ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಸಂಚಾರಿ ಪೊಲೀಸ್ ಠಾಣೆ ಗಂಗಾವತಿ ಗುನ್ನೆ
ನಂ. 31/2014 ಕಲಂ. 279, 337, 338 ಐ.ಪಿ.ಸಿ:.
ದಿನಾಂಕ 05-09-2014 ರಂದು ರಾತ್ರಿ 10-00 ಗಂಟೆಗೆ ಪಿರ್ಯಾಧಿದಾರನು
ಸೈಕಲ್ ತೆಗೆದುಕೊಂಡು ಗಂಗಾವತಿಯ ಸಿ ಬಿ ಸರ್ಕಲ್ ನಿಂದ ಸಾಗರ ಪೆಟ್ರೊಲ ಬಂಕ್ ಕಡೆಗೆ ಹೊರಟಿರುವಾಗ
ಹಿಂದಿನಿಂದ ಅಂದರೆ ಗಂಗಾವತಿಯಿಂದ ಆರೋಪಿತನು ತನ್ನ ಟಿವಿಎಸ್ ಸ್ಟಾರ್ ಸಿಟಿ ಮೋ/ಸೈ ನಂ ಕೆಎ37
ಎಲ್- 8259 ನೇದ್ದರಹಿಂದೆ ವೈ ಭಾಸ್ಕರ ಈತನನ್ನು ಕೂಡಿಸಿಕೊಂಡು ಅತೀ ಜೊರಾಗಿ ಮತ್ತು
ಅಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ಹಿಂಬದಿಯ ಸೈಕಲ್ಲಿಗೆ ಟಕ್ಕರ ಕೊಟ್ಟು ಅಪಘಾತ
ಮಾಡಿದ್ದರಿಂದ ಪಿರ್ಯಾಧಿದಾರನಿಗೆ ಭಾರೀ ಮತ್ತು ಸಾದಾ ಸ್ವರೂಪದ ಗಾಯ ಮತ್ತು ಒಳ ಪೆಟ್ಟುಗಳಾಗಿದ್ದು
ಹಾಗೂ ಆರೋಪಿ ಮತ್ತು ಭಾಸ್ಕರಾವ್ ಇವರಿ ಸಾದಾ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಕಾರಣ ಸದರಿ ಆರೋಪಿತನ ವಿರುದ್ದ ಕಲಂ 279 337 338
ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಅದೆ.
2) ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 104/2014
ಕಲಂ. 324, 506 ಸಹಿತ 34 ಐ.ಪಿ.ಸಿ:.
¢£ÁAPÀ 05-09-2014 gÀAzÀÄ gÁwæ 8-00 UÀAmÉUÉ ¦üAiÀiÁð¢zÁgÀ ²æÃ
AiÀÄAPÉÆÃ§ vÀAzÉ ¥ÀgÀ¸À¥Àà PÀÄjvÉð, ªÀAiÀiÁ 20 ªÀµÀð eÁw UÀAUÁªÀÄvÀÜgÀÄ
G : MPÀÄÌvÀ£À ¸Á : PÀ£ÀPÀVj oÁuÉUÉ ºÁdgÁV °TvÀ ¦üAiÀiÁð¢ PÉÆnÖzÀÄÝ, CzÀgÀ
¸ÁgÁA±ÀªÉãÉAzÀgÉ, ¦üÃAiÀiÁð¢zÁgÀgÀÄ ªÀÄvÀÄÛ DgÉÆÃ¦vÀgÀÄ SÁ¸À MAzÉà PÀÄ®¸ÀÜgÁVzÀÄÝ,
¸ÀĪÀiÁgÀÄ ¢ªÀ¸ÀUÀ½AzÀ E§âgÀ £ÀqÀĪÀ D¹ÛAiÀÄ£ÀÄß ¸ÀA§AzsÀ M§âjUÉÆ§âgÀÄ ¨Á¬Ä
ªÀiÁqÀÄvÁÛ EzÀÄÝ, CzÀ£Éßà ªÀÄ£À¹ì£À°è ElÄÖPÉÆAqÀÄ ¤£Éß ¢£ÁAPÀ 04-09-2014 gÀAzÀÄ
¸ÀAeÉ 4-30 UÀAmÉAiÀÄ ¸ÀĪÀiÁjUÉ DgÉÆÃ¦üvÀgÀÄ PÀÆrPÉÆAqÀÄ »A¢£À D¹Û ¸ÀA§AzsÀ
ªÉʵÀªÀÄå ElÄÖPÉÆAqÀÄ ¦üAiÀiÁð¢AiÉÆA¢UÉ dUÀ¼À vÉUÉzÀÄ CªÀ¤UÉ PÀnÖUɬÄAzÀ vÀ¯ÉUÉ ºÉÆqÉzÀÄ fêÀzÀ ¨ÉzÀjPÉ ºÁQgÀÄvÁÛgÉ
CAvÁ ªÀÄÄAvÁV ¦üAiÀiÁð¢ EgÀÄvÀÛzÉ.
0 comments:
Post a Comment