ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 188/14 ಕಲಂ. ಐ.ಪಿ.ಸಿ.
ಆರೋಪಿತನಾದ ಲಕ್ಕಪ್ಪ ನಾಯಕ ಸಾ: ಗಂಗಾವತಿ ಇತನು ಮೇ// ಶ್ರೀರಾಮ ಟ್ರಾನ್ಸಪೋರ್ಟ ಕಂಪನಿ ಲಿಮಿಟೆಡ್ ಕೊಪ್ಪಳ ರವರಿಂದ ಸ್ವರಾಜ್ 735 ವಾಹನ ನಂ. ಕೆ.ಎ.37/ಟಿ.8473 ನೇದ್ದನ್ನು ದಿನಾಂಕ 13-03-2012 ರಂದು ಸಾಲ ರೂಪದಲ್ಲಿ ಪಡೆದುಕೊಂಡು ಖರೀದಿ ಮಾಡಿದ್ದು ಸದರಿ
ಹಣವನ್ನು 24 ಕಂತುಗಳಲ್ಲಿ ಒಟ್ಟು ರೂ. 2,08,139-00 ಗಳನ್ನು ಮರು ಪಾವತಿಸಬೇಕಾಗಿರುತ್ತದೆ. ಹಣವನ್ನು ಮರುಪಾವತಿ
ಮಾಡುವವರೆಗೆ ವಾಹನವು ಶ್ರೀರಾಮ ಟ್ರಾನ್ಸಪೋರ್ಟ ಕಂಪನಿ
ಲಿಮಿಟೆಡ್ ಕೊಪ್ಪಳ ರವರ ಹೆಸರಿನಲ್ಲಿದ್ದು ಹಣ ಮರುಪಾವತಿ ಆದ ನಂತರ ಲಕ್ಕಪ್ಪನಾಯಕ ರವರ ಹೆಸರಿನಲ್ಲಿ ವರ್ಗಾಯಿಸುವ ಕುರಿತು
ಕರಾರು ಆಗಿದ್ದು, ಲಕ್ಕಪ್ಪ ನಾಯಕ ಇತನು ವಾಹನವನ್ನು ತನ್ನ ತಾಬಾಕ್ಕೆ ತೆಗೆದುಕೊಂಡು ಉಪಯೋಗಿಸುತ್ತಿದ್ದು, ಸದರಿಯವನು ಲೋನ ಪಡೆದುಕೊಂಡಿರುವ ಹಣವನ್ನು ಮರುಪಾವತಿಸದೆ ಇದ್ದು ದಿನಾಂಕ
21-07-2014 ರಂದು ಮಧ್ಯಾಹ್ನ 12-00 ಗಂಟೆಗೆ ಫಿರ್ಯಾದಿದಾರರು ಗಂಗಾವತಿಯಲ್ಲಿರುವ
ಆರೋಪಿತನ ಮನೆಯ ಹತ್ತಿರ ವಾಹನ ಪರಿಶೀಲನೆಗೆ ಹೋದಾಗ ಆರೋಪಿತನು ವಾಹನವನ್ನು ತೋರಿಸಲು ವಿಫಲನಾಗಿರುತ್ತಾನೆ. ಸದರಿ ಆರೋಪಿತನು ವಾಹನ ಮತ್ತು ಅದರ ಬಿಡಿಭಾಗಗಳನ್ನು ಬೇರೆ
ಯಾರಿಗೋ ಮಾರಾಟ ಮಾಡಿ ಕಂಪನಿಗೆ ನಂಬಿಕೆ ದ್ರೋಸ ವೆಸಗಿ ಮೋಸ ಮಾಡಿರುತ್ತಾನೆಂದು ವಗೈರೆ ಫಿರ್ಯಾದಿ
ಸಾರಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
PÉÆ¥Àà¼À UÁæ«ÄÃt ¥Éưøï oÁuÉ
UÀÄ£Éß £ÀA. 148/2014 PÀ®A 302 L.¦.¹
DgÉÆÃ¦ £ÁUÀgÁd vÀAzÉ AiÀĪÀÄ£ÀÆgÀ¥Àà G¥ÁàgÀ
EvÀ£ÀÄ vÀ£Àß vÀAzÉAiÉÆA¢UÉ DUÁUÉÎ dUÀ¼À ªÀiÁqÀÄvÁÛ ¤Ã£ÀÄ ªÀÄ£É ©lÄÖ ºÉÆÃUÀÄ
ªÀÄ£ÉAiÀÄ°è £Á«§âgÉà UÀAqÀ ºÉAqÀw EgÀÄvÉÛÃªÉ E®è¢zÀÝgÉà MAzÀ¯Áè MAzÀÄ ¢£À
¤£ÀߣÀÄß ªÀÄÄV¹©qÀÄvÉÛÃ£É CAvÁ C£ÀÄßwzÀÄÝ EAzÀÄ ¢£ÁAPÀ 06.08.2014 gÀAzÀÄ gÁwæ
8.30 UÀAmÉAiÀÄ ¸ÀĪÀiÁgÀÄ ªÀÄ£ÉUÉ §AzÀÄ ºÉAqÀwAiÉÆA¢UÉ ( ¦AiÀiÁð¢zÁgÀ¼ÉÆA¢UÉ)
HlPÉÌ PÉÆqÀĪÀ ¸ÀA¨sÀAzÀ dUÀ¼À vÉUÉ¢zÀÄÝ EzÀ£ÀÄß £ÉÆÃr ªÀÄÈvÀ AiÀĪÀÄ£ÀÆgÀ¥Àà
EvÀ£ÀÄ vÀ£Àß ªÀÄUÀ DgÉÆÃ¦ £ÁUÀgÁd EvÀ¤UÉ §Ä¢Ý ºÉüÀ®Ä ºÉÆÃzÁUÀ ¸ÀzÀj
DgÉÆÃ¦vÀ£ÀÄ vÀ£Àß vÀAzÉAiÉÆA¢UÉ ¥ÀÄ£Àí dUÀ¼À vÉUÉzÀÄ ªÀÄ£ÉAiÀÄ CAUÀ¼ÀzÀ°è
vÉPÉÌ-ªÀÄÄPÉÌ ©zÀÄÝ DvÀ£À PÀÄwÛUÉAiÀÄ ªÉÄÃ¯É PÁ°lÄÖ C°èAiÉÄà EzÀÝ MAzÀÄ
zÉÆqÀØUÁvÀæzÀ PÀ®è£ÀÄß vÉUÉzÀÄPÉÆAqÀÄ AiÀĪÀÄ£ÀÆgÀ¥Àà£À vÀ¯ÉAiÀÄ ªÉÄÃ¯É JwÛºÁQ
PÉÆ¯É ªÀiÁrzÀÄÝ EgÀÄvÀÛzÉ. PÁgÀt EvÀ£À ªÉÄÃ¯É PÁ£ÀÆ£ÀÄ PÀæªÀÄ dgÀÄV¹ CAvÁ
¦üAiÀiÁ𢠸ÁgÁA±ÀzÀ ªÉÄðAzÀ ¥ÀæPÀgÀt zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ.
0 comments:
Post a Comment