Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, July 29, 2014

PÁgÀlV oÁuÉ UÀÄ£Éß £ÀA. 232/ 2014 PÀ®A  32. 34 PÉ.E. DåPïÖ
¢£ÁAPÀ: 28-07-2014 gÀAzÀÄ 10-35 UÀAmÉAiÀÄ ¸ÀĪÀiÁjUÉ PÁgÀlVAiÀÄ PÀjAiÀÄ¥Àà vÁvÀ£À UÀÄrAiÀÄ ºÀwÛgÀ £ÀªÀ° gÉÆr£À ¥ÀPÀÌzÀ°è EgÀĪÀ PÀ¥Án£À°è DgÉÆævÀ£ÀÄ CPÀæªÀĪÁV ªÀÄzÀåzÀ ¨Ál°UÀ¼À£ÀÄß ElÄÖPÉÆAqÀÄ ªÀiÁgÁl ªÀiÁqÀÄwÛzÁÝUÀ ªÉÆãÀAiÀÄå J.J¸ï.L ¸ÁºÉçgÀÄ E§âgÀÄ ¥ÀAZÀgÀ£ÀÄß ªÀÄvÀÄÛ ¹§âA¢AiÀÄgÀ£ÀÄß PÀgÉzÀÄPÉÆAqÀÄ ºÉÆV zÁ½ ªÀiÁrzÁUÀ 2 ¨ÁPÀì ªÀÄzÀåzÀ qÀ©âAiÀÄ°è MlÄÖ 68 ¨Ál° EzÀÄÝ CzÀgÀ°è 30 Njd£À¯ï ZÁAiÀiïì ¨Ál°UÀ¼ÀÄ CA.Q 1,449=00UÀ¼ÀÄ ªÀÄvÀÄÛ 38 N¯ïØ lªÀj£À CA.Q. 2150=00 gÀÆ. UÀ¼ÀÄ MlÄÖ CA.Q 3,599=00 gÀÆ. £ÉÃzÀÝ£ÀÄß d¥ÀÛ ªÀiÁrPÉÆArzÀÄÝ CzÀgÀ°è Njd£À¯ï ZÁAiÀiïì ¨Ál°UÀ¼À°è 2 ¨Ál°UÀ¼À£ÀÄß ªÀÄvÀÄÛ N¯ïØ lªÀj£À ¨Ál°UÀ¼À°è 2 ¨Ál°UÀ¼À£ÀÄß gÁ¸ÁAiÀĤPÀ ¥ÀjÃPÉë PÀÄjvÀÄ ¥ÀævÉåÃPÀ d¥ÀÛ ªÀiÁrPÉÆAqÀÄ ªÀ±ÀPÉÌ vÉUÉzÀÄPÉÆArzÀÄÝ ¥ÀAZÀ£ÁªÉÄ PÁ®PÉÌ DgÉÆæ zÁåªÀÄtÚ vÀA¢ ºÀÄ®UÀ¥Àà F½UÉÃgÀ ªÀAiÀiÁ: 40 ªÀµÀð ¸Á. PÁgÀlV EvÀ£ÀÄ Nr ºÉÆÃVgÀÄvÁÛ£É CAvÁ ªÀÄÄAvÁV ¤ÃrzÀ ªÀgÀ¢ ªÀÄvÀÄÛ ¥ÀAZÀ£ÁªÉÄAiÀÄ£ÀÄß oÁuÉUÉ §AzÀÄ ºÁdgÀÄ¥Àr¹zÀÝgÀ ªÉÄðAzÀ PÀæªÀÄ dgÀÄV¹zÀÄÝ CzÉ.
PÀ£ÀPÀVj ¥Éưøï oÁuÉ. UÀÄ£Éß £ÀA.94/14 PÀ®A 354 509 511 504 506 L¦¹
¢£ÁAPÀ 28-07-2014 gÀAzÀÄ gÁwæ 10-30 UÀAmÉUÉ ²æêÀÄw ¦æAiÀiÁAPÀ UÀAqÀ ¥Á¯ÁPÀë¥Àà PÀnÖªÀÄ£É, ¸Á : ºÀÄ®¸À£ÀºÀnÖ EªÀgÀÄ oÁuÉUÉ ºÁdgÁV °TvÀ ¦üAiÀiÁð¢ PÉÆnÖzÀÄÝ, CzÀgÀ ¸ÁgÁA±ÀªÉãÉAzÀgÉ, vÁ£ÀÄ ªÀÄvÀÄÛ vÀ£Àß UÀAqÀ ªÀÄPÀ̼ÉÆA¢UÉ vÀªÀÄÆägÀ ¹ÃªÀiÁzÀ°ègÀĪÀ vÀªÀÄä ºÉÆ®zÀ°è ªÀÄ£É ªÀiÁrPÉÆAqÀÄ C°èAiÉÄà EgÀÄvÉÛãÉ. £ÀªÀÄä ªÀÄ£ÉAiÀÄ ¥ÀPÀÌzÀ°ègÀÄ £ÀªÀÄä PÀÄ®¸ÀÜ£ÁzÀ «gÀÄ¥ÀtÚ vÀAzÉ AiÀÄAPÀ¥Àà ZÀ£ÀßzÁ¸Àgï EªÀgÀ ªÀÄ£É EzÀÄÝ, DUÁUÀ CªÀ£ÀÄ ªÀÄ£ÉUÉ §AzÀÄ ºÉÆÃUÀÄwÛzÀÝ£ÀÄ. EAzÀÄ ¢£ÁAPÀ 28-07-2014 gÀAzÀÄ ªÀÄÄAeÁ£É 8-00 UÀAmÉAiÀÄ ¸ÀĪÀiÁjUÉ vÀ£Àß UÀAqÀ UÁr vÉUÉzÀÄPÉÆAqÀÄ ¥Á½ ¤°è¸À®Ä ºÀÄ®¸À£ÀºÀnÖ UÁæªÀÄPÉÌ ºÉÆÃVzÀÄÝ, vÀ£Àß ªÀÄPÀ̼ÀÄ ±Á¯ÉUÉ ºÉÆÃVzÀÄÝ, D ¸ÀªÀÄAiÀÄzÀ°è vÁ£ÀÄ vÀªÀÄä ªÀÄ£ÉAiÀÄ ºÀwÛgÀ EzÁÝUÀ DgÉÆæ «gÀÄ¥ÀtÚ FvÀ£ÀÄ vÀ£Àß ºÀwÛgÀ §AzÀÄ ¤£Àß eÉÆvÉ ªÀÄ®UÀĪÀ D¸É DVzÉ CAvÁ C£ÀÄßvÁÛ vÀ£Àß ¹ÃgÉ ¸ÉgÀUÀ£ÀÄß J¼ÉzÁr ªÀiÁ£À¨sÀAUÀ ªÀiÁrzÀÄÝ, ¯Éà ¸ÀƼÉà ¤£Àß UÀAqÀ zÀÄrAiÀÄ®Ä ºÉÆgÀUÉ ºÉÆÃVzÀÄÝ, AiÀiÁgÀÄ E®è CAvÁ C²èîªÁV ¨ÉÊzÁqÀÄvÁÛ vÀ£Àß PÉÊ »rzÀÄ J¼ÉzÁrzÁUÀ eÉÆÃgÁV aÃgÁqÀÄvÁÛ CªÀ¤AzÀ PÉÆøÀjPÉÆAqÀÄ Nr ºÉÆÃUÀĪÁUÀ F ¸À® G½¢AiÉÄïÉà ¸ÀƼÉà E£ÉÆߪÉÄä M§â¼Éà ¹UÀÄ ¤£ÀߣÀÄß PÉÆ¯É ªÀiÁqÀÄvÉÛ£É CAvÁ C£ÀÄßvÁÛ fêÀzÀ ¨ÉzÀjPÉ ºÁQzÀ£ÀÄ CAvÁ ªÀÄÄAvÁV ¤ÃrzÀ ¦üAiÀiÁð¢AiÀÄ ¸ÁgÁA±ÀzÀ ªÉÄðAzÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆAqÉ£ÀÄ.
PÉÆ¥Àà¼À UÁæ«ÄÃt ¥Éưøï oÁuÉ UÀÄ£Éß £ÀA.146/2014 PÀ®A. 379 IPC  and KMMC Rules. 1994 U/S 32, 42, 43 &  KLR.  1964 gÀ ¤AiÀĪÀÄ73, 196(A)

¢£ÁAPÀ: 28-07-2014 gÀAzÀÄ ¸ÁAiÀÄAPÁ® 6:00 UÀAmÉAiÀÄ ¸ÀĪÀiÁjUÉ ºÉÆgÀvÀmÁß¼À ¹ÃªÀiÁzÀ°è ¸ÀªÉð £ÀA.32/1 gÀÀ°è CPÀæªÀĪÁV ªÀÄgÀ¼À£ÀÄß ¸ÀAUÀ滸ÀÄwÛzÁÝgÉ  CAvÁ RavÀ ªÀiÁ»w §AzÀ ªÉÄÃgÉUÉÉ ¦üAiÀiÁð¢zÁgÀgÀÄ vÁ®ÆPÁ ªÀÄgÀ¼ÀÄ ¤ªÀðºÀuÁ ¸À«Äw ¸ÀzÀ¸ÀågÀÄ ¥Éưøï C¢üPÁjUÀ¼ÀÄ ¸ÀܼÀPÉ ¸ÁAiÀÄAPÁ® 7.00 UÀAmÉUÉ ¨ÉÃn ¤Ãr ¸ÀAUÀæºÀ ªÀiÁrzÀÝ ¸ÀÄ 140 WÀ.«Äà ªÀÄgÀ¼À£ÀÄß d¥ÀÄÛ ªÀiÁrzÀÄÝ EgÀÄvÀÛzÉ. £ÀAvÀgÀ gÁwæ 8.15 UÀAmÉUÉ UÀÄ£Àß½î ¹ÃªÀiÁzÀ ¸ÀªÉð £ÀA 68/2 gÀ°è ºÉÆÃV ¸ÀAUÀæºÀ ªÀiÁrzÀÝ ¸ÀĪÀiÁgÀÄ 200 WÀ.«Äà ªÀÄgÀ¼À£ÀÄß d¥ÀÛ ªÀiÁrzÀÄÝ EgÀÄvÀÛzÉ. PÁgÀt ¸ÀPÁðgÀzÀ AiÀiÁªÀÅzÉà ¥Áæ¢üÃPÁgÀzÀ C£ÀĪÀÄwAiÀÄ£ÀÄß ¥ÀqÉAiÀÄzÉ ¸ÀPÁðgÀPÉÌ ¸ÉÃjzÀ ªÀÄgÀ¼À£ÀÄß ºÉÆgÀvÀmÁß¼À UÁæªÀÄzÀ ¸ÀªÉð £ÀA 32/1 ºÁUÀÆ UÀÄ£Àß½î UÁæªÀÄzÀ ¸ÀªÉð £ÀA 68/2 gÀ°è ªÀiÁgÁl ªÀiÁqÀ®Ä PÀ¼ÀîvÀ£À ªÀiÁrPÉÆAqÀÄ vÀAzÀÄ ¸ÀAUÀ滹lÖ 15 d£À D¥Á¢vÀgÀ ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À®Ä ¦üAiÀiÁ𢠤ÃrzÀ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊUÉÆAqÉãÀÄ.

C¼ÀªÀAr ¥Éưøï oÁuÉ UÀÄ£Éß £ÀA. 72/2014 PÀ®A. 148, 149, 323, 324, 504, 506 L.¦.¹.

¢£ÁAPÀ: 28-07-2014 gÀAzÀÄ gÁwæ 9-30 UÀAmÉUÉ £ÀªÀÄä oÁuÉAiÀÄ PÉÆlð PÀvÀðªÀå ¤ªÀð»¸ÀĪÀ ±ÀAPÀgÀUËqÀ ¦.¹-130 gÀªÀgÀÄ PÉÆlð PÀvÀðªÀå¢AzÀ MAzÀÄ SÁ¸ÀV ¦ügÁå¢ü ¸ÀASÉå 189/2014 £ÉÃzÀÝ£ÀÄß vÀAzÀÄ ºÁdgÀÄ ¥Àr¹zÀÄÝ ¸ÀzÀgÀ ¦ügÁå¢üAiÀÄ£ÀÄß ¥Àj²Ã°¹ £ÉÆÃqÀ¯ÁV ¸ÀzÀgÀ ¦ügÁå¢üAiÀÄ ¸ÁgÁA±ÀªÉ£ÀAzÀgÉ, ¢£ÁAPÀ: 18-07-2014 gÀAzÀÄ ¨É½UÉÎ 08-00 UÀAmÉUÉ ¦ügÁå¢üzÁgÀ£ÀÄ vÀ£Àß ºÉÆ®zÀ°è DgÉÆævÀgÀÄ §Ar ºÉÆqÉzÀÄ gÀ¸ÉÛ ªÀiÁr CqÁØr  ¨É¼ÉAiÀÄ£ÀÄß £Á±À ªÀiÁrgÀÄvÁÛgÉ. JAzÀÄ DgÉÆævÀjUÉ «ZÁgÀuÉ ªÀiÁqÀ®Ä DgÉÆævÀgÀ ªÀÄ£ÉAiÀÄ ºÀwÛgÀ ºÉÆÃzÁUÀ DgÉÆævÀgÉ®ègÀÆ PÀÆrPÉÆAqÀÄ §AzÀÄ ¦ügÁå¢üzÁgÀ¤UÉ CªÁZÀå ±À§ÝUÀ½AzÀ ¨ÉÊzÀÄ fêÀzÀ ¨ÉzÀjPÉ ºÁQ, PÉʬÄAzÀ, PÀnÖUɬÄAzÀ ºÉÆqÉ-§r ªÀiÁr ¸ÀéEZÉÒ¬ÄAzÀ UÁAiÀĪÀ£ÀÄßAlÄ ªÀiÁrgÀÄvÁÛgÉ. PÁgÀt ¸ÀzÀj DgÉÆævÀgÀ ªÉÄÃ¯É PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ªÀÄÄAvÁV PÉÆlÖ ¦ügÁå¢üAiÀÄ ¸ÁgÁA±ÀzÀ ªÉÄðAzÀ   ¥ÀæPÀgÀt zÁR°¹ vÀ¤SÉ PÉÊUÉÆAqÉ£ÀÄ.
ªÀÄĤgÁ¨ÁzÀ ¥Éǰøï oÁuÉ  UÀÄ£Éß £ÀA§gÀ 143/2014 PÀ®0 279,  L¦¹
ದಿನಾಂಕ. 28-07-2014 ರಂದು ಮದ್ಯಾನ್ಹ 1-30 ಗಂಟೆ ಸುಮಾರಿಗೆ ಫಿರ್ಯಾದಿದಾರರು ತಮ್ಮ ಕಂಟೇನರ ಲಾರಿ ನಂ. ಎಂ.ಹೆಚ್.46/ಎ.ಎಫ್.0541 ನೇದ್ದನ್ನು ಚಲಾಯಿಸಿಕೊಂಡು ಕುಷ್ಟಗಿಯಿಂದ ಹೊಸಪೇಟೆ ಕಡೆಗೆ ಹೋಗುತ್ತಿರುವಾಗ ಕುಷ್ಟಗಿ ಹೊಸಪೇಟೆ ಒನ್ ವೇ ಎನ್.ಹೆಚ್. 13 ರಸ್ತೆಯ ಮೇಲೆ ಸಿಮ್ಲಾ ಕ್ರಾಸ್ ಹತ್ತಿರ ಒನ್ ರಸ್ತೆಯ ಮೇಲೆ ರಾಂಗ್ ಸೈಡಿನಲ್ಲಿ ಫಿರ್ಯಾದಿದಾರರ ಎದುರಿಗೆ ಟ್ರ್ಯಾಕ್ಟರ ನಂ. ಕೆ.ಎ.35/ಟಿ.ಎ.1682, ಟ್ರಲರ ನಂ. ಕೆ.ಎ.35/ಟಿ.ಎ.1683 ನೇದ್ದರ ಚಾಲಕನು ಟ್ರ್ಯಾಕ್ಟರನ್ನು ಅತಿವೇಗವಾಗಿ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಕಂಟೇನರ ಲಾರಿಗೆ ಎದುರಿಗೆ ಠಕ್ಕರ ಕೊಟ್ಟು ಅಪಾಘತ ಮಾಡಿದ್ದು. ಯಾರಿಗೂ ಗಾಯ ವಗೈರೆ ಆಗಿರುವದಿಲ್ಲಾ ಫಿರ್ಯಾದಿದಾರರ ಲಾರಿ ಮುಂದಿನ ಶೋ ಮತ್ತು ಟ್ರ್ಯಾಕ್ಟರ ಇಂಜಿನ ಪೂತಿ ಜಖಂ ಗೊಂಡಿರುತ್ತದೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
PÁgÀlV ¥Éưøï oÁuÉ  UÀÄ£Éß £ÀA 231/2014  PÀ®A 279, 338, L¦¹ ಮತ್ತು 187 ಐ.ಎಮ್.ವಿ ಯ್ಯಾಕ್ಟ್

ದಿನಾಂಕ--28-07-2014 ರಂದು ಬೆಳಗಿನ  ಜಾವ 6-50 ಗಂಟೆಯ ಸುಮಾರಿಗೆ ಕಾರಟಗಿ ಸರಕಾರಿ ಆಸ್ಪತ್ರೆಯಿಂದ ವಾಹನ ಅಪಘಾತವಾದ ಬಗ್ಗೆ ಎಮ್.ಎಲ್.ಸಿ ಮಾಹಿತಿ ಬಂದ ಕೂಡಲೇ ಆಸ್ಪತ್ರೆಗೆ ಬೇಟಿ ನೀಡಿ ವಾಹನ ಅಪಘಾತದಲ್ಲಿ ಗಾಯಗೊಂಡು ದಾಖಲಾಗಿದ್ದವರನ್ನು ವಿಚಾರಿಸಲು ಮಾತನಾಡದ ಕಾರಣ ಗಾಯಾಳುವಿನ ಜೊತೆಯಲ್ಲಿ ಇದ್ದ ಪ್ರತ್ಯೇಕ್ಷ ಸಾಕ್ಷಿದಾರರಾದ ಶ್ರೀ ನಾಗಪ್ಪ ತಂದಿ ಕಲ್ಲಪ್ಪ ಭಜೆಂತ್ರಿ ಸಾ. ಕಾರಟಗಿರವರನ್ನು ವಿಚಾರಿಸಲಾಗಿ ಇವರು ಒಂದು ಹೇಳಿಕೆ ಪಿರ್ಯಾದಿ ನೀಡಿದ್ದು ಸದರಿ ಹೇಳಿಕೆ ಪಿರ್ಯಾದಿಯ ಸಾರಾಂಶವೆನಂದರೆ ಪಿರ್ಯಾದಿದಾರರು ಮತ್ತು ಗಾಯಾಳು ಕಲ್ಲಪ್ಪ ತಂದಿ ಹುಲಗಪ್ಪ ಇಬ್ಬರೂ ಇಂದು ದಿನಾಂಕ-28-07-2014 ರಂದು  ತಮ್ಮ ಕುಲ ಕಸಬು ಬುಟ್ಟಿ ಎಣೆಯಲು ಅವಶ್ಯವಿರುವ ಪರಕಿ ಬರಲುಗಳನ್ನು ಕೊಯಿದು ಕೊಂಡು ಬರಲೆಂದು ಕಾರಟಗಿ - ಗಂಗಾವತಿ ರಸ್ತೆಯಲ್ಲಿ ಜೂರಟಗಿ ಗ್ರಾಮದ ಕುಲಕರ್ಣಿ ರವರ ಮನೆಯ ಮುಂದೆ ತಮ್ಮ ಸೈಡಿನಲ್ಲಿ ನಡೆದುಕೊಂಡು ಹೋರಟಿದ್ದಾಗ್ಗೆ ಕಾರಟಗಿ ಕಡೆಯಿಂದ ಬಂದ ಯಾವುದೋ ಕಾರಿನ ಚಾಲಕನು ತನ್ನ ಕಾರನ್ನು ಅತೀ ವೇಗ ಅಲಕ್ಷತನದಿಂದ ಚಲಾಯಿಸಿಕೊಂಡು ಹಿಂದಿನಿಂದ ಬಂದು ರಸ್ತೆಯಲ್ಲಿ ನಡೆದುಕೊಂಡು ಹೋರಟಿದ್ದ ಕಲ್ಲಪ್ಪ ಇತನಿಗೆ ಟಕ್ಕರಕೊಟ್ಟು ಅಪಘಾತ ಪಡಿಸಿ ಕಾರನ್ನು ನಿಲ್ಲಿಸದೇ ಹಾಗೆ ಹೋಗಿದ್ದು ಇದರಿಂದ ಕಲ್ಲಪ್ಪ ಇತನಿಗೆ ತಲೆಗೆ ಕೈಕಾಲುಗಳಿಗೆ ಬಾರಿ ಗಾಯ ಒಳಪೆಟ್ಟಾಗಿರುತ್ತವೆ. ಅಪಘಾತವಾದಗ ಬೆಳಗಿನ ಜಾವ 5-30 ಗಂಟೆಯಾಗಿ ಇನ್ನೂ ಸ್ವಲ್ಪು ಕತ್ತಲು ಇರುವುದರಿಂದ  ಕಾರ್ ನಂಬರ ನೋಡಲು ಕಾಣಲಿಲ್ಲ ಅದನ್ನು ನೋಡಿದರೆ ಗುರ್ತಿಸುತ್ತೇನೆ ಅಂತಾ ಮುಂತಾಗಿ ನೀಡಿದ ಪಿರ್ಯಾದಿಯ  ಸಾರಾಂಶದ ಮೇಲಿಂದ ಠಾಣೆಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

vÁªÀgÀUÉÃgÁ ¥Éǰøï oÁuÉ ಗುನ್ನೆ ನಂ. 70/2014 ಕಲಂ. 143, 147, 323, 395, 397, 307, 504, 506 ಸಹಿತ 149 ಐ.ಪಿ.ಸಿ.

ದಿನಾಂಕ 28-07-2014 ರಂದು ರಾತ್ರಿ 9-00 ಗಂಟೆಗೆ ಗಂಗಾವತಿ ನಗರ ಪೊಲೀಸ್ ಠಾಣೆಯ ಶ್ರೀ ರವಿ  ಸಿ.ಪಿ.ಸಿ. 428 ಇವರು ಠಾಣೆಗೆ ಹಾಜರಾಗಿ ಗಂಗಾವತಿ ನಗರ ಠಾಣೆಯ ಗುನ್ನೆ ನಂ. 171/2014 ಪ್ರಕರಣದ ಕಡತವನ್ನು ಹಾಜರುಪಡಿಸಿದ್ದು, ಅದರಂತೆ ನಿನ್ನೆ ದಿನಾಂಕ 27-07-2014 ರಂದು ರಾತ್ರಿ 10-30 ಗಂಟೆಗೆ ಶ್ರೀ ಮುಕ್ಕಣ್ಣ ತಂದೆ ಬಸಪ್ಪ ಕತ್ತಿ ವಯ 29 ವರ್ಷ ಜಿಲ್ಲಾ ವರದಿಗಾರರು ಪಬ್ಲಿಕ್ ಟಿ.ವಿ. ಕೊಪ್ಪಳ ಸಾ: ಹಿರೇಜಂತಕಲ್, ಗಂಗಾವತಿ ರವರು ಗಂಗಾವತಿ ನಗರ ಠಾಣೆಗೆ ಹೋಗಿ ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆಕುಷ್ಟಗಿ ತಾಲೂಕಿನ ತಾವರಗೇರಾ ಗ್ರಾಮದ ಶ್ರೀ ಬನಶಂಕರಿ ದೇವಸ್ಥಾನ ಪೂಜಾರಿ ಯಂಕಣ್ಣ ಎಂಬುವವರು ಹಲವಾರು ದಿನಗಳಿಂದ ಗ್ರಾಮದ ಹಾಗೂ ಅಕ್ಕ-ಪಕ್ಕದ ಗ್ರಾಮ ದಸಾರ್ವಜನಿಕರನ್ನು ಹಾಗೂ ಮುಗ್ದರನ್ನುಮಹಿಳೆಯರನ್ನು ಮೂಡನಂಬಿಕೆಯಿಂದ ನಂಬಿಸಿ ಅವರಿಗೆ ವಂಚಿಸಿ  ಮಾರಕ ಕಾಯಿಲೆಗಳಾದ ಏಡ್ಸ್, ಕ್ಯಾನ್ಸರ್ ಇನ್ನು ಮುಂತಾದ ರೋಗಗಳನ್ನು ಗುಣಪಡಿಸುವುದಾಗಿ ಹೇಳಿ ಅವರಿಗೆ ಹಂದಿ, ಕತ್ತೆ, ನಾಯಿ ಲದ್ದಿಯನ್ನು ಒಣಗಿಸಿ ಅದನ್ನು ಮಾರಕ ರೊಗಕ್ಕೆ ತುತ್ತಾದವರಿಗೆ ಔಷಧಿ ಎಂದು ನಂಬಿಸಿ ನೀಡುತ್ತಾ ಸಾವಿರಾರು ರೂಪಾಯಿಗಳನ್ನು ಪಡೆಯುತ್ತಿದ್ದು ಮತ್ತು ದೇವಸ್ಥಾನಕ್ಕೆ ಬರುವ ಮಹಿಳೆಯರು, ಯುವತಿಯರಿಗೆ ಅವರ ಸಮಸ್ಯೆಗಳನ್ನು ಪೂಜೆ ಮುಖಾಂತರ ಗುಣಪಡಿಸುವುದಾಗಿ ಮತ್ತು ಪರಿಹಾರ ಒದಗಿಸುವುದಾಗಿ ನಂಬಿಸಿ ಅವರಿಗೆ ಮೋಸದಿಂದ ತನ್ನ ಕಾಮ ತೃಷೆ ತೀರಿಸಿಕೊಳ್ಳಲು ಲೈಂಗಿಕ ದೌರ್ಜನ್ಯ ನೀಡುತ್ತಿರುವ ಬಗ್ಗೆ  ಪಬ್ಲಿಕ್ ಟಿ.ವಿ. ಯಲ್ಲಿ ವರದಿ ಮಾಡಿದ್ದು, ಸದರಿ ವರದಿಗೆ ಸಂಬಂಧಿಸಿದಂತೆ ಗ್ರಾಮದಲ್ಲಿಯ ಬೆಳವಣಿಗೆ ಕುರಿತು  ದಿನಾಂಕ 27-07-2014 ರಂದು ಸಂಜೆ 4-00 ಗಂಟೆ ಸುಮಾರಿಗೆ ತಾವರಗೇರಾ ಗ್ರಾಮದಲ್ಲಿ ಚಿತ್ರಿಕರಿಸುತ್ತಿರುವಾಗ ಬನಶಂಕರಿ ದೇವಸ್ಥಾನದ ಯಂಕಣ್ಣ ಪೂಜಾರಿಯ ಬೆಂಬಲಿಗರು, ದೇವಸ್ಥಾನದ ಸಮಸಿತಿಯ ಸದಸ್ಯರು ಹಾಗೂ ಇನ್ನಿತರರು ಅಕ್ರಮಕೂಟ ರಚಿಸಿಕೊಂಡು ಬಂದು ತಮ್ಮ ಮೇಲೆ ಹಲ್ಲೆ ಮಾಡಿ ತಮ್ಮ ಹತ್ತಿರ ಇದ್ದ ಕ್ಯಾಮ, ಮೈಕ್, ಮೈಕ್, ಕೇಬಲ್, ಕ್ಯಾಮರ ಬ್ಯಾಟಿ, ಮೊಬೈಲ್, ಪರ್ಸನಲ್ಲಿದ್ದ ಹಣ ರೂ. 3,200-00 ಹಾಗೂ 10 ಗ್ರಾಂನ ಬಂಗಾರದ ಸರವನ್ನು ಕಸಿದುಕೊಂಡು ಅವಾಚ್ಯ ಶಬ್ದಗಳಿಂದ ಏ ಸೂಳೆ ಮಕ್ಕಳೆ ನೀನು ನಮ್ಮ ಪೂಜಾರಿಯ ಬಗ್ಗೆ ಏನು ಸುದ್ದಿ  ಪ್ರಸಾರ ಮಾಡುತ್ತೀರಲೇ  ನಿಮ್ಮನ್ನು ಮತ್ತು ನಿಮ್ಮಲ್ಲಿರುವ ವಸ್ತುಗಳ ಸಮೇತ ಇಲ್ಲಿಯೇ ಜೀವಂತವಾಗಿ ಸುಟ್ಟು ಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿ ಕೈಯಿಂದ ಮತ್ತು ಕಾಲಿನಿಂದ ಹೊಡಿ-ಬಡಿ ಮಾಡಿರುತ್ತಾರೆ ಅವರಿಂದ ಜೀವ ಭಯದಿಂದ ತಪ್ಪಿಸಿಕೊಂಡು ಬಂದಿರುತ್ತೇವೆ.  ಸದರಿ  ಯಂಕಣ್ಣ ಸ್ವಾಮಿ ಹಾಗೂ ಆತನ ಸಂಬಂಧಿಕರು, ಬೆಂಗಲಿಗರು, ಬನಶಂಕರಿ ದೇವಸ್ಥಾನದ ಸಮಿತಿಯವರು ಹಾಗೂ ಇತರರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಫಿರ್ಯಾದಿ  ಸಾರಂಶದ ಮೇಲಿಂದ ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 171/2014 ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದು, ಸದರಿ ವರ್ಗಾವಣೆಯಾಗಿ ಬಂದ ಪ್ರಕರಣದ ಕಡತವನ್ನು ಸ್ವೀಕೃತ ಮಾಡಿಕೊಂಡು  ತನಿಖೆ ಕೈಗೊಂಡಿದ್ದು ಇರುತ್ತದೆ.

 
Will Smith Visitors
Since 01/02/2008