PÉÆ¥Àà¼À UÁæ«ÄÃt
oÁuÉ UÀÄ£Éß 107/2014 PÀ®A- 324, 504 ,
506 L.¦.¹
¢£ÁAPÀ:
20-05-2014 gÀAzÀÄ ¸ÁAiÀÄAPÁ® 6:00 UÀAmÉUÉ PÉÆ¥Àà¼À UÁæ«ÄÃt ¥Éưøï oÁuÁ
ªÁå¦ÛAiÀÄ ºÀ£ÀĪÀĺÀnÖ UÁæªÀÄzÀ°è ¦AiÀiÁ𢠺À£ÀĪÀĪÀé EPÉAiÀÄÄ DgÉÆÃ¦
§¸À¥Àà¤UÉ £ÀªÀÄä ªÀÄ£ÉAiÀÄ ªÉÄÃ¯É AiÀiÁPÉà EnÖUÉAiÀÄ£ÀÄß MUÉzÀÄ ¹ªÉÄAl
vÀUÀqÀ£ÀÄß NqÉ¢gÀÄwÛà CAvÁ PÉýzÀÝPÉÌ DgÉÆÃ¦vÀ£ÀÄ ¦AiÀiÁð¢UÉ CzÉãÀÄ ¤Ã£ÀÄ
PÉüÀÄwÛà ¨sÉÆÃ¸ÀÄr CAvÁ CªÁZÀå ±À§ÝUÀ½AzÀ ¨ÉÊzÀÄ ¸ÀܼÀzÀ°è ©¢ÝzÀÝ
PÀnÖUÉAiÀÄ£ÀÄß vÉUÉzÀÄPÉÆAqÀÄ JqÀUÉÊUÉ ºÉÆqÉzÀÄ M¼À¥ÉlÄÖUÉÆ½¹ fêÀzÀ ¨ÉzÀjPÉ
ºÁQzÀÄÝ EgÀÄvÀÛzÉ
UÀAUÁªÀw £ÀUÀgÀ ¥Éưøï oÁuÉ. UÀÄ£Éß £ÀA. 138/14 PÀ®A 143, 147, 148, 324, 355, 504, 506
ದಿನಾಂಕ: 19-05-2014 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ಪಿರ್ಯಾದಿಯ ಮನೆಯ ಪಕ್ಕದ
ಮನೆಯವರಾದ ಚನ್ನಬಸಪ್ಪ ಎಂಬುವವರು ಪಿರ್ಯಾದಿಯ ಮನೆಯ ಕಂಪೌಂಟಿನಲ್ಲಿ ನೀರನ್ನು ಚೆಲ್ಲಿ ಗಲೀಜು
ಮಾಡಿದ ವಿಷಯಕ್ಕೆ ಸಂಬಂದಿಸಿದಂತೆ ಪಿರ್ಯಾದಿ ತಾಯಿಯ ಸಂಗಡ ಜಗಳ ಮಾಡಿದ್ದು ಅಲ್ಲದೇ ಅದೇ
ವಿಷಯಕ್ಕೆ ಸಂಬಂದಿಸಿದಂತೆ ಇಂದು ದಿನಾಂಕ:20-05-2014 ರಂದು ಬೆಳಿಗ್ಗೆ 9-30 ಗಂಟೆಯ ಸುಮಾರಿಗೆ ಪಿರ್ಯಾದಿದಾರರು ಮನೆಯ ಹತ್ತಿರ
ಇದ್ದಾಗ ಪ್ರ.ವ.ವರದಿಯ ಕಾಲಂ ನಂ: 6 ರಲ್ಲಿ ನಮೂದಿಸಿದ
ಆರೋಪಿತರು ಪಿರ್ಯಾದಿದಾರರ ಮನೆಯ ಕಂಪೌಂಡ್ ಗೋಡೆಗೆ ನೀರು ಸಿಡಿದಿದ್ದಕ್ಕೆ ಪಿರ್ಯಾದಿಯ ಸಂಗಡ
ಆರೋಪಿತರು ಬಾಯಿ ಮಾತಿನ ಜಗಳ ಮಾಡುತ್ತಿದ್ದು ಆಗ ಪಿರ್ಯಾದಿಯು ಪದೇ ಪದೇ ಯಾಕೆ ನೀವು ನನ್ನ ತಾಯಿಯ
ಸಂಗಡ ಜಗಳ ಮಾಡುತ್ತೀರಿ ಅಂತಾ ಕೇಳಿದ್ದಕ್ಕೆ ಆರೋಪಿ ನಂ: 2 ನೇದ್ದವನು ಒಂದು ಅರ್ಧ ಗಂಟೆ ಅಂತಾ ಹೇಳಿ ತನ್ನ ಸ್ನೇಹಿತರಿಗೆ ಪೋನ್
ಮಾಡಿ ಐದಾರು ಜನರನ್ನು ಕರೆಯಿಸಿಕೊಂಡು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ
ಪಿರ್ಯಾದಿ ಮನೆಯ ಮುಂದೆ ಇರುವಾಗ ಚನ್ನಬಸಪ್ಪ ಆತನ ಮಗ ಮತ್ತು ಇತರೇ 5-6 ಜನ ಅಪರಿಚಿತ ಹುಡುಗರು ನಮ್ಮ ಮನೆಯ ಮುಂದೆ ಬಂದು
ನನ್ನನ್ನು ಅಡ್ಡಗಟ್ಟಿ ನಿಲ್ಲಿಸಿ
ಚನ್ನಬಸಪ್ಪ ಅವನು ತನ್ನ ಸಂಗಡ ಕೈಯಲ್ಲಿ ಒಂದು
ರಾಡನ್ನು ಹಿಡಿದುಕೊಂಡು ಬಂದಿದ್ದು ಅದರಿಂದ ನನ್ನ ತಲೆಗೆ ಹೊಡೆದನು. ಮತ್ತು ಜಗಳ ಬಿಡಿಸಲು ಬಂದ
ಪಿರ್ಯಾದಿಯ ತಂದೆಗೆ ವಿರುಪಾಕ್ಷಿ ಎಂಬುವವನು ತನ್ನ ಕಾಲಲ್ಲಿದ್ದ ಚಪ್ಪಲಿಯೊಂದ ಹೊಡೆದನು. ಮತ್ತು
ಇತರೇ ಅಪರಿಚಿತ 5-6 ಹುಡುಗರು ಪಿರ್ಯಾದಿ ಮತ್ತು
ಆತನ ತಂದೆಗೆ ಕೈಯಿಂದ ಹೊಡೆಬಡಿ ಮಾಡಿರುತ್ತಾರೆ ಕಾರಣ ಅವರ ಮೇಲೆ ಕಾನೂನು ಕ್ರಮ ಜರಿಗಿಸಲು ನೀಡಿದ
ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
UÀAUÁªÀw £ÀUÀgÀ ¥Éưøï oÁuÉ UÀÄ£Éß £ÀA. 139/14 PÀ®A 323, 355 504, ¸À»vÀ 34 L¦¹.
ದಿನಾಂಕ:20-05-2014 ರಂದು ಪಿರ್ಯಾದಿದಾರರ ಮನೆಯ ಪಕ್ಕದ ಮನೆಯ
ಆರೋಪಿತರ ಕಂಪೌಂಡ್ ಗೋಡೆ ಜಂಟಿ ಇದ್ದು ಅದನ್ನು ತೊಳೆದಿದ್ದಕ್ಕೆ ಪಕ್ಕದ ಮನೆಯ ಶ್ರೀಮತಿ ಜಗವತಿ
ಶಂಕ್ರಮ್ಮ ಗಂಡ ಬಸಯ್ಯ, 02[ ಬಸಯ್ಯ, 03] ರಾಚಯ್ಯ ಮೂರು ಜನರು ಸೇರಿ ಪಿರ್ಯಾದಿದಾರಳಿಗೆ
ಮೂರು ಜನರು ಸೇರಿ ಅವಾಚ್ಯವಾಗಿ ಬೈದು ಚಪ್ಪಲಿ ತೆಗೆದು ಒಗೆದು ಬಡಿದಿರುತ್ತಾರೆ. ಮತ್ತು
ಪಿರ್ಯಾದಿದಾರಳ ಗಂಡನಿಗೆ ಕಲ್ಲುಗಳನ್ನು ಒಗೆದಿರುತ್ತಾರೆ ಆದ್ದರಿಂದ ಸದರಿಯವರ ಮೇಲೆ ಕಾನೂನು
ಕ್ರಮ ಜರುಗಿಸಲು ಪಿರ್ಯಾದಿ ನೀಡಿದ್ದು ಇರುತ್ತದೆ.
UÀAUÁªÀw £ÀUÀgÀ ¥Éưøï oÁuÉ UÀÄ£Éß £ÀA. 140/14 PÀ®A 143, 147, 323, 448, 504 ¸À»vÀ 149 L¦¹.
ದಿನಾಂಕ: 20-05-2014 ರಂದು ಪಿರ್ಯಾದಿದಾರರಾದ ಶ್ರೀ ನಾಗರಾಜ ಸ್ವಾಮಿ
ತಂದೆ ಕರಿಬಸಯ್ಯ ಹಿರೇಮಠ, ವಯಾ: 34 ವರ್ಷ, ಜಾ: ಜಂಗಮ, ಉ: ವಕೀಲಿ ವೃತ್ತಿ,
ಸಾ:
ಹೆಚ್.ಎಂ.ಎಸ್. ಟಾಕೀಸ್ ಹತ್ತಿರ ಗಂಗಾವತಿ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿಯನ್ನು
ನೀಡಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ: 19-05-2014
ರಂಧು ಪಿರ್ಯಾದಿದಾರರು ತಮ್ಮ ಸಂಸ್ಥೆಯಾದ ಶ್ರೀ ಶಾರದಾ ಪಬ್ಲಿಕ್ ಸ್ಕೂಲ್ ಬಸವಣ್ಣ ಸರ್ಕಲ್
ಗಂಗಾವತಿಯಲ್ಲಿ ಕುಳಿತು ಕೊಂಡಾಗ ಅಲ್ಲಿಗೆ ಎಲ್.ಕೆ.ಜಿ. ವಿದ್ಯಾರ್ಥಿಗಳಾದ ಚೇತನಾ ಮತ್ತು ಉಜೇರ್
ಇವರು ತಮ್ಮ ಪಾಲಕರೊಂದಿಗೆ ಬಂದಾಗ ಪಿರ್ಯಾದಿದಾರರು ಅವರ ಸಂಗಡ ಮಾತನಾಡುತ್ತಾ ಕುಳಿತಿದ್ದಾಗ
ಪ್ರ.ವ.ವರದಿಯ ಕಾಲಂ ನಂ: 6 ರಲ್ಲಿ ನಮೂದಿಸಿದ ಆರೋಪಿತರು ಏಕಾಏಕಿಯಾಗಿ ಗುಂಪು ಕಟ್ಟಿಕೊಂಡು
ಪಿರ್ಯಾದಿದಾರರು ಕುಳಿತ ಸ್ಥಳಕ್ಕೆ ಅತಿಕ್ರಮ ಪ್ರವೇಶ ಮಾಡಿ ಲೇ ಸೂಳೇ ಮಗನೇ ಈ ಜಾಗೆ ನಮ್ಮದು
ಇಲ್ಲಿ ನೀನು ಹೇಗೆ ಶಾಲೆಯನ್ನು ನಡೆಸುತ್ತೀ ಅಂತಾ ಅವಾಚ್ಯವಾಗಿ ಬೈದಾಡಿ ನಿನಗೆ ಈಗಾಗಲೇ ದಿನಾಂಕ:
28-04-2014 ರಂಧು ಜಾಗ ಖಾಲಿ ಮಾಡಲು ತಿಳಿಸಿದ್ದರೂ ಸಹ ನೀನು ಯಾಕೆ ಜಾಗ ಖಾಲಿ ಮಾಡಿಲ್ಲ ನೀನು ಈ
ಜಾಗ ಖಾಲಿ ಮಾಡದೇ ಇದ್ದರೆ ನಿನ್ನನ್ನು ಇಲ್ಲಿಯೇ ಜೀವಂತವಾಗಿ ಹೂತುಹಾಕಿ ಬಿಡುತ್ತೇವೆ ಎಂದು
ಆರೋಪಿ ನಂ: 1 ಮತ್ತು 2 ನೇದ್ದವರು ಜೀವದ ಬೆದರಿಕೆ ಹಾಕಿರುತ್ತಾರೆ. ಮತ್ತು ಇತರೇ ಆರೋಪಿತರು
ಶಾಲೆಗೆ ಬಂದಿದ್ದ ಮಕ್ಕಳಿಗೆ ಈ ಶಾಲೆಯನ್ನು ಮುಚ್ಚುತ್ತಿದ್ದೇವೆ ಈ ಶಾಲೆ ಬಿಟ್ಟು ಬೇರೆ ಶಾಲೆ
ನೋಡಿಕೊಳ್ಳಿರಿ ಅಂತಾ ಅವರಿಗೂ ಸಹ ಬೆದರಿಕೆ ಹಾಕಿದರು. ಮತ್ತು ನನಗೆ ನೀನು ಈ ಜಾಗೆ ಬಿಟ್ಟು ಹೋಗು
ಅಂತಾ ಕುತ್ತಿಗೆಗೆ ಕೈ ಹಾಕಿ ನೂಕಿದರು. ಎಲ್ಲರೂ ಸೇರಿ ಪಿರ್ಯಾದಿಗೆ ಹೊಡೆ ಬಡಿ ಮಾಡಿರುತ್ತಾರೆ.
ಮತ್ತು ಪಿರ್ಯಾಧಿದಾರರು ತಮ್ಮ ಕಾರನ್ನು ಶಾಲಾ ಕಂಫೌಂಡ್ ಒಳಗೆ ನಿಲ್ಲಿಸಿದ್ದು ಅದನ್ನು ಹೊರಗೆ
ತೆಗೆದುಕೊಂಡು ಹೋಗದಂತೆ ಶಾಲಾ ಕಂಪೌಂಡ್ ಗೋಡೆಗೆ ಬೀಗ ಹಾಕಿರುತ್ತಾರೆ ಅಂತಾ ಮುಂತಾಗಿ ಪಿರ್ಯಾದಿ
ಸಾರಾಂಶ ಇರುತ್ತದೆ
UÀAUÁªÀw £ÀUÀgÀ ¥Éưøï oÁuÉ UÀÄ£Éß £ÀA. 141/14 78 (3) PÉ.¦. DåPïÖ
ªÀÄvÀÄÛ 420 L.¦.¹.
ದಿನಾಂಕ: 20-05-2014 ರಂದು 19-30 ಗಂಟೆಗೆ ಆರೋಪಿತನು ಗಂಗಾವತಿ ನಗರದ ಹಿರೇಜಂತಕಲ್ ಬೈಪಾಸ್ ರಸ್ತೆಯಲ್ಲಿರುವ ಶ್ರೀ ಕನ್ನಿಕಾ
ಪರಮೇಶ್ವರಿ ದೇವಸ್ಥಾನದ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಕುಳಿತುಕೊಂಡು ನಸೀಬದ
ಆಟ ಅಂತಾ ಕೂಗುತ್ತಾ 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳುತ್ತಾ ಜನರನ್ನು ಪ್ರಚೋದಿಸುತ್ತಾ ಮೋಸತನದಿಂದ ಸಾರ್ವಜನಿಕರಿಂದ ಹಣ
ಪಡೆದು ಮಟಕಾ ನಂಬರುಗಳ ಚೀಟಿಯನ್ನು ಬರೆದುಕೊಳ್ಳುತ್ತಿರುವಾಗ ಅವನ ಮೇಲೆ ದಾಳಿ ಮಾಡಿ ಹಿಡಿದು
ಅವನಿಂದ [01] ಮಟಕ ನಂಬರ ಬರೆದ ಎರಡು ಸಣ್ಣ
ಚೀಟಿಪಟ್ಟಿಗಳು [02] ಒಂದು ಬಾಲ ಪೆನ್ನು ಹಾಗೂ [03] ಮಟಕ ಜೂಜಾಟದಿಂದ ಸಂಗ್ರಹಿಸಿದ ನಗದು ಹಣ ರೂ. 580=00 ಗಳು, [04] ಒಂದು ಮೊಬೈಲ್ (ಸ್ಮಾರ್ಟ ಪೋನ್) [05]
ಒಂದು ಮಟಕಾ ನಂಬರುಗಳ ಚಾರ್ಟ ಗಳನ್ನು ಜಪ್ತಿ ಪಡಿಸಿಕೊಂಡು ಸದರಿಯವನ ಮೇಲೆ ಪ್ರಕರಣ ದಾಖಲಿಸಲು
ನೀಡಿದ ವರದಿ ಮೇಲಿಂದ ಆರೋಪಿತನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ºÀ£ÀªÀĸÁUÀgÀ ¥Éưøï oÁuÉ UÀÄ£Éß £ÀA: 75/2014 PÀ®A: 341, 323, 324, 504,
506 R/W 34 L.¦.¹
ದಿನಾಂಕ: 20-05-2014 ರಂದು ಮುಂಜಾನೆ 10-00 ಗಂಟೆಯ ಸುಮಾರು ತಮ್ಮ ಮನೆಯ ಮುಂದೆ ದುರಗಮ್ಮನ
ದೇವರ ಗುಡಿಯ ಹತ್ತಿರ ತಾನು ತನ್ನ ಹೆಂಡತಿ ಕುಳಿತಾಗ ಚಳಿಗೇರಿ ದಾರಿಯಿಂದ ಯಲ್ಲಪ್ಪ ಭಜಂತ್ರಿ ಆತನ
ಹೆಂಡತಿ ಶರಣವ್ವ ಇಬ್ಬರೂ ಅಲ್ಲಿಗೆ ಬಂದು ಯಲ್ಲಪ್ಪನು ಏನಲೇ ಹನಮ ನಿನ್ನ ತಿಂಡಿ ಬಾಳ ಆಗೈತಿ
ನಿಮ್ಮ ಅಪ್ಪ ಹುಲಗಪ್ಪ ನಮ್ಮ ಸಂಗಡ ಹಣ್ಣಿನ ವ್ಯಾಪಾರ ಮಾಡಿದರೆ ನಿನಗೆನಾತಲೇ ಸೂಳೇಮಗೆನೆ ಅಂತಾ
ಬೈಯುವಾಗ ತನ್ನ ಹೆಂಡತಿ ಕಸ್ತೂರೆವ್ವ ಸರಿಯಾಗಿ ಮಾತಾಡಪ ಅಂತಾ ಅಂದಾಗ ಅಲ್ಲಿದ್ದ ಶರಣವ್ವಳು ನನ್ನ
ಹೆಂಡತಿಗೆ ಈಕಿ ತಿಂಡಿ ಬಾಳ ಆಗೈತಿ ಅಂತಾ ಅಲ್ಲಿಯೇ ಇದ್ದ ಒಂದು ಕಟ್ಟಿಗೆ ಬಡಿಗೆ ತೆಗೆದುಕೊಂಡು
ಕೈಯಿಗೆ ಹೊಡೆದಾಗ ಬಲಗೈ ಮಧ್ಯದ ಬೆರಳಿಗೆ ತೆರೆಚಿದ ಗಾಯವಾಯಿತು. ಆಗ ತನ್ನ ಅಳಿಯ ಪ್ರಕಾಶನು ಜಗಳ
ಬಿಡಿಸಲು ಬಂದಾಗ ಅಲ್ಲಿಯೇ ಮನೆಯ ಹತ್ತಿರ ಇದ್ದ ತಮ್ಮ ತಂದೆ ಹುಲಗಪ್ಪ ಬಂದವನೇ ಕೈಯಿಂದ
ಪ್ರಕಾಶನನ್ನು ಹಾಗೂ ತನ್ನನ್ನು ಹೊಡೆಬಡೆ ಮಾಡಿದನು. ಆಗ ಯಲ್ಲಪ್ಪನು ಇವರನೇನು ಕೇಳತೀ ಹಾಕ ಅಂತಾ
ತನ್ನ ಬೆನ್ನಿಗೆ ಹೊಡೆಬಡೆ ಮಾಡಿದನು. ಆಗ ತಾನು ಮನೆಯ ಕಡೆಗೆ ಹೋಗಬೇಕೆಂತ ಹೋಗಲು ಯತ್ನಿಸಿದಾಗ
ಮುಂದೆ ಹೋಗದಂತೆ ತಡೆದು ನಿಲ್ಲಿಸಿದರು,
ಆಗ
ಅಲ್ಲಿಗೆ ಬಂದಿದ್ದ ತಮ್ಮೂರ ಚಂದ್ರಪ್ಪ ಹನಮಪ್ಪ ಹಾದಿಮನಿ ಮತ್ತು ಬಸಪ್ಪ ತಂದೆ ಲೆಂಕೆಪ್ಪ ಪೂಜಾರ
ರವರು ಜಗಳ ಬಿಡಿಸಿದಾಗ ಶರಣವ್ವ ಭಜಂತ್ರಿ ಈಕೆ ಇವರ ಬಂದಾರ ಅಂತಾ ಉಳಕಂಡ್ರಿ ಇಲ್ಲಾಂದ್ರ
ನಿಮ್ಮನ್ನ ಇವತ್ತ ಜೀವ ಸಹಿತ ಬಿಡಿತ್ತಿದ್ದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದಳು. ಅಂತಾ
ಮುಂತಾಗಿ ಫಿರ್ಯಾದಿ ಇರುತ್ತದೆ.
¨ÉêÀÇgÀ ¥Éưøï oÁuÉ UÀÄ£Éß £ÀA: 46/2014 PÀ®A 302.201
L¦¹
¥ÀÄlUÀªÀÄj
¹ÃªÀiÁzÀ°ègÀĪÀ NjAiÀÄAl¯ï PÀA¥À¤UÉ ¸ÉÃjzÀ ªÀÄtÄÚ vÀVΣÀ°è FUÉÎ ¸ÀĪÀiÁgÀÄ 20
jAzÀ 25 ¢£ÀUÀ¼À »AzÉ AiÀiÁgÉÆÃ zÀĵÀÌ«ÄðUÀ¼ÀÄ AiÀiÁªÀÅzÉà GzÉÝñÀPÉÌ ¸ÀĪÀiÁgÀÄ 25 jAzÀ 30
ªÀAiÀĹì£À C¥ÀjavÀ ºÉtÄÚªÀÄUÀ½UÉ ZÁzÀgÀ ªÀÄvÀÄÛ gÀVΣÀ°è ¸ÀÄwÛ PÀÄwÛUÉUÉ ªÀÄvÀÄÛ
PÁ®ÄUÀ½UÉ ºÀUÀ΢AzÀ ©VzÀÄ PÉÆ¯É ªÀiÁr ¸ÀzÀj PÉÆ¯ÉAiÀÄ£ÀÄß ªÀÄgÉ
ªÀiÁZÀĪÀ GzÉÝñÀ¢AzÀ ±ÀªÀªÀ£ÀÄß vÀVΣÀ°è ºÁQ ±ÀªÀzÀ ªÉÄÃ¯É C®è°è ¸ÀªÀiÁgÀÄ 4
jAzÀ 5 zÉÆqÀØ zÉÆqÀØ PÀ®ÄèUÀ¼À£ÀÄß EnÖzÀÄÝ EgÀÄvÀÛzÉ. PÁgÀt ¸ÀzÀj PÉÆ¯É ªÀiÁrzÀ
DgÉÆÃ¦vÀgÀ£ÀÄß ºÁUÀÆ PÉÆ¯ÉAiÀiÁzÀªÀ¼À ºÉ¸ÀgÀÄ ªÀÄvÀÄÛ «¼Á¸ÀªÀ£ÀÄß ¥ÀvÉÛ ªÀiÁr
DgÉÆÃ¦vÀgÀ «gÀÄzÀÝ PÁ£ÀÆ£ÀÄ PÀæªÀÄ PÉÊPÉÆ¼Àî®Ä «£ÀAw
CAvÁ EvÁå¢ ¦AiÀiÁ𢠸ÁgÁA±ÀzÀ ªÉÄðAzÀ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ
EgÀÄvÀÛzÉ.
PÀ£ÀPÀVj ¥Éưøï oÁuÉ UÀÄ£Éß £ÀA.
66/2014 PÀ®A 78(3) PÉ.¦. DåPÀÖ
¢£ÁAPÀ
20-05-2014 gÀAzÀÄ ¸ÀAeÉ 5-00 UÀAmÉAiÀÄ ¸ÀĪÀiÁjUÉ oÁuÁ ªÁå¦ÛAiÀÄ £ÀªÀ°
UÁæªÀÄzÀ°è ªÀÄÄRå gÀ¸ÉÛAiÀİè F½UÉÃgÀ wªÀÄäAiÀÄå FvÀ£À CAUÀrAiÀÄ ªÀÄÄAzÉ
¸ÁªÀðd¤PÀ ¸ÀܼÀzÀ°è PÁ®A £ÀA.7 gÀ°è £ÀªÀÄÆ¢¹zÀ DgÉÆÃ¦vÀgÀÄ PÀĽvÀÄPÉÆAqÀÄ
¸ÁªÀðd¤PÀgÀ£ÀÄß §gÀ ªÀiÁrPÉÆAqÀÄ CªÀjUÉ 1 gÀÆ¥Á¬ÄUÉ 80 gÀÆ¥Á¬Ä §gÀÄvÉÛà §¤ß
CAvÁ PÀÆUÀÄvÁÛ CªÀgÀ£ÀÄß §gÀ ªÀiÁrPÉÆAqÀÄ CªÀjAzÀ ºÀt ¥ÀqÉzÀÄ CªÀjUÉ £À¹Ã§zÀ
N.¹. £ÀA§gÀUÀ¼À£ÀÄß ¸ÁªÀðd¤PÀjUÉ §gÉzÀÄ PÉÆqÀÄwÛgÀĪÀzÀ£ÀÄß SÁwæ ¥ÀqɹPÉÆAqÀÄ
¥ÀAZÀgÀ ªÀÄvÀÄÛ ¹§âA¢ ¸ÀªÉÄÃvÀ ºÉÆÃV zÁ½ ªÀiÁr »rAiÀįÁV, DgÉÆÃ¦vÀgÀÄ ¹QÌzÀÄÝ,
¥ÀævÉåÃPÀªÁV CªÀgÀÀ CAUÀdrÛ ªÀiÁqÀ¯ÁV, ¸ÀzÀj DgÉÆÃ¦vÀjAzÀÀ MlÄÖ £ÀUÀzÀÄ ºÀt
gÀÆ. 550/- ºÁUÀÆ ªÀÄlPÁ ¸ÁªÀiÁVæUÀ¼À£ÀÄß ¥ÀAZÀgÀ ¸ÀªÀÄPÀëªÀÄ d¥ÀÛ ªÀiÁrPÉÆAqÀÄ
F §UÉÎ «ªÀgÀªÁzÀ zÁ½ ¥ÀAZÀ£ÁªÉÄAiÀÄ£ÀÄß ¸ÀAeÉ 5-45 jAzÀ 6-45 UÀAmÉAiÀĪÀgÉUÉ
¸ÀܼÀzÀ°è ¥ÀÆgÉʹzÀÄÝ EgÀÄvÀÛzÉ CAvÁ PÉÆlÖ ªÀgÀ¢ ªÀÄvÀÄÛ ¥ÀAZÀ£ÁªÉÄ DzsÁgÀ
ªÉÄðAzÀ ¥ÀæPÀgÀt zÁR®Ä ªÀiÁrPÉÆAqÀÄ
vÀ¤SÉ PÉÊPÉÆArzÀÄÝ EgÀÄvÀÛzÉ
PÀĵÀÖV¥Éưøï oÁuÉ UÀÄ£Éß £ÀA§gï 88/2014 PÀ®A. 279,337,338 L..¦..¹
¢£ÁAPÀ
20-05-2014 gÀAzÀÄ gÁwæ 07-00 ¦.JA. UÉ PÀĵÀÖV ¸ÀgÀPÁj D¸ÀàvÉæ¬ÄAzÀ C¥ÀWÁvÀªÁzÀ
§UÉÎ JA.J¯ï.¹ ªÀiÁ»w §AzÀ ªÉÄÃgÉUÉ
PÀÆqÀ¯Éà D¸ÀàvÉæUÉ ¨ÉÃn ¤Ãr D¸ÀàvÉæAiÀİè E¯ÁdÄqÉAiÀÄÄwÛzÀÝ UÁAiÀiÁ¼ÀÄ
¦üüAiÀiÁð¢zÁgÀgÀ ²æÃ FgÀ¥Àà vÀAzÉ ¥ÀgÀ¥Àà ¸ÀÆr ªÀAiÀÄ 66 ªÀµÀð eÁw °AUÁAiÀÄvÀ
G.MPÀÌ®ÄvÀ£À ¸Á.§Ar vÁ.AiÀÄ®§ÄUÁð EªÀgÀ£ÀÄß «ZÁj¹ EªÀgÀ ºÉýPÉ
¦üAiÀiÁð¢AiÀÄ£ÀÄß ¥ÀqÉzÀÄPÉÆArzÀÄÝ CzÀgÀ ¸ÁgÁA±ÀªÉ£ÀAzÀgÉ, ¦üAiÀiÁð¢zÁgÀgÀÄ
ªÀÄvÀÄÛ EªÀgÀ Hj£À §¸ÀªÀgÁd vÀAzÉ UÀÆ®¥Àà ºÁUÀÆ ±ÀgÀt¥sÀà vÀAzÉ CAiÀÄå£ÀUËqÀ
CAiÀÄå£ÀUËqÀæ ªÀÄÆªÀgÀÄ PÀÆrPÉÆªÀÄqÀÄ vÀªÀÄÆäj£À ªÀÄÄvÀÛAiÀÄå vÀAzÉ gÁZÀÆlAiÀÄå
»gÉêÀÄoÀ EªÀgÀ C¥Éà DmÉÆÃ ªÁB£À £ÀA PÉJ-37/J-702 £ÉÃzÀÝ£ÀÄß vÀUÉzÀÄPÉÆAqÀÄ
vÀªÀÄä eÁwAiÀÄ PÀÄgÀħ£Á¼À UÁæªÀÄzÀ ¥ÀgÀ¸À¥Àà vÀAzsÉ ZÀAzÀ¥Àà £ÁUÀÆgÀ EvÀ£À
CAvÀå ¸ÀA¸ÁÌgÀ PÀÄjvÀÄ ºÉÆÃV ªÁ¥À¸ï vÀªÀÄÆäjUÉ §gÀ®Ä ºÉƸÀ¥ÉÃn-PÀĵÀÖV
gÁ¶ÖçÃAiÀÄ ºÉzÁÝj-50 gÀ ªÉÄÃ¯É PÀĵÀÖV PÀqÉUÉ CVß±ÁªÀÄPÀ oÁuÉ zÁn ¸À«ð¸ï
gÀ¸ÉÛAiÀÄ ºÀwÛgÀ ¸ÀAeÉ 06-15 UÀAmÉ ¸ÀĪÀiÁjUÉ §gÀÄwÛzÁÝUÀ DgÉÆÃ¦ü ªÀÄÄvÀÛ¥Àà
vÀAzÉ F±À¥Àà £ÁUÀÆgÀ ªÀAiÀÄ 22 ªÀµÀð FvÀ£ÀÄ vÁ£ÀÄ £ÀqɸÀÄwÛzÀÝ ¥À®ìgï
ªÉÆÃ.¸ÉÊPÀ¯ï £ÀA PÉJ-37/qÀ§Æè-3298 £ÉÃzÀÝ£ÀÄß Cwà ªÉÃUÀªÁV ªÀÄvÀÄÛ
C®PÀëvÀ£À¢AzÀ £ÀqɬĹPÉÆAqÀÄ §AzÀÄ ¦üAiÀiÁð¢zÁgÀgÀ C¥Éà DmÉÆÃ ªÁºÀ£ÀPÉÌ eÉÆÃgÁV
oÀPÀÌgï ªÀiÁr C¥ÀWÁvÀ¥Àr¹zÀÝjAzÀ ¦üAiÀiÁð¢UÉ §®UÁ® ºÉ§âgÀ½UÉ wêÀæ UÁAiÀÄ, EzÉÃ
PÁ°£À ªÀÄzÀåzÀ ¨ÉgÀ¼ÀÄ PÀmÁÖVzÀÄÝ, C®èzÉ JqÀUÁ® QgÀĨÉgÀ½£À ¥ÀPÀÌzÀ ¨ÉgÀ½UÉ
wêÀæ UÁAiÀĪÁVvÀÄÛ. ªÀÄvÀÄÛ ¸ÀzÀj ªÉÆÃ.¸ÉÊPÀ¯ï ¸ÀªÁgÀ ªÀÄÄvÀÛ¥Àà¤UÉ JqÀUÁ®
vÉÆqÉUÉ §®ªÁzÀ KlÄ ©zÀÄÝ gÀPÀÛUÁAiÀÄUÀ¼ÁVzÀݪÀÅ. ªÁºÀ£ÀzÀ°èzÀÝ G½zÀªÀjUÉ
AiÀiÁªÀÅzÉà UÁAiÀÄ¥ÉlÄÖUÀ¼ÁV¢Ý®è. £ÀAvÀgÀ UÁAiÀÄUÉÆAqÀ E§âgÀÆ AiÀiÁªÀÅzÉÆÃ
MAzÀÄ SÁ¸ÀV ªÁºÀ£ÀzÀ°è E¯ÁdPÁÌV PÀĵÀÖV ¸ÀgÀPÁj D¸ÀàvÉæUÉ §AzÀÄ ¸ÉÃjPÉ DVzÀÄÝ,
PÀgÀt ¸ÀzÀj ªÉÆÃ.¸ÉÊPÀ¯ï ¸ÀªÁgÀ£À «gÀÄzÀÝ ¸ÀÆPÀÛ PÁ£ÀÆ£ÀÄ PÀæªÀÄPÉÌ «£ÀAw CAvÁ
ªÀÄÄAvÁV EzÀÝ zÀÆj£À ¸ÁgÁA±ÀzÀ ªÉÄðAzÀ
ªÁ¥À¸ï oÁuÉUÉ gÁwæ 08-15 WÀAmÉUÉ §AzÀÄ oÁuÉAiÀÄ UÀÄ£Éß £ÀA§gï 88/2014 PÀ®A. 279,337,338
L¦¹ ºÁUÀÆ £ÉÃzÀÝgÀ°è UÀÄ£Éß zÁR®Ä ªÀiÁr vÀ¤SÉAiÀÄ£ÀÄß PÉÊPÉÆArzÀÄÝ EgÀÄvÀÛzÉ.
0 comments:
Post a Comment