ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ. 237/2015 ಕಲಂ 87 Karnataka Police Act:
ದಿನಾಂಕ:- 02-08-2015 ರಂದು ಸಂಜೆ 6:00 ಗಂಟೆಗೆ ಶ್ರೀ ಹನುಮರಡ್ಡೆಪ್ಪ ಪಿ.ಎಸ್.ಐ.
ಗಂಗಾವತಿ ಗ್ರಾಮೀಣ ಠಾಣೆ ಇವರು ಕರ್ನಾಟಕ ರಾಜ್ಯ ಪೊಲೀಸ್ ಪರವಾಗಿ ಸ್ವಂತ ಫಿರ್ಯಾದಿಯನ್ನು ಸಲ್ಲಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. ಇಂದು ದಿನಾಂಕ:- 02-08-2015 ರಂದು ಸಾಯಂಕಾಲ ಗಂಗಾವತಿ
ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಬಸಾಪಟ್ಟಣ ಗ್ರಾಮ ಸೀಮಾ ಒಂದು ಗುಡ್ಡದಲ್ಲಿ ಸಾರ್ವಜನಿಕ
ಸ್ಥಳದಲ್ಲಿ ಅಂದರ್-ಬಹಾರ್ ಇಸ್ಪೇಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ
ಮಾನ್ಯ ಡಿ.ಎಸ್.ಪಿ. ಗಂಗಾವತಿ ಹಾಗೂ ಸಿಪಿಐ ಗಂಗಾವತಿ ಗ್ರಾಮೀಣ ವೃತ್ತ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ. ಮತ್ತು ಸಿಬ್ಬಂದಿಯವರಾದ ಹೆಚ್.ಸಿ. 68 ಪಿ.ಸಿ. 110, 129,
160, 180, 358,
386, 323, ಜೀಪ್ ಚಾಲಕ ಎ.ಪಿ.ಸಿ. ಕನಕಪ್ಪ ರವರೊಂದಿಗೆ ಮತ್ತು ಇಬ್ಬರು ಪಂಚರನ್ನು ಬರಮಾಡಿಕೊಂಡು ಸರಕಾರಿ ಜೀಪ್ ನಂ:
ಕೆ.ಎ-37/ ಜಿ-307 ಮತ್ತು ವೈಯಕ್ತಿಕ ಮೋಟಾರ್ ಸೈಕಲ್ಗಳಲ್ಲಿ ಠಾಣೆಯಿಂದ ಸಾಯಂಕಾಲ 4:00 ಗಂಟೆಗೆ ಠಾಣೆಯಿಂದ ಹೊರಟು ಬಸಾಪಟ್ಟಣ ಸೀಮಾ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ ಎಲ್ಲರೂ
ನಡೆದುಕೊಂಡು ಹೋಗಿ ನೋಡಲಾಗಿ ಅಲ್ಲಿ ಬಸಾಪಟ್ಟಣ ಗ್ರಾಮದ ಹಿಂಭಾಗದ ಗುಡ್ಡದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಜನರು
ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ
ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು, ಆಗ ಸಮಯ ಸಾಯಂಕಾಲ 4:30 ಗಂಟೆಯಾಗಿದ್ದು, ಕೂಡಲೇ ಅವರ ಮೇಲೆ ದಾಳಿ
ಮಾಡಲಾಗಿ 9
ಜನರು ಸಿಕ್ಕಿಬಿದ್ದಿದ್ದು ಸಿಕ್ಕವರನ್ನು ವಿಚಾರಿಸಲು ಅವರು ತಮ್ಮ
ಹೆಸರುಗಳು (1) ನೀಲಪ್ಪ ತಂದೆ ಸಂಗಪ್ಪ ರಾಠೋಡ ವಯಸ್ಸು: 26 ವರ್ಷ ಹಾಘೂ ಇತರೆ 8 ಜನರು ಸಿಕ್ಕಿದ್ದು ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 2,050/- ಗಳು ಮತ್ತು 52 ಇಸ್ಪೇಟ್ ಎಲೆಗಳು ಮತ್ತು ಒಂದು ಪ್ಲಾಸ್ಟಿಕ್ ಬರಕಾ ಜಪ್ತು ಮಾಡಿ ಈ ಬಗ್ಗೆ ಸಾಯಂಕಾಲ 4:30 ರಿಂದ 5:30 ಗಂಟೆಯವರೆಗೆ ಪಂಚನಾಮೆ
ನಿರ್ವಹಿಸಿ ನಂತರ ಆರೋಪಿತರೊಂದಿಗೆ ಸಂಜೆ 6:00 ಗಂಟೆಗೆ ಠಾಣೆಗೆ ವಾಪಸ್ ಬಂದು ಈ ವರದಿಯನ್ನು
ತಯಾರಿಸಿ ಸದರಿ ಆರೋಪಿತರ ವಿರುದ್ಧ ಕಲಂ 87 ಕೆ.ಪಿ. ಆ್ಯಕ್ಟ್ ಅಡಿ ಪ್ರಕರಣ ದಾಖಲು ಮಾಡುವ
ಕುರಿತು ಪಿ.ಎಸ್.ಐ. ರವರು ವರದಿಯನ್ನು
ಸಲ್ಲಿಸಿದ್ದು ವರದಿ ಆಧಾರದ ಮೇಲಿಂದ ಪ್ರಕರಣವು ಅಸಂಜ್ಞಾ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಲಯದ
ಅನುಮತಿ ಪಡೆದುಕೊಂಡು ಸಾಯಂಕಾಲ 6:30 ಗಂಟೆಗೆ ಪ್ರಕರಣವನ್ನು ದಾಖಲು
ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕುಷ್ಟಗಿ ಪೊಲೀಸ್ ಠಾಣಾ ಗುನ್ನೆ ನಂ. 129/2015 ಕಲಂ 87 Karnataka Police Act:
¢£ÁAPÀ:02-08-2015 gÀAzÀÄ ¸ÀAeÉ
6-30 UÀAmÉUÉ ªÀiÁ£Àå ¹.¦.L. ¸ÁºÉçgÀÄ PÀĵÀ×V ªÀÈvÀÛ gÀªÀgÀÄ oÁuÉUÉ ºÁdgÁV
MAzÀÄ eÁÕ¥À£À ¥ÀvÀæ ªÀÄvÀÄÛ E¸ÉàÃmï dÆeÁlzÀ zÁ½ ¥ÀAZÀ£ÁªÉÄ, 6 d£À
DgÉÆÃ¦vÀgÀ£ÀÄß ºÁUÀÆ dÆeÁlzÀ ºÀt 20,020=00 gÀÆ ªÀÄvÀÄÛ 52 E¸ÉàÃmï J¯ÉUÀ¼À£ÀÄß,
ºÁUÀÆ EvÀgÉà dÆeÁlzÀ ¸ÁªÀÄVæUÀ¼À£ÀÄß
ºÁdgÀÄ ¥Àr¹zÀÄÝ CzÀgÀ ¸ÁgÁA±ÀªÉ£ÀAzÀgÉ, §ÆzÀÆgÀvÁAqÁzÀ
J£ï.ºÉZï-50 gÀ¸ÉÛAiÀÄ PÁæ¸À ºÀwÛgÀ ¸ÁªÀðd¤PÀ ¸ÀܼÀzÀ°è vÉÆ¥À®PÀlÖUÉ ºÉÆÃUÀĪÀ
gÀ¸ÉÛAiÀÄ ¥ÀPÀÌPÉÌ §¸ï ¤¯ÁÝtzÀ ºÀwÛgÀ CAzÀgÀ-¨ÁºÀgÀ JA§ E¹àÃmï-dÆeÁl £ÀqÉ¢zÉ
CAvÁ w½zÀÄ §A¢zÀÄÝ DUÀ ¦ügÁå¢üzÁgÀgÀÄ ªÀÄvÀÄÛ ¹§âA¢AiÀĪÀgÁzÀ J.J¸ï.L ²ªÀ¥Àà,
ºÉZï.¹ 108, 45 ¦¹ 344, 116, 161, 163, 430, 124, 105, J®ègÀÆ PÀÆr ¸ÀPÁðj
fÃ¥ï£À°è J®ègÀÆ PÀÆr ºÉÆÃV gÉÃqï ªÀiÁr 6 d£À DgÉÆÃ¦vÀgÀ£ÀÄß ºÁUÀÆ E¸ÉàÃmï
dÆeÁlzÀ MlÄÖ ºÀt 20,020=00, ºÁUÀÆ 52 E¸ÉàÃmï J¯ÉUÀ¼ÀÄ, §PÁð ªÀÄvÀÄÛ 5
ªÉƨÉʯïUÀ¼À£ÀÄß ¥ÀAZÀ£ÁªÉÄ d¦ÛªÀiÁrPÉÆAqÀÄ DgÉÆÃ¦vÀgÀ£ÀÄß ªÀ±ÀPÉÌ
vÉUÉzÀÄPÉÆAqÀÄ §AzÀÄ ºÁdgÀÄ ¥Àr¹zÀ ªÉÄÃgÉUÉ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ
PÉÊUÉÆArzÀÄÝ EgÀÄvÀÛzÉ.
3) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ. 193/2015 ಕಲಂ 78(3) Karnataka Police Act:
ಇಂದು ದಿ:02-08-2015 ರಂದು ಮದ್ಯಾಹ್ನ 1:30 ಗಂಟೆಗೆ ಶ್ರೀ
ಚಿತ್ತರಂಜನ್ ಡಿ. ಪಿ.ಎಸ್.ಐ ಕೊಪ್ಪಳ ಗ್ರಾಮೀಣ ಠಾಣೆರವರು ಠಾಣೆಗೆ ಹಾಜರಾಗಿ ಕುದುರೆ ಓಟದ
ಜೂಜಾಟದ ಆರೋಪಿತರ ಮೇಲೆ ದಾಳಿ ಮಾಡಿಕೊಂಡು ಬಂದು ನೀಡಿದ ಗಣಕೀಕೃತ ದೂರನ್ನು ಸ್ವೀಕರಿಸಿದ್ದು, ಸದರಿ
ದೂರು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಮಾನ್ಯ ಘನ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡಿದ್ದು, ಸದರಿ ದೂರಿನ ಸಾರಾಂಶವೇನೆಂದರೆ, ದಿನಾಂಕ: 02-08-2015 ರಂದು ಬೆಳಿಗ್ಗೆ 11-30 ಗಂಟೆಗೆ ಠಾಣಾ
ವ್ಯಾಪ್ತಿಯ ಗಿಣಿಗೇರಿ ಗ್ರಾಮದ ಎ.ಪಿ.ಎಮ್.ಸಿ ಹತ್ತಿರ
ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು 02
ಕುದುರೆಗಳನ್ನು ಟಾಂಗಾ ಸಮೇತ ನಿಲ್ಲಿಸಿಕೊಂಡು ಜೂಜಾಟದಲ್ಲಿ ತೊಡಗಿದ್ದಾಗ ಅಧಿಕಾರಿ ಹಾಗೂ ಸಿಬ್ಬಂದಿಯವರು ಪಂಚರ
ಸಮಕ್ಷಮ ದಾಳಿ ಮಾಡಿದಾಗಿ ಕುದುರೆ ಹಿಡಿದುಕೊಂಡಿದ್ದ ಕೆಲವು ಓಡಿ ಹೋಗಿದ್ದು ಗುಂಪಿನ ಜನರು ಸಹ
ಓಡಿ ಹೋಗಿದ್ದು ಸ್ಥಳದಲ್ಲಿ ಸಿಕ್ಕ ಆರೋಪಿತರಿಂದ ಕುದುರೆ ರೇಸ್ ಜೂಜಾಟದ ನಗದು ಹಣ 1650=00
ರೂಪಾಯಿಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಸದರಿ
ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ನೀಡಿದ
ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ
ಕೈಗೊಂಡಿದ್ದು ಇರುತ್ತದೆ.
0 comments:
Post a Comment