This post is in Kannada language.
Visit to our new website which is launched on 15-02-2018 www.koppalpolice.in & www.koppalpolice.in/kan
PÉÆ¥Àà¼À f¯ÉèAiÀÄ°è ªÀgÀ¢AiÀiÁzÀ
¥ÀæPÀgÀtUÀ¼ÀÄ
1] PÉÆ¥Àà¼À UÁæ«ÄÃt ¥Éưøï oÁuÉ UÀÄ£Éß £ÀA. 150/2014 PÀ®A. 498(J), 323
¸À»vÀ 34 L.¦.¹:.
¦üAiÀiÁð¢ FÃgÀ¥Àà vÀAzÉ FÃgÀ¥Àà
¥ÀvÀðªÀÄ®èAiÀÄå (ªÀiÁ¯Á) ªÀAiÀiÁ: 58 ªÀµÀð eÁ: ªÀiÁ¯Á G: MPÀÌ®ÄvÀ£À ¸Á:
PÀÄzÀjªÉÆÃw vÁ: AiÀÄ®§ÄUÁð f: PÉÆ¥Àà¼À vÀªÀÄä£À ªÀÄUÀ¼ÁzÀ
ºÀ£ÀĪÀĪÀé EªÀ¼À£ÀÄß ¸ÀĪÀiÁgÀÄ 11 ªÀµÀðUÀ¼À »AzÉ a®PÀªÀÄÄT UÁæªÀÄzÀ ¥ÀQÃgÀ¥Àà
JA¨ÁvÀ£À eÉÆvÉ ªÀÄzÀÄªÉ ªÀiÁrzÀÄÝ ªÀÄzÀĪÉAiÀiÁzÀ £ÀAvÀgÀ PÉ® ªÀµÀð ¸ÀÄPÀ
¸ÀA¸ÁgÀ ªÀiÁrPÉÆArzÀÄÝ £ÀAvÀgÀ DPÉUÉ DPÉAiÀÄ UÀAqÀ, CvÉÛ, ªÀiÁªÀ EªÀgÀÄ zÉÊ»PÀ
ºÁUÀÆ ªÀiÁ£À¹ÃPÀ QgÀÄPÀļÀ ¤ÃrzÀÄÝ £ÀAvÀgÀ EAzÀÄ ¢:12-08-2014 gÀAzÀÄ ¨É½UÉÎ
9:30 UÀAmÉ ¸ÀĪÀiÁjUÉ a®PÀªÀÄÄT UÁæªÀÄzÀ vÀªÀÄä ªÀÄ£ÉAiÀÄ°è ¥ÀÄ£Àí ºÀ£ÀĪÀĪÀé
EªÀ½UÉ DPÉAiÀÄ UÀAqÀ ¥ÀQÃgÀ¥Àà, ªÀiÁªÀ gÁªÀÄtÚ, CvÉÛ ºÀ£ÀĪÀĪÀé EªÀgÀÄ ¤Ã£ÀÄ
¸ÀjAiÀiÁV ¨Á¼ÀÄªÉ ªÀiÁqÀĪÀÅ¢¯Áè ºÁUÀÆ ªÀÄ£ÉAiÀİè PÉ®¸À ªÀiÁqÀĪÀÅ¢¯Áè CAvÁ
¨ÉÊzÀÄ PÉʬÄAzÀ ºÉÆqɧr ªÀiÁr ¹ÃªÉÄ JuÉÚ ¸ÀÄjzÀÄPÉÆAqÀÄ ¸ÀÄlÄÖPÉÆAqÀÄ ¸ÀvÀÄÛ
ºÉÆÃUÀÄ CAvÁ ¨ÉÊzÀÄ zÉÊ»PÀ ºÁUÀÆ ªÀiÁ£À¹ÃPÀ QgÀÄPÀļÀ ¤ÃrzÀÝjAzÀ CªÀgÀ PÁmÁ
vÁ¼À¯ÁgÀzÉà ºÀ£ÀĪÀĪÀé EªÀ¼ÀÄ vÀ£Àß ªÉÄʪÉÄÃ¯É ¹ÃªÉÄ JuÉÚ ¸ÀÄjzÀÄPÉÆAqÀÄ ¨ÉAQ
ºÀaÑPÉÆArzÀÄÝ PÁgÀt CªÀgÀ ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ
ªÀÄÄAvÁV ¦AiÀiÁ𢠸ÁgÁA±À ªÉÄðAzÀ ¥ÀæPÀgÀt zÁR°¹PÉÆAqÀÄ vÀ¤SÉ PÉÊ UÉÆArzÉ.
2] ¸ÀAZÁj ¥Éưøï oÁuÉ PÉÆ¥Àà¼À UÀÄ£Éß £ÀA. 46/2014 PÀ®A. 279, 337 L.¦.¹:.
ದಿನಾಂಕ 12-08-2014 ರಂದು ಸಂಜೆ 6-00 ಗಂಟೆಗೆ ಕೊಪ್ಪಳ ಸರಕಾರಿ ಆಸ್ಪತ್ತೆಯಿಂದ .ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ
ಆಸ್ಪತ್ರೆಗೆ ಹೋಗಿ ಅಪಘಾತದಲ್ಲಿ ಗಾಯಗೊಂಡ ಮಗುವಿಗೆ ಚಿಕಿತ್ಸೆ ಕೊಡಿಸುತ್ತಿರುವ
ಫಿರ್ಯಾದಿ ಈರಮ್ಮ ಇವರ ಹೇಳಿಕೆಯನ್ನು ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆ, ದಿನಾಂಕ. 12-08-2014 ರಂದು ಸಂಜೆ 5-15 ಗಂಟೆಗೆ ಫಿರ್ಯಾದಿ ಕೆಲಸದ ನಿಮಿತ್ಯ ತನ್ನ
ಮಕ್ಕಳನ್ನು ಕರೆದುಕೊಂಡು ಕೊಪ್ಪಳಕ್ಕೆ ಹೊಗಲು, ಹೂವಿನಾಳ ರಸ್ತೆಯ ಮೇಲೆ
ಹಿಂದೂ ರುದ್ರಭೂಮಿಯ ಹತ್ತಿರ ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಕೊಪ್ಪಳದ
ಕಡೆಗೆ ಹೊಗುತ್ತಿರುವಾಗ, ಎದುರುಗಡೆಯಿಂದ ಎಂ-80 ವಾಹನ ನಂಬರ KA-37/9121 ನೆದ್ದರ ಸವಾರನು ತಾನು ಚಲಾಯಿಸುತ್ತಿರುವ ವಾಹನವನ್ನು ಜೋರಾಗಿ ಮತ್ತು
ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮಗ ಸಂಜಯ್ ಇತನಿಗೆ ಟಕ್ಕರ್
ಮಾಡಿ ಅಪಘಾತಮಾಡಿದ್ದು, ಇದರಿಂದ ಸಂಜಯ್ ಇತನಿಗೆ ಹಣೆಗೆ, ಮೂಗಿಗೆ ರಕ್ತಗಾಯ. ಎಡಗಾಲ ತೊಡೆಗೆ ಮತ್ತು ಹೊಟ್ಟೆಗೆ
ಒಳಪೆಟ್ಟು ಬಿದ್ದಿರುತ್ತದೆ. ಸದರ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು
ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3] PÉÆ¥Àà¼À £ÀUÀgÀ ¥Éưøï oÁuÉ UÀÄ£Éß £ÀA. 172/2014 PÀ®A. 323, 504, 354,
506 L.¦.¹:.
ದಿ:12-08-2014 ರಂದು ಬೆಳಿಗ್ಗೆ 11-30 ಗಂಟೆಗೆ
ಫಿರ್ಯಾದಿದಾರರಾದ ರವಿ ಹೊಳಗುಂದಿ ಸಾ: ಭಾಗ್ಯನಗರ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ
ದೂರಿನ ಸಾರಾಂಶವೇನೆಂದರೆ, ನಿನ್ನೆ ದಿ: 11-08-2014 ರಂದು ರಾತ್ರಿ 11-30 ಗಂಟೆಯ ಸುಮಾರಿಗೆ
ನಾನು ನನ್ನ ಕುಟುಂಬದೊಂದಿಗೆ ನಮ್ಮ ಮನೆಯಲ್ಲಿ ಮಲಗಿಕೊಂಡಿರುವಾಗ, ಏಕಾಏಕಿ ನಮ್ಮ ಮನೆಯ
ಬಾಗಿಲನ್ನು ಯಾರೋ ಜೋರಾಗಿ ಭಾರಿಸಿದ್ದರಿಂದ ಶಬ್ದ ಕೇಳಿದ ನಾನು ಗಾಭರಿಯಾಗಿ ಮೇನಡೋರ್ ಹತ್ತಿರ
ಬಂದು ಕಿಟಕಿಯಲ್ಲಿ ನೋಡಲಾಗಿ ಹೊರಗಡೆ ನನ್ನ ತಮ್ಮ ಶಿವಕುಮಾರ ಇವನೇ ಇದ್ದು, ಯಾಕೇ ಡೋರ್
ಭಾರಿಸುತ್ತೀಯಾ ಲೇ ಶಿವ್ಯಾ ಅಂತಾ ಕೇಳಿದಾಗ ಕದ ತೆಗೆಯಲೇ ಸೂಳೇಮಗನೇ ನಿಮ್ಮನ್ನ ಅರ್ಧ ಬ್ಲೇಡ್
ಸಾಕಲೇ ನಿಮ್ಮನ್ನ ಕೊಲೆ ಮಾಡಲು ಅಂದವನೇ, ಮೊದಲು ಕದ ತೆಗೆಲೇ ಸೂಳೇಮಗನೇ ಅಂತಾ ಜೋರಾಗಿ ಬಾಯಿ
ಮಾಡುತ್ತಾ ಅವಾಚ್ಯ ಶಬ್ದಗಳಿಂದ ಬೈಯ್ದನು. ಆಗ ಯಾಕಲೇ ನಮ್ಮ ಮೇಲೆ ಏನು ಸಿಟ್ಟಲೇ, ಮುಂಜಾನೇ
ನೋಡೋಣಾ ಬಿಡಲೇ ಅಂದಾಗ, ಅವನು ಕೇಳದೇ ಓಣಿಯ ಜನರು ಸೇರುವಂತೆ ಮತ್ತೆ ಜೋರಾಗಿ ಬಾಯಿ ಮಾಡಲು
ಪ್ರಾರಂಭಿಸಿದಾಗ, ನಾನು ನಮ್ಮ ಮನೆಯ ಡೋರ್ ತೆಗೆದು ಹೊರಗಡೆ ಬಂದೆನು. ಆಗ ತಮ್ಮ ಶಿವ್ಯಾ ಇವನು
ನನಗೆ ಏಕಾಏಕಿ ಮೈಮೇಲೆ ಬಂದು ನನ್ನ ಅಂಗಿ ಹಿಡಿದು ಜಗ್ಗಾಡಿ ತನ್ನ ಬಲ ಕೈಯಿಂದ ನನ್ನ ಎಡ
ಕಪಾಳಕ್ಕೆ ಹೊಡೆದು, ಲೇ ಸೂಳೇಮಗನೇ ನನ್ನ ಪಾಲಿಗೆ ಬರ ಆಸ್ತಿ ನನಗೆ ಕೊಟ್ಟು ಬಿಸಾಕರಲೇ
ಸೂಳೇಮಕ್ಕಳೇ ಅಂತಾ ಬಾಯಿ ಮಾಡಿದನು. ಆಗ ಅವನ ಬಾಯಿ ಮಾಡುವದನ್ನು ಕೇಳಿ ಮನೆಯಲ್ಲಿದ್ದ ನನ್ನ
ಹೆಂಡತಿ ವಿದ್ಯಾ ಇವಳು ಸಹ ಬಂದು ತಮ್ಮ ಶಿವಕುಮಾರನಿಗೆ ಕುಡಿದು ಬಂದು ಈ ರೀತಿ ಬಾಯಿ ಮಾಡಿದರೇ
ಹೇಗೆ ಓಣಿ ಜನ ಏನು ತಿಳಿದುಕೊಳ್ಳುತ್ತಾರೆ. ಅಂತಾ ಬುದ್ದಿಮಾತು ಹೇಳಿದ್ದಕ್ಕೆ ಅವಳಿಗೆ ಸಹ ಮೈ ಕೈ
ಮುಟ್ಟಿ ಸೀರೆ ಹಿಡಿದು ಏಳೆದಾಡಿ ಅಸಭ್ಯವಾಗಿ ವತರ್ಿಸಿ, ನೀವೇನು ನನಗೆ ಬುದ್ದಿ ಹೇಳುತ್ತಿರೆಂದು
ಅವರಿಗೆ ಸಹ ಜೋರಾಗಿ ಬಾಯಿ ಮಾಡಿದನು. ಅದೇವೇಳೆಗೆ ನಮ್ಮ ಓಣಿಯ ಆನಂದ ಮೇಘರಾಜ ಹಾಗೂ ರಾಮು ನಾಯಕ
ಇವರು ಬಂದು ಜಗಳ ಬಿಡಿಸಿದರು. ಆಗ ತಮ್ಮ ಶಿವ್ಯಾ ಇವನು ನನಗೆ ಲೇ ಸೂಳೇಮಕ್ಕಳೇ ನೀವು ನನಗೆ ಎಲ್ಲ
ಅಣ್ಣಂದಿರು ಸೇರಿ ಆಸ್ತಿ ಕೊಡದಿದ್ದರೇ ನಿಮ್ಮನ್ನೇಲ್ಲರನ್ನೂ ಹೊಡೆದು ಸಾಯಿಸುತ್ತೇನೆ. ಅಂತಾ
ಪ್ರಾಣ ಬೆದರಿಕೆ ಹಾಕಿ ತನ್ನ ಮನೆಯ ಕಡೆ ಹೊರಟು ಹೋದನು. ಕಾರಣ ನಮ್ಮ ಮನೆಯ ಹತ್ತಿರ ಬಂದು
ನನ್ನೊಂದಿಗೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈಯ್ದು, ಕೈಯಿಂದ ಹೊಡಿಬಡಿ ಮಾಡಿದ್ದು, ಅಲ್ಲದೇ
ನನ್ನ ಹೆಂಡತಿಗೆ ಸಹ ಮೈ ಕೈ ಮುಟ್ಟಿ ಮಾನಭಂಗ ಮಾಡಿ, ನಮಗೆ ಜೀವದ ಭಯ ಹಾಕಿರುವ ಶಿವಕುಮಾರ
ಹೊಳಗುಂದಿ. ಸಾ: ಭಾಗ್ಯನಗರ ಇವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ನಾನು ನಮ್ಮ
ಅಣ್ಣಂದರಿಗೆ ವಿಷಯ ತಿಳಿಸಿ ತಡವಾಗಿ ಬಂದು ಈ ನನ್ನ ದೂರನ್ನು ನೀಡಿದ್ದು ಇರುತ್ತದೆ. ನನಗೆ ಮೂಕ
ಪೆಟ್ಟಾಗಿದ್ದರಿಂದ ನಾನು ಆಸ್ಪತ್ರೆಗೆ ಹೋಗಲು ಇಚ್ಚಿಸಿರುವುದಿಲ್ಲ. ಅಂತಾ ನೀಡಿದ ದೂರಿನ ಮೇಲಿಂದ
ಕೊಪ್ಪಳ ನಗರ ಠಾಣೆ ಗುನ್ನೆ ನಂ: 172/2014. ಕಲಂ: 323,504,354,506 ಐಪಿಸಿ ಅಡಿಯಲ್ಲಿ ಪ್ರಕರಣ
ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
4] UÀAUÁªÀw UÁæ«ÄÃt ¥Éưøï oÁuÉ AiÀÄÄ.r.Dgï. £ÀA. 23/2014 PÀ®A. 174
¹.Dgï.¦.¹:.
¦üAiÀiÁð¢zÁgÀgÀ
UÀAqÀ£ÁzÀ ªÀĺÉñÀ vÀAzÉ dA§tÚ 36 ªÀµÀð FvÀ£ÀÄ «¥ÀjÃvÀ ªÀÄzsÀå ¸ÉêÀ£É
ªÀiÁqÀĪÀ ZÀlªÀ£ÀÄß ºÉÆA¢zÀÄÝ, DvÀ¤UÉ ªÀÄzsÀå ¸ÉêÀ£É ªÀiÁqÀ¨ÉÃqÁ CAvÁ §Ä¢ÝªÁzÀ
ºÉýzÀÝPÉÌ ªÀÄ£À¹ìUÉ ºÀaÑPÉÆAqÀÄ ¨ÉøÀgÀ ªÀiÁrPÉÆAqÀÄ ¤£Éß ¢£ÁAPÀ:-11-08-2014
gÀAzÀÄ ¸ÁAiÀÄAPÁ® 4:00 UÀAmÉAiÀÄ ¸ÀĪÀiÁjUÉ zÉêÀWÁmï ¹ÃªÀiÁPÉÌ vÀ£Àß ªÉÆÃmÁgÀ ¸ÉÊPÀ¯ï
ªÉÄÃ¯É ºÉÆÃV PÀÄrzÀ CªÀİ£À°è «µÀ ¸Éë¹zÀÄÝ aQvÉì PÀÄjvÀÄ UÀAUÁªÀw G¥À«¨sÁUÀ
D¸ÀàvÉæAiÀÄ°è ¸ÉÃjPÉ ªÀiÁrzÁUÀ aQvÉì ¥sÀ®PÁjAiÀiÁUÀzÉà ¸ÀAeÉ 6:10 UÀAmÉUÉ
ªÀÄÈvÀ¥ÀnÖgÀÄvÁÛ£É. DvÀ£À ªÀÄgÀtzÀ°è AiÀiÁgÀ ªÉÄÃ¯É AiÀiÁªÀÅzÉà jÃwAiÀÄ
¸ÀA±ÀAiÀÄ EgÀĪÀÅ¢¯Áè. PÁgÀt F §UÉÎ
ªÀÄÄA¢£À PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ªÀÄÄAvÁV ¤ÃrzÀ ºÉýPÉ ¸ÁgÁA±ÀzÀ
ªÉÄðAzÀ ¥ÀæPÀgÀt zÁR®Ä ªÀiÁr vÀ¤SÉ PÉÊUÉÆ¼Àî¯ÁVzÉ.
PÉÆ¥Àà¼À f¯ÉèAiÀÄ°è ªÀgÀ¢AiÀiÁzÀ
¥ÀæPÀgÀtUÀ¼ÀÄ
1] UÀAUÁªÀw £ÀUÀgÀ ¥Éưøï oÁuÉ UÀÄ£Éß £ÀA. 191/2014 PÀ®A. ªÀÄ£ÀĵÀåPÁuÉ:.
ದಿನಾಂಕ: 11-08-2014 ರಂದು ಸಾಯಂಕಾಲ 6-00 ಗಂಟೆಗೆ ಶ್ರೀಮತಿ ಸೂಗಮ್ಮ ಗಂಡ ಮಲ್ಲಪ್ಪ ಕಂಪ್ಲಿ ವಯ
70 ವರ್ಷ ಜಾ: ಲಿಂಗಾಯತ ಉ: ಮನೆಗೆಲಸ ಸಾ:
ಹಿರೇಜಂತಕಲ್, ಗಂಗಾವತಿ ರವರು ಠಾಣೆಗೆ ಹಾಜರಾಗಿ ತಮ್ಮದೊಂದು
ಫಿರ್ಯಾದಿ ನೀಡಿದ್ದು ಅದರ ಸಾರಾಂಶವೇನೆಂದರೆ, ತನ್ನ ಗಂಡ ಮಲ್ಲಪ್ಪ ತಂದೆ ಗುರುಬಸಪ್ಪ
ಕಂಪ್ಲಿ 72 ವರ್ಷ ಇವರು ದಿನಾಲೂ ಮುಂಜಾನೆ 10-00 ಗಂಟೆಗೆ ಮನೆಯಿಂದ ಹೋಗಿ ಮಧ್ಯಾಹ್ನ 12-00
ಗಂಟೆಗೆ ವಾಪಸ್ ಮನೆಗೆ ಬರುತ್ತಿದ್ದು ಅದರಂತೆ ದಿನಾಂಕ 09-08-2014 ರಂದು ಮುಂಜಾನೆ 10-00
ಗಂಟೆಯ ಸುಮಾರಿಗೆ ದಿನಾಲೂ ಹೋಗುವಂತೆ ಮನೆಯಿಂದ ಹೋದವರು
ಪುನ: ವಾಪಸ್ ಮನೆಗೆ ಬಂದಿರುವುದಿಲ್ಲ, ಹುಡುಕಾಡಲಾಗಿ ಪತ್ತೆ ಆಗಿರುವುದಿಲ್ಲ. ಕಾಣೆಯಾದ ತನ್ನ
ಪತಿಯನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ವಗೈರೆ ಫಿರ್ಯಾದಿ ಸಾರಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ºÀ£ÀĪÀĸÁUÀgÀ ¥Éưøï oÁuÉ UÀÄ£Éß £ÀA. 97/2014 PÀ®A. 143, 147, 323,
324, 504, 506 ¸À»vÀ 149 L.¦.¹:.
ಫಿರ್ಯಾದಿದಾರರು ಮೊನ್ನೆ ದಿನಾಂಕ-09-08-2014 ರಂದು ಬೆಳಗಿನ ಜಾವ 01-30 ಗಂಟೆಯ ಸುಮಾರು ಫಿರ್ಯಾದಿ
ಮತ್ತು ತನ್ನ ತಮ್ಮ ಭೀಮನಗೌಡ ಆತನ ಹೆಂಡತಿ ಯಮನವ್ವ ರವರು ಕೂಡಿ ಹೊಸ ಮನೆಯಲ್ಲಿ ಮಲಗಿಕೊಂಡಾಗ
ತಮ್ಮ ಮನೆಯೊಳೆಗೆ ಶಬ್ದವಾಗಿದ್ದು ತಾನು ಎದ್ದು ನೋಡಲು ಅಲ್ಲಿ ಲಕ್ಷ್ಮಣ ನಿಂತಿದ್ದು ಆತನಿಗೆ
ವಿಚಾರಿಸಬೆಕೆನ್ನುವಷ್ಟರಲ್ಲಿ ಅವನು ಓಡಿ ಹೋಗಿದ್ದು ನಂತರ ದಿನಾಂಕ 09-08-2014 ರಂದು ಮುಂಜಾನೆ 07-00 ಗಂಟೆಯ ಸುಮಾರು ತಮ್ಮ ಪಕ್ಕದ
ಮನೆಯರಾದ ಬೈಲಪ್ಪ ತಂದೆ ಸಂಜೀವಪ್ಪ ಪೂಜಾರ ಇವರ ಮನೆಯ ಹತ್ತಿರ ತಾನು ಮತ್ತು ತನ್ನ ತಮ್ಮ ಭೀಮನಗೌಡ
ರವರು ಕೂಡಿ ಹೋಗಿ ಆರೋಪಿ ಬೈಲಪ್ಪನಿಗೆ ``ನಿನ್ನ ಮಗ ಲಕ್ಷ್ಮಣ
ನಮ್ಮ ಹೊಸ ಮನ್ಯಾಗ ರಾತ್ರಿ ಬಂದ ನಿಂತಿದ್ದ ಯಾಕೆ ಬಂದಿದ್ದಿ ಅಂತಾ ಕೇಳಬೇಕೆನ್ನುವಷ್ಟರಲ್ಲಿ
ಅವನು ಓಡಿ ಹೋಗಿದ್ದು ಈ ರೀತ ಅವರಿವರ ಮನೆಗೆ ರಾತ್ರಿ ಅಡ್ಡಾಡಿದರೆ ಹೇಗೆ ಅಂತಾ ಬೈಲಪ್ಪನಿಗೆ
ನಾವು ಕೇಳಲು ಆಗ ಆರೋಪಿತರಾದ 1] ಬೈಲಪ್ಪ 2] ಲಕ್ಷ್ಮಣ
3] ಅಕ್ಕವ್ವ 4] ಮಲ್ಲವ್ವ 5] ಶಾಂತವ್ವ
6] ಶಿವಪ್ಪ ರವರೆಲ್ಲರೂ ಕೂಡಿ ಬಂದು ತಮಗೆ ``ಲೇ ಸೂಳೆ ಮಕ್ಕಳರ` ಸುಮ್ಮಸುಮ್ಮನೆ ನಮ್ಮ
ಲಕ್ಷ್ಮಣ ರಾತ್ರಿ ನಿಮ್ಮ ಮನ್ಯಾಗ ಬಂದಾನ ಅಂತಾ ಹೇಳಿ ಮಾನ ಕಳ್ಯಾಕ ಬಂದಿರೇನೆ ಸೂಳೆ ಮಕ್ಕಳರ, ನಿಮಗೆ ಇಲ್ಲೆ ಜೀವ ಸಹಿತ ಮುಗಿಸಿ ಬಿಡ್ತಿವಿ ಅಂತಾ ಹೇಳಿ ಎಲ್ಲರೂ ಸೇರಿ ನನಗೆ ಮೈಗೆ
ಹೊಡೆಬಡೆ ಮಾಡಿದ್ದು ಮತ್ತು ಲಕ್ಷ್ಮಣ ಇತನು ಒಂದು ಕಟ್ಟಿಗೆ ತೆಗೆದುಕೊಂಡು ಬಂದು ತನ್ನ ಬಲಗಾಲ
ಮೊಣಕಾಲ ಕೆಳಗಡೆ ಹೊಡೆದು ರಕ್ತ ಗಾಯ ಮಾಡಿದ್ದು, ಬೈಲಪ್ಪ,
ಮಲ್ಲವ್ವ ಇವರು ಸೇರಿ ತನಗೆ ಕೆಳಗೆ ಹಾಕಿ ಮೈಯಲ್ಲಾ ಹೊಡೆಬಡೆ ಮಾಡಿದರು
ಹಾಗೂ ಅಕ್ಕವ್ವ ಈಕೆಯು ತನಗೆ ಹೊಟ್ಟೆಗೆ ಕಾಲಿನಿಂದ ಒದ್ದಳು ಮತ್ತು ಶಿವಪ್ಪ ಹಾಗೂ ಶಾಂತವ್ವ ಇವರು
ತನ್ನ ತಮ್ಮನಾದ ಭೀಮನಗೌಡನಿಗೆ ದುಬ್ಬಕ್ಕೆ, ಮೈಗೆ,
ಕೈಯಿಂದ ಹೊಡೆಬಡೆ ಮಾಡಿದ್ದು. ಅಲ್ಲಿಗೆ ಬಂದ ಶೇಖಪ್ಪ, ಸಂಗಪ್ಪ ರವರು ಕೂಡಿ ಸದರಿ
ಜಗಳ ನೋಡಿ ಬಿಡಿಸಿದರು, ನಂತರ ತಾನು ತನ್ನ ತಮ್ಮ ಕೂಡಿ
ಸದರಿ ಘಟನೆ ಬಗ್ಗೆ ತಮ್ಮೂರ ಹಿರಿಯರಲ್ಲಿ ವಿಚಾರಿಸಿ ಇಂದು ತಡವಾಗಿ ಬಂದು ತಮ್ಮಲ್ಲಿ ಫಿರ್ಯಾದಿ
ನೀಡಿದ್ದು ಅದೆ.
3] vÁªÀgÀUÉÃgÁ ¥Éưøï oÁuÉ UÀÄ£Éß £ÀA. 73/2014 PÀ®A. 454, 457, 380
L.¦.¹:.
¢£ÁAPÀ 11-08-2014
gÀAzÀÄ ªÀÄzsÁåºÀß 12-32 UÀAmÉUÉ ²æÃ ²ªÀ¥ÀÄvÀæ¥Àà vÀAzÉ AiÀÄ®è¥Àà ºÉÆ¸ÀªÀĤ, ªÀAiÀĸÀÄì
48 ªÀµÀð, eÁ: ¥Àj²µÀÖ eÁw, G: ªÀÄÄSÉÆåÃ¥ÁzsÁåAiÀÄgÀÄ, ¸ÀPÁðj »jAiÀÄ ¥ÁæxÀ«ÄPÀ
±Á¯É ¸ÀAUÀ£Á¼À, ¸Á: ¨É£ÀPÀ£Á¼À, ºÁ:ªÀ: vÁªÀgÀUÉÃgÁ vÁ: PÀĵÀÖV EªÀgÀÄ oÁuÉUÉ
§AzÀÄ °TvÀ ¦üAiÀiÁð¢AiÀÄ£ÀÄß ºÁdgÀÄ¥Àr¹zÀÄÝ ¸ÁgÁA±ÀªÉ£ÉÃAzÀgÉ, £Á£ÀÄ ±À¤ªÁgÀ
¢ªÀ¸À £ÀªÀÄä ±Á¯ÉAiÀÄ ©ÃUÀªÀ£ÀÄß ºÁQPÉÆAqÀÄ ºÉÆÃVzÀÄÝ, EAzÀÄ ¸ÉÆÃªÀĪÁgÀ ¢ªÀ¸À
¨É½UÉÎ 9-00 UÀAmÉUÉ §AzÀÄ ©ÃUÀ vÉgÉAiÀÄ®Ä ºÉÆÃVzÀÄÝ DzÀgÉ ©ÃUÀ ªÀÄÄj¢zÀÄÝ
PÀAqÀÄ §A¢vÀÄ. M¼ÀUÀqÉ ºÉÆÃV £ÉÆÃqÀ¯ÁV 21 EAa£À M¤qÁ n.«. EgÀ°®è.
C®èzÉà PÀA¥ÀÆålgï ªÀÄvÀÄÛ ¯Áå¥ïmÁ¥ï £ÉÆÃqÀ¯ÁV CzÀ£ÀÄß MAiÀÄå®Ä ¥ÀæAiÀÄwß¹zÀÄÝ
¯ÁPï ªÀÄÄj¢zÀÄÝ PÀAqÀÄ §A¢vÀÄ. PÁgÀt vÁªÀÅ ¥Àj²Ã°¹ ªÀÄÄA¢£À PÀæªÀÄ
vÉUÉzÀÄPÉÆ¼Àî®Ä «£ÀAw CAvÁ ªÀÄÄAvÁVzÀÝ ¦üAiÀiÁ𢠸ÁgÁA±ÀzÀ ªÉÄðAzÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArgÀÄvÁÛgÉ.
4] ªÀÄĤgÁ¨ÁzÀ ¥Éưøï oÁuÉ UÀÄ£Éß £ÀA. 148/2014 PÀ®A. 279, 337, 338
L.¦.¹ ¸À»vÀ 187 L.JA.«. PÁAiÉÄÝ:.
ದಿನಾಂಕ. 11-08-2014 ರಂದು 8-30 ಪಿ.ಎಂ.ಕ್ಕೆ
ಫಿರ್ಯಾದಿದಾರರು ಹಾಗೂ ಫಿರ್ಯಾದಿ ಅಣ್ಣ ಮಂಜಪ್ಪ ಮತ್ತು ಪ್ರಕಾಶ ಇವರು ಕೂಡಿಕೊಂಡು ಮಂಜಪ್ಪನು
ಚಲಾಯಿಸುತ್ತಿದ್ದ ಮೋ.ಸೈ. ನಂ. ಕೆ.ಎ.34/ಎಲ್.9303 ನೇದ್ದನ್ನು ಚಲಾಯಿಸಿಕೊಂಡು ಶಿವಪೂರದಿಂದ
ತಮ್ಮ ಊರಿಗೆ ಹಾಲವರ್ತಿಗೆ ಹೋಗುತ್ತಿರುವಾಗ ಶಿವಪೂರದಿಂದ ಎನ್.ಹೆಚ್. ಸಿಮ್ಲಾ ಕ್ರಾಸಗೆ ಬಂದು
ಸಿಮ್ಲಾ ಕ್ರಾಸ್ ದಿಂದ ಗಿಣಿಗೇರಾಕ್ಕೆ ಹೋಗುತ್ತಿರುವಾಗ ಸ್ವಲ್ಪ ಮುಂದೆ ಕೊಪ್ಪಳ ಗಂಗಾವತಿ
ಎನ್.ಹೆಚ್.63 ರಸ್ತೆಯ ಮೇಲೆ ಹೋದಾಗ ಗಿಣಿಗೇರಾ ಕಡೆಯಿಂದ ಒಂದು ಟಿಪ್ಪರ ಚಾಲಕನು ಟಿಪ್ಪರನ್ನು
ಅತಿವೇಗವಾಗಿ ಹಾಗೂ ಅಲಕ್ಷತದನಿಂದ ಚಲಾಯಿಸಿಕೊಂಡು ಮುಂದೆ ಹೊರಟ ಒಂದು ಕಾರಿಗೆ ಓವರಟೇಕ
ಮಾಡಿಕೊಂಡು ರಾಂಗ್ ಸೈಡಿನಲ್ಲಿ ಬಂದು ಫಿರ್ಯಾದಿ ಮೋ.ಸೈ.ಗೆ ಠಕ್ಕರ ಕೊಟ್ಟು ಅಪಘಾತ ಮಾಡಿ
ನಿಲ್ಲಿಸದೆ ಹೋಗಿದ್ದು ಫಿರ್ಯಾದಿ ಹಾಗೂ ಮಂಜಪ್ಪ, ಮೈಲಪ್ಪ ಇವರ ಮೋ.ಸೈ. ಸಮೇತ ಬಿದ್ದು
ಸಾದಾ ಮತ್ತು ಬಾರಿ ಸ್ವರೂಪದ ಗಾಯ ಪೆಟ್ಟುಗಳಾಗಿರುತ್ತವೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ
ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ
ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ºÀ£ÀĪÀĸÁUÀgÀ ¥Éưøï oÁuÉ UÀÄ£Éß £ÀA. 96/2014 PÀ®A. 143, 147, 323,
504, 506 ¸À»vÀ 149 L.¦.¹:.
¢£ÁAPÀ:
09-08-2014 gÀAzÀÄ ¨É½UÉÎ 8-00 UÀAmÉUÉ ¸ÀĪÀiÁgÀÄ vÀªÀÄä ªÀÄ£ÉAiÀİèzÁÝUÀ vÀªÀÄä
vÀªÀÄä£À ªÀÄ£ÉAiÀÄ°è ¨Á¬ÄAiÀiÁUÀĪÀ ±À§ÞPÉý vÁ£ÀÄ C°èUÉ ºÉÆÃV £ÉÆÃqÀ®Ä vÀªÀÄä
vÀAzÉAiÀÄ ªÀÄ£ÀAiÉÄ ªÀÄÄAzÉ gÀ¸ÉÛAiÀİè DgÉÆÃ¦vÀgÁzÀ 1] ºÀ£ÀªÀÄAvÀ 2] §ÄqÀØ¥Àà
3] ¸ÀAUÀ¥Àà 4] ªÀÄgÉUËqÀ 5} ©üêÀÄ£ÀUËqÀ 6] ¸ÀAUÀªÀé gÀªÀgÉ®ègÀÆ
PÀÆrPÉÆAqÀÄ §AzÀÄ ¦üAiÀiÁð¢ vÀªÀÄä¤UÉ `` ¯Éà ¸ÀƼɪÀÄUÀ£Éà ®PÀëöä £ÀªÀÄä
©üêÀÄ£ÀUËqÀ UÁå£À¥Àà£ÀªÀgÀ ªÀÄ£ÁåUÀ gÁwæ PÀ¼ÀÄ«¯Éà ¸À°Q MAiÀiÁåPÀ §A¢ K£À¯ÉÃ
¸ÀÆ¼É ªÀÄUÀ£É ¤ªÀÄä¯ÉèÃjUÀÆ E¯Éèà fªÀ¸À»ÃvÀ ªÀÄÄV¹©qÀÄvÉÛêÉ, CAvÁ ºÉý J®ègÀÆ
¸ÉÃj ¦üAiÀiÁð¢ vÀªÀÄä¤UÉ CªÁZÀå ±À§ÞUÀ½AzÀ ¨ÉÊzÀÄ CªÀ£À ªÉÄÊUÉ PÉÊUÀ½AzÀ
ºÉÆqɧqɪÀiÁrzÀÄÝ DUÀ ¦üAiÀiÁ𢠪ÀÄvÀÄÛ CªÀgÀ vÀAV, CªÀgÀ vÀAzÉ ¨ÉÊ®¥Àà
gÀªÀgÀÄ PÀÆr ¸ÀzÀj dUÀ¼À ©r¸À®Ä ºÉÆÃzÁUÀ vÀÀªÀÄUÉ DgÉÆÃ¦vÀgÉ®ègÀÆ ¸ÉÃj `` ¯ÉÃ
¸ÀƼɪÀÄPÀ̼ÀgÀ ¤ªÀÄäzÀÄ wAr ºÉZÁÑUÉÊw EªÀjUÉ ©qÀ¨ÁåqÀgÀ¯Éà ªÀÄÄV¹j CAvÁ ºÉý
¦üAiÀiÁð¢AiÀÄ ºÉÆmÉÖUÉ §ÄqÀØ¥Àà£ÀÄ eÉÆÃgÁV PɼÀUÉ ºÁQ MzÀÝ£ÀÄ, ªÀÄvÀÄÛ C¯Éè
EzÀÝ ºÀ£ÀªÀÄAvÀ EvÀ£ÀÄ ¦üAiÀiÁð¢AiÀÄ JqÀ PÀ¥Á¼ÀPÉÌ PÉʬÄAzÀ ºÉÆqÉzÀ£ÀÄ, £ÀAvÀgÀ
J®ègÀÆ ¸ÉÃj ¦üAiÀiÁð¢UÉ ¨É¤ßUÉ ªÉÄÊUÉ ºÉÆqɧqɪÀiÁrzÀgÀÄ ºÁUÀÄ ¦üAiÀiÁð¢ vÀAzÉ
vÁ¬ÄUÉ PÀÆqÁ DgÉÆÃ¦vÀgÀÄ ºÉÆqɧqɪÀiÁrzÀÄÝ DUÀ ¥ÀPÀÌzÀ ªÀÄ£ÉAiÀĪÀgÁzÀ
UÀ«ÃAiÀÄ¥Àà ªÀÄvÀÄÛ ªÀÄ®èªÀÄä gÀªÀgÀÄ ¸ÀzÀj dUÀ¼À £ÉÆÃr ©r¹zÀgÀÄ, £ÀAvÀgÀ
¦üAiÀiÁð¢ vÀªÀÄä ªÀÄ£ÉAiÀİzÁÝUÀ §ÄqÀØ¥Àà£ÀÄ ºÉÆmÉÖUÉ M¢ÝzÀÝjAzÀ §ºÀ¼À £ÉÆÃªÁV
E¯ÁdÄ PÀÄjvÀÄ ¤£Éß gÁwæ ºÀÄ£ÀÄUÀÄAzÀ ¸ÀgÀPÁj D¸ÀàvÀæUÉ 108 ªÁºÀ£ÀzÀ°è ºÉÆÃV
¸ÉÃjPÉAiÀiÁVzÀÄÝ EgÀÄvÀÛzÉ. ¸ÀzÀj WÀl£É §UÉÎ vÀªÀÄÆägÀ »jAiÀÄgÀ°è «ZÁj¹ vÀqÀªÁV
¦üAiÀiÁ𢠤ÃrzÀÄÝ DgÉÆÃ¦vÀgÀ «ÃgÀÄzÀÝ PÁ£ÀƤ£À PÀæªÀÄ dgÀÄV¸À®Ä «£ÀAw.
CAvÁ ªÀÄÄAvÁV EzÀÝ ¦üAiÀiÁ𢠸ÁgÁA±ÀzÀ ªÉÄðAzÀ ¥ÀæPÀgÀt
zÁR¯ï ªÀiÁrPÉÆAqÀÄ vÀ¥Á¸ÀuÉAiÀÄ£ÀÄß PÉÊPÉÆArzÀÄÝ EgÀÄvÀÛzÉ.
2) UÀAUÁªÀw UÁæ«ÄÃt ¥Éưøï oÁuÉ UÀÄ£Éß £ÀA. 223/2014 PÀ®A. 279, 337,
338 L.¦.¹:.
¢£ÁAPÀ: 10/08/2014 gÀAzÀÄ ªÀÄzsÁåºÀß 1:00 UÀAmÉUÉ
¦üAiÀiÁð¢zÁgÀgÁzÀ ²æÃ ªÀÄjAiÀÄ¥Àà vÀAzÉ ºÀÄ®UÀ¥Àà ªÀAiÀĸÀÄì: 24 ªÀµÀð eÁw:
PÀ¨ÉâÃgÀ, G: mÁmÁ J¸ï. UÀÆqïì ªÁºÀ£À ZÁ®PÀ ¸Á: ²æÃ¥ÀÄgÀA dAPÀë£ï vÁ: ¹AzsÀ£ÀÆgÀ
EªÀgÀÄ oÁuÉUÉ ºÁdgÁV £ÀÄr ºÉýÃPÉ
¦üAiÀiÁð¢AiÀÄ£ÀÄß ¤ÃrzÀÄÝ, CzÀgÀ ¸ÁgÁA±À F ¥ÀæPÁgÀ EzÉ. “
£Á£ÀÄ ¹AzsÀ£ÀÆgÀ vÁ®ÆQ£À ²æÃ¥ÀÄgÀA dAPÀë£ï ¤ªÁ¹ EzÀÄÝ, £À£Àß ºÉ¸Àj£À°è MAzÀÄ
mÁmÁ K¸ï UÀÆqïì ªÁºÀ£À EzÀÄÝ, CzÀgÀ £ÀA: PÉ.J-36/J-8094 CAvÁ EgÀÄvÀÛzÉ. CzÀ£ÀÄß
£Á£Éà £ÀqɬĹPÉÆArgÀÄvÉÛãÉ. EAzÀÄ 10-08-2014 gÀAzÀÄ ¨É½UÉÎ 7:45 UÀAmÉAiÀÄ
¸ÀĪÀiÁjUÉ £Á£ÀÄ ªÀÄvÀÄÛ £ÀªÀÄä UÁæªÀÄzÀ ¤ªÁ¹AiÀiÁzÀ gÀ« vÁ¬Ä FgÀªÀÄä, 32
ªÀµÀð, J¸ï¹ E§âgÀÆ PÀÆrPÉÆAqÀÄ PÉÆ¥Àà¼À vÁ®ÆQ£À §ÆzÀÄUÀÄA¥Á¢AzÀ ªÉÆmÉÖUÀ¼À£ÀÄß
vÀgÀ®Ä £À£Àß mÁmÁ J¸ï. ªÁºÀ£ÀªÀ£ÀÄß vÉUÉzÀÄPÉÆAqÀÄ ºÉÆgÀnzÀzɪÀÅ. ªÁºÀ£ÀªÀ£ÀÄß £Á£ÀÄ £ÀqɬĸÀÄwÛzÉÝ£ÀÄ. ¨É½UÉÎ
8:30 UÀAmÉAiÀÄ ¸ÀĪÀiÁjUÉ UÀAUÁªÀw-¹AzsÀ£ÀÆgÀ ªÀÄÄRå gÀ¸ÉÛAiÀİè qÀuÁ¥ÀÆgÀ
PÁæ¸ï ºÀwÛgÀ ¤zsÁ£ÀªÁV gÀ¸ÉÛAiÀÄ JqÀ§¢AiÀÄ°è §gÀÄwÛzÁÝUÀ £ÀªÀÄä JzÀÄgÀÄUÀqÉ
UÀAUÁªÀw PÀqɬÄAzÀ §AzÀ M§â mÁmÁ ªÀiÁåfPï ¥Áå¸ÉAdgï ªÁºÀ£ÀzÀ ZÁ®PÀ£ÀÄ vÀ£Àß
ªÁºÀ£ÀªÀ£ÀÄß CwêÉÃUÀ ºÁUÀÆ wêÀæ ¤®ðPÀëöåvÀ£À¢AzÀ £ÀqɬĹPÉÆAqÀÄ §A¢zÀÝjAzÀ
ªÉÃUÀªÀ£ÀÄß ¤AiÀÄAwæ¸À®Ä DUÀzÉà gÀ¸ÉÛAiÀÄ vÀ£Àß JqÀ§¢AiÀÄ°è ºÉÆÃUÀzÉà MªÉÄä¯ÉÃ
§®UÀqÉ §AzÀÄ £À£Àß ªÁºÀ£ÀPÉÌ lPÀÌgÀÄ PÉÆlÄÖ C¥ÀWÁvÀ ªÀiÁrzÀ£ÀÄ. EzÀjAzÁV £À£ÀUÉ
C®è°è M¼À¥ÉmÁÖVzÀÄÝ, gÀ« FvÀ¤UÉ JqÀUÀtÂÚ£À ºÀwÛgÀ vÉgÀazÀ UÁAiÀĪÁVzÀÄÝ EzÉ.
£ÀAvÀgÀ £À£Àß ªÁºÀ£À¢AzÀ PɼÀUÉ E½zÀÄ £ÉÆÃqÀ¯ÁV C¥ÀWÁvÀ ªÀiÁrzÀ mÁmÁ ªÀiÁåfPï
ªÁºÀ£À £ÀA: PÉ.J-37/ 9867 CAvÁ EzÀÄÝ CzÀgÀ ZÁ®PÀ£À£ÀÄß «ZÁj¸À®Ä DvÀ£À ºÉ¸ÀgÀÄ
²æÃ¤ªÁ¸À vÀAzÉ ±ÀAPÀæ¥Àà ¸Á: »gÉÃdAvÀPÀ¯ï UÀAUÁªÀw CAvÁ w½¹zÀ£ÀÄ. CzÀgÀ°èzÀÝ
¥ÀæAiÀiÁtÂPÀjUÉ £ÉÆÃqÀ¯ÁV J¯ÉèñÀ vÀAzÉ ¸ÀtÚ §¸À¥Àà ¸Á: UÀAUÁªÀw ºÁUÀÆ EvÀgÉ
7-8 d£ÀjUÉ ¸ÁzsÁ ºÁUÀÆ wêÀæ ¸ÀégÀÆ¥ÀzÀ UÁAiÀÄUÀ¼ÁVzÀݪÀÅ. £ÀAvÀgÀ C¥ÀWÁvÀ¢AzÀ
UÁAiÀÄUÉÆAqÀªÀgÀÄ gÀ¸ÉÛAiÀİè UÀAUÁªÀw PÀqÉUÉ ºÉÆgÀnzÀÝ ¨ÉÃgÉ ¨ÉÃgÉ
ªÁºÀ£ÀUÀ¼À°è UÀAUÁªÀw ¸ÀgÀPÁj D¸ÀàvÉæUÉ §AzÀÄ ¸ÉÃjPÉAiÀiÁzÀgÀÄ. F «µÀAiÀĪÀ£ÀÄß £ÀªÀÄä ªÀÄ£ÉAiÀİè w½¹ FUÀ
vÀqÀªÁV oÁuÉUÉ §AzÀÄ F zÀÆgÀ£ÀÄß PÉÆnÖgÀÄvÉÛãÉ. CAvÁ ¤ÃrzÀ ºÉýPÉ
¦üAiÀiÁð¢AiÀÄ ¸ÁgÁA±ÀzÀ ªÉÄðAzÀ ¥ÀæPÀgÀt zÁR°¹PÉÆAqÀÄ vÀ¤SÉ PÉÊ UÉÆArgÀÄvÁÛgÉ.
3) UÀAUÁªÀw UÁæ«ÄÃt ¥Éưøï oÁuÉ UÀÄ£Éß £ÀA. 224/2014 PÀ®A. 279, 337,
338, 304(J) L.¦.¹:.
10/08/2014 gÀAzÀÄ ¸ÁAiÀÄAPÁ® 5:30 UÀAmÉUÉ
¦üAiÀiÁð¢zÁgÀgÁzÀ ²æÃ J£ï. «dAiÀĨsÀgÀvÀ PÀĪÀiÁgÀ vÀAzÉ J£ï. ²æÃ¤ªÁ¸À 24 ªÀµÀð eÁw:
PÀªÀiÁä, ¸Á: fgÁ¼À PÀ®ÄÎr PÁåA¥ï EªÀgÀÄ
oÁuÉUÉ ºÁdgÁV £ÀÄr ºÉýPÉ ¦üAiÀiÁð¢AiÀÄ£ÀÄß ¸À°è¹zÀÄÝ CzÀgÀ ¸ÁgÁA±À F ¥ÀæPÁgÀ EzÉ. “EAzÀÄ ¢£ÁAPÀ: 10-08-2014 gÀAzÀÄ ¨É½UÉÎ 11:00 UÀAmÉAiÀÄ
¸ÀĪÀiÁjUÉ £Á£ÀÄ ²gÀUÀÄ¥Áà¢AzÀ £ÀªÀÄä PÀæµÀgï ªÀiÁ°PÀgÀ UÁèªÀÄgï ªÉÆÃmÁgÀ
¸ÉÊPÀ¯ï £ÀA: PÉ.J-34/AiÀÄÄ-6713 £ÉÃzÀÝgÀ°è £ÀªÀÄä PÁåA¦UÉ §A¢zÉÝ£ÀÄ. EAzÀÄ gÁT
ºÀ§âzÀ EzÀÝ ¤«ÄvÀå £À£Àß vÀAVAiÀiÁzÀ ¨sÁUÀð« EªÀ½AzÀ gÁT PÀnÖ¹PÉÆAqÀÄ
ªÀÄzsÁåºÀß ¸ÀĪÀiÁjUÉ £Á£ÀÄ ªÀÄvÀÄÛ £À£Àß vÀªÀÄä ²æÃ£ÁxÀ E§âgÀÆ PÀÆr UÀAUÁªÀwUÉ
¹¤ªÀiÁ £ÉÆÃqÀ¯ÉAzÀÄ £Á£ÀÄ vÀUÉzÀÄPÉÆAqÀÄ §A¢zÀÝ ªÉÆÃmÁgÀ ¸ÉÊPÀ® ªÉÄÃ¯É £À£Àß
vÀªÀÄä£À£ÀÄß PÀgÉzÀÄPÉÆAqÀÄ UÀAUÁªÀwUÉ §gÀÄwÛzÉݪÀÅ. £Á£ÀÄ ªÉÆÃmÁgÀ ¸ÉÊPÀ®£ÀÄß
£ÀqɸÀÄwÛzÀÄÝ £À£Àß vÀªÀÄä£ÀÄ »A¨ÁUÀ PÀĽvÀÄPÉÆArzÀÝ£ÀÄ. ªÀÄzÁåºÀß 1:45
UÀAmÉAiÀÄ ¸ÀĪÀiÁjUÉ ºÀtªÁ¼À ¹ÃªÀiÁzÀ°è £ÁUÉñÀégÀgÁªï JA§ÄªÀgÀ d«Ää£À ºÀwÛgÀ
ºÀtªÁ¼À-¨sÁ¦gÀrØPÁåA¥ï gÀ¸ÉÛAiÀÄ°è ¤zsÁ£ÀªÁV §gÀÄwÛgÀĪÁUÀ ¨sÁ¦gÀrØPÁåA¥ï PÀqɬÄAzÀ
M§â ªÉÆÃmÁgÀ ¸ÉÊPÀ¯ï ¸ÀªÁgÀ£ÀÄ vÀ£Àß ªÉÆÃmÁgÀ ¸ÉÊPÀ®£ÀÄß CwêÉÃUÀ ºÁUÀÆ wêÀæ
¤®ðPÀëvÀ£À¢AzÀ £ÀqɬĹPÉÆAqÀÄ §AzÀÄ £ÀªÀÄä ªÉÆÃmÁgÀ ¸ÉÊPÀ¯ïUÉ lPÀÌgÀÄ PÉÆnÖzÀÄÝ
EgÀÄvÀÛzÉ. EzÀjAzÁV £Á£ÀÄ ªÀÄvÀÄÛ £À£Àß vÀªÀÄä E§âgÀÆ PÀÆr ªÉÆÃmÁgÀ ¸ÉÊPÀ¯ï
¸ÀªÉÄÃvÀ gÀ¸ÉÛAiÀÄ°è ©¢ÝzÀÄÝ £À£ÀUÉ JqÀUÉÊ ªÀÄÄAUÉÊ ºÀwÛgÀ vÉgÀazÀ
UÁAiÀĪÁVzÀÄÝ £À£Àß vÀªÀÄä¤UÉ vÀ¯ÉAiÀÄ ªÀÄÄA¨ÁUÀ ºÁUÀÆ ¸ÉÆAlzÀ ºÀwÛgÀ wêÀæ
M¼À¥ÉmÁÖVzÀÄÝ ªÀiÁvÀ£Ár¸À®Ä ªÀiÁvÀ£ÁqÀzÉà ¸ÀܼÀzÀ°èAiÉÄà ªÀÄÈvÀ¥ÀnÖzÀÝ£ÀÄ.
£ÀAvÀgÀ £ÀªÀÄUÉ C¥ÀWÁvÀ ªÀiÁrzÀ ªÉÆÃmÁgÀ ¸ÉÊPÀ® £ÀA§gï £ÉÆÃqÀ¯ÁV
PÉ.J-37/J¯ï-2787 n.«.J¸ï. ¸ÁÖgï ¹n EzÀÄÝ CzÀ£ÀÄß £ÀqɸÀÄwÛzÀݪÀ£À ºÉ¸ÀgÀÄ
«ZÁj¸À®Ä FgÀtÚ vÀAzÉ PÁ¼É¥Àà ¥ÀvÁÛgÀ, 38 ªÀµÀð ¸Á: UÀAUÁªÀw CAvÁ w½¹zÀÄÝ DvÀ¤UÉ
§®¨ÁUÀzÀ vÉÆqÉAiÀÄ ºÀwÛgÀ §®§ÄdPÉÌ M¼À¥ÉmÁÖV vÀ¯ÉUÉ UÁAiÀĪÁVzÀÄÝ ªÀÄvÀÄÛ DvÀ£À
»A¨ÁUÀ PÀĽwzÀÝ ªÀåQÛAiÀÄ£ÀÄß «ZÁj¸À®Ä «gÉñÀ vÀAzÉ UÀAUÁzsÀgÀ §rUÉÃgÀ, 38
ªÀµÀð ¸Á: UÀrØ CAvÁ w½¹zÀ£ÀÄ. DvÀ¤UÀÆ ¸ÀºÀ §®UÀqÉ ªÀÄzsÀåzÀ ¨ÉgÀ½UÉ JqÀUÀqÉ
ªÀÄÄRPÉÌ ºÀuÉUÉ ºÁUÀÆ C°è°è UÁAiÀÄUÀ¼ÁVzÀÄÝ EvÀÄÛ. £ÀAvÀgÀ gÀ¸ÉÛAiÀİè
ºÉÆgÀnzÀÝ AiÀiÁgÉÆÃ 108 ªÁºÀ£ÀPÉÌ ¥ÉÆÃ£ï ªÀiÁrzÀÄÝ ªÁºÀ£À §AzÀ £ÀAvÀgÀ CzÀgÀ°è
UÁAiÀÄUÉÆAqÀ FgÀtÚ ªÀÄvÀÄÛ «gÉñÀ EªÀgÀÄUÀ¼ÀÄ aQvÉì PÀÄjvÀÄ UÀAUÁªÀw ¸ÀgÀPÁj
D¸ÀàvÉæUÉ §A¢zÀÄÝ EzÉ. £ÀAvÀgÀ «µÀAiÀĪÀ£ÀÄß ªÀÄ£ÉAiÀÄ°è ¥ÉÆÃ£ï ªÀiÁr w½¹
ªÀÄÈvÀ¥ÀlÖ £À£Àß vÀªÀÄä£À ªÀÄÈvÀ zÉúÀªÀ£ÀÄß MAzÀÄ mÁmÁ J¸ï ªÁºÀ£ÀzÀ°è UÀAUÁªÀw
¸ÀgÀPÁj D¸ÀàvÉæAiÀÄ ±ÀªÀUÁgÀ PÉÆÃuÉUÉ vÀAzÀÄ ºÁQ £ÀAvÀgÀ FUÀ vÀqÀªÁV F
zÀÆgÀ£ÀÄß PÉÆnÖgÀÄvÉÛãÉ.
PÉÆ¥Àà¼À f¯ÉèAiÀÄ°è ªÀgÀ¢AiÀiÁzÀ
¥ÀæPÀgÀtUÀ¼ÀÄ
1] ಕೊಪ್ಪಳ
ನಗರ ಪೊಲೀಸ್ ಠಾಣೆ ಗುನ್ನೆ ನಂ. 171/2014 ಕಲಂ. 498(ಎ), 504, 506, 342 ಐ.ಪಿ.ಸಿ:.
09-08-2014
ರಂದು ಸಂಜೆ 06-00 ಗಂಟೆಗೆ ಫಿರ್ಯಾದಿ ಜಯಶ್ರೀ ನೀರುಗ್ಗಿ ಸಾ: ಗಂಗೂರ ಇವರು ನೀಡಿದ ಲಖಿತ ದೂರಿನ
ಸಾರಾಂಶವೇನೆಂದರೆ, ದಿ: 29-04-2010 ರಂದು ನನಗೆ ಮತ್ತು ಹುನಗುಂದ ತಾಲೂಕ ಗಂಗೂರ ಗ್ರಾಮದ
ಸಂಗಪ್ಪ ನೀರುಗ್ಗಿ ಇವರೊಂದಿಗೆ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದು, ನನ್ನ ಗಂಡ ಸಂಗಪ್ಪ ಬೀಳಗಿ
ಡಿಪೋದಲ್ಲಿ ಚಾಲಕ/ನಿರ್ವಾಹಕ ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ನಮಗೆ ಪೂರ್ಣಿಮಾ ಅಂತಾ 04
ವರ್ಷದ ಒಬ್ಬ ಮಗಳು ಇರುತ್ತಾಳೆ. ನನ್ನ ಮದುವೆಯ ನಂತರ ನಾನು ನನ್ನ ಕೆಲಸದ ನಿಮಿತ್ಯ ಕೊಪ್ಪಳದಲ್ಲಿ
ವಾಸವಾಗಿರುವಾಗ ನನ್ನ ಗಂಡನು ಬಂದು ನನಗೆ ನಾನು ಅಲ್ಲಲ್ಲಿ ಕೈಗಾಡ ಸಾಲ ಮಾಡಿಕೊಂಡಿದ್ದೇನೆ.
ಅದಕ್ಕಾಗಿ ಸಾಲ ತೀರಿಸಲು ಹಣ ಕೊಡು ಅಂತಾ ಪೀಡಿಸುವುದು, ಹಾಗೂ ಸಹೋದ್ಯೋಗಿಗಳೊಂದಿಗೆ ಮಾತನಾಡಿದರೆ
ಅವರೊಂದಿಗೆ ಇದ್ದೀಯಾ ಅಂತಾ ಸಂಶಯ ಮಾಡಿ ಹೊಡಿಬಡಿ ಮಾಡುತ್ತಿದ್ದು ಅಲ್ಲದೆ ದಿ:03-04-14 ರಂದು
ರಾತ್ರಿ 08-30 ರಿಂದ ದಿ:05-04-14 ರ ಬೆಳಗಿನ ಅವಧಿಯವರೆಗೆ ತನ್ನ ಗಂಡನು ರೂಮಿನಲ್ಲಿ ಕೂಡಿ
ಹಾಕಿ ಕೈಯಿಂದ ಹೊಡಿಬಡಿ ಮಾಡಿ ಕಿರುಕುಳ ನೀಡಿದ್ದು ಅಲ್ಲದೆ ಪ್ರಾಣ ಬೆದರಿಕೆ ಹಾಕಿರುತ್ತಾನೆ
ಕಾರಣ ನನ್ನ ಗಂಡನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ನೀಡಿದ ದೂರಿನ ಮೇಲಿಂದ ಠಾಣಾ
ಗುನ್ನೆ ನಂ: 171/2014 ಕಲಂ: 498[ಎ] 504,506 342 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ
ತನಿಖೆ ಕೈಗೊಂಡಿದ್ದು ಅದೆ.
2] ಮುನಿರಾಬಾದ
ಪೊಲೀಸ್ ಠಾಣೆ ಗುನ್ನೆ ನಂ. 147/2014 ಕಲಂ. 279, 338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದ:.
ದಿನಾಂಕ 09-08-2014 ರಂದು ಫಿರ್ಯಾದುದಾರರು ತನ್ನ ಗಂಡನಾದ ಬಸವರಾಜ ರವರ ಜೊತೆಗೆ ಗದಗಕ್ಕೆ
ಹೋಗುವ ಕುರಿತು ಬಸಾಪೂರದಿಂದ ಹುಲಗಿ ಕಡೆಗೆ ಒಂದು ನಂಬರ ಇರಲಾರದ ಆಟೋದಲ್ಲಿ ಗಂಗಾವತಿ
-ಹಿಟ್ನಾಳ ರಸ್ತೆಯ ಮೇಲೆ ಶಿವಪುರ ಸಮೀಪ ಹೊರಟಾಗ ಎದುರುಗಡೆಯಿಂದ ಅಂದರೆ ಶಿವಪುರ ಕಡೆಯಿಂದ ಒಂದು
ಟಾಟಾ ಸುಮೊ ವಾಹನ ನಂ. ಕೆಎ-25/ಎಂ.ಎ-4231 ನೇದ್ದರ ಚಾಲಕನು ತನ್ನ ವಾಹನವನ್ನು ಅತಿ ವೇಗ ಹಾಗೂ
ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರು ಹಾಗೂ ಅವರ ಗಂಡ ಕುಳಿತುಕೊಂಡು ಹೊರಟಿದ್ದ
ಆಟೋಕ್ಕೆ ಎದುರುನಿಂದ ಟಕ್ಕರ್ ಕೊಟ್ಟು ಅಪಘಾತಪಡಿಸಿದ್ದು, ಇದರಿಂದ
ಫಿರ್ಯಾದುದಾರರ ಗಂಡ ಬಸವರಾಜ ಈತನಿಗೆ ಬಲಗಾಲ ಮೊಣಕಾಲ ಕೆಳಗೆ ಮತ್ತು ಬಲಗೈ ಎಲುಬು ಮುರಿದು ಭಾರಿ
ಗಾಯಪೆಟ್ಟುಗಳಾಗಿರುತ್ತವೆ ಮತ್ತು ಅಪಘಾತವಾದ ನಂತರ ಟಾಟಾ ಸು ಚಾಲಕನು ತನ್ನ ವಾಹನವನ್ನು ಬಿಟ್ಟು
ಓಡಿ ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ಫಿರ್ಯಾದಿ ಸಾರಾಂಶ ಇರುತ್ತದೆ.
3] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 147/2014 ಕಲಂ. 279,
338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದ:.
ಈಗ್ಗೆ 08 ವರ್ಷಗಳ ಹಿಂದೆ ಆನಂದನಿಗೆ ರಸ್ತೆ
ಅಪಘಾತದಲ್ಲಿ ಗಾಯಗೊಂಡು ಬಲಗಾಲಿಗೆ ಪೆಟ್ಟಾಗಿದ್ದು, ಕುಂಟುತಿದ್ದನು. ಸದರಿಯವನಿಗೆ ರಾತ್ರಿ
ನಿದ್ದೆ ಬರದೇ ಇದ್ದುದರಿಂದ ಆಗಾಗ ನಿದ್ರೆ ಮಾತ್ರೆ ಸೇವಿಸುತಿದ್ದನು. ಇಂದು ದಿನಾಂಕ:
09-08-2014 ರಂದು ಮಧ್ಯಾಹ್ನ 02 ಗಂಟೆ ಸುಮಾರಿಗೆ ಮೃತ ಆನಂದನು ಮನೆಗೆ ಊಟಕ್ಕೆ ಬಂದಾಗ ತಾನು
ಕುಂಟುತಿದ್ದು, ಮುಂದಿನ ದಿವಸಗಳಲ್ಲಿ ತನ್ನ ಜೀವನ ಹೇಗೆ ಅಂತಾ ಮಾನಸಿಕ ಮಾಡಿಕೊಂಡು ಜೀವನದಲ್ಲಿ
ಜೀಗುಪ್ಸೆಗೊಂಡು ಮನೆಯಲ್ಲಿದ್ದ ನಿದ್ರೆ ಮಾತ್ರೆಗಳನ್ನು
ಸೇವಿಸಿ ಮಧ್ಯಾಹ್ನ 2 ಗಂಟೆಯಿಂದ ಸಾಯಂಕಾಲ 5 ಗಂಟೆಯ ನಡುವಿನ ಅವಧಿಯಲ್ಲಿ ಮೃತಪಟ್ಟಿದ್ದು
ಇರುತ್ತದೆ. ಮೃತನ ಮರಣದ ಬಗ್ಗೆ ಯಾರ ಮೇಲೆ ಯಾವದೇ ಸಂಶಯ ವಗೈರೆ ಇರುವದಿಲ್ಲಾ ಅಂತಾ ಮುಂತಾಗಿ
ಪಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಯುಡಿಆರ್ ನಂ. 14/2014 ಕಲಂ: 174 ಸಿ.ಆರ್.ಪಿ.ಸಿ.
ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 188/14 ಕಲಂ. ಐ.ಪಿ.ಸಿ.
ಆರೋಪಿತನಾದ ಲಕ್ಕಪ್ಪ ನಾಯಕ ಸಾ: ಗಂಗಾವತಿ ಇತನು ಮೇ// ಶ್ರೀರಾಮ ಟ್ರಾನ್ಸಪೋರ್ಟ ಕಂಪನಿ ಲಿಮಿಟೆಡ್ ಕೊಪ್ಪಳ ರವರಿಂದ ಸ್ವರಾಜ್ 735 ವಾಹನ ನಂ. ಕೆ.ಎ.37/ಟಿ.8473 ನೇದ್ದನ್ನು ದಿನಾಂಕ 13-03-2012 ರಂದು ಸಾಲ ರೂಪದಲ್ಲಿ ಪಡೆದುಕೊಂಡು ಖರೀದಿ ಮಾಡಿದ್ದು ಸದರಿ
ಹಣವನ್ನು 24 ಕಂತುಗಳಲ್ಲಿ ಒಟ್ಟು ರೂ. 2,08,139-00 ಗಳನ್ನು ಮರು ಪಾವತಿಸಬೇಕಾಗಿರುತ್ತದೆ. ಹಣವನ್ನು ಮರುಪಾವತಿ
ಮಾಡುವವರೆಗೆ ವಾಹನವು ಶ್ರೀರಾಮ ಟ್ರಾನ್ಸಪೋರ್ಟ ಕಂಪನಿ
ಲಿಮಿಟೆಡ್ ಕೊಪ್ಪಳ ರವರ ಹೆಸರಿನಲ್ಲಿದ್ದು ಹಣ ಮರುಪಾವತಿ ಆದ ನಂತರ ಲಕ್ಕಪ್ಪನಾಯಕ ರವರ ಹೆಸರಿನಲ್ಲಿ ವರ್ಗಾಯಿಸುವ ಕುರಿತು
ಕರಾರು ಆಗಿದ್ದು, ಲಕ್ಕಪ್ಪ ನಾಯಕ ಇತನು ವಾಹನವನ್ನು ತನ್ನ ತಾಬಾಕ್ಕೆ ತೆಗೆದುಕೊಂಡು ಉಪಯೋಗಿಸುತ್ತಿದ್ದು, ಸದರಿಯವನು ಲೋನ ಪಡೆದುಕೊಂಡಿರುವ ಹಣವನ್ನು ಮರುಪಾವತಿಸದೆ ಇದ್ದು ದಿನಾಂಕ
21-07-2014 ರಂದು ಮಧ್ಯಾಹ್ನ 12-00 ಗಂಟೆಗೆ ಫಿರ್ಯಾದಿದಾರರು ಗಂಗಾವತಿಯಲ್ಲಿರುವ
ಆರೋಪಿತನ ಮನೆಯ ಹತ್ತಿರ ವಾಹನ ಪರಿಶೀಲನೆಗೆ ಹೋದಾಗ ಆರೋಪಿತನು ವಾಹನವನ್ನು ತೋರಿಸಲು ವಿಫಲನಾಗಿರುತ್ತಾನೆ. ಸದರಿ ಆರೋಪಿತನು ವಾಹನ ಮತ್ತು ಅದರ ಬಿಡಿಭಾಗಗಳನ್ನು ಬೇರೆ
ಯಾರಿಗೋ ಮಾರಾಟ ಮಾಡಿ ಕಂಪನಿಗೆ ನಂಬಿಕೆ ದ್ರೋಸ ವೆಸಗಿ ಮೋಸ ಮಾಡಿರುತ್ತಾನೆಂದು ವಗೈರೆ ಫಿರ್ಯಾದಿ
ಸಾರಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
PÉÆ¥Àà¼À UÁæ«ÄÃt ¥Éưøï oÁuÉ
UÀÄ£Éß £ÀA. 148/2014 PÀ®A 302 L.¦.¹
DgÉÆÃ¦ £ÁUÀgÁd vÀAzÉ AiÀĪÀÄ£ÀÆgÀ¥Àà G¥ÁàgÀ
EvÀ£ÀÄ vÀ£Àß vÀAzÉAiÉÆA¢UÉ DUÁUÉÎ dUÀ¼À ªÀiÁqÀÄvÁÛ ¤Ã£ÀÄ ªÀÄ£É ©lÄÖ ºÉÆÃUÀÄ
ªÀÄ£ÉAiÀÄ°è £Á«§âgÉà UÀAqÀ ºÉAqÀw EgÀÄvÉÛÃªÉ E®è¢zÀÝgÉà MAzÀ¯Áè MAzÀÄ ¢£À
¤£ÀߣÀÄß ªÀÄÄV¹©qÀÄvÉÛÃ£É CAvÁ C£ÀÄßwzÀÄÝ EAzÀÄ ¢£ÁAPÀ 06.08.2014 gÀAzÀÄ gÁwæ
8.30 UÀAmÉAiÀÄ ¸ÀĪÀiÁgÀÄ ªÀÄ£ÉUÉ §AzÀÄ ºÉAqÀwAiÉÆA¢UÉ ( ¦AiÀiÁð¢zÁgÀ¼ÉÆA¢UÉ)
HlPÉÌ PÉÆqÀĪÀ ¸ÀA¨sÀAzÀ dUÀ¼À vÉUÉ¢zÀÄÝ EzÀ£ÀÄß £ÉÆÃr ªÀÄÈvÀ AiÀĪÀÄ£ÀÆgÀ¥Àà
EvÀ£ÀÄ vÀ£Àß ªÀÄUÀ DgÉÆÃ¦ £ÁUÀgÁd EvÀ¤UÉ §Ä¢Ý ºÉüÀ®Ä ºÉÆÃzÁUÀ ¸ÀzÀj
DgÉÆÃ¦vÀ£ÀÄ vÀ£Àß vÀAzÉAiÉÆA¢UÉ ¥ÀÄ£Àí dUÀ¼À vÉUÉzÀÄ ªÀÄ£ÉAiÀÄ CAUÀ¼ÀzÀ°è
vÉPÉÌ-ªÀÄÄPÉÌ ©zÀÄÝ DvÀ£À PÀÄwÛUÉAiÀÄ ªÉÄÃ¯É PÁ°lÄÖ C°èAiÉÄà EzÀÝ MAzÀÄ
zÉÆqÀØUÁvÀæzÀ PÀ®è£ÀÄß vÉUÉzÀÄPÉÆAqÀÄ AiÀĪÀÄ£ÀÆgÀ¥Àà£À vÀ¯ÉAiÀÄ ªÉÄÃ¯É JwÛºÁQ
PÉÆ¯É ªÀiÁrzÀÄÝ EgÀÄvÀÛzÉ. PÁgÀt EvÀ£À ªÉÄÃ¯É PÁ£ÀÆ£ÀÄ PÀæªÀÄ dgÀÄV¹ CAvÁ
¦üAiÀiÁ𢠸ÁgÁA±ÀzÀ ªÉÄðAzÀ ¥ÀæPÀgÀt zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ.