ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ
ನಂ. 181/14 ಕಲಂ. 78 (3) ಕ.ಪೊ.ಕಾಯ್ದೆ ಮತ್ತು
420 ಐ.ಪಿ.ಸಿ. ದಿನಾಂಕ: 04-08-2014 ರಂದು ಸಾಯಂಕಾಲ 4-00 ಗಂಟೆಗೆ ಆರೋಪಿತನಾದ ಹೊನ್ನೂರಸಾಬ @ ಅನ್ವರ ತಂದೆ ಹುಸೇನಸಾಬ ವಯ 37 ವರ್ಷ ಜಾ: ಪಿಂಜಾರ
ಉ: ಪಾನಶಾಪ & ಮಟಕ ನಂಬರ ಬರೆದುಕೊಳ್ಳುವುದು ಸಾ: ಪಿಂಜಾರ ಓಣಿ, ಗಂಗಾವತಿ ಇವನು ಗಂಗಾವತಿ ನಗರದ ರಾಯಚೂರ
ರಸ್ತೆಯ ಬಿಲಾಲ್ ಮಸೀದಿಯ ಸಮೀಪದಲ್ಲಿ ಇರುವ ಗ್ರ್ಯಾಜುವೇಟ್ ಪಾನಶಾಪ ಹತ್ತಿರ ಸಾರ್ವಜನಿಕ
ಸ್ಥಳದಲ್ಲಿ 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳುತ್ತಾ ಜನರನ್ನು ಪ್ರಚೋದಿಸುತ್ತಾ
ಮೋಸತನದಿಂದ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರುಗಳ ಚೀಟಿಯನ್ನು ಬರೆದುಕೊಳ್ಳುತ್ತಿರುವಾಗ ಮಾನ್ಯ ಪಿ.ಐ. ಸಾಹೇಬರು ಸದರಿಯವನ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು
ಅವನಿಂದ (01) ಮಟಕ ಜೂಜಾಟದಿಂದ ಸಂಗ್ರಹಿಸಿದ ನಗದು ಹಣ ರೂ. 1480-00. (02) ಒಂದು ಮಟಕ ನಂಬರ ಬರೆದ ಚೀಟಿ. (03) ಒಂದು ಬಾಲ ಪೆನ್ನು ಹಾಗೂ (04) ಒಂದು ಬ್ಲೂ ಬೆರ್ರಿ 2232 ಮೊಬೈಲ್ ನೇದ್ದವುಗಳನ್ನು ಜಪ್ತಿ ಪಡಿಸಿಕೊಂಡು ಈ ಬಗ್ಗೆ ಪಂಚರ ಸಮಕ್ಷಮ 16-00 ಗಂಟೆಯಿಂದ 17-00 ಗಂಟೆಯವರೆಗೆ ಜಪ್ತಿ ಪಂಚನಾಮೆ
ಬರೆದುಕೊಂಡಿರುತ್ತಾರೆ. ಸದರಿಯವನ ಮೇಲೆ ಪ್ರಕರಣ ದಾಖಲಿಸಲು ನೀಡಿದ ವರದಿ ಮೇಲಿಂದ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
Our Commitment For Safe And Secure Society

This post is in Kannada language.
Visit to our new website which is launched on 15-02-2018 www.koppalpolice.in & www.koppalpolice.in/kan
Tuesday, August 5, 2014
Subscribe to:
Post Comments (Atom)
0 comments:
Post a Comment