¥Éǰøï oÁuÉ ªÀÄĤgÁ¨ÁzÀ UÀÄ£Éß £ÀA§gÀ 71/2014 PÀ®0 279 337
338 L¦¹ ªÀÄvÀÄÛ 187 LJA« AiÀiÁåPïÖ
ದಿನಾಂಕ 01-05-2014 ರಂದು ಬೆಳಿಗ್ಗೆ 5-00 ಗಂಟೆ ಸುಮಾರು ಫಿರ್ಯಾದಿ ರವರು 20 ಜನ ಕೂಲಿಕಾರ್ಮಿಕರನ್ನು ಕರೆದುಕೊಂಡು ಗುಡದಳ್ಳಿ ಹತ್ತಿರ ಇರುವ ಕೋಳಿ
ಫಾರ್ಮಗೆ ಕೂಲಿಕೆಲಸಕ್ಕೆ ಟಾಟಾ ಎಸಿಇ ವಾಹನ ನಂ. ಕೆಎ-37/9660 ನೇದ್ದರಲ್ಲಿ ಹೊರಟಿದ್ದು, ಟಾಟಾ ಎಸಿಇ ವಾಹನ ಚಾಲಕ ಲಕ್ಷ್ಮಣ ಈತನು ವಾಹನವನ್ನು ಕುಷ್ಟಗಿ-ಹೊಸಪೇಟ
ಎನ್.ಹೆಚ್-13 ರಸ್ತೆಯ ಮೇಲೆ
ನಿಧಾನವಾಗಿ ಚಲಾಯಿಸಿಕೊಂಡು ಹೊರಟು ದನಕನದೊಡ್ಡಿ ಕ್ರಾಸ್ ಹತ್ತಿರ ರಸ್ತೆಯ ಮೇಲೆ ಹಾಕಿದ್ದ ರೋಡ್
ಬ್ರೇಕರ್ನ್ನು ನಿಧಾನವಾಗಿ ಹತ್ತಿಸಿ ಇಳಿಸುತ್ತಿರುವಾಗ ಹಿಂದಿನಿಂದ ಅಂದರೆ ಕುಷ್ಟಗಿ ಕಡೆಯಿಂದ
ಒಂದು ಲಾರಿ ಚಾಲಕನು ತನ್ನ ಲಾರಿಯನ್ನು ಅತಿವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಟಾಟಾ
ಎಸಿಇ ವಾಹನಕ್ಕೆ ಹಿಂದಿನ ಬಲಗಡೆ ಭಾಗಕ್ಕೆ ಟಕ್ಕರ್ ಕೊಟ್ಟು ಅಪಘಾತಪಡಿಸಿದ್ದರಿಂದ ಟಾಟಾ ಎಸಿಇ
ವಾಹನವು ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಎಡಮಗ್ಗುಲಾಗಿ ಪಲ್ಟಿಯಾಗಿ ಬಿದ್ದಿದ್ದರಿಂದ
ವಾಹನದಲ್ಲಿದ್ದ ಫಿರ್ಯಾದಿ ಸೇರಿ 20 ಜನರಿಗೆ ಸಾದಾ ಹಾಗೂ ಭಾರಿ ಸ್ವರೂಪದ ಗಾಯಪೆಟ್ಟುಗಳಾಗಿರುತ್ತವೆ ಮತ್ತು
ಅಪಘಾತವಾದ ನಂತರ ಟಕ್ಕರ್ ಕೊಟ್ಟ ಲಾರಿ ಚಾಲಕನು ತನ್ನ ಲಾರಿಯನ್ನು ನಿಲ್ಲಿಸದೇ ಹಾಗೆಯೇ
ಹೋಗಿರುತ್ತಾನೆ ಅಂತಾ ಮುಂತಾಗಿ ಫಿರ್ಯಾದಿ ಸಾರಾಂಶ ಇರುತ್ತದೆ.
vÁªÀgÀUÉÃgÁ ¥Éǰøï oÁuÉ UÀÄ£Éß £ÀA. 41/2014 PÀ®A 78(3) PÀ£ÁðlPÀ ¥Éǰøï
PÁAiÉÄÝ
¢£ÁAPÀ 01-05-2014 gÀAzÀÄ
ªÉÄ: ¦.J¸ï.L. ¸ÁºÉçgÀÄ ºÁUÀÆ oÁuÉAiÀÄ ¹§âA¢AiÀĪÀgÀÄ RavÀ ¨Áwä EzÀÝ ªÉÄÃgÉUÉ
vÁªÀgÀUÉÃgÁzÀ §¸ï ¤¯ÁÝtzÀ ¸ÁªÀðd¤PÀ ¸ÀܼÀzÀ°è ªÀÄmÁÌ dÆeÁlzÀ°è vÉÆqÀVzÀÝ
ªÉÄîÌAqÀ DgÉÆÃ¦ ¸ÀA. 1 gÀªÀgÀ£ÀÄß ¸ÀAeÉ 7-15 UÀAmÉUÉ zÁ½ ªÀiÁr DgÉÆÃ¦vÀ¤AzÀ
MAzÀÄ ªÀÄmÁÌ aÃn, MAzÀÄ ¨Á¯ï¥É£ï ºÁUÀÆ ªÀÄmÁÌ dÆeÁlzÀ £ÀUÀzÀÄ ºÀt gÀÆ.
645-00 £ÉÃzÀݪÀÅUÀ¼À£ÀÄß d¥ÀÛ ªÀiÁrPÉÆAqÀÄ DgÉÆÃ¦vÀ£ÉÆA¢UÉ «ªÀgÀªÁzÀ
¥ÀAZÀ£ÁªÉÄAiÀÄ£ÀÄß ªÀiÁrPÉÆAqÀÄ oÁuÉUÉ gÁwæ 8-30 UÀAmÉUÉ §AzÀÄ DgÉÆÃ¦vÀ£À
ªÉÄÃ¯É ºÁUÀÆ ªÀÄmÁÌ £ÀA§gï §gÉzÀÄPÉÆ¼ÀÄîwÛzÀÝ DgÉÆÃ¦ ¸ÀA. 2 gÀªÀgÀ ªÉÄïÉ
¸ÀÆPÀÛ PÀæªÀÄ dgÀÄV¸À®Ä ¸ÀÆa¹ ªÀgÀ¢ ¤ÃrzÀÝgÀ ªÉÄðAzÀ UÀÄ£Éß zÁR®Ä ªÀiÁrPÉÆAqÀÄ
vÀ¤SÉ PÉÊPÉÆAqÉ£ÀÄ
0 comments:
Post a Comment