Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, February 5, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕೊಪ್ಪಳ ನಗರ ಪೊಲೀಸ್ ಠಾಣಾ ಗುನ್ನೆ ನಂ. 28/2015 ಕಲಂ.  143, 147, 148, 333, 153(ಎ), 427  ಸಹಿತ 149 ಐ.ಪಿ.ಸಿ:.
¢: 04-02-15 gÀAzÀÄ ªÀÄzsÁåºÀß 02-00 UÀAmÉUÉ ¦üAiÀiÁð¢zÁgÀgÁzÀ ²æÃ gÁªÀÄ¥Àà ¹.ºÉZï.¹-53 PÉÆ¥Àà¼À £ÀUÀgÀ oÁuÉgÀªÀgÀÄ oÁuÉUÉ ºÁdgÁV ¤ÃrzÀ UÀtQÃPÀj¹zÀ zÀÆj£À ¸ÁgÁA±ÀªÉãÉAzÀgÉ, ¢:04-02-15 gÀAzÀÄ ¨É¼ÀUÉÎ 10-30 UÀAmÉUÉ £ÀUÀgÀzÀ UËjCAUÀ¼ÀzÀ°è «.JZï.¦. ¸ÀAWÀl£ÉAiÀĪÀgÀÄ ªÀÄgÀPÉÌ PÀnÖzÀ PÉøÀj zsÀédªÀ£ÀÄß vÉUÉAiÀÄĪÀAvÉ ªÀÄĹèA AiÀÄĪÀPÀgÀÄ ¥ÀæAiÀÄwß¹zÀÄÝ, EzÀ£ÀÄß «gÉÆÃ¢ü¹ »AzÀÆ AiÀÄĪÀPÀgÀÄ PÀnÖzÀ zsÀédªÀ£ÀÄß vÉUÉAiÀĨÁgÀzÉAzÀÄ «gÉÆÃ¢ü¹ zsÀªÀÄðzÀ ºÉ¸Àj£À°è M§âjUÉÆ§âgÀÄ ªÉÊgÀvÀé ElÄÖPÉÆAqÀÄ ¸ÀĪÀiÁgÀÄ 200 d£À »AzÀÆ-ªÀÄĹèA AiÀÄĪÀPÀgÀÄ UÀÄA¥ÀÄUÁjPÉ ªÀiÁrPÉÆAqÀÄ PÀnÖUÉ, PÀ®ÄèUÀ¼À£ÀÄß EnÖAV EªÀÅUÀ¼À£ÀÄß »rzÀÄPÉÆAqÀÄ vÀÆgÁqÀÄvÁÛ PÉÆÃªÀÄÄUÀ®¨sÉ ¸Àȶ׹zÁÝUÀ UÀ®¨sÉ ¤AiÀÄAwæ¸À®Ä §AzÉÆÃ§¸ÀÛ PÀvÀðªÀåzÀ°èzÀÝ ¥ÉưøÀjUÉ PÀvÀðªÀåPÉÌ CrØ¥Àr¹, PÀ®Äè vÀÆgÁl ªÀiÁrzÀÝjAzÀ ¦ügÁå¢zÁgÀgÀ vÀ¯ÉUÉ wêÀðUÁAiÀĪÁVzÀÄÝ EgÀÄvÀÛzÉ. C®èzÉà ¦.J¸ï.L. gÀªÀgÀ ¸ÀPÁðj fÃ¥À dRAUÉÆArzÀÄÝ EgÀÄvÀÛzÉ. PÁgÀt CPÀæªÀĪÁV UÀÄA¥ÀÄ ¸ÉÃj PÉÆÃªÀÄÄUÀ®¨sÉ ¸Àȶ׹ UÀ¯ÁmÉ ªÀiÁr ¸ÀPÁðj PÀvÀðªÀåPÉÌ CrØ¥Àr¹ ºÀ¯Éè ªÀiÁr ±ÁAw¨sÀAUÀ GAlÄ ªÀiÁrzÀ ¸ÀĪÀiÁgÀÄ 200 d£À »AzÀÆ-ªÀÄĹèA AiÀÄĪÀPÀgÀ ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ dgÀÄV¸ÀĪÀAvÉ ¤ÃrzÀ zÀÆj£À ªÉÄðAzÀ ¥ÀæPÀgÀtªÀ£ÀÄß zÁR°¹ vÀ¤SÉ PÉÊUÉÆArzÀÄÝ CzÉ.
2)  ಕೊಪ್ಪಳ ನಗರ ಪೊಲೀಸ್ ಠಾಣಾ ಗುನ್ನೆ ನಂ. 29/2015 ಕಲಂ.  143, 147, 148, 504, 324, 153(ಎ)  ಸಹಿತ 149 ಐ.ಪಿ.ಸಿ:.
¢: 04-02-15 gÀAzÀÄ gÁwæ 21-00 UÀAmÉUÉ ¦üAiÀiÁð¢zÁgÀgÁzÀ PÀĪÀiÁgÀ PÉÆvÀ¨Á¼À ¸Á: PÀÄA¨ÁgÀ Nt PÉÆ¥Àà¼À gÀªÀgÀÄ f¯Áè D¸ÀàvÉæAiÀi°è aQvÉìUÉ zÁR¯ÁVzÁÝUÀ, vÀªÀÄä °TvÀ zÀÆgÀ£ÀÄß ¤ÃrzÀÄÝ, ¸ÀzÀj zÀÆj£À ¸ÁgÁA±ÀªÉãÉAzÀgÉ, EAzÀÄ ¢: 04-02-15 gÀAzÀÄ ¨É¼ÀUÉÎ 11-30 UÀAmÉUÉ ¦ügÁå¢zÁgÀgÀÄ UËjCAUÀ¼ÀzÀ°è vÀ£Àß PÉ®¸À ªÀÄÄV¹PÉÆAqÀÄ ªÁ¥À¸ï vÀ£Àß ¸ÉßûvÀ C¤Ã®PÀĪÀiÁgÀ£À ¸ÀAUÀqÀ »gÉêÀĹâ ºÀwÛgÀ ªÀÄ£ÉUÉ §gÀÄwÛgÀĪÁUÀ DgÉÆÃ¦ PÉÆÃ½ ¥sÀAiÀiÁd FvÀ£ÀÄ vÀ£Àß ¸ÀAUÀqÀ ºÀ®ªÁgÀÄ d£ÀgÀ£ÀÄß UÀÄA¥ÀÄ PÀnÖPÉÆAqÀÄ PÉÊAiÀÄ°è §rUÉ »rzÀÄPÉÆAqÀÄ KPÁKQ ¦ügÁå¢UÉ ºÉzÀj¹ ¯Éà ¸ÀÆ¼É ªÀÄUÀ£Éà E°èUÁåPÀ §A¢¯É CAzÀªÀ£Éà KPÁKQ PÉÊAiÀİèzÀÝ §rUɬÄAzÀ ¦üAiÀiÁð¢AiÀÄ vÀ¯ÉUÉ ªÀÄvÀÄÛ ¨sÀÄdPÉÌ ºÉÆqÉzÀÄ gÀPÀÛ UÁAiÀÄUÉÆ½¹zÀÄÝ EgÀÄvÀÛzÉ. C®èzÉà DgÉÆÃ¦vÀ£ÀÄ vÀ£Àß ¸ÀAUÀqÀ EzÀÝ EvÀgÀjUÉ ¯Éà »AzÀÆ §ZÁÑ ªÀiÁgï ¨Éà ªÀiÁgï ¨Éà CAvÁ ºÉüÀÄvÁÛ ¦ügÁå¢UÉ ºÉÆqɸÀ®Ä ¥ÀæAiÀÄwß¹zÁUÀ ¦ügÁå¢AiÀÄ ¸ÉßûvÀgÀÄ ©r¸À®Ä §AzÁUÀ DgÉÆÃ¦vÀgÉ®è §rUÉ ¸ÀªÉÄÃvÀ Nr ºÉÆÃVgÀÄvÁÛgÉ. ¦ügÁå¢AiÀÄ ¸ÉßûvÀ C¤Ã®PÀĪÀiÁgÀ¤UÉ ¸ÀºÀ DgÉÆÃ¦vÀgÀÄ vÀ¯ÉUÉ ºÉÆqÉzÀÄ gÀPÀÛUÁAiÀÄ ªÀiÁrgÀÄvÁÛgÉ. EAzÀÄ ¨É¼ÀUÉÎ UËjCAUÀ¼ÀzÀ°è «.ºÉZï.¦ ¸ÀAWÀl£ÉAiÀĪÀgÀÄ ªÀĹâ ªÀÄvÀÄÛ zÉêÀ¸ÁÜ£ÀzÀ ªÀÄÄA¢£À VqÀPÉÌ PÉøÀj  zsÀéd PÀnÖzÀÝPÉÌ CªÀiÁAiÀÄPÀ£ÁzÀ ¦ügÁå¢AiÀÄ ªÉÄÃ¯É PÉÆÃ½ ¥sÀAiÀiÁd ºÁUÀÆ EvÀgÀgÀ ªÉÄÃ¯É UÀÄA¥ÁV §AzÀÄ ºÀ¯Éè ªÀiÁrgÀÄvÁÛgÉ CAvÁ ªÀÄÄAvÁV ¤ÃrzÀ zÀÆgÀ£ÀÄß ¥ÀqÉzÀÄPÉÆAqÀÄ  ¥ÀæPÀgÀtªÀ£ÀÄß zÁR°¹ vÀ¤SÉ PÉÊUÉÆAqÉ£ÀÄ.
3)  ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 14/2015 ಕಲಂ. 279, 338 ಐ.ಪಿ.ಸಿ:.
¢£ÁAPÀ: 04-02-2015 gÀAzÀÄ ¸ÁAiÀÄAPÁ® f¯Áè ¸ÀgÀPÁj D¸ÀàvÉæ PÉÆ¥Àà¼À¢AzÀ JA.J¯ï.¹. ªÀiÁ»w §AzÀ  ªÉÄÃgÉUÉ ¸ÀzÀj D¸ÀàvÉæUÉ ¨sÉÃn ¤Ãr C°è aQvÉì ¥ÀqÉAiÀÄÄwÛzÀÝ UÁAiÀiÁ¼ÀÄ ¦ügÁå¢ü ±Áå«ÄÃzÀ¸Á§ vÀAzÉ ºÀĸÉãÀ¸Á§ £ÀzÁ¥sï ¸Á: UÉÆgÉèPÉÆ¥Àà vÁ: AiÀĮħUÁð f: PÉÆ¥Àà¼À EªÀgÀ ºÉýPÉAiÀÄ£ÀÄß ¥ÀqÉzÀÄPÉÆArzÀÄÝ CzÀgÀ ¸ÁgÁA±ÀªÉ£ÀAzÀgÉ, vÁ£ÀÄ ¢£ÁAPÀ:    04-02-2015 gÀAzÀÄ vÀ£ÀUÉ ¥ÀjZÀAiÀÄjzÀÝ ZÀ£Àß«ÃgÀAiÀÄå vÀAzÉ ²ªÀgÀÄzÀæAiÀÄå drªÀÄoÀ EªÀgÀ ªÉÄÊ£À½î ¹ÃªÀiÁzÀ°ègÀĪÀ ºÉÆ®PÉÌ  PÀưPÉ®¸ÀPÉÌ §A¢zÀÄÝ, PÀưPÉ®¸À ªÀiÁr £ÀAvÀgÀ ¸ÀAeÉ 4-00 UÀAmÉ ¸ÀĪÀiÁjUÉ Hl ªÀiÁqÀ®Ä ZÀ£Àß«ÃgÀAiÀÄå drªÀÄoÀ EªÀgÀ ªÉÆÃmÁgï ¸ÉÊPÀ¯ï £ÀA. PÉ.J.37 JPïì-3923 £ÉÃzÀÝgÀ ªÉÄÃ¯É »AzÉ PÀĽvÀÄ ºÉÆÃUÀÄwÛzÁÝUÀ C¼ÀªÀAr gÀ¸ÉÛAiÀİè ZÀ£Àß«ÃgÀAiÀÄå EªÀgÀÄ CwêÉÃUÀ ºÁUÀÆ C®PÀëvÀ£À¢AzÀ ªÉÆÃ.¸ÉÊ. £ÀÄß £Àqɹ ªÉÃUÀzÀ ¤AiÀÄAvÀæt ªÀiÁqÀzÉ dA¥À£À°è ZÁ®£É ªÀiÁrzÁUÀ »AzÉ PÀĽwzÀÝ vÁ£ÀÄ PɼÀUÉ ©zÁÝUÀ vÀ£Àß JqÀUÁ® ¥ÁzÀ ªÉÄÃ¯É ¨sÁj gÀPÀÛUÁAiÀĪÁVzÀÄÝ EgÀÄvÀÛzÉ. £ÀAvÀgÀ ZÀ£Àß«ÃgÀAiÀÄågÀªÀgÀÄ 108 C§Ä¯Éãïì UÉ ¥ÉÆÃ£ï ªÀiÁr PÀgɬĹ f¯Áè D¸ÀàvÉæUÉ aQvÉì PÀÄjvÀÄ zÁR®Ä ªÀiÁrgÀÄvÁÛgÉ. PÁgÀt F C¥ÀWÁvÀ ¥Àr¹zÀ ZÀ£Àß«ÃgÀAiÀÄå drªÀÄoÀ EªÀgÀ ªÉÄÃ¯É PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ªÀÄÄAvÁV PÉÆlÖ ºÉýPÉ ¦ügÁå¢üAiÀÄ ¥ÀæPÁgÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ CzÉ.
4) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 15/2015 ಕಲಂ.  323, 324, 504, 506 ಸಹಿತ 34 ಐ.ಪಿ.ಸಿ:.
ದಿನಾಂಕ:04-02-2015 ರಂದು 4-00 ಪಿಎಂಕ್ಕೆ ಪಿರ್ಯಾದಿದಾರನು ಠಾಣೆಗೆ ಹಾಜರಾಗಿ ಒಂದು ಗಣಕೀಕರಣ ಮ಻ಡಿದ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ, ತಳಕಲ್ ಗ್ರಾಮದಲ್ಲಿ ಪಿರ್ಯಾದಿದಾರ ಮತ್ತು ಆರೋಪಿತರ ಮನೆಗಳು ಆಜು-ಬಾಜು ಇದ್ದು, ಆರೋಪಿತರು ಬಟ್ಟೆ ತೊಳೆದ ನೀರು ಪಿರ್ಯಾದಿ ಮನೆ ಮುಂದೆ ಹರಿಯುತ್ತಿದ್ದು, ಈ ಬಗ್ಗೆ ವಾದ ಮಾಡಿಕೊಂಡಿದ್ದು, ಸದರಿಯವರ ಮನಸ್ಸು ಸರಿ ಇರುವುದಿಲ್ಲಾ. ಹೀಗಿರುವಾಗ ದಿನಾಂಕ:02-02-2015 ರಂದು ಮದ್ಯಾಹ್ನ 3-00 ಗಂಟೆ ಸುಮಾರಿಗೆ ಪಿರ್ಯಾದಿದಾರನ ಅತ್ತಿಗೆ ಶಾಂತಮ್ಮ ಹಾಗೂ ತಾಯಿ ಗಂಗಮ್ಮ ತಮ್ಮ ಮನೆಯ ಮುಂದೆ ಬಟ್ಟೆ ತೊಳೆಯುವಾಗ ಬಟ್ಟೆ ತೊಳೆದ ನೀರು ರಸ್ತೆಯ ಮೇಲೆ ಹರಿದಿದ್ದಕ್ಕೆ ಆರೋಪಿತರಾದ ಶೇಖಪ್ಪ ಮತ್ತು ಸುಲೋಚನಾ ಇವರು ಶಾಂತಮ್ಮ ಮತ್ತು ಗಂಗಮ್ಮ ಇವರಿಗೆ ಏನಲೇ ಬೋಸುಡೇರಾ ನೀವು ಬಟ್ಟೆ ತೊಳೆದ ನೀರಲ್ಲಿ ನಾವು ತುಳಿದುಕೊಂಡು ಅಡ್ಡಾಡಬೇಕೆನು ಅಂತಾ ಆವಾಚ್ಯವಾಗಿ ಬೈಯ್ದಾಡುತ್ತಾ  ಶೇಖಪ್ಪನು ಗರ್ಭಿಣಿ ಶಾಂತಮ್ಮಳ ಹೊಟ್ಟೆಗೆ ಮುಷ್ಠಿಯಿಂದ ಗುದ್ದಿದ್ದು, ಸುಲೋಚನಾ ಈಕೆಯು ಗಂಗಮ್ಮಳಿಗೆ ಕೈಯಿಂದ ಬಡಿದಿದ್ದು, ಬಿಡಿಸಲು ಹೋದ ಪಿರ್ಯಾದಿಗೆ ತಿಮ್ಮಣ್ಣ ಮತ್ತು ಭೀಮಪ್ಪ ಅವರು ಆವಾಚ್ಯವಾಗಿ ಬೈಯ್ದಾಡಿ, ಕೈಯಿಂದ ಬಡಿದು ಕಾಲಿನಿಂದ ಒದ್ದಿದ್ದು ಅಲ್ಲದೇ, ಭೀಮಪ್ಪ ಈತನು ಕಟ್ಟಿಗೆಯಿಂದ ಹೊಡೆದು ದು:ಖಾಪಾತಗೊಳಿಸಿದ್ದು, ಆಗ ಕೂಡಿದ ಜನರು ನೋಡಿ ಬಿಡಿಸಿದ್ದು, ಆವಾಗಲೂ ಸಹ ಆರೋಪಿತರು ಪಿರ್ಯಾದಿಗೆ ಮತ್ತು ಅವರ ಮನೆಯವರಿಗೆ ಜೀವದ ಬೆದರಿಕೆ ಹಾಕುತ್ತಾ ಹೋಗಿರುತ್ಥಾರೆ.  ಈ ವಿಷಯವನ್ನು ಗದಗಿನಲ್ಲಿರುವ ತನ್ನ ಅಣ್ಣನಿಗೆ ತಿಳಿಸಿದ್ದು, ಅವರು ನಿನ್ನೆ ರಾತ್ರಿ ಊರಿಗೆ ಬಂದು ಶಾಂತಮ್ಮಳಿಗೆ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ, ಚಿಕಿತ್ಸೆ ಮಾಡಿಸಿ, ಇಂದು ಸ್ವಲ್ಪ ಅರಾಮವಾಗಿದ್ದರಿಂದ ಈಗ ತಮ್ಮಲ್ಲಿ ತಡವಾಗಿ ಬಂದು ದೂರು ನೀಡಿರುತ್ತೇನೆ.  ಕಾರಣ, ಮುಂದಿನ ಕ್ರಮ ಜರುಗಿಸಿರಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
5) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 16/2015 ಕಲಂ.  323, 324, 504, 506 ಸಹಿತ 34 ಐ.ಪಿ.ಸಿ:.

ದಿನಾಂಕ:04-02-2015 ರಂದು 5-15 ಪಿಎಂಕ್ಕೆ ಪಿರ್ಯಾದಿದಾರಳು ಠಾಣೆಗೆ ಹಾಜರಾಗಿ ಒಂದು ಗಣಕೀಕರಣ ಮಾಡಿದ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ, ತಳಕಲ್ ಗ್ರಾಮದಲ್ಲಿ ಪಿರ್ಯಾದಿದಾರ ಮತ್ತು ಆರೋಪಿತರ ಮನೆಗಳು ಆಜು-ಬಾಜು ಇದ್ದು, ಬಟ್ಟೆ ತೊಳೆದ ನೀರು ಹರಿಯುವ ವಿಷಯವಾಗಿ ಆರೋಪಿತರು ಮತ್ತು ಪಿರ್ಯಾದಿದಾರರು ಈ ಬಗ್ಗೆ ವಾದ ಮಾಡಿಕೊಂಡಿದ್ದು, ಸದರಿಯವರ ಮನಸ್ಸು ಸರಿ ಇರುವುದಿಲ್ಲಾ. ಹೀಗಿರುವಾಗ ದಿನಾಂಕ:01-02-2015 ರಂದು ಮದ್ಯಾಹ್ನ 2-00 ಗಂಟೆ ಸುಮಾರಿಗೆ ಬಾಜು ಮನೆಯ ಶಾಂತಮ್ಮ ಮತ್ತು ಆಕೆಯ ಅತ್ತೆ ಗಂಗಮ್ಮ ಬಟ್ಟೆ ತೊಳೆಯುತ್ತಿರುವಾಗ ಬಟ್ಟೆ ತೊಳೆದ ನೀರು ರಸ್ತೆಗೆ ಹರಿಯುತ್ತಿದ್ದು, ಅದರಕ್ಕೆ ಪಿರ್ಯಾದಿದಾರಳು ಅವರಿಗೆ ನೀರು ಜಾಸ್ತಿ ಚೆಲ್ಲಡ ಬೇಡಿರಿ ನೀರು ರಸ್ತೆಯಲ್ಲಿ ಹರಿದು ಜನ ಅಡ್ಡಾಡಲು ಆಗುವುದಿಲ್ಲಾ ಅಂತಾ ಅಂದಿದ್ದಕ್ಕೆ ಅವರಿಬ್ಬರೂ ಮನೆಯೊಳಗೆ ಹೋಗಿ  ಗಂಡಸು ಮಕ್ಕಳಿಗೆ ಏನೋ ಹೇಳಿದ್ದರಿಂದ ಮನೆಯಲ್ಲಿದ್ದ ಗಂಡಸರಾದ ಸೋಮಪ್ಪ , ಹನುಮಪ್ಪ, ಯಲ್ಲಪ್ಪ ಮತ್ತು ಪರಮೇಶಪ್ಪ ಇವರು ಬಂದು ಪಿರ್ಯಾದಿದಾರಳಿಗೆ  ಆವಾಚ್ಯವಾಗಿ ಬೈಯ್ದಾಡಹತ್ತಿದ್ದು, ಇದನ್ನು ನೋಡಿದ ಪಿರ್ಯಾದಿದಾರಳ ಗಂಡ ಹಾಗೂ ಮಾವ ಭೀಮಪ್ಪ ಇವರು ಬಾಯಿ ಹಿಡಿದು ಮಾತನಾಡಿರಿ ಹೆಣ್ಣುಮಕ್ಕಳಿಗೆ ಈ ರೀತಿ ಅನ್ನಬಾರದು ಅಂತಾ ಅಂದಿದ್ದಕ್ಕೆ ನಾಲ್ಕು ಜನರು ಸಿಟ್ಟಿಗೆ ಬಂದವರೆ ಈ ಸೂಳೇಮಕ್ಕಳದು ಜಾಸ್ತಿಯಾಗಿದೆ ಇವರಿಗೆ ಒಂದು ಕೈನೋಡೋಣಾ ಅಂತಾ ಅಂದವರೆ  ಭೀಮಣ್ಣ ಮತ್ತು ಶೇಖಪ್ಪನೊಂದಿಗೆ ತೆಕ್ಕಿಮುಕ್ಕಿ ಬಿದ್ದು, ಕೈಯಿಂದ ಬಡಿದು ಕಾಲಿನಿಂದ ಒದೆಯ ಹತ್ತಿದ್ದು, ಹನುಮಪ್ಪನು ಕೈಯಿಂದ ಪಿರ್ಯಾದಿಗೆ ಹೊಡೆದಿದ್ದು, ಪರಮೇಶಪ್ಪನು ಕಟ್ಟಿಗೆಯಿಂದ ಭೀಮಪ್ಪನಿಗೆ ಮತ್ತು ಶೇಖಪ್ಪನಿಗೆ ಬಡಿದಿದ್ದು, , ಆಗ ಕೂಡಿದ ಜನರು ನೋಡಿ ಬಿಡಿಸಿದ್ದು, ಆವಾಗಲೂ ಸಹ ಆರೋಪಿತರು ಪಿರ್ಯಾದಿಗೆ ಮತ್ತು ಅವರ ಮನೆಯವರಿಗೆ ಜೀವದ ಬೆದರಿಕೆ ಹಾಕುತ್ತಾ ಹೋಗಿರುತ್ತಾರೆ.  ಈ ವಿಷಯವನ್ನು ಊರಿನ ಹಿರಿಯರಲ್ಲಿ ತಿಳಿಸಿದ್ದು, ಅವರು ಹಿರಿಯರ ಹತ್ತಿರ ಬಾರದೇ ಇದ್ದುದರಿಂದ ಇಂದು ತಡವಾಗಿ ಬಂದು ದೂರು ನೀಡಿರುತ್ತೇನೆ.  ಕಾರಣ, ಮುಂದಿನ ಕ್ರಮ ಜರುಗಿಸಿರಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 

0 comments:

 
Will Smith Visitors
Since 01/02/2008