.ಸಿ:.

ದಿನಾಂಕ: 16-03-2015 ರಂದು ರಾತ್ರಿ 11:00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಮಕ್ತುಮಸಾಬ ತಂದೆ ಮರ್ತುಜಸಾಬ ಮಾರನಬಸರಿ ವಯಸ್ಸು: 55 ವರ್ಷ ಸಾ: 3ನೇ ವಾರ್ಡ ಬಸಾಪಟ್ಟಣ ಇವರು ಠಾಣೆಗೆ ಹಾಜರಾಗಿ ತಮ್ಮ ನುಡಿ ಹೇಳಿಕೆ ದೂರನ್ನು ಸಲ್ಲಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. " ಇಂದು ದಿನಾಂಕ: 16-03-2015 ರಂದು ರಾತ್ರಿ 8:30 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿರುವಾಗ ನನ್ನ ಮಗ ಅಜೀಮ ಈತನ ಅಟೋ ಮಂಜುನಾಥ ರೈಸ್ ಮಿಲ್ ಸಮೀಪ ಅಪಘಾತಕ್ಕಿಡಾಗಿದೆ ಅಂತಾ ಯಾರೋ ರೈಸ್ ಮಿಲ್ ನಲ್ಲಿ ಕೆಲಸ ಮಾಡುವರು ಪೋನ್ ಮಾಡಿ ತಿಳಿಸಿದ್ದು ಕೂಡಲೇ ನಾನು ಘಟನಾ ಸ್ಥಳಕ್ಕೆ ಬಂದು ನನ್ನ ಮಗನ ಅಜೀಮ್ ಈತನಿಗೆ ನೋಡಲಾಗಿ ತಲೆಯ ಎಡಗಡೆ, ರಕ್ತಗಾಯವಾಗಿ, ಎಡಕಿವಿ ಹರಿದು ಎಡಗಡೆ ಬುಜಕ್ಕೆ ತೆರಚಿದ ಗಾಯಗಳಾಗಿದ್ದು ಪರಿಶೀಲಿಸಲು ನನ್ನ ಮಗ ಅಜೀಮ್ ಈತನು ರಾತ್ರಿ 8:00 ಗಂಟೆಯ ಸುಮಾರಿಗೆ ಗಂಗಾವತಿ-ಕೊಪ್ಪಳ ಮುಖ್ಯ ರಸ್ತೆಯ ಬಸಾಪಟ್ಟಣ ಸೀಮಾದಲ್ಲಿ ಗಂಗಾವತಿಯಿಂದ ತನ್ನ ಅಟೋವನ್ನು ಅತೀವೇಗ ಹಾಗೂ ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಒಮ್ಮಲೇ ಬಲಕ್ಕೆ ಕಟ್ ಮಾಡಿದಾಗ ಹತೋಟಿ ತಪ್ಪಿ ರಸ್ತೆಯ ಬಲಗಡೆ ಎಡಮಗ್ಗುಲಾಗಿ ಪಲ್ಟಿಯಾಗಿ ಬಿದ್ದಿದ್ದು ಇತ್ತು. ನಂತರ ಕೂಡಲೇ ಯಾರೋ 108 ವಾಹನಕ್ಕೆ ಫೋನ್ ಮಾಡಿದ್ದು ಅಂಬ್ಯುಲೆನ್ಸ್ ಬಂದ ನಂತರ ಅದರಲ್ಲಿ ಚಿಕಿತ್ಸೆ ಕುರಿತು ಕರೆದುಕೊಂಡು ಬಂದು ದಾಖಲು ಮಾಡಿದ್ದು ಇರುತ್ತದೆ. ನನ್ನ ಮಗನಿಗೆ ಚಿಕಿತ್ಸೆ ಕೊಡಿಸಿ ಈಗ ತಡವಾಗಿ ಠಾಣೆಗೆ ಬಂದು ಹೇಳಿಕೆ ಫಿರ್ಯಾದಿಯನ್ನು ನೀಡಿರುತ್ತೇನೆ. ಕಾರಣ ಮಾನ್ಯರು ಈ ಅಪಘಾತಕ್ಕೆ ಕಾರಣನಾದ ಅಪೆ ಎಕ್ಟ್ರಾ ಪ್ಯಾಸೆಂಜರ್ ಅಟೋ ನಂ: ಕೆ.ಎ-37/ಎ-5487 ನೇದ್ದರ ಚಾಲಕ ನನ್ನ ಮಗ ಅಜೀಮ್ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದು ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 64/2015 ಕಲಂ: 279, 338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 
Will Smith Visitors
Since 01/02/2008