Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, August 5, 2014

ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 181/14 ಕಲಂ. 78 (3) ಕ.ಪೊ.ಕಾಯ್ದೆ ಮತ್ತು 420 ಐ.ಪಿ.ಸಿ. ದಿನಾಂಕ: 04-08-2014 ರಂದು ಸಾಯಂಕಾಲ 4-00 ಗಂಟೆಗೆ ಆರೋಪಿತನಾದ ಹೊನ್ನೂರಸಾಬ @ ಅನ್ವರ ತಂದೆ ಹುಸೇನಸಾಬ ವಯ 37 ವರ್ಷ ಜಾ: ಪಿಂಜಾರ ಉ: ಪಾನಶಾಪ & ಮಟಕ ನಂಬರ ಬರೆದುಕೊಳ್ಳುವುದು ಸಾ: ಪಿಂಜಾರ ಓಣಿ, ಗಂಗಾವತಿ ಇವನು ಗಂಗಾವತಿ ನಗರದ ರಾಯಚೂರ ರಸ್ತೆಯ ಬಿಲಾಲ್ ಮಸೀದಿಯ ಸಮೀಪದಲ್ಲಿ ಇರುವ ಗ್ರ್ಯಾಜುವೇಟ್ ಪಾನಶಾಪ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳುತ್ತಾ ಜನರನ್ನು ಪ್ರಚೋದಿಸುತ್ತಾ ಮೋಸತನದಿಂದ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರುಗಳ ಚೀಟಿಯನ್ನು ಬರೆದುಕೊಳ್ಳುತ್ತಿರುವಾಗ ಮಾನ್ಯ ಪಿ.ಐ. ಸಾಹೇಬರು ಸದರಿಯವನ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಅವನಿಂದ (01) ಮಟಕ ಜೂಜಾಟದಿಂದ ಸಂಗ್ರಹಿಸಿದ ನಗದು ಹಣ ರೂ. 1480-00. (02) ಒಂದು ಮಟಕ ನಂಬರ ಬರೆದ ಚೀಟಿ. (03) ಒಂದು ಬಾಲ ಪೆನ್ನು ಹಾಗೂ (04) ಒಂದು ಬ್ಲೂ ಬೆರ್ರಿ 2232 ಮೊಬೈಲ್ ನೇದ್ದವುಗಳನ್ನು ಜಪ್ತಿ ಪಡಿಸಿಕೊಂಡು ಈ ಬಗ್ಗೆ ಪಂಚರ ಸಮಕ್ಷಮ 16-00 ಗಂಟೆಯಿಂದ 17-00 ಗಂಟೆಯವರೆಗೆ ಜಪ್ತಿ ಪಂಚನಾಮೆ ಬರೆದುಕೊಂಡಿರುತ್ತಾರೆ.  ಸದರಿಯವನ ಮೇಲೆ ಪ್ರಕರಣ ದಾಖಲಿಸಲು ನೀಡಿದ ವರದಿ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

Monday, August 4, 2014



ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) UÀAUÁªÀw UÁæ«ÄÃt ¥Éưøï oÁuÉ UÀÄ£Éß £ÀA. 216/2014 PÀ®A. 143, 147, 148, 323, 324, 504, 506 ¸À»vÀ 149 L.¦.¹:.
03/08/2014 gÀAzÀÄ ¸ÀAeÉ 6:30 UÀAmÉUÉ PÀgÀlÆj ²æÃzsÀgÀ vÀAzÉ ¸ÀvÀå£ÁgÁAiÀÄt, ªÀAiÀĸÀÄì 26 ªÀµÀð, eÁw: PÀªÀiÁä G: PÀæµÀgï ªÀåªÀºÁgÀ ¸Á: gÀAUÁ¥ÀÆgÀÄ PÁåA¥ï ¥ÉÆÃ¸ïÖ: UÁA¢üãÀUÀgÀ vÁ: ¹AzsÀ£ÀÆgÀÄ  EªÀgÀÄ oÁuÉUÉ ºÁdgÁVzÀÄÝ, CªÀgÀ PÀtÂÚUÉ UÁAiÀĪÁVzÀÝjAzÀ PÀÆqÀ¯Éà aQvÉìUÁV UÀAUÁªÀw ¸ÀgÀPÁj D¸ÀàvÉæUÉ PÀ¼ÀÄ»¹zÀÄÝ, CªÀgÀÄ aQvÉì ¥ÀqÉzÀÄPÉÆAqÀÄ gÁwæ 8:15 UÀAmÉUÉ ¥ÀÄ£À:  oÁuÉUÉ ºÁdgÁV UÀtQÃPÀgÀt ªÀiÁr¹zÀ ¦üAiÀiÁð¢AiÀÄ£ÀÄß ¤ÃrzÀÄÝ, CzÀgÀ ¸ÁgÁA±À F ¥ÀæPÁgÀ EzÉ. “ £Á£ÀÄ f. ªÁ¸ÀÄzÉêÀ£ï vÀAzÉ UÀuÉñÀgÁªï ¸Á: §¸ï ¸ÁÖöåAqï »A¨sÁUÀ-UÀAUÁªÀw EªÀgÀ GqÀĪÀÄPÀ¯ï UÁæªÀÄzÀ°ègÀĪÀ PÀæµÀgï£ÀÄß 2 ªÀµÀðUÀ¼À CªÀ¢üUÁV UÀÄwÛUÉAiÀÄ£ÀÄß ¥ÀqÉzÀÄPÉÆArzÉÝ£ÀÄ. F UÀÄwÛUÉAiÀÄÄ 31 dįÉÊ 2014 gÀAzÀÄ ¥ÀÆtðUÉÆArgÀÄvÀÛzÉ. DzÀ PÁgÀt PÀæµÀgï£ÀÄß ªÁ¸ÀÄzÉêÀ£ï EªÀjUÉ ©lÄÖPÉÆmÉÖ£ÀÄ.  PÀæµÀgï£ÀÄß ©qÀĪÀ ¸ÀªÀÄAiÀÄzÀ°è PÀæµÀgï ªÀÄvÀÄÛ «ÄµÀ£ÀjUÀ¼À£ÀÄß gÀ¤ßAUï PÀArµÀ£ï ¹ÜwAiÀÄ°è ©lÄÖPÉÆqÀ¨ÉÃPÉAzÀÄ ªÀiÁvÁVvÀÄÛ. CzÉà ¥ÀæPÁgÀ £Á£ÀÄ gÀ¤ßAUï PÀrµÀ£ï£À°è ©lÄÖPÉÆnÖzÉÝ£ÀÄ. DzÀgÉ ªÁ¸ÀÄzÉêÀ£ï EvÀ£ÀÄ «ÄµÀ£ÀjUÀ½UÉ ºÉƸÀ ¸ÁªÀiÁ£ÀÄUÀ¼À£ÀÄß ºÁPÀ¨ÉÃPÉAzÀÄ ¥ÀzÉà ¥ÀzÉà ¥sÉÆÃ£ï ªÀiÁr £À£ÉÆßA¢UÉ vÀPÀgÁgÀÄ ªÀiÁqÀ®Ä ¥ÁægÀA©ü¹zÀ£ÀÄ. EzÀjAzÀ F «µÀAiÀÄPÉÌ ¸ÀA§A¢ü¹zÀAvÉ PÀæµÀgï£À°è PÀĽvÀÄ ªÀiÁvÁqÉÆÃuÁ §¤ß CAvÁ ºÉý EAzÀÄ ¢£ÁAPÀ:-03-08-2014 gÀAzÀÄ ¸ÀAeÉ 5:00 UÀAmÉAiÀÄ ¸ÀĪÀiÁjUÉ £Á£ÀÄ ªÀÄvÀÄÛ PÀæµÀgï£À°è £À£ÉÆßA¢UÉ ¥Á®ÄzÁgÀgÁzÀ £À£Àß UɼÉAiÀÄgÁzÀ ¸ÀÄzÀ±Àð£ï. ¹.ºÉZï. vÀAzÉ ªÉAPÀlPÀȵÀÚ ¸Á: UÁA¢üãÀUÀgÀ, CªÀÄgÀ£ÁxÀ ZË¢æ vÀAzÉ ©üêÀÄ¥Àà ZË¢æ ¸Á: J£ï.Dgï. gÉrØ PÀA¥ËAqï §¼Áîj EªÀgÀÄUÀ¼ÀÄ PÀÆrPÉÆAqÀÄ GqÀĪÀÄPÀ¯ï£À PÀæµÀgïUÉ ºÉÆÃzɪÀÅ. £ÁªÀÅ ºÉÆÃzÀ ¸Àé®à ¸ÀªÀÄAiÀÄzÀ°è ¸ÀAeÉ 5:15 UÀAmÉAiÀÄ ¸ÀĪÀiÁjUÉ ¯Áå£ïìgï ºÀ¼À¢ PÀ®gï PÁgï £ÀA: PÉ.J-03/ JA.J-5990 ºÁUÀÆ E£ÉÆßAzÀÄ E£ÉÆßªÀ PÁgï £ÀA:PÉ.J-22/¦-8585 £ÉÃzÀÝgÀ°è (1) f. ªÁ¸ÀÄzÉêÀ£ï vÀAzÉ UÀuÉñÀgÁªï (2) ¯ÉÆÃPÉñÀ vÀAzÉ UÀuÉñÀgÁªï (3) UÀuÉñÀgÁªï ªÀÄvÀÄÛ (4) ªÁ¸ÀÄzÉêÀ£ï EªÀgÀ aPÀÌ¥Àà ºÁUÀÆ EvÀgÉ 10 d£ÀgÀÄ PÀÆrPÉÆAqÀÄ PÀæµÀgïUÉ §A¢zÀÄÝ, §AzÀªÀgÉà MªÉÄä¯Éà £À£ÀUÉ ¯Éà ¸ÀƼÉà ªÀÄUÀ£Éà ¥sÉÆÃ£ï£À°è ¨Á¬ÄUÉ §AzÀAvÉ ªÀiÁvÁqÀÄwÛÃAiÉÄãÀ¯Éà CAvÁ ¨ÉÊzÁr MªÉÄä¯Éà dUÀ¼ÀPÉÌ §A¢zÀÄÝ, £Á£ÀÄ CªÀjUÉ AiÀiÁªÀÅzÉà jÃw ¨Á¬ÄUÉ §AzÀAvÉ ªÀiÁvÁqÀ¢zÀÝgÀÆ ¸ÀºÀ dUÀ¼À ªÀiÁr J¼ÉzÁr £É®PÉÌ ºÁQ MzÀÝgÀÄ, PÉÊUÀ½AzÀ §rzÀgÀÄ. C°èAiÉÄà ©¢ÝzÀÝ gÁqï¤AzÀ ªÁ¸ÀÄzÉêÀ£ï FvÀ£ÀÄ JqÀUÀtÂÚ£À PɼÀUÉ ºÉÆqÉzÀ£ÀÄ. EzÀjAzÀ PÀtÂÚUÉ ¥ÉmÁÖ¬ÄvÀÄ. DUÀ £À£Àß ¸ÀAUÀqÀ EzÀÝ £À£Àß UɼÉAiÀÄgÀÄ §rAiÀÄĪÀÅzÀ£ÀÄß ©r¹PÉÆAqÀgÀÄ. DUÀ ªÁ¸ÀÄzÉêÀ£ï ºÁUÀÆ DvÀ£À ¸ÀAUÀqÀ EzÀݪÀgÀÄ £ÀªÀÄUÉ ¯Éà E£ÀÄß ªÀÄÄAzÉ ¤ÃªÀÅ HgÀ°è PÀAqÀgÉ ¤ªÀÄä£ÀÄß PÀrzÀÄ ºÁPÀÄvÉÛêÉ, fêÀ ¸À»vÀ G½¸ÀĪÀÅ¢¯Áè  CAvÁ ¨ÉzÀjPÉ ºÁQzÀgÀÄ. £ÀAvÀgÀ £ÁªÀÅ C°èAzÀ ºÉÆgÀlÄ §AzɪÀÅ. PÁgÀt f. ªÁ¸ÀÄzÉêÀ£ï ºÁUÀÆ EvÀgÀgÀ «gÀÄzÀÞ PÁ£ÀÆ£ÀÄ PÀæªÀÄ dgÀÄV¸À®Ä «£ÀAw. CAvÁ EzÀÝ ¦üAiÀiÁð¢AiÀÄ ¸ÁgÁA±ÀzÀ ªÉÄðAzÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆ¼Àî¯Á¬ÄvÀÄ.
2) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 180/2014 ಕಲಂ. 32, 34 K.E. Act.
 ಇಂದು ದಿನಾಂಕ: 03-08-2014 ರಂದು ರಾತ್ರಿ 8-00 ಆರೋಪಿತನಾದ ಅಬ್ಬಾಸ ಅಲಿ ಹಿರೇಜಂತಕಲ್ ಗ್ರಾಮದಲ್ಲಿರುವ ಬೈಪಾಸ್ ರಸ್ತೆಯಲ್ಲಿರುವ ಅಮ್ಮಾ ದುರ್ಗಾದೇವಿ ದೇವಸ್ಥಾನದ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಅನಧೀಕೃತವಾಗಿ ಮದ್ಯ ಮಾರಾಟದಲ್ಲಿ ತೊಡಗಿದ್ದರಿಂದ ಸದರಿಯವನ ಮೇಲೆ ಮಾಡಿ ಶ್ರೀ. ಕಾಳಿಕ್ರಷ್ಣ ಪಿ.ಐ. ಗಂಗಾವತಿ ನಗರ ಠಾಣೆ ರವರು  ದಾಳಿ ಮಾಡಿ ಅವನಿಂದ 4443-60 ರೂ. ಬೆಲೆ ಬಾಳುವ 92 ಓರಿಜಿನಲ್ ಚಾಯಿಸ್ ಡಿಲಕ್ಸ  ವಿಸ್ಕಿಯ 180 ಎಂ.ಎಲ್. ನ ಮದ್ಯದ ಬಾಟಲಿಗಳನ್ನು ಜಪ್ತಿಡಿಸಿಕೊಂಡಿದ್ದು ಇರುತ್ತದೆ. ಆರೋಪಿತನು ಅಲ್ಲಿಂದ ಓಡಿ ಹೋಗಿದ್ದು ಸದರಿಯವನ ಮೇಲೆ ಕಲಂ: 32 34 ಕೆ.ಇ. ಆಕ್ಟ್ ಅಡಿಯಲ್ಲಿ ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದಿ ಸಾರಾಂಶದದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 239/2014 ಕಲಂ. 87 ಕೆ.ಪಿ. ಕಾಯ್ದೆ (Karnataka Police Act).
ದಿನಾಂಕ 03-08-2014 ರಂದು  ಸಾಯಂಕಾಲ 6-00 ಗಂಟೆಯ ಸುಮಾರಿಗೆ ಕಾರಟಗಿ ಠಾಣಾ ವ್ಯಾಪ್ತಿಯ ಕಾರಟಗಿ ಗ್ರಾಮದ ಗದ್ದೆಪ್ಪ ಇವರ ಅಂಗಡಿಯ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜೂಜಾಟ ನಡೆಯುತ್ತಿದ್ದಾಗ್ಗೆ ಶ್ರೀ. ಉದಯ ರವಿ ಪಿ.ಎಸ್.ಐ. ಸಿಬ್ಬಂದಿಯವರು ಇಬ್ಬರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಇಸ್ಪೀಟ್ ಆಡುತ್ತಿದ್ದ 10 ಜನ ಆರೋಪಿತರನ್ನು ಹಿಡಿದುಕೊಂಡು ಸಿಕ್ಕಿ ಬಿದ್ದ ಆರೋಪಿತರಿಂದ ಇಸ್ಪೀಟು ಜೂಜಾಟದ ಸಾಮಗ್ರಿಗಳು ಹಾಗೂ ನಗದು ಹಣ ಒಟ್ಟು ರೂ-8760=00 ಗಳನ್ನು ವಶ ಪಡಿಸಿಕೊಂಡು ಪಂಚನಾಮೆ ಪೂರೈಸಿಕೊಂಡು ಆರೋಪಿತರು ಮತ್ತು ಮಾಲಿನೊಂದಿಗೆ ಸಾಯಂಕಾಲ 7-30 ಗಂಟೆಗೆ ಠಾಣೆಗೆ ಬಂದು ವರದಿ ಮತ್ತು ಮೂಲ ಪಂಚನಾಮೆಯನ್ನು ಹಾಜರುಪಡಿಸಿದ್ದರ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು

Sunday, August 3, 2014



ºÀ£ÀªÀĸÁUÀgÀ ¥Éưøï oÁuÉ. UÀÄ£Éß £ÀA 95/2014 PÀ®A: 279,337,338, 304(J) L.¦.¹
ದಿನಾಂಕ:02-08-2014 ರಂದು ಸಾಯಂಕಾಲ 4-45 ಗಂಟೆಗೆ ಪಿರ್ಯಾಧಿದಾರರಾದ ಚಂದಪ್ಪ ಕುದರಿ ಸಾ: ಹನಮಸಾಗರ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾಧಿ ನೀಡಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ:02-08-2014 ರಂದು ಸಾಯಂಕಾಲ 4 ಗಂಟೆಯ ಸುಮಾರು ಪಿರ್ಯಾದಿದಾರನು  ತನ್ನ ಕೆಲಸದ ನಿಮಿತ್ಯ  ಎ.ಪಿ.ಎಂ.ಸಿ ಹತ್ತಿರ  ಕೃಷ್ಣಪ್ಪ ಗೊಲ್ಲರ ರವರ ಮನೆಯ ಮುಂದೆ ಹನಮಸಾಗರ-ಕುಷ್ಟಗಿ ರೋಡ ಎಡಗಡೆ ನಡೆದುಕೊಂಡು ಹೊರಟಾಗ ತನ್ನ  ಎದರುಗಡೆಯಿಂದ  ಅಂದರೆ  ಹೈಸ್ಕೂಲ ಕಡೆಯಿಂದ ಒಬ್ಬ ತನ್ನ ಮೋಟಾರ ಸೈಕಲ್ ನಂ: ಕೆ.ಎ-29 ಡಬ್ಲೂ- 7663 ನೇದ್ದನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ತನ್ನ ಮುಂದೆ ರೋಡಿನ ಎಡಗಡೆ ಹೊರಟ ಒಬ್ಬ ಟಿ.ವಿ.ಎಸ್. ಸುಪರ ಎಕ್ಸೆ.ಎಲ್ ನಂ:ಕೆ.ಎ-37 ಯು-5278 ನೇದ್ದರ ಸವಾರನು ಕುಷ್ಟಗಿ ಕಡೆಗೆ ಹೊರಟವನಿಗೆ  ಟಕ್ಕರಕೊಟ್ಟು ಅಪಘಾತ ಮಾಡಿದ್ದು ಕೂಡಲೇ ಪಿರ್ಯಾದಿ ಮತ್ತು ರೋಡಿನ ಬಾಜು ಇರುವ ಅಂಗಡಿಯವರಾದ ಸಂಗಮೇಶ ಚಿತ್ತರಗಿ ರವರು ಓಡಿ ಬಂದು ಅಪಘಾತದಿಂದ ಬಿದ್ದವರನ್ನು ಎಬ್ಬಸಿ ನೋಡಲು ಅದರಲ್ಲಿ ಟಿ.ವಿ.ಎಸ್. ಸೂಪರ ಎಕ್ಷ.ಎಲ್. ಸವಾರನಾದ ತನ್ನ ಹೆಸರು ಹುಸೇನ ತಂದೆ ಜಿಂಕೆಪ್ಪ ಮಾದರ ಅಂತಾ ಹೇಳಿದ್ದು ಅಪಘಾತದಿಂದ ಆತನ ಮೇಲಿನ ತುಟಿ ಹರಿದು ಬಾರಿ ರಕ್ತ ಬರುತ್ತಿದ್ದು ಹಾಗೂ ಮೂಗಿನಿಂದ ರಕ್ತ ಬರುತ್ತಿದ್ದು ಇನ್ನೋಬ್ಬ  ಡಿಸ್ಕವರಿ ವಾಹನ ಸವಾರನ ಹೆಸರು ವಿಚಾರಿಸಲು ಅವನ ಹೆಸರು ಚಂದಪ್ಪ ಚೌವ್ಹಣ ಅಂತಾ ಇದ್ದು ಅವನಿಗೆ ನೋಡಲು ಆತನು ರೋಡಿನಲ್ಲಿ ಬಿದ್ದಿದ್ದು ಆತನಿಗೆ ಬಲಗಡೆ ತಲೆಗೆ ಭಾರಿ ರಕ್ತ ಗಾಯವಾಗಿ ರಕ್ತ ಸೋರುತ್ತಿದ್ದು ಕೂಡಲೇ ಅಲ್ಲಿಗೆ ಬಂದ 108 ವಾಹನದಲ್ಲಿ ಇಬ್ಬರು ಇಲಾಜು ಕುರಿತು ಸರಕಾರಿ ಆಸ್ಪತ್ರೆ ಹನಮಸಾಗರಕ್ಕೆ ಕರೆದುಕೊಂಡು ಹೋಗಿದ್ದು ಇರುತ್ತದೆ. ಸದರಿ ಡಿಸ್ಕವರಿ  ಮೋಟಾರ ಸೈಕಲ್ ಸವಾರನಾದ ಚಂದಪ್ಪ ಚೌವ್ಹಣ ಆರೋಪಿತನು ತನ್ನ ಮೋಟಾರ ಸೈಕಲ್ ನ್ನು  ಅತೀವೇಗ , ಅಲಕ್ಷತನದಿಂದ ನಡೆಸಿ ಹುಸೇನನಿಗೆ ಟಕ್ಕರಕೊಟ್ಟು ಅಪಘಾತ ಮಾಡಿದ್ದು ಇರುತ್ತದೆ. ಸದರಿ ಮೋಟಾರ ಸೈಕಲ್ ಸವಾರ ಚಂದಪ್ಪ ಚೌವ್ಹಣ ಇತನ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ಮುಂತಾಗಿ ಪಿರ್ಯಾದಿ ಇದೆ.
PÉÆ¥Àà¼À £ÀUÀgÀ ¥Éưøï oÁuÉ ಗುನ್ನೆ ನಂ: 168/2014 PÀ®A: 379 IPC  
ದಿನಾಂಕ: 02-08-2014 gÀAzÀÄ ¸ÀAeÉ 7-30 UÀAmÉUÉ ಫಿರ್ಯಾದಿದಾರರಾದ ವಿರೂಪಾಕ್ಷಪ್ಪ ತಂದೆ ವೀರಭದ್ರಪ್ಪ ಕೊರ್ಲಳ್ಳಿ ಸಾ: ರಾಘವೇಂದ್ರ ಮಠದ ಹಿಂದೆ ಬನ್ನಿ ಕಟ್ಟಿ ಏರಿಯಾ ಕೊಪ್ಪಳ ರವರು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಗಣಕೀಕೃತ ಫಿರ್ಯಾದಿಯ ಸಾರಾಂಶವೇನೆಂದರೆ, ಫಿರ್ಯಾದಿದಾರರು ದಿನಾಂಕ: 18-07-2014 ರಂದು ರಾತ್ರಿ 9-30 ಗಂಟೆಗೆ ಕೆಲಸ ಮುಗಿಸಿಕೊಂಡು ವಾಪಸ ಮನೆಗೆ ಬಂದು ಮನೆಯ ಬಾಜು ಇರುವ ಖಾಲಿ ಜಾಗದಲ್ಲಿ ತಮ್ಮ ಮೋಟಾರ್ ಸೈಕಲ್ ನಂ: KA 37/Q 3506 ನೇದ್ದನ್ನು  ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿ ಮಲಗಿ. ದಿನಾಂಕ: 19-07-2014 ರಂದು ಬೆಳಿಗ್ಗೆ 8-00 ಗಂಟೆಗೆ ತಾನು ನಿಲ್ಲಿಸಿದ್ದ ಮೋಟಾರ್ ಸೈಕಲ್  ಕಾಣಲಿಲ್ಲಾ ಕೂಡಲೇ ತಾನು ಗಾಭರಿಯಾಗಿ ಮನೆಯ ಸುತ್ತಾ ಮುತ್ತಾ, ಬನ್ನಿ ಕಟ್ಟಿ ಏರಿಯಾ, ಬಸ್ ನಿಲ್ದಾಣ, ಹಾಗೂ ರೈಲ್ವೆ ಸ್ಟೇಷನ್ ಮುಂತಾದ ಕಡೆಗಳಲ್ಲಿ ಹುಡುಕಾಡಿದರೂ ಕಂಡು ಬರಲಿಲ್ಲಾ. ನಂತರ ಫಿರ್ಯಾದಿದಾರರಿಗೆ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ತಿಳಿದು ಬಂದು ಕಳ್ಳತನವಾದ ತಮ್ಮ ಮೋಟಾರ್ ಸೈಕಲನ್ನು ಪತ್ತೇ ಹಚ್ಚಿ ಕಳ್ಳತನ ಮಾಡಿದ ಯಾರೋ ಕಳ್ಳರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಹಾಗೂ ತಾನು ಅಂದಿನಿಂದ ಇಲ್ಲಿಯವರೆಗೆ  ತಮ್ಮ ಮೋಟಾರ ಸೈಕಲ್ ಹುಡುಕಾಡಿ ಸಿಗದೇ ಇರುವುದರಿಂದ ಇಂದು ತಡವಾಗಿ ಬಂದು ಫಿರ್ಯಾದಿ ಸಲ್ಲಿಸಿರುತ್ತೇನೆ ಅಂತಾ ಇರುವ ಫಿರ್ಯಾದಿಯ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಅದೆ.
PÉÆ¥Àà¼À £ÀUÀgÀ ¥Éưøï oÁuÉ UÀÄ£Éß £ÀA: 167/2014 PÀ®A: 3 & 7  E. C  Act 1955
ಇಂದು ದಿ: 02/08/2014 ರಂದು ಮಧ್ಯಾಹ್ನ 1-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಮಲ್ಲಪ್ಪ ಹಳ್ಯಾಳ ಆಹಾರ ನಿರೀಕ್ಷಕರು, ತಹಶೀಲ್ದಾರ ಕಾರ್ಯಾಲಯ ಕೊಪ್ಪಳ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೇ, ದಿ: 01-08-14 ರಂದು ಮಧ್ಯಾಹ್ನ 12-00 ಗಂಟೆಗೆ ಕೊಪ್ಪಳ ನಗರದ ಗಂಜ್ ಏರಿಯಾದಲ್ಲಿರುವ ಕೆ.ಎಫ್.ಸಿ.ಎಸ್.ಸಿ ಪಡಿತರ ಆಹಾರ ಸಗಟು ಮಳಿಗೆಗೆ ಮಾನ್ಯ ಅಪರ ನಿರ್ದೇಶಕರು, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಬೆಂಗಳೂರ, ಉಪನಿರ್ದೇಶಕರು ಆಹಾರ ಕೊಪ್ಪಳ, ಆಹಾರ ಶಿರಸ್ತೇದಾರರು ಕೊಪ್ಪಳ ಇವರೊಂದಿಗೆ ಭೇಟಿ ನೀಡಿ ಪಡಿತರ ಆಹಾರ ಧಾನ್ಯ ಎತ್ತುವಳಿ ಹಾಗೂ ದಾಸ್ತಾನದ ಬಗ್ಗೆ ಪರಿಶೀಲನೆಯನ್ನು ಪಂಚರ ಸಮಕ್ಷಮ ಮಾಡಲಾಯಿತು. ಮಳಿಗೆಯಲ್ಲಿ ಗೋದಾಮ ವ್ಯವಸ್ಥಾಪಕರಾದ ಏಕನಾಥ ಇವರು ಹಾಜರಿದ್ದರು. ಅಲ್ಲದೇ ಜಿಲ್ಲಾ ವ್ಯವಸ್ಥಾಪಕರು, ಕೆ.ಎಫ್.ಸಿ.ಎಸ್.ಸಿ ಇವರು ಸಹ ಹಾಜರಿದ್ದರು.    ಸಗಟು ಮಳಿಗೆಯಲ್ಲಿ ನಿರ್ವಹಿಸಿರುವ ದೈನಂದಿನ ದಾಸ್ತಾನು ತಖ್ತೆಯೊಂದಿಗೆ ಗೋದಾಮಿನಲ್ಲಿ ಭೌತಿಕವಾಗಿ ಇರುವ ಅಕ್ಕಿ ಮತ್ತು ಗೋದಿಯ ಪ್ರಮಾಣದ ಬಗ್ಗೆ ಏಣಿಕೆ ಮಾಡಲಾಯಿತು. ಪರಿಶೀಲನೆಯಿಂದ 4929.55 ಕ್ವಿಂಟಾಲ್ ಅಕ್ಕಿ ಹಾಗೂ 1662.36 ಕ್ವಿಂಟಾಲ್ ಗೋದಿ ಭೌತಿಕ ದಾಸ್ತಾನು ಇರುವುದು ಕಂಡುಬಂದಿತು. ಅದರಂತೆ 2014 ನೇ ಅಗಷ್ಟ ಮಾಹೆಗೆ ಪಡಿತರ ಚೀಟಿದಾರರಿಗೆ ವಿತರಿಸಲು ಸದರಿ ಮಾಹೆಗೆ ನ್ಯಾಯಬೆಲೆ ಅಂಗಡಿಗಳಿಗೆ ಹಂಚಿಕೆ ಮಾಡಿದ ಅಕ್ಕಿ ಮತ್ತು ಗೋದಿಯನ್ನು ಕಂಪ್ಯೂಟರ್ ಬಿಲ್ಲಿಂಗ್ದಲ್ಲಿ ಹಂಚಿಕೆಯಾದ ಪೂರ್ಣ ಪ್ರಮಾಣದ ಅಕ್ಕಿ ಗೋದಿಗೆ ಬಿಲ್ ಹಾಕಿದ್ದು, ಆದರೆ ಟನ್ನೇಜ್ ಪ್ರಕಾರ ಲಾರಿಗಳಿಗೆ ನಿಗದಿಪಡಿಸಿದ ಪ್ರಮಾಣದಂತೆ ಬಿಲ್ ದಲ್ಲಿ ಹಾಕಿದ ಅಥವಾ ತಿಳಿಸಿದ ಅಕ್ಕಿ ಗೋದಿ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದ ಅಕ್ಕಿ ಗೋದಿಯನ್ನು ನ್ಯಾಯ ಬೆಲೆ ಅಂಗಡಿಯವರಿಗೆ ವಿತರಣೆ ಮಾಡುತ್ತಿರುವದು ಕಂಡುಬಂದಿರುತ್ತದೆ. ಈ ಬಗ್ಗೆ ಪರಿಶೀಲಿಸಿದಾಗ ನ್ಯಾಯ ಬೆಲೆ ಅಂಗಡಿಯವರಿಗೆ ಇನ್ನೂ ಕಳುಹಿಸಬೇಕಾದ ಅಕ್ಕಿ 1260.06 ಕ್ವಿಂಟಾಲ್ ಹಾಗೂ ಗೋದಿ 1816.14 ಕ್ವಿಂಟಾಲ್ ದಾಸ್ತಾನು ಗೋದಾಮಿನಲ್ಲಿರುತ್ತದೆ.  ಈ ದಾಸ್ತಾನುವಿನ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳನ್ನು ನಿರ್ವಹಿಸಿರುವುದಿಲ್ಲ. ಈ ಮೇಲೆ ತಿಳಿಸಿದ 1260.06 ಕ್ವಿಂಟಾಲ್ ಅಕ್ಕಿ ಹಾಗೂ 1816.14 ಕ್ವಿಂಟಾಲ್ ಗೋದಿಯನ್ನು ಇನ್ನು ನ್ಯಾಯಬೆಲೆ ಅಂಗಡಿಯವರಿಗೆ ಕಾರ್ಡದಾರರ ಹಿತದೃಷ್ಟಿಯಿಂದ ಕಳುಹಿಸಬೇಕಾಗಿರುವದನ್ನು ಗಣನೆಗೆ ತೆಗೆದುಕೊಂಡಾಗ ಇನ್ನೂ ಕೆ.ಎಫ್.ಸಿ.ಎಸ್.ಸಿ ಆಹಾರ ಸಗಟು ಮಳಿಗೆಯಲ್ಲಿ 20.72 ಕ್ವಿಂಟಾಲ್ ಅಕ್ಕಿ ಹಾಗೂ 16.67 ಕ್ವಿಂಟಾಲ್ ಗೋದಿ ಹೆಚ್ಚಿಗೆ ದಾಸ್ತಾನು ಇರುತ್ತದೆ. ಗೋದಾಮ ವ್ಯವಸ್ಥಾಪಕರಿಗೆ ಲಾರಿ ಟನ್ನೇಜ್ ಸಮಸ್ಯೆಯಿದ್ದರೆ ನ್ಯಾಯ ಬೆಲೆ ಅಂಗಡಿಯವರಿಗೆ ಆಯಾ ತಿಂಗಳ ಹಂಚಿಕಯೆ ಪ್ರಕಾರ ಆಹಾರ ಧ್ಯಾನ್ಯಗಳನ್ನು ಹೆಚ್ಚುವರಿ ನೀಡುವಾಗ ಎಷ್ಟು ಪ್ರಮಾಣದ ಅಕ್ಕಿ ಗೋದಿಯನ್ನು ನ್ಯಾಯಬೆಲೆ ಅಂಗಡಿಯವರಿಗೆ ಕಳುಹಿಸಲಾಗುತ್ತದೆ. ಅಷ್ಟಕ್ಕೆ ಬಿಲ್ ಹಾಕಿ ಹೀಗೆ 2-3 ಬಿಲ್ ಹಾಕಲು ಅವಕಾಶವಿದ್ದರೂ ಒಂದೇ ಬಿಲ್ದಲ್ಲಿ ಪೂರ್ಣ ಪ್ರಮಾಣದ ದಾಸ್ತಾನು ಕಳುಹಿಸಿದ ಬಗ್ಗೆ ತೋರಿಸಿರುವುದರಿಂದ ಮತ್ತು ಕಳುಹಿಸಬೇಕಾದ ದಾಸ್ತಾನು ಗೋದಾಮಿನಲ್ಲಿ ಇಟ್ಟುಕೊಂಡಿರುವುದು ಕಾನೂನು ಬಾಹಿರವಾಗಿರುತ್ತದೆ. ಮತ್ತು ದಾಸ್ತಾನನ್ನು ಅನಧಿಕೃತವಾಗಿ ಗೋದಾಮಿನಲ್ಲಿಟ್ಟುಕೊಂಡು ಅದನ್ನು ದುರುಪಯೋಗಪಡಿಸಿಕೊಳ್ಳುವ ಉದ್ದೇಶ ಹೊಂದಿರುವದು ಕಂಡುಬಂದಿರುತ್ತದೆ. ದಾಸ್ತಾನಿನ ಬಗ್ಗೆ ದಿ: 16-07-2014 ರ ವರೆಗೆ ಮಾತ್ರ ಲೆಕ್ಕಪತ್ರ ನಿರ್ವಹಿಸಿದ್ದಾರೆ. ದಿ: 17-07-2014 ರಿಂದ ಈವರೆಗೆ ಲೆಕ್ಕಪತ್ರ ನಿರ್ವಹಿಸಿರುವುದಿಲ್ಲ. ಈ ಕ್ರಮದಿಂದಾಗಿ ಸದರಿ ಗೋದಾಮ ವ್ಯವಸ್ಥಾಪಕರು, ಕರ್ನಾಟಕ ಅಗತ್ಯ ವಸ್ತುಗಳ [ಸಾವಿಪ] ನಿಯಂತ್ರಣ ಆದೇಶ 1992 ರ ಕ್ಲಾಸ್ 14 ನ್ನು ಉಲ್ಲಂಘಿಸಿದ್ದಾರೆ. ಮತ್ತು ಗೋದಾಮಿನಲ್ಲಿ ಹೆಚ್ಚಿಗೆ ಇರುವ 20.72 ಕ್ವಿಂಟಾಲ್ ಅಕ್ಕಿ ಹಾಗೂ 16.67 ಕ್ವಿಂಟಾಲ್ ಗೋದಿ ಯನ್ನು ಪಂಚರ ಸಮಕ್ಷಮ ಜಪ್ತಿ ಮಾಡಿ ಮುಂದಿನ ಆದೇಶ ವಾಗುವವರೆಗೆ ತಾಲ್ಲೂಕಾ ಅಗ್ರಿಕಲ್ಚರಲ್ ಕೋ ಆಪರೇಟಿವ್ ಅಸೋಸಿಯೇಶನ್ ನ್ಯಾಯಬೆಲೆ ಅಂಗಡಿ ಕೊಪ್ಪಳ ರವರಲ್ಲಿ ಇಡಲಾಗಿದೆ. ಏಕನಾಥ ಡಿಪೋ ಮ್ಯಾನೇಜರ್ ಕೆ.ಎಫ್.ಸಿ.ಎಸ್.ಸಿ ಮಳಿಗೆ ಕೊಪ್ಪಳ ಇವರ ಮೇಲೆ ಅಗತ್ಯ ವಸ್ತುಗಳ ಕಾಯ್ದೆ 1955 ರ ಸೆಕ್ಸನ್ 3 ಸಹಿತ 7 ಕೆಳಗೆ ಅಗತ್ಯ ಕ್ರಮ ಜರುಗಿಸಲು ವಿನಂತಿಸಲಾಗಿದೆ. ನಾನು ನಮ್ಮ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿ ತಡವಾಗಿ ಬಂದು ನೀಡಿದ ದೂರಿನ ಮೇಲಿಂದ ಕೊಪ್ಪಳ ನಗರ ಠಾಣೆ ಗುನ್ನೆ ನಂ: 167/2014 ಕಲಂ: 3 ಸಹಿತ 7 ಅಗತ್ಯ ವಸ್ತುಗಳ ಕಾಯ್ದೆ - 1955 ನೇದ್ದರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ

Friday, August 1, 2014



ªÀÄĤgÁ¨ÁzÀ  ¥Éǰøï oÁuÉ UÀÄ£Éß £ÀA§gÀ 145/2014 PÀ®0 279, 338  L¦¹
ದಿನಾಂಕ. 30-07-2014 ರಂದು 10-45 ಪಿ.ಎಂ.ಕ್ಕೆ ಫಿರ್ಯಾದಿದಾರರ ತಂದೆಯಾದ ವೆಂಕಟೇಶ್ವರಗೌಡ ಇವರು ತಮ್ಮ ಮೋ.ಸೈ. ನಂ. ಕೆ.ಎ.34/ವಿ.9913 ನೇದ್ದರಲ್ಲಿ  ಹಿಟ್ನಾಳ ಕ್ರಾಸ್ ದಿಂದ ಹೊಸಪೇಟೆಗೆ ಬರುವಾಗ ಕುಷ್ಟಗಿ ಹೊಸಪೇಟೆ ಎನ್.ಹೆಚ್. 13 ರಸ್ತೆಯ ಮೇಲೆ ಶ್ರೀನಿವಾಸ ಡಾಬಾದ ಹತ್ತಿರ ಮೋ.ಸೈ.ನ್ನು ಅತಿವೇಗವಾಗಿ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಸ್ಕಿಡ್ಡಾಗಿ ಮೋ.ಸೈ. ಸಮೇತ ಬಿದ್ದು ತಲೆಗೆ, ಗದ್ದಕ್ಕೆ ಎದೆಗೆ ಭಾರಿ ಗಾಯ ಪೆಟ್ಟುಗಳಾಗಿರುತ್ತದೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
¸ÀÀAZÁj ¥Éưøï oÁuÉ, UÀAUÁªÀw  ಗುನ್ನೆ ನಂ 24/2014 ಕಲಂ 279 ಐಪಿಸಿ 187 ಐಎಮ್.ವಿ ಆಕ್ಟ
ದಿನಾಂಕ 31-07-2014 ರಂದು ರಾತ್ರಿ 20-00 ಗಂಟೆ ಸುಮಾರಿಗೆ  ಪಿರ್ಯಾದಿದಾರನು ತನ್ನ ಕಾರ್ ನಂ ಕೆ ಎ 37-9974 ಟಾಟಾ ಇಂಡಿಕಾ ಡಿ ಎಲ್ ಎಸ್ ನೇದ್ದನ್ನು ಚಲಾಯಿಸಿಕೊಂಡು ಎ.ಪಿ.ಎಮ್.ಸಿ ಫಸ್ಟ್ ಗೇಟ್ ನಿಂದ ಸಿ ಬಿ ಸರ್ಕಲ್ ಕಡೆಗೆ ಹೊರಟಿದ್ದಾಗ ಲಾರಿ ನಂ ಕೆ ಎ 34 ಎ-6560 ನೇದ್ದರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿ ಪಿರ್ಯಾಧಿಯ ಕಾರಿನ ಬಲಗಡೆ ಟಕ್ಕರ್ ಕೊಟ್ಟಿದ್ದರಿಂದ ಕಾರ್ ನ ಬಲಗಡೆ ಡೊರ್ ಬಂಪರ್ ಮತ್ತು ಹೆಡ್ ಲೈಟ್ ಹೊಡೆದು ಲುಕ್ಷಾನ್ ಆಗಿರುತ್ತದೆ. ಅಂತಾ ಮತ್ತು ಅಪಘಾತದ ನಂತರ ಲಾರಿ ಚಾಲಕ ಓಡಿಹೊಗಿದ್ದಾನೆ ಅಂತಾ ಇದ್ದ ಮೇರೆಗೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಅದೆ.
ಯಲಬುರ್ಗಾ ಪೊಲೀಸ್ ಠಾಣಾ ಯು.ಡಿ.ಆರ್. ನಂ. 13/2014 ಕಲಂ 174 ಸಿ.ಆರ್.ಪಿ.ಸಿ
ಮೃತ ಅಮರೇಶ ತಂದೆ ಆದೇಪ್ಪ ಗುಳಗುಳಿ ಈತನು ಈಗ್ಗೆ 2-3 ವರ್ಷಗಳಿಂದ ಅಮವಾಸ್ಯೆ, ಹುಣ್ಣಿಮೆ ಬಂದಾಗಲೆಲ್ಲಾ ಮಾನಸಿಕ ಅಸ್ವಸ್ಥ ರೀತಿಯಲ್ಲಿ ಇರುತ್ತಿದ್ದ. ಯಾರೂ ಏನೆ ಹೇಳಿದರು ಕೇಳುತ್ತಿರಲಿಲ್ಲ. ಕ್ರಮೇಣ ದಿನಕಳೆದಂತೆ ಗುಣಮುಖನಾಗುತ್ತಿದ್ದ. ಇಂದು ದಿನಾಂಕ 31-07-2014 ರಂದು ಮುಂಜಾನೆ 11-00 ಗಂಟೆ ಸುಮಾರಿಗೆ ಮೃತ ಅಮರೇಶ ಈತನು ತನ್ನ ಹೆಂಡತಿಯಾದ ಪಿರ್ಯಾದಿ ಚೇತನಾ ಈಕೆಗೆ ಫೊನ್ ಮಾಡಿ ಮಲಕ ಸಮುದ್ರ ಸೀಮಾದಲಲ್ಲಿಯ ನಮ್ಮ ಹೊಲದಲ್ಲಿ ಬೇಳೆಗೆ ಹೊಡೆಯುವ ಕ್ರಿಮಿನಾಶಕವನ್ನು ಕುಡಿದಿದ್ದೆನೆ ಅಂತಾ ತಿಳಿಸಿದನು. ನಂತರ ಪಿರ್ಯಾದಿ ಚೇತನಾ ಮತ್ತು ಆಕೆಯ ತಂದೆ ಕೆಂಚನಗೌಡ್ರ ಇಬ್ಬರೂ ಸೇರಿ ಯಲಬುರ್ಗಾದ ಮಹೇಶ ಹುಬ್ಬಳ್ಳಿ, ಮತ್ತು ಬಸವರಾಜ ಲಾಡಿ ಇವರಿಗೆ ಪೋನ್ ಮಾಡಿ ಮೃತ ಅಮರೇಶ ಈತನು ವಿಷ ಕುಡಿದ ಬಗ್ಗೆ ವಿಷಯ ತಿಳಿಸಿದ್ದು ಸದರಿಯವರು ಹೊಲಕ್ಕೆ ಹೋಗಿ ಅಮರೇಶ ಈತನನ್ನು ಮೋಟಾರ್ ಸೈಕಲ್ ಮೇಲೆ ಯಲಬುರ್ಗಾಕ್ಕೆ ಕರೆದುಕೊಂಡು ಬಂದು ನಂತರ ಅಂಬುಲೆನ್ಸನಲ್ಲಿ ಕೊಪ್ಪಳ ಸರಕಾರಿ ಆಸ್ಪತ್ರೆಗೆ ಉಪಚಾರ ಕುರಿತು ಸೇರಿಕೆ ಮಾಡಿದ್ದು ಇಲಾಜು ಪಡೆಯುತ್ತಿದ್ದಾಗ ಮದ್ಯಾಹ್ನ 3-00 ಗಂಟೆಗೆ ಉಪಚಾರ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇರುತ್ತದೆ. ಮೃತನ ಮರಣದ ಬಗ್ಗೆ ಯಾರ ಮೇಲೆ ಯಾವದೇ ಸಂಶಯ ವಗೈರೆ ಇರುವದಿಲ್ಲಾ ಅಂತಾ ಮುಂತಾಗಿ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಯು.ಡಿ.ಆರ್. ನಂ. 13/2014 ಕಲಂ 174 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
PÉÆ¥Àà¼À £ÀUÀgÀ ¥Éưøï oÁuÉ ಠಾಣೆ ಗುನ್ನೆ ನಂ 164/2014 ಕಲಂ: 379 ಐಪಿಸಿ
ದಿನಾಂಕ 31-07-2014 ರಂದು ಸಂಜೆ 6-45ಗಂಟೆಗೆ ಫಿರ್ಯಾದಿದಾರರಾದ ಶರಣಪ್ಪ ತಂದೆ ಬಸಪ್ಪ ಸುರಾಳ ಸಾ// ಭಾಗ್ಯನಗರ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಸಲ್ಲಿಸಿದ್ದು ಸಾರಂಶವೇನೆಂದರೆ ದಿನಾಂಕ 24-07-2014 ರಂದು ಕೊಪ್ಪಳ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ತನ್ನ ಹೀರೂ ಹೊಂಡಾ ಸಿಡಿ ಡಿಲೆಕ್ಸ್  ಸೈಕಲ್  ಮೋಟಾರ್ ನಂ KA 32 U 5948 ನೇದ್ದನು ಬೆಳಗ್ಗೆ  8-00 ಗಂಟೆಗೆ ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿ ತಾನು ಕುಷ್ಟಗಿಗೆ ಹೋಗಿದ್ದು .ಸಂಜೆ 6-00 ಗಂಟೆಗೆ ವಾಪಸ ಬಂದು ನೋಡಲಾಗಿ ತನ್ನ ಸೈಕಲ್ ಮೋಟಾರ ಕಾಣಲಿಲ್ಲಾ . ನಂತರ ತಾನು ಸುತ್ತ ಮುತ್ತಾ ಹೋಡುಕಾಡಿದರು ಎಲ್ಲಿಯೂ ಕಂಡುಬರಲಿಲ್ಲಾ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ತಿಳಿದು ಬಂದಿತು   ಕಾರಣ  ಮಾನ್ಯರವರು ತನ್ನ ಕಳ್ಳತನವಾದ ಸೈಕಲ್ ಮೋಟಾರನ್ನು ಪತ್ತೆ ಹಚ್ಚಿ ಕಳ್ಳತನ ಮಾಡಿದ ಯಾರೋ ಕಳ್ಳರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಹಾಗು ತಾನು ಕಳ್ಳತನವಾದಾಗಿನಿಂದ ಇಲ್ಲಿಯವರೆಗೆ ತನ್ನ ಸೈಕಲ್ ಮೋಟಾರನ್ನು ಹುಡುಕಾಡಲಾಗಿ ಸಿಗದೇ ಇರುವುದರಿಂದ ಇಂದು ತಡವಾಗಿ ಬಂದು ಫಿರ್ಯಾದಿ ಸಲ್ಲಿಸಿರುತ್ತೇನೆಂದು ಇರುವ ಫಿರ್ಯಾದಿ ಸಾರಂಶ ಮೇಲಿಂದ ಪ್ರಕರಣ ದಾಖಲಿಸಿಕೊಂಡೆನು
 ಕುಕನೂರ ಪೊಲೀಸ್ ಠಾಣೆ  ಗುನ್ನೆ ನಂ:94/14 ಕಲಂ;279, 338 ಐಪಿಸಿ
ದಿನಾಂಕ:31-07-2014 ರಂದು ನಾನು ಕದ್ರಳ್ಳಿ ಗ್ರಾಮ ಭೇಟಿ ಕುರಿತು ಹೊರಟಾಗ ಬೆಳಿಗ್ಗೆ 10-45 ಗಂಟೆಗೆ ಪೊಲೀಸ್ ಠಾಣೆಯಿಂದ ಫೋನ್ ಮುಖಾಂತರ ಶಿರೂರ ಸೀಮಾದ ಬ್ರಿಡ್ಜ ಸಮೀಪ ವಾಹನ ಅಪಘಾತವಾಗಿಕದ್ದು, ಗಾಯಾಳುಗಳು ಸರ್ಕಾರೀ ಆಸ್ಪತ್ರೆಯಲ್ಲಿ ಸೇರಿಕೆಯಾಗಿರುತ್ತಾರೆ.  ಕೂಡಲೇ ಭೇಟಿ ನೀಡಲು ತಿಳಿಸಿದ್ದರಿಂದ ನಾನು ಅಪಘಾತ ಸ್ಥಳಕ್ಕೆ ಭೆಇ ನೀಡಿ, ನಂತರ ಕುಕನೂರ ಸರ್ಕಾರೀ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳು ಶಿವಪ್ಪ ಹರಿಜನ ಿವರ ಹೇಳಿಕೆ ದೂರನ್ನು 11-45 ಎಎಂದಿಂದ 12-45 ಪಿಎಂದವರೆಗೆ ಪಡೆದುಕೊಂಡಿದ್ದು ಸಾರಾಂಶವೇನೆಂದರೆ, ತಾನು ಹಸುವಿನ ಖರಿದಿ ವಿಷಯವಾಗಿ ಕವಳಕೇರಿ ಗ್ರಾಮಕ್ಕೆ ಹೋಗಿ ಹಸುವಿನ ಖರೀದಿ ಮುಗಿಯದ್ದರಿಂದ ಕವಳಕೇರಾದಿಂದ ಕುಕನೂರ ಕಡೆಗೆ ಮೈಲಾರಗೌಡ ಹೊಸಳ್ಳಿ ಸಾ:ತೊಂಡಿಹಾಳ ಇವನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ನಂ:ಕೆಎ-25 ಇಕೆ-8970 ನೇದ್ದರಲ್ಲಿ ಕಲ್ಲನಗೌಡ ಜವಳಿ ಸಾ:ತೊಂಡಿಹಾಳ ಇವರೊಂದಿಗೆ ಕುಳಿತುಕೊಂಡು ಶಿರೂರು ಗ್ರಾಮದ ಬ್ರಿಡ್ಜ್ ಹತ್ತಿರ  ಬರುತ್ತಿರುವಾಗ ಕರ್ವಿಂಗ್ ದಲ್ಲಿ ಎದುರುಗಡೆಯಿಂದ ಅಂದರೆ ಕುಕನೂರ ಕಡೆಯಿಂದ ಕಾರ್ ನಂ:ಕೆಎ-37 ಎಂ-6455 ನೇದ್ದರ ಚಾಲಕ ತನ್ನ ಕಾರ್ ನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ತಮ್ಮ ಮೋಟಾರ್ ಸೈಕಲ್ ಗೆ ಟಕ್ಕರ್ ಕೊಟ್ಟಿದ್ದರಿಂದ ಮೋಟಾರ್ ಸೈಕಲ್ ದಲ್ಲಸಿ ತಮಗೆ ಮೂರು ಜನರಿಗೆ ಭಾರೀ ಸ್ವರೂಪದ ಗಾಯಗಳಾಗಿದ್ದು ಅದೆ ಅಂತಾ ಮುಂತಾಗಿ ಇದ್ದ ಹೇಳಿಕೆ ದೂರನ್ನು ಪಡೆದುಕೊಂಡು ವಾಪಸ್ ಠಾಣೆಗೆ 1-00 ಪಿಎಂಕ್ಕೆ ಬಂದು ಸದರ ದೂರಿನ ಸಾರಾಂಶದ ಮೇಲಿಂದ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು



 
Will Smith Visitors
Since 01/02/2008