ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 161/2014 ಕಲಂ. 279, 337, 429 ಐ.ಪಿ.ಸಿ:.
ದಿನಾಂಕ. 29-08-2014
ರಂದು 07-00 ಪಿ.ಎಂ.ಕ್ಕೆ ಫಿರ್ಯಾದಿದಾರರು
ಹಾಗೂ ಗ್ವಾನಪ್ಪ,
ಯಮನೂರಪ್ಪ, ಯಲ್ಲಪ್ಪ ಇವರು ಕೂಡಿಕೊಂಡು
ತಮ್ಮ ಕುರಿಗಳನ್ನು ಹೊಸಳ್ಳಿ ಅಡವಿಯಿಂದ ಮೇಯಿಸಿಕೊಂಡು ವಾಪಸ ವಣಬಳ್ಳಾರಿಗೆ ಹೋಗುತ್ತಿರುವಾಗ
ವಣಬಳ್ಳಾರಿ ಕ್ರಾಸ್ ಹತ್ತಿರ ಎನ್.ಹೆಚ್. 13 ರಸ್ತೆಯ ಮೇಲೆ ಕುರಿಗಳನ್ನು ಕ್ರಾಸ್ ದಾಟಿಸುತ್ತಿರುವಾಗ ಕುಷ್ಟಗಿ ಹೊಸಪೇಟೆ ಒನ್ ವೇ ರಸ್ತೆಯ
ಮೇಲೆ ಕುಷ್ಟಗಿ ಕಡೆಯಿಂದ ಕಂಟೇನರ ಲಾರಿ ನಂ. ಹೆಚ್.ಆರ್.47/ಎ.3694
ನೇದ್ದರ ಚಾಲಕ ಲಾರಿಯನ್ನು ಕ್ರಾಸಿನಲ್ಲಿ ನಿಧಾನವಾಗಿ ಚಲಿಸಲದೆ
ಅತಿವೇಗವಾಗಿ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕುರಿಗಳಿಗೆ ಮತ್ತು ಕುರಿ ದಾಟಿಸುತ್ತಿದ್ದ
ಯಮನೂರಪ್ಪ ಯಲ್ಲಪ್ಪ ಇವರಿಗೆ ಠಕ್ಕರ ಕೊಟ್ಟು ಅಪಘಾತ ಮಾಡಿ ಕಂಟೇನರ ಲಾರಿಯು ಹೊಸಪೇಟೆ ಕುಷ್ಟಗಿ
ಒನ್ ವೇ ರಸ್ತೆಯ ಮೇಲೆ ಪಲ್ಟಿ ಮಾಡಿ ಚಾಲಕನು ಓಡಿ ಹೋಗಿದ್ದು, ಯಮನೂರಪ್ಪ ಮತ್ತು ಯಲ್ಲಪ್ಪ ಇವರಿಗೆ ಗಾಯ ಪೆಟ್ಟುಗಳಾಗಿದ್ದು ಅಲ್ಲದೆ 4 ಕುರಿಗಳು ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಅಲ್ಲದೆ ಸುಮಾರು 20 ಕುರಿಗಳಿಗೆ ಗಾಯ ಪೆಟ್ಟುಗಳಾಗಿರುತ್ತವೆ ಅಂತಾ ಮುಂತಾಗಿ ಹೇಳಿಕೆ ಫಿರ್ಯಾದಿ ಸಾರಾಂಶದ
ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
2) ಮುನಿರಾಬಾದ ಪೊಲೀಸ್ ಠಾಣೆ ಯು.ಡಿ.ಆರ್. ನಂ. 51/2014 ಕಲಂ. 174 ಸಿ.ಆರ್.ಪಿ.ಸಿ:.
ªÀÄÈvÀ ©.£ÁUÀgÁd vÀAzÉ
J£ï.©üêÀÄ£ÀUËqÀ ªÀAiÀiÁ 30 ªÀµÀð eÁw : °AUÁAiÀÄvï G : jAiÀįï
J¸ÉÖÃmï ©f£É¸ï ¸Á : gÉÃtÄPÁ £ÀUÀgÀ 8 £Éà PÁæ¸ï vÁ¼ÀÆgï gÉÆÃqï §¼Áîj FUÉÎ 3 wAUÀ½¤AzÀ AiÀiÁªÀÅzÉÆÃ SÁ¬Ä¯É¬ÄAzÀ
§¼À®ÄwÛzÀÄÝ vÉÆÃj¹PÉÆAqÀÄ §gÀÄvÉÛÃ£É CAvÁ ¢£ÁAPÀ 25/6/14 gÀAzÀÄ ªÀģɬÄAzÀ
ºÉÆÃzÀªÀgÀÄ §gÀzÉà EzÀÄzÀÝjAzÀ §¼Áîj UÁæ«ÄÃt oÁuÉAiÀİè PÁuÉAiÀiÁzÀ §UÉÎ
¦AiÀiÁð¢ PÉÆnÖzÀÄÝ EAzÀÄ ¢£ÁAPÀ 29-08-14 gÀAzÀÄ ªÀÄzÁå£Àß 1-00 UÀAmÉUÉ
ºÀÄ®VAiÀİè FUÉÎ 4-5 ¢ªÀ¸ÀUÀ½AzÀ §AzÀÄ EzÀÄÝ EAzÀÄ AiÀiÁªÀÅzÉÆÃ SÁ¬Ä¯É¬ÄAzÀ
§¼À° ªÀÄÈvÀ¥ÀnÖzÀÄÝ ªÀÄgÀtzÀ°è AiÀiÁgÀ ªÉÄÃ®Æ AiÀiÁªÀÅzÉà ¸ÀA±ÀAiÀÄ EgÀĪÀÅ¢®è
CAvÁ ¤ÃrzÀ ¦üÃAiÀiÁ¢ ªÉÄðAzÀ ¥ÀæPÀgÀt zÁR°¹PÉÆAqÀÄ vÀ¤SÉ PÉÊ UÉÆArgÀÄvÁÛgÉ.
0 comments:
Post a Comment