Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, August 31, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 107/2014 ಕಲಂ. 279, 338 ಐ.ಪಿ.ಸಿ:.
ದಿನಾಂಕ:31-08-2014 ರಂದು 12-05 ಎಎಂಕ್ಕೆ ಪಿರ್ಯಾದಿದಾರನು ಠಾಣೆಗೆ ಹಾಜರಾಗಿ ತನ್ನ ಲಿಖತ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ, ದಿನಾಂಕ:30-08-2014 ರಂದು ಸಾಯಂಕಾಲ 6-00 ಗಂಟೆಗೆ ತಾನು ಮತ್ತು ತನ್ನ ಅಣ್ಣನಾದ ನಜೀರ್ ಸಾಬ ಇಬ್ಬರೂ ಸೇರಿಕೊಂಡು ಕುಕನೂರಿನ ಗಾವರಾಳ ಈರಪ್ಪ  ಇವರ ಜಾಗೇಯಲ್ಲಿರುವ ತಮ್ಮ ಬಣವಿಯಿಂದ ಮೇವು ತರಲು ಹೊರಟಾಗ ಆರೋಪಿತನು ತನ್ನ ಮೋಟಾರ್ ಸೈಕಲ್ ನಂ:ಕೆಎ;26 ಜೆ-932 ನೇದ್ದರಲ್ಲಿ ಹಿಂದೆ ತನ್ನ ತಾಯಿಯನ್ನು ಕೂಡ್ರಿಸಿಕೊಂಡು ಕುಕನೂರು ಕಡೆಯಿಂದ ಮಸಬಹಂಚಿನಾಳ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಪಿರ್ಯಾದಿದಾರನ ಅಣ್ಣನಿಗೆಟಕ್ಕರ್ ಕೊಟ್ಟು ಅಪಘಾತಪಡಿಸಿದ್ದರಿಂದ ಪಿರ್ಯಾದಿ ಅಣ್ಣನಿಗೆ ಭಾರೀ ಸ್ವರೂಪದ ಗಾಯಗಳಾಗಿದ್ದು, ಅಲ್ಲದೇ, ಪಿರ್ಯಾದಿದಾರನ ತಾಯಿ ಸುಮಂಗಲಾ ಇವರಿಗೆ ಸಾದಾಸ್ವರೂಪದ ಗಾಯಗಳಾಗಿದ್ದು, ಗಾಯಾಳು ನಜೀರ್ ಸಾಬ ಈತನಿಗೆ ಗದಗಿನ ಬಸವರೆಡ್ಡಿ ಆಸ್ಪತ್ರೆಗೆ ದಾಖಲು ಮಾಡಿ, ವಾಪಸ್ ಠಾಣೆಗೆ ಬಂದು ದೂರು ನೀಡಿದ್ದು,   ಕಾರಣ, ಸದರಿ ಮೋಟಾರ್ ಸೈಕಲ್ ಚಾಲಕನ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:107/14 ಕಲಂ:279,337,338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 
2) ಕೊಪ್ಪಳ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 50/2014 ಕಲಂ. 279 ಐ.ಪಿ.ಸಿ:.
ದಿನಾಂಕ 30-08-2014 ರಂದು ಬೆಳಿಗ್ಗೆ 11-45 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಮಹೇಶ ಜಾಥೋಡ ಇವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ಫಿರ್ಯಾದಿಯನ್ನು ಹಾಜರು ಪಡಿಸಿದ್ದು ಸಾರಾಂಶವೇನೆಂದರೆ, ಇಂದು ದಿನಾಂಕ 30-08-2014 ರಂದು ಬೆಳಿಗ್ಗೆ 10-30 ಗಂಟೆಗೆ ತಾನು ಮತ್ತು ಶ್ರೀಧರ ಇಬ್ಬರೂ ಕೂಡಿ ಮೋಟಾರ್ ಸೈಕಲ್ ನಂಬರ್ KA 37 / V 2058 ನೇದ್ದರ ಮೇಲೆ ಕೆಲಸದ ನಿಮಿತ್ಯ ಕೊಪ್ಪಳಕ್ಕೆ ಬಂದಿದ್ದು, ಮೋಟಾರ್ ಸೈಕಲ್ ನ್ನು ಶ್ರೀಧರ ಇತನು ಚಲಾಯಿಸುತ್ತಿದ್ದನು. ತಾನು ಹಿಂದೆ ಕುಳಿತುಕೊಂಡಿದ್ದೆನು. ಕೊಪ್ಪಳ ನಗರದ ಗವಿಮಠ ರಸ್ತೆಯ ಮೇಲೆ ಜಿಲ್ಲಾ ನ್ಯಾಯಾಲಯದ ಸಮೀಪ ಶ್ರೀಧರ ಇತನು ಮೋಟಾರ್ ಸೈಕಲ್ ನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೊರಟಿದ್ದು, ಎದುರುಗಡೆಯಿಂದ ಮೋಟಾರ್ ಸೈಕಲ್ ನಂಬರ್ KA 37 / R 6363 ನೇದ್ದರ ಸವಾರನೂ ಸಹ ತಾನು ಚಲಾಯಿಸುತ್ತಿರುವ ಮೋಟಾರ್ ಸೈಕಲ್ ನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದಿದ್ದು ಇಬ್ಬರೂ ಒಬ್ಬರಿಗೊಬ್ಬರು ಸೈಡ್ ತೆಗೆದುಕೊಳ್ಳದೇ ಮುಖಾಮುಖಿಯಾಗಿ ಠಕ್ಕರ್ ಮಾಡಿ ಅಪಘಾತ ಮಾಡಿಕೊಂಡಿದ್ದು, ಇದರಿಂದ ತನಗೆ ಹಾಗೂ ಶ್ರೀಧರನಿಗೆ ಯಾವುದೇ ಗಾಯಗಳಾಗಿರುವುದಿಲ್ಲ ಮತ್ತು ಇನ್ನೊಬ್ಬ ಮೋಟಾರ್ ಸೈಕಲ್ ಸವಾರ ಮಂಜುನಾಥ ಇತನಿಗೆ ಎಡಕಣ್ಣಿನ ಕೆಳಗೆ ಒಳಪೆಟ್ಟು ಬಿದ್ದಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಗಣಕೀಕೃತ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 50/2014 ಕಲಂ. 279 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 208/2014 ಕಲಂ. 379 ಐ.ಪಿ.ಸಿ:.

ದಿನಾಂಕ 30-08-2014 ರಂದು ಮಧ್ಯಾಹ್ನ 12-30 ಗಂಟೆಗೆ ಶ್ರೀ ಅಶೋಕ ಕುಮಾರ ಜವಳಿ ತಂದೆ ಭೀಮಣ್ಣ ಜವಳಿ ವಯ 54 ವರ್ಷ  ಜಾ: ಲಿಂಗಾಯತ ಉ: ವ್ಯಾಪಾರ ಸಾ: ಪ್ರಭುದೇವ ನಿಲಯ, ವಡ್ಡರಹಟ್ಟಿ, ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ಫಿರ್ಯಾದಿದಾರರ ಮಗನು ದಿನಾಂಕ 22-08-2014 ರಂದು ಗಂಗಾವತಿ ನಗರದ ಶಿವೆ ಟಾಕೀಜ್ ಹತ್ತಿರ ಇರುವ ಶ್ರೀ ಸಾಯಿ ಲಕ್ಷ್ಮಿ ರೆಸಿಡೆನ್ಸಿ ಲಾಡ್ಜ್ ನ ಪ್ರಾರಂಭೋತ್ಸವಕ್ಕೆ ಫಿರ್ಯಾದಿದಾರರ ಹಿರೋ ಹೊಂಡ ಸ್ಪ್ಲೆಂಡರ್ ಮೋಟಾರ ಸೈಕಲ್  ನಂ. ಕೆ.ಎ.37/ಕ್ಯೂ. 8622 ಚಾಸ್ಸಿ ಸಂ. MBLHA10EE9HG05388 ಇಂಜನ್ ಸಂ. HA10EA9 HG  05367 ಕೆಂಪು ಬಣ್ಣದ್ದು. ಅಂ.ಕಿ.ರೂ. 20,000/- ಬೆಲೆ ಬಾಳುವುದನ್ನು ತೆಗೆದುಕೊಂಡು ಹೋಗಿ ಮಧ್ಯಾಹ್ನ 1-30 ಗಂಟೆಯ ಸುಮಾರಿಗೆ ಲಾಡ್ಜ ಹತ್ತಿರ ನಿಲ್ಲಿಸಿ ಲಾಡ್ಜನ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ 3-30 ಪಿ.ಎಂ.ಕ್ಕೆ ವಾಪಸ್ ಬಂದು ನೋಡಿದಾಗ ಸದರಿ ವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಎಂದು ನೀಡಿದ ಫಿರ್ಯಾದಿ ಮೇಲಿಂದ ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 208/14 ಕಲಂ. 379 ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.

Saturday, August 30, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 161/2014 ಕಲಂ. 279, 337, 429 ಐ.ಪಿ.ಸಿ:.
ದಿನಾಂಕ. 29-08-2014 ರಂದು 07-00 ಪಿ.ಎಂ.ಕ್ಕೆ ಫಿರ್ಯಾದಿದಾರರು ಹಾಗೂ ಗ್ವಾನಪ್ಪ, ಯಮನೂರಪ್ಪ, ಯಲ್ಲಪ್ಪ ಇವರು ಕೂಡಿಕೊಂಡು ತಮ್ಮ ಕುರಿಗಳನ್ನು ಹೊಸಳ್ಳಿ ಅಡವಿಯಿಂದ ಮೇಯಿಸಿಕೊಂಡು ವಾಪಸ ವಣಬಳ್ಳಾರಿಗೆ ಹೋಗುತ್ತಿರುವಾಗ ವಣಬಳ್ಳಾರಿ ಕ್ರಾಸ್ ಹತ್ತಿರ  ಎನ್.ಹೆಚ್. 13 ರಸ್ತೆಯ ಮೇಲೆ ಕುರಿಗಳನ್ನು ಕ್ರಾಸ್ ದಾಟಿಸುತ್ತಿರುವಾಗ ಕುಷ್ಟಗಿ ಹೊಸಪೇಟೆ ಒನ್ ವೇ ರಸ್ತೆಯ ಮೇಲೆ ಕುಷ್ಟಗಿ ಕಡೆಯಿಂದ ಕಂಟೇನರ ಲಾರಿ ನಂ. ಹೆಚ್.ಆರ್.47/ಎ.3694 ನೇದ್ದರ ಚಾಲಕ ಲಾರಿಯನ್ನು ಕ್ರಾಸಿನಲ್ಲಿ ನಿಧಾನವಾಗಿ ಚಲಿಸಲದೆ ಅತಿವೇಗವಾಗಿ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕುರಿಗಳಿಗೆ ಮತ್ತು ಕುರಿ ದಾಟಿಸುತ್ತಿದ್ದ ಯಮನೂರಪ್ಪ ಯಲ್ಲಪ್ಪ ಇವರಿಗೆ ಠಕ್ಕರ ಕೊಟ್ಟು ಅಪಘಾತ ಮಾಡಿ ಕಂಟೇನರ ಲಾರಿಯು ಹೊಸಪೇಟೆ ಕುಷ್ಟಗಿ ಒನ್ ವೇ ರಸ್ತೆಯ ಮೇಲೆ ಪಲ್ಟಿ ಮಾಡಿ ಚಾಲಕನು ಓಡಿ ಹೋಗಿದ್ದು, ಯಮನೂರಪ್ಪ ಮತ್ತು ಯಲ್ಲಪ್ಪ ಇವರಿಗೆ ಗಾಯ ಪೆಟ್ಟುಗಳಾಗಿದ್ದು ಅಲ್ಲದೆ 4 ಕುರಿಗಳು ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಅಲ್ಲದೆ ಸುಮಾರು 20 ಕುರಿಗಳಿಗೆ ಗಾಯ ಪೆಟ್ಟುಗಳಾಗಿರುತ್ತವೆ ಅಂತಾ ಮುಂತಾಗಿ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
2) ಮುನಿರಾಬಾದ ಪೊಲೀಸ್ ಠಾಣೆ ಯು.ಡಿ.ಆರ್. ನಂ. 51/2014 ಕಲಂ. 174 ಸಿ.ಆರ್.ಪಿ.ಸಿ:.

ªÀÄÈvÀ ©.£ÁUÀgÁd vÀAzÉ J£ï.©üêÀÄ£ÀUËqÀ ªÀAiÀiÁ 30 ªÀµÀð eÁw : °AUÁAiÀÄvï G : jAiÀįï J¸ÉÖÃmï ©f£É¸ï ¸Á : gÉÃtÄPÁ £ÀUÀgÀ 8 £Éà PÁæ¸ï vÁ¼ÀÆgï gÉÆÃqï §¼Áîj  FUÉÎ 3 wAUÀ½¤AzÀ AiÀiÁªÀÅzÉÆà SÁ¬Ä¯É¬ÄAzÀ §¼À®ÄwÛzÀÄÝ vÉÆÃj¹PÉÆAqÀÄ §gÀÄvÉÛÃ£É CAvÁ ¢£ÁAPÀ 25/6/14 gÀAzÀÄ ªÀģɬÄAzÀ ºÉÆÃzÀªÀgÀÄ §gÀzÉà EzÀÄzÀÝjAzÀ §¼Áîj UÁæ«ÄÃt oÁuÉAiÀÄ°è PÁuÉAiÀiÁzÀ §UÉÎ ¦AiÀiÁð¢ PÉÆnÖzÀÄÝ EAzÀÄ ¢£ÁAPÀ 29-08-14 gÀAzÀÄ ªÀÄzÁå£Àß 1-00 UÀAmÉUÉ ºÀÄ®VAiÀÄ°è FUÉÎ 4-5 ¢ªÀ¸ÀUÀ½AzÀ §AzÀÄ EzÀÄÝ EAzÀÄ AiÀiÁªÀÅzÉÆà SÁ¬Ä¯É¬ÄAzÀ §¼À° ªÀÄÈvÀ¥ÀnÖzÀÄÝ ªÀÄgÀtzÀ°è AiÀiÁgÀ ªÉÄÃ®Æ AiÀiÁªÀÅzÉà ¸ÀA±ÀAiÀÄ EgÀĪÀÅ¢®è CAvÁ ¤ÃrzÀ ¦üÃAiÀiÁ¢ ªÉÄðAzÀ ¥ÀæPÀgÀt zÁR°¹PÉÆAqÀÄ vÀ¤SÉ PÉÊ UÉÆArgÀÄvÁÛgÉ.

Friday, August 29, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 244/2014 ಕಲಂ. 143, 147, 148, 436, 448, 323, 324, 326, 354, 355, 504, 506 ಸಹಿತ 149 ಐ.ಪಿ.ಸಿ ಮತ್ತು 3(1)(10)(2)(4) ಎಸ್.ಎಸಿ/ಎಸ್.ಟಿ. ಕಾಯ್ದೆ:.
¢£ÁAPÀ:- 29/08/2014 gÀAzÀÄ ¨É¼ÀV£ÀeÁªÀ 00:15 UÀAmÉUÉ ¦üAiÀiÁð¢zÁgÀgÁzÀ ²æà ©üêÉÄñÀ vÀAzÉ ºÀ£ÀĪÀÄAvÀ¥Àà ªÀAiÀĸÀÄì: 37 ªÀµÀð eÁw: ªÀiÁ¢UÀ, G: PÀÆ°PÉ®¸À ¸Á: ªÀÄgÀPÀÄA© vÁ: UÀAUÁªÀw  EªÀgÀÄ oÁuÉUÉ ºÁdgÁV UÀtQÃPÀgÀt ªÀiÁr¹zÀ ¦üAiÀiÁð¢AiÀÄ£ÀÄß ºÁdgï¥Àr¹zÀÄÝ, CzÀgÀ ¸ÁgÁA±À F ¥ÀæPÁgÀ EzÉ. ªÀÄgÀPÀÄA© UÁæªÀÄzÀ°è FUÉÎ PÉ®ªÀÅ ¢ªÀ¸ÀUÀ½AzÀ zÀ°vÀjUÀÆ ªÀÄvÀÄÛ ¸ÀªÀtÂðAiÀÄjUÀÆ ªÀÄ£À¸ÁÜ¥À GAmÁV ¥ÀzÉà ¥ÀzÉà dUÀ¼À GAmÁUÀÄwÛzÀÄÝ, FUÁUÀ¯Éà ¥ÀæPÀgÀtUÀ¼ÀÄ zÁR¯ÁVgÀÄvÀÛªÉ. EAzÀÄ ¢£ÁAPÀ:  28-08-2014 gÀAzÀÄ ¨É½UÉÎ UÀAUÁªÀw £ÀUÀgÀzÀ ²ªÉ avÀæªÀÄA¢gÀzÀ°è ¥ÀªÀgï JA§ ¹¤ªÀiÁ £ÉÆÃqÀ®Ä £ÀªÀÄä UÁæªÀÄzÀ ¸ÀªÀtÂðAiÀĪÀgÀ ¥ÉÊQ ªÀÄAdÄ£ÁxÀ ºÁUÀÆ EvÀgÀgÀÄ PÀÆrPÉÆAqÀÄ §AzÁUÀ avÀæªÀÄA¢gÀzÀ°è nPÉmï ¥ÀqÉAiÀÄĪÁUÀ AiÀiÁgÉÆà ªÀåQÛUÀ¼À ¸ÀAUÀqÀ dUÀ¼À ªÀiÁrPÉÆArzÀÝgÀ »£É߯ÉAiÀÄ°è  avÀæªÀÄA¢gÀzÀ°è £ÁªÉà ºÉý §r¹zÉÝÃªÉ CAvÁ vÀ¥ÀÄà w½zÀÄPÉÆAqÀÄ ªÀÄAdÄ£ÁxÀ£ÀÄ HgÀ°è §AzÀÄ ¸ÀªÀtÂðAiÀÄjUÉ w½¹ (1) ªÀÄAdÄ£ÁxÀ vÀAzÉ  »gÉà ºÀÄ®ÄUÀ¥Àà, F½UÀgÀÄ ºÁUÀÆ EvÀgÉ 95 d£ÀgÀÄ ªÀÄvÀÄÛ EvÀgÀgÀÄ PÀÆrPÉÆAqÀÄ CPÀæªÀÄ PÀÆl gÀa¹PÉÆAqÀÄ PÉÊUÀ¼À°è ElÖAV, PÀ®Äè, §rUÉUÀ¼À£ÀÄß »rzÀÄPÉÆAqÀÄ EAzÀÄ ¸ÁAiÀÄAPÁ® 4:30 UÀAmÉAiÀÄ ¸ÀĪÀiÁjUÉ £ÀªÀÄä PÉÃjAiÀÄ°è zÀÄUÁðzÉë UÀÄrAiÀÄ ºÀwÛgÀ §AzÀÄ £À£ÀUÉ ºÁUÀÆ PÉÃjAiÀÄ d£ÀjUÉ ¯Éà ªÀiÁ¢UÀ ¸ÀƼÉà ªÀÄPÀ̼Éà ¤ªÀÄä ¸ÉÆPÀÄÌ eÁ¹ÛAiÀiÁVzÉ, mÁQÃeï£À°è £ÀªÀÄä ºÀÄqÀÄUÀjUÉ §r¸ÀÄwÛÃgÉãÀ¯ÉÃ, EµÀÄÖ ¢ªÀ¸À ¤ªÀÄä£ÀÄß ¸ÀĪÀÄä£É ©nÖzÉÝêÉ, EªÀvÀÄÛ ¤ªÀÄä£ÀÄß fêÀ ¸À»vÀ G½¸ÀĪÀÅ¢¯Áè CAvÁ eÁw JwÛ ¨ÉÊzÀÄ £ÁUÀ¥Àà vÁ¬Ä ºÀÄ°UɪÀÄä ¥ÀÆeÁj, ºÉÆ£ÀÆßgÀ¥Àà vÀAzÉ ¥sÀQÃgÀ¥Àà, £ÁUÀªÀÄä UÀAqÀ »gÉà ºÀ£ÀĪÀÄAvÀ ¥ÀA¥Á¥Àw vÁ¬Ä FgÀªÀÄä EªÀgÀÄUÀ¼À UÀÄr¸À®ÄUÀ½UÉ ¨ÉAQ ºÀaÑzÀgÀÄ. F ¸ÀªÀÄAiÀÄzÀ°è EªÀgÀÄUÀ¼À UÀÄr¸À°£À°è AiÀiÁgÀÆ EgÀ°¯Áè. DUÀ ¨ÉAQAiÀÄ£ÀÄß Dj¸À®Ä ªÀÄvÀÄÛ G½zÀ UÀÄr¸À®ÄUÀ½UÉ ¨ÉAQ ºÀZÀÄѪÀÅzÀ£ÀÄß vÀqÉAiÀÄ®Ä ºÉÆÃzÀ £À£ÀUÉ ºÁUÀÆ ºÀÄ°UɪÀÄä UÀAqÀ ¥ÀgÀªÉÄñÀégÀ¥Àà, UËjñÀ vÀAzÉ ºÀĸÉãÀ¥Àà, FgÀªÀÄä UÀAqÀ ¥ÀA¥Á¥Àw, ªÉÄÃWÀgÁd vÀAzÉ ¸ÀtÚ ºÀĸÉãÀ¥Àà, CAiÀÄåªÀÄä UÀAqÀ FgÀ¥Àà zÉÆqÀتÀĤ, ªÉAPÀmÉñÀ vÀAzÉ ¥sÀQÃgÀ¥Àà, ¸ÀÄgÉñÀ vÀAzÉ ªÉAPÀmÉñÀ, ºÀÄ°UɪÀÄä UÀAqÀ »gÉà FgÀ¥Àà, ºÀÄ°UɪÀÄä UÀAqÀ ¸ÀtÚ FgÀ¥Àà, »gÉà ºÀÄ®ÄUÀ¥Àà vÀAzÉ »gÉà FgÀ¥Àà, PÀÄ. C²é¤ vÀAzÉ »gÉúÀÄ®UÀ¥Àà, PÀÄ. ²¯Áà vÀAzÉ ¥ÀA¥Á¥Àw EªÀgÀÄUÀ½UÉ ªÀÄ£À §AzÀAvÉ ElÖAV, PÀ®ÄèUÀ¼À£ÀÄß MUÉzÀÄ ºÉÆr §r ªÀiÁr ZÀ¥Àà°UÁ°¤AzÀ M¢ÝgÀÄvÁÛgÉ. £ÀAvÀgÀ CªÀgÉ®ègÀÆ ¸ÉÃjPÉÆAqÀÄ HgÀ°è zÀ°vÀjUÉ ¨ÉA§®ªÁVgÀĪÀAvÀºÀ UÀAUÁzsÀgÀAiÀÄå ¸Áé«Ä vÀAzÉ UÀƼÀAiÀÄå ¸Áé«Ä EªÀgÀ ªÀÄ£ÉAiÀÄ°è CwPÀæªÀÄ ¥ÀæªÉñÀ ªÀiÁr UÀAUÁzsÀgÀAiÀÄå ªÀÄvÀÄÛ DvÀ£À ºÉAqÀw ªÀĺÁAvÀªÀÄä EªÀgÀÄUÀ½UÉ J¼ÉzÀÄPÉÆAqÀÄ ºÉÆgÀUÀqÉ §AzÀÄ ºÉÆr §r ªÀiÁr £É®PÉÌ JwÛ MUÉzÀÄ wêÀæ UÁAiÀÄUÉƽ¹gÀÄvÁÛgÉ. £À£ÀUÉ JzÉUÉ M¼À¥ÉmÁÖVgÀÄvÀÛzÉ. £ÀAvÀgÀ ¨ÉÃgÉ ¨ÉÃgÉ SÁ¸ÀVà ªÁºÀ£ÀUÀ¼À°è UÁAiÀÄUÉÆAqÀªÀgÀ£ÀÄß UÀAUÁªÀw G¥À«¨sÁUÀ D¸ÀàvÉæAiÀÄ°è PÀgÉzÀÄPÉÆAqÀÄ §AzÀÄ aQvÉìUÁV zÁR®Ä ªÀiÁqÀ¯Á¬ÄvÀÄ. F WÀl£ÉAiÀÄ §UÉÎ £ÀªÀÄä PÀÄ®¸ÀÜgÉ®ègÀÆ PÀÆr ZÀað¹ FUÀ vÀqÀªÁV oÁuÉUÉ §AzÀÄ F zÀÆgÀ£ÀÄß ¸À°è¹gÀÄvÉÛãÉ. ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ
2) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 159/2014 ಕಲಂ. 78(3) ಕೆ.ಪಿ. ಕಾಯ್ದೆ:.
ದಿನಾಂಕ 28-08-2014 ರಂದು ಸಂಜೆ 7-30 ಗಂಟೆಗೆ ಆರೋಪಿ ಮಾರುತಿ ಈತನು ಹಿಟ್ನಾಳ ಗ್ರಾಮದ ಮಸೀದೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ಆಡುತ್ತಿದ್ದನ್ನು ಖಚಿತ ಪಡಿಸಿಕೊಂಡು ಫಿರ್ಯಾದುದಾರರಾದ ಶ್ರೀ. ಎರಿಸ್ವಾಮಿ ಪಿ.ಸಿಐ. ಮುನಿರಾಬಾದ ಮತ್ತು ಸಿಬ್ಬಂದಿ, ಪಂಚರೊಂದಿಗೆ ದಾಳಿ ಮಾಡಿ ಹಿಡಿದು ನಗದು ಹಣ 680.00 ರೂ, ಒಂದು ಮಟಕಾ ನಂಬರ್ ಬರೆದು ಚೀಟಿ, ಒಂದು ಬಾಲ್ ಪೆನ್, ಒಂದು ವಿಡಿಯೋಕಾನ್ ಮೊಬೈಲ್, ಒಂದು ಸ್ಯಾಮಸಂಗ್ ಮೊಬೈಲ್ ನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ.
3) ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 90/2014 ಕಲಂ. 363 ಐ.ಪಿ.ಸಿ ಹಾಗೂ 12 ಪೊಕ್ಸೋ ಕಾಯ್ದೆ 2012.

¢£ÁAPÀ: 28-08-2014 gÀAzÀÄ ªÀÄzsÁåºÀß 2-00 UÀAmÉUÉ ¦ügÁå¢üzÁgÀgÁzÀ ²æêÀÄw VjdªÀÄä UÀAqÀ AiÀÄ®è¥Àà qÉƽî£À ¸Á: PÀªÀ®ÆgÀÄ UÁæªÀÄ EªÀgÀÄ oÁuÉUÉ ºÁdgÁV ºÉýPÉ ¦ügÁå¢üAiÀÄ£ÀÄß ¤ÃrzÀÄÝ ¸ÀzÀgÀ ¦ügÁå¢üAiÀÄ ¸ÁgÁA±ÀªÉ£ÀAzÀgÉ, ¢£ÁAPÀ: 12-08-2014 gÀAzÀÄ ¸ÁAiÀÄAPÁ® 6-00 UÀAmÉ ¸ÀĪÀiÁjUÉ vÀ£Àß C¥Áæ¥ÀÛ ªÀAiÀĹì£À ªÀÄUÀಳು ªÀAiÀÄ: 17 ªÀµÀð EªÀ¼ÀÄ vÀ£Àß CfÓAiÀÄ ªÀÄ£ÉUÉ PÀÆ° ªÀiÁrzÀ ºÀtªÀ£ÀÄß vÉUÉzÀÄPÉÆAqÀÄ §gÀ®Ä ºÉÆÃzÁUÀ EzÉà UÁæªÀÄzÀ ©üêÀÄ¥Àà vÀAzÉ ±ÀgÀt¥Àà ²zÉßPÉÆ¥Àà EvÀ£ÀÄ vÀ£Àß ªÀÄUÀ¼À£ÀÄß ¥ÀĸÀ¯Á¬Ä¹ PÉÆAqÀÄ ¯ÉÊAVPÀ QgÀÄPÀļÀ PÉÆqÀĪÀ GzÉÝñÀ¢AzÀ C¥ÀºÀj¹PÉÆAqÀÄ ºÉÆÃVgÀÄvÁÛ£É. ¸ÀzÀj DgÉÆævÀ£À ªÉÄÃ¯É PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ªÀÄÄAvÁV ¤ÃrzÀ ¦ügÁå¢üAiÀÄ ¸ÁgÁA±ÀzÀ ªÉÄðAzÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.   

Thursday, August 28, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 182/2014 ಕಲಂ. 454, 457, 380 ಐ.ಪಿ.ಸಿ:.
¢£ÁAPÀ: 27-08-2014 gÀAzÀÄ ¸ÀAeÉ 6-45 UÀAmÉUÉ ¦ügÁå¢zÁgÀgÁzÀ PÉ. ºÉÆ£ÀߥÀà vÀAzÉ PÉ FgÀtÚ   ¸Á: §¼Áîj ºÁ:ªÀ: zsÀ£ÀÑAvÀj PÁ¯ÉÆä ¨sÁUÀå£ÀUÀgÀ PÉÆ¥Àà¼À, EªÀgÀÄ oÁuÉUÉ ºÁdgÁV UÀtQÃPÀÈvÀ ¦ügÁå¢AiÀÄ£ÀÄß ºÁdgÀ¥Àr¹zÀÄÝ, ¸ÁgÁA±À K£ÉAzÀgÉ, ¨sÁUÀå£ÀUÀgÀzÀ zsÀ£ÀÑAvÀj PÁ¯ÉÆäAiÀÄ°è ¨ÁrUÉ ªÀÄ£ÉAiÀÄ°è ¸ÀĪÀiÁgÀÄ 03 ªÀµÀðUÀ½AzÀ vÁ£ÀÄ ªÀÄvÀÄÛ vÀ£Àß ºÉAqÀw ºÁUÀÆ vÀ£Àß ªÀÄPÀ̼ÉÆA¢UÉ ªÁ¸ÀªÁVgÀÄvÁÛgÉ. vÁ£ÀÄ Rjâ ªÀiÁrzÀ §AUÁgÀ ªÀÄvÀÄÛ ¨É½î D¨sÀgÀtUÀ¼À£ÀÄß ºÁUÀÆ £ÀUÀzÀÄ ºÀtªÀ£ÀÄß vÀ£Àß ªÀÄ£ÉAiÀÄ°ègÀĪÀ JgÀqÀÄ C¯ÁägÁzÀ°ènÖzÀÝgÀÄ ¢£ÁAPÀ: 25-08-2014 gÀAzÀÄ ¸ÀAeÉ 6-30 UÀAmÉUÉ vÁ£ÀÄ ªÀÄvÀÄÛ vÀ£Àß ºÉAqÀw, ªÀÄPÀ̼ÀÄ PÀÆrPÉÆAqÀÄ vÀªÀÄä ªÀÄ£É ©ÃUÀ ºÁQPÉÆAqÀÄ §¼ÁîjAiÀÄ zÉêÀ¸ÁÜ£ÀPÉÌAzÀÄ ºÉÆVzÀÝgÀÄ, EAzÀÄ ¢£ÁAPÀ: 27-08-2014 gÀAzÀÄ ªÀÄÄAeÁ£É 09-30 UÀAmÉUÉ vÁ£ÀÄ §¼Áîj¬ÄAzÀ vÁ£ÉÆçâ£É ªÁ¥À¸ÀÄì PÉÆ¥Àà¼ÀPÉÌ §gÀÄwÛgÀĪÁUÀ vÀ£Àß ªÉƨÉʯïUÉ vÀ£Àß ºÉAqÀw PÀgÉ ªÀiÁr AiÀiÁgÉÆà PÀ¼ÀîgÀÄ vÀªÀÄä ªÀÄ£É ©ÃUÀ ªÀÄÄj¢gÀÄvÁÛgÉ CAvÁ vÀªÀÄä ªÀÄ£É ¥ÀPÀÌzÀ ªÀÄ£ÉAiÀĪÀgÁzÀ eÉÆåÃw JA§ÄªÀªÀgÀÄ vÀ£ÀUÉ ¥sÉÆÃ£ï ªÀiÁr w½¹gÀÄvÁÛgÉ CAvÁ ºÉýzÀgÀÄ, PÀÆqÀ¯Éà vÁ£ÀÄ PÉÆ¥Àà¼ÀzÀ vÀ£Àß ªÀÄ£ÉUÉ §AzÀÄ £ÉÆÃqÀ®Ä vÀ£Àß ªÀÄ£ÉAiÀÄ ªÀÄÄA¢£À ¨ÁV°UÉ ºÁQzÀ ©ÃUÀ ªÀÄÄj¢gÀĪÀÅzÀÄ PÀAqÀħA¢vÀÄ, £ÀAvÀgÀ vÁ£ÀÄ ªÀÄ£ÉAiÉƼÀUÉ ºÉÆÃV £ÉÆÃqÀ®Ä vÀ£Àß ªÀÄ£ÉAiÀÄ C¯ÁägÀzÀ°èzÀÝ §mÉÖ §gÉUÀ¼ÀÄ ZɯÁ覰èAiÀiÁV ©¢ÝgÀĪÀÅzÀÄ PÀAqÀħA¢vÀÄ, £ÀAvÀgÀ ¸ÀAeÉ §¼Áîj¬ÄAzÀ vÀ£Àß ºÉAqÀwAiÀÄÄ §A¢zÀÄÝ, DUÀ vÁ£ÀÄ ªÀÄvÀÄÛ vÀ£Àß ºÉAqÀw PÀÆrPÉÆAqÀÄ zÉÆqÀØ C¯ÁägÁªÀ£ÀÄß ZÉPÀÌ ªÀiÁqÀ®Ä EzÀgÀ°èzÀÝ [1] MAzÀÄ eÉÆÃvÉ §AUÁgÀzÀ Q« ZÉÊ£ï CAzÁdÄ vÀÆPÀ 08 UÁæA CA.Q.gÀÆ: 20,800=00 [2] MAzÀÄ eÉÆÃvÉ §AUÁgÀzÀ £ÁåAUï¤Ã¸ï CAzÁdÄ vÀÆPÀ 06 UÁæA CA.Q.gÀÆ: 15,600=00 ºÁUÀÆ £ÀUÀzÀÄ ºÀt gÀÆ: 20,000=00 UÀ¼ÀÄ PÁt°¯Áè £ÀAvÀgÀ E£ÉÆßAzÀÄ ¸ÀtÚ C¯ÁägÁªÀ£ÀÄß ZÉPÀÌ ªÀiÁqÀ®Ä EzÀgÀ°èzÀÝ [1] MAzÀÄ eÉÆÃvÉ §AUÁgÀzÀ Q« UÀÄAqÀÄ CAzÁdÄ vÀÆPÀ 06 UÁæA CA.Q.gÀÆ: 15,600=00 [2] JgÀqÀÄ eÉÆÃvÉ §AUÁgÀzÀ qÁæ¥ïì UÀÄAqÀÄ MlÄÖ CAzÁdÄ vÀÆPÀ 10 UÁæA CA.Q.gÀÆ: 26,000=00 [3] §AUÁgÀzÀ ºÉAUÀ¸ÀgÀ reÉÊ£ï GAUÀÄgÀÄUÀ¼ÀÄ JgÀqÀÄ MlÄÖ CAzÁdÄ vÀÆPÀ 10 UÁæA CA.Q.gÀÆ: 26,000=00 [4] MAzÀÄ eÉÆÃvÉ ¨É½î ¥ÁAiÀÄ¯ï ªÀiÁqɯï PÁ¯ï ZÉÊ£ï CAzÁdÄ vÀÆPÀ 15 vÉÆÃ¯É CA.Q.gÀÆ: 6,000=00 PÁt°¯Áè. AiÀiÁgÉÆà PÀ¼ÀîgÀÄ PÀ¼ÀîvÀ£À ªÀiÁrPÉÆAqÀÄ ºÉÆÃVzÀÄÝ EgÀÄvÀÛzÉ. PÁgÀt PÀ¼ÀîvÀ£ÀªÁzÀªÀÅUÀ¼À£ÀÄß ¥ÀvÉÛà ªÀiÁr PÀ¼ÀîvÀ£À ªÀiÁrzÀ AiÀiÁgÉÆà PÀ¼ÀîgÀ ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ EgÀĪÀ ¦ügÁå¢ ªÉÄðAzÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ CzÉ.
2) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 265/2014 ಕಲಂ. 143, 147, 341, 323, 504, 506 ಸಹಿತ 149 ಐ.ಪಿ.ಸಿ:.
ದಿನಾಂಕ : 27-08-2014 ರಂದು ರಾತ್ರಿ 8-45 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಶ್ರೀ  ಅಮರನಾಥ ತಂದಿ ಮಾಹಾಂತಯ್ಯ ಹಿರೇಮಠ ಸಾ: ಕಾರಟಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಕೊಟ್ಟಿದ್ದು ಅದರ ಸಾರಾಂಶವೆನೆಂದರೆ, ದಿನಾಂಕ : 25-8-2014 ರಂದು ಬೆಳಗ್ಗೆ 11-00 ಗಂಟೆಯ ಸುಮಾರಿಗೆ ಕಾರಟಗಿಯ ದಲಾಲಿ ಬಜಾರದಲ್ಲಿರುವ ತನ್ನ ಹೆಸರಿನಲ್ಲಿರುವ ಮನೆಗೆ ಹೊಗಿದ್ದಾಗ್ಗೆ ಆರೋಪಿತರು ಫಿರ್ಯಾದಿದಾರರಿಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದಾಡಿ ಕಲ್ಲಿನಿಂದ ಮತ್ತು ಕೈಯಿಂದ ಹೊಡೆ ಬಡಿ ಮಾಡಿ ಜೀವ ಭಯ ಹಾಕಿ ದುಖ:ಪಾತಗೊಳಿಸಿದ್ದು ನಂತರ ಫಿರ್ಯಾದಿದಾರರು ತಾನು ಚಿಕಿತ್ಸೆ ಪಡೆದುಕೊಂಡು ವಿಚಾರಿಸಿ ನಂತರ ಫಿರ್ಯಾದಿಕೊಡುವಲ್ಲಿ ವಿಳಂಬವಾಗಿರುತ್ತದೆ.ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3) ಅಳವಂಡಿ ಪೊಲೀಸ್ ಠಾಣೆ ಯು.ಡಿ.ಆರ್ ನಂ. 9/2014 ಕಲಂ. 174 ಸಿ.ಆರ್.ಪಿ.ಸಿ:.

EAzÀÄ ¢£ÁAPÀ: 27-08-2014 gÀAzÀÄ ¨É½UÉÎ 08-30 UÀAmÉUÉ ¦ügÁå¢üzÁgÀ£ÁzÀ ºÉêÀÄ£ÀUËqÀ vÀAzÉ ¥sÀQÃgÀUËqÀ ¥ÉÆÃ.¥ÁnÃ¯ï ¸Á: ¨ÉÆÃZÀ£ÀºÀ½î EªÀgÀÄ oÁuÉUÉ ºÁdgÁV MAzÀÄ °TvÀ ¦ügÁå¢üAiÀÄ£ÀÄß ¤ÃrzÀÄÝ CzÀgÀ ¸ÁgÁA±ÀªÉ£ÀAzÀgÉ, ¤£Éß gÁwæ ¦ügÁå¢ü ºÁUÀÆ ¦ügÁå¢üAiÀÄ vÀAzÉ ¥sÀQÃgÀ¥Àà ºÁUÀÆ vÁ¬Ä ºÀ£ÀĪÀĪÀé (ªÀÄÈvÀ), EªÀgÀÄ ¨ÉÆÃZÀ£ÀºÀ½î UÁæªÀÄzÀ vÀªÀÄä ªÀÄ£ÉAiÀÄ°è gÁwæ Hl ªÀiÁr ªÀÄ®VPÉÆArzÁÝUÀ EAzÀÄ ¢£ÁAPÀ: 27-08-2014 gÀAzÀÄ ¨É¼ÀV£À eÁªÀ 1-00 UÀAmÉAiÀÄ ¸ÀĪÀiÁjUÉ ªÀÄ¼É §A¢zÀÝjAzÀ ªÀÄ£ÉAiÀÄ ªÉÄïÁѪÀt £É£ÉzÀÄ EªÀgÀ ªÉÄÃ¯É ©zÀÄÝ ¦ügÁå¢üUÉ C®è°è ¸ÀtÚ¥ÀÄlÖ UÁAiÀÄUÀ¼ÁVzÀÄÝ ¦ügÁå¢üAiÀÄ vÁ¬ÄAiÀiÁzÀ ºÀ£ÀĪÀĪÀé EªÀ¼À ªÉÄÃ¯É ªÀÄ£ÉAiÀÄ vÉƯÉAiÀÄ PÀA§ ªÀÄvÀÄÛ PÀnÖUÉ ªÀÄtÄÚ©zÀÄÝ ¸ÀܼÀzÀ°èAiÉÄà ªÀÄÈvÀ ¥ÀnÖzÀÄÝ EgÀÄvÀÛzÉ. ¸ÀzÀj WÀl£É §UÉÎ AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ EgÀĪÀ¢®è. PÁgÀt ªÀiÁ£ÀågÀªÀgÀÄ ªÀÄÄA¢£À PÀæªÀÄ PÉÊUÉƼÀî®Ä «£ÀAw CAvÁ ªÀÄÄAvÁV ¤ÃrzÀ ¦ügÁå¢üAiÀÄ ¸ÁgÁA±ÀzÀ ªÉÄðAzÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.  

Wednesday, August 27, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಸಂಚಾರಿ ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ. 28/2014 ಕಲಂ. 279, 337 ಐ.ಪಿ.ಸಿ. ಸಹಿತ 185 ಐ.ಎಂ.ವಿ. ಕಾಯ್ದೆ:.
¢£ÁAPÀ 26-08-2014 gÀAzÀÄ gÁwæ 10-00 UÀAmÉUÉ DgÉÆævÀ£ÀÄ vÀ£Àß »gÉƺÉÆAqÁ ¸ÀàAqÀgï ¥Àè¸ï ªÉÆÃmÁgÀÄ ¸ÉÊPÀ®è £ÀA PÉ.J. 37- PÀÆå 8362 £ÉÃzÀÝ£ÀÄß §¸Á¥ÀlÖt PÀqɬÄAzÀ UÀAUÁªÀw PÀqÉUÉ CwÃeÉÆÃgÁV ªÀÄvÀÄÛ C®PÀëvÀ£À¢AzÀ ªÀÄzÀå¥Á£À ¸ÉêÀ£É ªÀiÁr ZÁ®£É ªÀiÁrPÉÆAqÀÄ §AzÁUÀ ªÉÆÃ/¸ÉÊ ¤AiÀÄAvÀætUÉƼÀîzÉà ¹Ìqï DV ©¢ÝzÀÄÝ EzÀjAzÀ DgÉÆævÀ¤UÉ vÀÄnAiÀÄ ºÀwÛgÀ gÀPÀÛUÁAiÀÄ ªÀÄvÀÄÛ vÀ¯ÉUÉ M¼À¥ÉmÁÖVzÀÄÝ EgÀÄvÀÛzÉ. PÁgÀt ¸ÀzÀj DgÉÆævÀ£À «gÀÄzÀÝ PÀ®A 279 337 L¦¹ ºÁUÀÆ 185 LJA« DPÀÖ ¥ÀæPÁgÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ CzÉ.
2) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 158/2014 ಕಲಂ. 297, 338 ಐ.ಪಿ.ಸಿ:.
¦AiÀiÁð¢üzÁgÀgÀ ºÉAqÀwAiÀiÁzÀ «±Á¯ÁQëAiÀÄÄ vÀ£Àß  CwÛUÉ ºÁUÀÆ ªÀÄPÀ̼ÁzÀ ¥ÀæPÀÈw, ¸Á»vÀå ªÀAiÀiÁ : 4 ªÀµÀð, gÀªÀgÀÄ ¸ÉÃj ²ªÀ¥ÀÆgÀ UÁæªÀÄzÀ°ègÀĪÀ ªÀiÁPÉðAqÉñÀégÀ zÉêÀ¸ÁܪÀÄPÉÌ ºÉÆÃVzÀÄÝ, £ÀAvÀgÀ ªÁ¥À¸ï ºÀ¼É²ªÀ¥ÀÆgÀ UÁæªÀÄzÀ°ègÀĪÀ ªÀÄ£ÉUÉ ²ªÀ¥ÀÆgÀ- ºÀÄ®V gÀ¸ÉÛAiÀÄ ªÉÄÃ¯É £ÀqÉzÀÄPÉÆAqÀÄ ºÉÆÃgÀnzÁÝUÀ »A¢¤AzÀ CAzÀgÉ ªÀiÁPÉðAqÉñÀégÀ zÉêÀ¸ÁÜ£ÀzÀ PÀqɬÄAzÀ  ¸Éà÷èÃAqÀgï ¥Àè¸ï ªÉÆÃmÁgÀ ¸ÉÊPÀ¯ï £ÀA : PÉ.J-35/Dgï-1417 £ÉÃzÀÝgÀ ¸ÀªÁgÀ UÀAUÁzsÀgÀ FvÀ£ÀÄ vÀ£Àß ªÉÆÃmÁgÀ ¸ÉÊPÀ¯ï ªÉÄÃ¯É »AzÀÄUÀqÉ E§âgÀ£ÀÆß PÀÆr¹PÉÆAqÀÄ Cw ªÉÃUÀ ªÀÄvÀÄÛ C®PÀëvÀ£À¢AzÀ Nr¹PÉÆAqÀÄ §AzÀÄ £ÀqÉ¢PÉÆAqÀÄ ºÉÆgÀnzÀÝ ¸Á»vÀå EªÀ½UÉ lPÀÌgÀ PÉÆlÄÖ C¥ÀWÁvÀ¥Àr¹zÀÝjAzÀ ¸Á»vÀå½UÉ ºÀuÉUÉ, vɯÉAiÀÄ §®UÀqÉ, JgÀqÀÆ vÉÆý£À ºÀwÛgÀ ¨sÁj gÀPÀÛUÁAiÀÄ ºÁUÀÆ M¼À¥ÉmÁÖUÀ¼ÁVzÀÄÝ EgÀÄvÀÛzÉ. F §UÉÎ vÀ£Àß ªÀÄUÀ¼ÀUÉ aQvÉìUÉ PÉÆr¹ vÀqÀªÁV §AzÀÄ ¦AiÀiÁð¢ü ¤ÃrzÀÄÝ EgÀÄvÀÛzÉ CAvÁ ªÀÄÄAvÁV ¦AiÀiÁð¢üAiÀÄ ¸ÁgÁA±À «gÀÄvÀÛzÉ.
3) PÉÆ¥Àà¼À UÁæ«ÄÃt ¥Éưøï oÁuÉ UÀÄ£Éß £ÀA. 163/2014 PÀ®A. 279, 337, 304(ಎ) L.¦.¹:.
¢£ÁAPÀ 26.08.2014 gÀAzÀ ¸ÁAiÀÄAPÁ® 6.00 UÀAmÉUÉ ¦.¹ 06 gÀªÀgÀÄ ªÀiÁ£Àå eÉ.JªÀiï.J¥sï,¹ £ÁåAiÀiÁ®AiÀÄ PÉÆ¥Àà¼À¢AzÀ ¦.¹ £ÀA 214/14 ¢£ÁAPÀ 22.08.2014 £ÉÃzÀÝgÀ ¢: 24-06-2014 gÀAzÀÄ ºÁdgÀÄ¥Àr¹zÀÄÝ CzÀgÀ ¸ÁgÁA±ÀªÉãÉAzÀgÉ ¢£ÁAPÀ 24.06.2014 gÀAzÀÄ ¨É½UÉÎ 9:30 UÀAmÉUÉ DgÉÆævÀ£ÁzÀ ¤AUÀ¥Àà vÀ£Àß ªÉÆÃ.¸ÉÊ £ÀA PÉ.J-37/J¸ï-7748 £ÉÃzÀÝ£ÀÄß PÉÆ¥Àà¼À-PÀĵÀÖV gÀ¸ÉÛAiÀÄ ªÉÄÃ¯É EgÀPÀ®UÀqÁ ¹ÃªÀiÁzÀ°è vÀ£Àß ªÉÆÃ.¸ÉÊ £ÉÃzÀÝ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ ªÀiÁ£ÀªÀ fêÀPÉÌ C¥ÁAiÀĪÁUÀĪÀ jÃwAiÀÄ°è ZÀ¯Á¬Ä¹PÉÆAqÀÄ §AzÀÄ ¦AiÀiÁð¢zÁgÀgÀ vÀAzÉ ºÉÆ£ÀߥÀà EvÀ£À n.«.J¸ï JPÉëöÊ¯ï £ÀA PÉ.J-37/qÀ§Æèöå -3978 £ÉÃzÀÝPÉÌ lPÀÌgÀPÉÆlÄÖ C¥ÀWÁvÀ ªÀiÁrzÀÝjAzÀ ¦AiÀiÁð¢zÁgÀgÀ vÀAzÉ UÁAiÀiÁ¼ÀÄ ºÉÆ£ÀߥÀà¤UÉ ªÀÄvÀÄÛ DgÉÆævÀ ¤AUÀ¥Àà¤UÉ ¸ÁzÁ gÀPÀÛUÁAiÀĪÁVzÀÄÝ ºÉÆ£ÀߥÀà vÀAzÉ ¨sÀgÀªÀÄ¥Àà UËqÀæ ªÀAiÀiÁ: 55 ªÀµÀð eÁ: PÀÄgÀħgÀ ¸Á: ªÀqÀØgÀºÀnÖ vÁ:f: PÉÆ¥Àà¼À EªÀgÀÄ ¢£ÁAPÀ: 30-06-2014 gÀAzÀÄ gÁwæ 22:45 UÀAmÉUÉ aQvÉì ¥sÀ°¸ÀzÉ ªÀÄÈvÀ¥ÀnÖgÀÄvÁÛ£É PÁgÀt DgÉÆævÀ£À «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ªÀÄÄAvÁV ¦AiÀiÁð¢ EgÀÄvÀÛzÉ.
4) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 238/2014 ಕಲಂ. 363, 366 ಐ.ಪಿ.ಸಿ:.

ದಿನಾಂಕ: 26-08-2014 ರಂದು ಸಂಜೆ 6:00 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ತಮ್ಮ ಗಣಕೀಕರಣ ಮಾಡಿಸಿದ ದೂರನ್ನು ಹಾಜರಪಡಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ "ನಮ್ಮ ತಂದೆ ತಾಯಿಗೆ ಒಟ್ಟು ಮೂರು ಜನ ಗಂಡು ಮಕ್ಕಳು ಮೂರು ಜನ ಹೆಣ್ಣು ಮಕ್ಕಳು ಇದ್ದು ಅದರಲ್ಲಿ ಹೆಣ್ಣು ಮಕ್ಕಳ ಪೈಕಿ ಇಬ್ಬರನ್ನು ಮದುವೆಯನ್ನು ಮಾಡಿಕೊಟ್ಟಿದ್ದು ನಮ್ಮ ತಂದೆಯವರು ಮೃತಪಟ್ಟಿದ್ದು ಸದ್ಯ ಮನೆಯಲ್ಲಿ ನನ್ನ ತಾಯಿಯೊಂದಿಗೆ ನಾನು ಮತ್ತು ನನ್ನ ಹೆಂಡತಿ ಹಾಗೂ ಮಕ್ಕಳೊಂದಿಗೆ ತಮ್ಮಂದಿರಾದ 1] ಸಣ್ಣ ತಾಯಪ್ಪ 25 ವರ್ಷ, 3] ಹನುಮಂತ 15 ವರ್ಷ ಹಾಗೂ ತಂಗಿ 16 ವರ್ಷ ಇವರೊಂದಿಗೆ ವಾಸವಾಗಿರುತ್ತೇನೆ. ನನ್ನ ತಂಗಿ ಇವಳು ಈಗ್ಗೆ ಸುಮಾರು ಮೂರು ತಿಂಗಳಿಂದ ನಮ್ಮ ಕ್ಯಾಂಪಿನ ಶಿವಕುಮಾರ ತಂದೆ ದಿ: ವಿರುಪಣ್ಣ 20 ವರ್ಷ ಎಂಬುವನ ಹತ್ತಿರ ಮೆಸನ್ ಕೆಲಸಕ್ಕಾಗಿ ಹೋಗುತ್ತಿದ್ದಳು. ನಂತರ ಸದರಿಯವನು ಪ್ರತಿ ದಿವಸ ನಮ್ಮ ಮನೆಗೆ ನನ್ನ ತಂಗಿಯನ್ನು ಕೆಲಸಕ್ಕೆ ಕರೆಯಲು ಬಂದು ಹೋಗುತ್ತಿದ್ದನು. ನಂತರ ಕಾಲುವೆಗೆ ನೀರು ಬಂದ ನಂತರ ನನ್ನ ತಂಗಿಯ ಮೆಸನ್ ಕೆಲಸಕ್ಕೆ ಹೋಗುವದನ್ನು ಬಿಟ್ಟು ಮನೆಯಲ್ಲಿ ಗದ್ದೆ ಕೆಲಸ ಮಾಡಿಕೊಂಡಿದ್ದಳು. ದಿನಾಂಕ: 13-08-2014 ರಂದು ನನ್ನ ತಂಗಿ ಇವಳು ಮೈಯಲ್ಲಿ ಆರಾಮ ಇಲ್ಲಾ ಎಂದು ಮನೆಯಲ್ಲಿದ್ದಳು. ನಂತರ ದಿನಾಂಕ: 14-08-2014 ರಂದು ನನ್ನ ತಾಯಿ ದುರುಗಮ್ಮ ಇವಳು ನನ್ನ ತಂಗಿಯನ್ನು ಹೊಸಕೇರಾ ಡಗ್ಗಿ ಸರಕಾರಿ ಆಸ್ಪತ್ರೆಯಲ್ಲಿ ತೋರಿಸಿಕೊಂಡು ಬಂದಿದ್ದು ನಂತರ ಕೆಲಸಕ್ಕೆ ಹೋದ ನಾನು ವಾಪಸ್ಸು ಸಂಜೆ 6:00 ಗಂಟೆಯ ಸುಮಾರಿಗೆ ಮನೆಗೆ ಬಂದಾಗ ನನ್ನ ತಾಯಿಯು  ಮಲ್ಲಮ್ಮ ಇವಳು ಸಾಯಂಕಾಲ 5:00 ಗಂಟೆಯ ಸುಮಾರಿಗೆ ನಾನು ಟಗರು ಮರಿಗಳನ್ನು ಮೇಯಿಸಲು ಹೋದಾಗ ನಮ್ಮ ಕ್ಯಾಂಪಿನ ಶಿವಕುಮಾರ ಈತನು ಶ್ರೀರಾಮನಗರ-ಕೋಟಯ್ಯಕ್ಯಾಂಪ್ ರಸ್ತೆಯ ಪಕ್ಕದಲ್ಲಿರುವ ಶ್ರೀನಿವಾಸ ಎಂಬುವರ ಗೋದಾಮಿನ ಹತ್ತಿರ ಒಂದು ಮೋಟಾರ ಸೈಕಲ್ ಮೇಲೆ ಪ್ರಗತಿನಗರ ಕಡೆಗೆ ಕರೆದುಕೊಂಡು ಹೋದ ಬಗ್ಗೆ ಮರಿಸ್ವಾಮಿ ಎಂಬಾತನು ನೋಡಿರುವದಾಗಿ  ತಿಳಿಸಿರುವದಾಗಿ ಹೇಳಿದಳು.  ನಂತರ ನಾನು ಮತ್ತು ನನ್ನ ತಾಯಿ ಇಬ್ಬರೂ ಕೂಡಿ ಹೋಗಿ ಶಿವಕುಮಾರನ ಮನೆಯವರಿಗೆ ವಿಚಾರಿಸಲು ಸಾಯಂಕಾಲ ಮನೆಯಿಂದ ಹೋದವನು ವಾಪಸ್ಸು ಬಂದಿರುವದಿಲ್ಲಾ ಅಂತಾ ತಿಳಿಸಿದ್ದು ಅವನ ಅಣ್ಣ, ತಾಯಿಗೆ ಕೇಳಲು ತಮ್ಮ ಮಗ ಎಲ್ಲಿದ್ದರೂ ಹುಡುಕಾಡಿ ಕರೆದುಕೊಂಡು ಬರುತ್ತೇವೆ ಅಂತಾ ಹೇಳಿದರು. ಇಲ್ಲಿಯವರೆಗೂ ಕರೆದುಕೊಂಡು ಬರದೇ ಇದ್ದುದರಿಂದ ಶಿವಕುಮಾರ ತಂದೆ ದಿ: ವಿರುಪಣ್ಣ 20 ವರ್ಷ ಸಾ: ಕೋಟಯ್ಯಕ್ಯಾಂಪ್ ಈತನು ಅಪ್ರಾಪ್ತ ವಯಸ್ಕಳಾದ ನನ್ನ ತಂಗಿ 16 ವರ್ಷ ಇವಳನ್ನು ಯಾವುದೋ ದುರುದ್ದೇಶದಿಂದ ಅಥವಾ ಮದುವೆಯಾಗುವ ಉದ್ದೇಶದಿಂದ ಅವಳನ್ನು ಪುಸಲಾಯಿಸಿ, ಮನವೊಲಿಸಿ ಅಪಹರಣ ಮಾಡಿಕೊಂಡು ಹೋಗಿದ್ದು, ಕಾರಣ ಮಾನ್ಯರು ಅವನ ವಿರುದ್ಧ ಕಾನೂನು ಕ್ರಮ ಜರುಗಿಸಿ, ಮಲ್ಲಮ್ಮಳನ್ನು ಪತ್ತೆ ಮಾಡಿಕೊಡಲು ವಿನಂತಿ  ಅಂತಾ ಮುಂತಾಗಿ ಇದ್ದ ಸಾರಾಂಶದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

Tuesday, August 26, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ¨ÉêÀÇgÀ ¥Éưøï oÁuÉ UÀÄ£Éß £ÀA. 86/2014 PÀ®A. 78(3) PÀ£ÁðlPÀ ¥Éưøï PÁAiÉÄÝ:.
ಆರೋಪಿ ಸಿದ್ದಪ್ಪ ತಂದೆ ಮಂಗಳಪ್ಪ ಹಳ್ಳಿಕೇರಿ ವಯಾ: 30 ವರ್ಷ ಜಾ: ಲಿಂಗಾಯತ್‌ ಉ: ಪಾನಶಾಪ್‌ ವ್ಯಾಪಾರ ಸಾ: ಮಂಗಳೂರು ನೇದ್ದವನು ಮಂಗಳೂರು ಗ್ರಾಮದ ಕೆಇಬಿ ಸ್ಟೇಷನ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಓ.ಸಿ ಜೂಜಾಟದಲ್ಲಿ ತೊಡಗಿದ್ದು, ಶ್ರೀ ಸಿದ್ರಾಮಯ್ಯ ಪಿಎಸ್‌ಐ ಬೇವೂರ ಪೊಲೀಸ್‌ ಠಾಣೆ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಿನಾಂಕ: 25.08.2014 ರಂದು ಸಂಜೆ 7 ಗಂಟೆ ದಾಳಿ ಮಾಡಿ ಆರೋಪಿತನನ್ನು ವಶಕ್ಕೆ ತೆಗೆದುಕೊಂಡಿದ್ದು ಹಾಗೂ ಅವನನ್ನು ವಿಚಾರಿಸಿದ್ದು ತಾನು ಓಸಿ ಪಟ್ಟಿ ಹಾಗೂ ಹಣವನ್ನು ಮೇನ್‌ ಬುಕ್ಕಿಯಾದ ಆರೋಪಿ ಪಡದಯ್ಯ ಹಿರೇಮಠ ಸಾ: ರಾವಣಕಿ  ನೇದ್ದವನಿಗೆ ಕೊಡುವದಾಗಿ ತಿಳಿಸಿದ್ದು ಕಾರಣ ಆರೋಪಿ ನಂ: 1 ನೇದ್ದವನನ್ನು ಹಾಗೂ ಓಸಿ ನಗದು ಹಣ ರೂ. 330/- , ಒಂದು ಬಾಲ್‌ ಪೆನ್‌ ಮತ್ತು ಓಸಿ ಚೀಟಿ ವಶಕ್ಕೆ ತೆಗೆದುಕೊಂಡು ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2) PÉÆ¥Àà¼À UÁæ«ÄÃt ¥Éưøï oÁuÉ UÀÄ£Éß £ÀA. 162/2014 PÀ®A. 279, 337, 338 L.¦.¹:.
¢£ÁAPÀ: 25-08-2014 gÀAzÀÄ ¸ÁAiÀÄAPÁ® 05:30 UÀAmÉAiÀÄ ¸ÀĪÀiÁjUÉ PÉÆ¥Àà¼À- »gÉòAzÉÆÃV gÀ¸ÉÛ ¤Ãj£À mÁåAPÀ ºÀwÛgÀ DgÉÆævÀ£ÁzÀ ºÀ£ÀĪÀÄvÀ vÀAzÉ ºÀ£ÀĪÀÄ¥Àà ZÀPÀæ¸Á° ªÀAiÀiÁ: 38 ªÀµÀð eÁ: PÀÄA¨ÁgÀ ¸Á: PÉÆ®ðºÀ½î vÁ: ªÀÄÄAqÀgÀV f: UÀzÀUÀ vÀ£Àß ªÉÆÃ.¸ÉÊ £ÀA PÉ.J-26/Dgï-3567 £ÉÃzÀÝ£ÀÄß ¹AzÉÆÃV PÀqɬÄAzÀ vÀ£Àß ªÉÆÃ.¸ÉÊ £ÉÃzÀÝ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ ªÀiÁ£ÀªÀ fêÀPÉÌ C¥ÁAiÀĪÁUÀĪÀ jÃwAiÀÄ°è ZÀ¯Á¬Ä¹PÉÆAqÀÄ gÀ¸ÉÛAiÀÄ ¨ÁdÄ ¤°è¹zÀÝ ¦AiÀiÁð¢zÁgÀgÀ ªÉÄÃlqÉÆÃgÀ ªÁºÀ£À £ÀA JªÀiï.ºÉZï-24/J-8760 £ÉÃzÀÝPÉÌ lPÀÌgÀPÉÆlÄÖ C¥ÀWÁvÀ ªÀiÁrzÀÝjAzÀ ¦AiÀiÁð¢UÉ ºÁUÀÆ DgÉÆævÀ¤UÉ ¸ÁzÁ ºÁUÀÆ ¨sÁjUÁAiÀĪÁVzÀÄÝ EgÀÄvÀÛzÉ. ¥ÀæPÀgÀt zÁR°¹PÉÆAqÀÄ vÀ¤SÉ PÉÊ UÉÆArgÀÄvÁÛgÉ.
3) ºÀ£ÀĪÀĸÁUÀgÀ ¥Éưøï oÁuÉ UÀÄ£Éß £ÀA. 101/2014 PÀ®A. 279, 337, 338 L.¦.¹:.
ಫಿರ್ಯಾದಿಯ ತಮ್ಮ ರಮೇಶ ಈತನು ತಮ್ಮ ಸಂಬಂಧಿ ರೋಣಮ್ಮ ಇವರು ಪಟ್ಟಲಚಿಂತಿ ಗ್ರಾಮದಲ್ಲಿ ದಿನಾಂಕ: 21-08-2014 ರಂದು ತೀರಿಕೊಂಡಿದ್ದು ನಿನ್ನೆ ನಾಲ್ಕು ದಿವಸದ ಕಾರ್ಯಾಕ್ರಮಕ್ಕೆ ಹೋಗಿದ್ದು ಮತ್ತು ಅಣ್ಣನ ಮಗಳು ಯಲ್ಲವ್ವಳು ಕೂಡ ಹೋಗಿದ್ದು ನಿನ್ನೆ ದಿನಾಂಕ: 24-08-2014 ರಂದು ಸಾಯಾಂಕಾಲ 04-30 ಗಂಟೆಗೆ ಅಣ್ಣನ ಮಗಳಾದ ಯಲ್ಲವ್ವ ತಿಳಿಸಿದ್ದೇನೆಂದರೆ, ಸಾಯಾಂಕಾಲ 04-00 ಗಂಟೆಯ ಸುಮಾರು ಪಟ್ಟಲಚಿಂತಿ ಗ್ರಾಮದ ಸಂಬಂಧಿಕರಾದ ಶರಣಪ್ಪ ಹರಿಜನ ಹಾಗೂ ರಮೇಶ ಇವರು ಕೂಡಿ ಹನಮನಾಳಕ್ಕೆ ಹೋಗಿ ಬರುತ್ತೇವೆ ಅಂತಾ ಹೇಳಿ ಹಿರೋ ಹೊಂಡಾ ಸ್ಪ್ಲೆಂಡರ್ ಎನ್.ಎಕ್ಸ್.ಜಿ ಮೋಟಾರ್ ಸೈಕಲ್ ನಂ-ಜಿ.ಎ-04/ಬಿ-4886 ನೇದ್ದನ್ನು ತೆಗೆದುಕೊಂಡು ರಮೇಶನ ಮೋಟಾರ್ ಸೈಕಲ್ ನಡೆಯಿಸಿಕೊಂಡು ಹೋಗಿ ಪಟ್ಟಲಚಿಂತಿ ಗ್ರಾಮದ ಹತ್ತಿರ ದುರ್ಗಾದೇವಿ ಗುಡಿಯ ಹತ್ತಿರ ಹನಮನಾಳ ಕಡೆಗೆ ಹೋಗುವ ರಸ್ತೆಯ ಮೇಲೆ ತನ್ನ ಮೋಟಾರ್ ಸೈಕಲನ್ನು ಅತೀ ವೇಗ ಹಾಗೂ ಆಲಕ್ಷ್ಯತನದಿಂದ ನಡೆಸಿಕೊಂಡು ಹೋಗಿ ಮೋಟಾರ್ ಅತೋಟಿ ತಪ್ಪಿ ರಸ್ತೆಯ ಎಡಗಡೆ ಹೋಗಿ ಸ್ಕಿಡ್ ಆಗಿ ಬಿದ್ದಿದ್ದು ವಿಷಯ ತಿಳಿದು ಸ್ಥಳಕ್ಕೆ ಹೋಗಿ ನೋಡಲು ರಮೇಶನಿಗೆ ಹಣೆಯ ಮೇಲೆ ಹಾಗೂ ತಲೆಗೆ ಭಾರಿ ಪೆಟ್ಟಾಗಿ ರಕ್ತ ಸೋರುತ್ತಿದ್ದ ಹಿಂದೆ ಕುಳಿತ ಶರಣಪ್ಪನಿಗೆ ಎಡಗೈ ಮುಂಗೈ ಹತ್ತಿರ ಹಾಗೂ ಬೆನ್ನಿಗೆ ತೆರಚಿದ ಗಾಯಗಳಾಗಿದ್ದು ಇರುತ್ತದೆ. ಅಂತಾ ಹೇಳಿದ್ದು ನಂತರ 108 ಅಂಬ್ಯುಲೆನ್ಸ್ ನಲ್ಲಿ ಕರದುಕೊಂಡು ಹೊರಟಿದ್ದು ಬೇಗ ಬಾ ಅಂತಾ ಹೇಳಿದ್ದರಿಂದ ಕೂಡಲೇ ಫಿರ್ಯಾದಿಯು ಬಾದಿಮನಾಳ ಕ್ರಾಸದಲ್ಲಿ ಬಂದು ಆಂಬ್ಯುಲೆನ್ಸ ಸಂಗಡ ಬಂದು ಗಾಯಾಳುಗಳನ್ನು ನೋಡಲು ವಿಷಯ ನಿಜವಿದ್ದು ಇಲಾಜು ಕುರಿತು ಧನುಷ್ಯ ಆಸ್ಪತ್ರೆ ಬಾಗಲಕೋಟೆಗೆ ಬಂದು ಸೇರಿಕೆ ಮಾಡಿದ್ದು ಶರಣಪ್ಪನು ತಮ್ಮ ಊರಾದ ಪಟ್ಟಲಚಿಂತಿಯಲ್ಲಿಯೇ ಇರುತ್ತಾನೆ ಅಂತಾ ಮುಂತಾಗಿ ಫಿರ್ಯಾದಿ ಇರುತ್ತದೆ.
4) ºÀ£ÀĪÀĸÁUÀgÀ ¥Éưøï oÁuÉ UÀÄ£Éß £ÀA. 100/2014 PÀ®A. 147, 323, 324, 307, 447, 504, 506 ¸À»vÀ 149 L.¦.¹:.

ಫಿರ್ಯಾದಿದಾರರು ದಿನಾಂಕ 10-05-2014 ರಂದು ಸುಮಾರು 1-00 ಗಂಟೆಗೆ ಆರೋಪಿತರೆಲ್ಲರೂ ಸೇರಿ ತಮ್ಮ ಹೊಲ ಸರ್ವೇ ನಂ 27/2, ವಿಸ್ತಿ 2 ಎಕರೆ 28 ಗುಂಟೆ ಜಮೀನು ತಾವು ಹೊಂದಿದ್ದು ಸದರಿ ಜಮೀನಿಗೆ ಸಂಬಂದಿಸಿದಂತೆ ದಾರಿಯ ಕುರಿತು ಕೋರ್ಟನಲ್ಲಿ ವಿವಾದವಿದ್ದು ಸದರಿ ಕೋರ್ಟನಲ್ಲಿ ದಾರಿಯ ಕುರಿತು ಬಂಡಿ ಮತ್ತು ವಾಹನಗಳು ತಮ್ಮ ಜಮೀನಿನಲ್ಲಿ ಮೇಲ್ಕಂಡವರು ಹಾದು ಹೋಗಲು ತಡೆಯಾಜ್ಞೆ ಇದ್ದು ಮೇಲ್ಕಂಡ ದಿನಾಂಕದಂದು ಸದರಿಯವರು ಗೊಬ್ಬರದ ಟ್ಯ್ರಾಕ್ಟರನ್ನು ತಡೆಯಾಜ್ಞೆ ಇರುವ ದಾರಿಯ ಮೂಲಕ ಹಾಯಲು ಬರಲು ತಾನು ಮತ್ತು ತನ್ನ ಹೆಂಡತಿ ಅದನ್ನು ಆಕ್ಷೆಸಲು ಸದರಿಯವರು ಲೇ ಬೊಸುಡಿ ಮಗನೆ ಕೋರ್ಟ ಆದೇಶ ತಗೊಂಡು ಕುಂಡಿಯಾಗ ಇಟ್ಟಕೋ ನಾವು ಬಡಿದೆವು ನೋಡು ಏನ್ ಶೆಂಟ್ ಹರಕ್ಕೋಂತಿ ನಮ್ಮಿಂದ ರಾಜಕೀಯ ಬೆಂಬಲವಿದೆ ಯಾರಿಂದ ಏನು ಮಾಡಲು ಆಗುವುದಿಲ್ಲಾ ನಿನ್ನ ನಿನ್ನ ಹೆಂಡತಿಯನ್ನು ನಿನ್ನ ಕುಟುಂಬದ ಸದಸ್ಯರನ್ನು ಕೊಲ್ಲುತ್ತೇವೆ. ಕೋರ್ಟನಲ್ಲಿ ರಾಜಿಯಾಗ್ರಿ ನಿಮ್ಮನ್ನು ಕೊಲೆ ಮಾಡುತ್ತೇವೆ ಅಂತಾ ಅಂದು ಎಲ್ಲರೂ ಸೇರಿ ತನ್ನನ್ನು ಬಿರುಸಾದ ಕಲ್ಲನ್ನು ತೆಗೆದುಕೊಂಡು ತನ್ನ ತಲೆಗೆ ಎತ್ತಿ ಹಾಕಿ ಕುತ್ತಿಗೆ ಹಿಚುಕಿ ತೀವ್ರವಾದ ಗಾಯಗಳನ್ನು ಮಾಡಿರುತ್ತಾರೆ ಸಂಗಪ್ಪ ಮತ್ತು ಮಲ್ಲಪ್ಪ ಇವರು ಕಲ್ಲಿನಿಂದ ಜಜ್ಜಿದರು ತನಗೆ ಆಪ್ರೇಷನ್ ಆದ ಹೊಟ್ಟೆಯ ಗೆಜ್ಜೆಯ ಬಾಗಕ್ಕೆ ಮಲ್ಲಪ್ಪನು ಕಾಲಿನಿಂದ ಒದ್ದನು ಫಕೀರಮ್ಮ ಮತ್ತು ಹನುಮಮ್ಮ ಕೈಯಿಂದ ಹೊಡೆದರು. ತಿಪ್ಪಣ್ಣನು ತನ್ನನ್ನು ಹಿಡಿದು ಕುತ್ತಿಗೆ ಹಿಚುಕಿ ನೆಲಕ್ಕೆ ಕೆಡವಿ ಕೈಯಿಂದ ಕಲ್ಲಿನಿಂದ ಜೋರಾಗಿ ಜಜ್ಜಿದರು ನೆಲಕ್ಕೆ ಕೆಡವಿ ಒದ್ದರು ಆದರಿಂದ ತನಗೆ ತೀವ್ರ ಸ್ವರೂಪ ರಕ್ತಸ್ರಾವ ವಾಗಿದೆ. ಸದರಿ ಘಟನೆ ಗುಡದೂರಕಲ್ ವೆಂಕಟಾಪೂರ ರಸ್ತೆ ತನ್ನ ಹೊಲದಲ್ಲಿ ನಡೆದಿರುತ್ತದೆ ತನ್ನನ್ನು ಇವನ್ನನ್ನು ಬಿಡಬೇಡಿರಿ ಇವನನ್ನು ಕೊಲೆ ಮಾಡಿರಿ ಕಲ್ಲಿನಿಂದ ಹೊಡೆದು ಎಲ್ಲರೂ ಕುತ್ತಿಗೆ ಹಿಚುಕಿ ಸಾಯಿಸಿರಿ. ಇವನ್ನನ್ನು ಜೀವ ಸಹಿತ ಬಿಡಬೇಡಿರಿ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ-100/2014 ಕಲಂ: 147, 323, 324, 307, 447, 504, 506, ಸಹಿತ 149 ಐ.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

Monday, August 25, 2014

1) vÁªÀgÀUÉÃgÁ ¥Éưøï oÁuÉ UÀÄ£Éß £ÀA. 77/2014 PÀ®A. 353, 323, 341, 504, 506, 188 ¸À»vÀ 34 L.¦.¹:.

¢£ÁAPÀ: 24-08-2014 gÀAzÀÄ ¨É½UÉÎ 10-02 UÀAmÉUÉ ¦üAiÀiÁð¢zÁgÀgÁzÀ ²æà ¥ÀgÀ±ÀÄgÁªÀÄ vÀAzÉ ¸ÀPÀæ¥Àà zÀ¼ÀªÁ¬Ä, ¹.ºÉZï.¹. 125 vÁªÀgÀUÉÃgÁ ¥Éưøï oÁuÉ EªÀgÀÄ oÁuÉUÉ ºÁdgÁV UÀtQÃPÀÈvÀ ¦üAiÀiÁð¢AiÀÄ£ÀÄß ºÁdgÀÄ¥Àr¹zÀÄÝ, ¸ÁgÁA±ÀªÉãÉAzÀgÉ £Á£ÀÄ ¢£ÁAPÀ 11-06-2010 jAzÀ vÁªÀgÀUÉÃgÁ ¥Éǰøï oÁuÉAiÀÄ°è ¥Éǰøï PÁ£ïìmÉç¯ï CAvÀ®Æ £ÀAvÀgÀ 2012£Éà ¸Á°£À°è ºÉqïPÁ£ïì¸ÉÖç¯ï CAvÁ ¨sÀrÛ ºÉÆA¢ EzÉà oÁuÉAiÀÄ°è PÀvÀðªÀå ¤ªÀð»¸ÀÄwÛzÉÝãÉ. £Á£ÀÄ ¢£ÁAPÀ 23-08-2014 gÀAzÀÄ ªÀiÁ£ÀågÀªÀgÀ DzÉñÀzÀAvÉ ¨É½UÉÎ 8-00 UÀAmÉUÉ oÁuÉAiÀÄ ¹.¹. £ÀA. 259/09, 147/10, 174/10, 292/10, 274/11, 276/11, 132/13, 412/13, 1443/13,  184/14 £ÉÃzÀݪÀÅUÀ¼À°è ¥ÉÆæøɸï PÀvÀðªÀåPÉÌ £ÉëĹzÀÄÝ CzÉ. £Á£ÀÄ PÀvÀðªÀåzÀ ªÉÄÃ¯É PÉÆ¥Àà¼À, ºÀAa£Á¼À, ªÀÄÄzÀÝ®UÀÄA¢ UÁæªÀÄUÀ½UÉ ¨sÉÃn ¤Ãr ¤£Éß ¢£ÁAPÀ  24-08-2014 gÀAzÀÄ EzÁè¥ÀÄgÀ UÁæªÀÄPÉÌ §AzÁUÀ gÁwæ 8-00 UÀAmÉ DVvÀÄÛ.  £Á£ÀÄ ¹.¹. £ÀA. 259/09 £ÉÃzÀÝgÀ°è £ÁåAiÀiÁ®AiÀÄ¢AzÀ §A¢zÀÝ ¸ÁQë ¸ÀªÀÄ£ïìC£ÀÄß UÁæªÀÄzÀ ºÀ£ÀĪÀÄUËqÀ vÀAzÉ ©üêÀÄ£ÀUËqÀ ©¸À£Á¼À, ªÀAiÀĸÀÄì 50 ªÀµÀð, ¸Á: EzÁè¥ÀÄgÀ EªÀjUÉ eÁj ªÀiÁqÀ®Ä EzÁè¥ÀÄgÀzÀ ¨Á¼ÉñÀ vÀAzÉ ºÀ£ÀĪÀÄ¥Àà ¨sÉÆÃUÁ¥ÀÄgÀ ºÁUÀÆ ±ÀgÀt¥Àà vÀAzÉ zÉÆqÀØ¥Àà ©¸À£Á¼À EªÀgÀ£ÀÄß ºÀ£ÀĪÀÄUËqÀ£À ªÀÄ£É J°èzÉà JAzÀÄ «ZÁj¸ÀÄvÁÛ CªÀgÀ ªÀÄ£ÉAiÀÄ ºÀwÛgÀ ºÉÆÃzÁUÀ ºÀ£ÀĪÀÄUËqÀ ªÀÄ£ÉAiÀÄ°èzÀÄÝ ºÉÆgÀUÉ §A¢zÀÄÝ, CªÀjUÉ ¤ªÀÄUÉ ¸ÀªÀÄ£ïì §A¢zÉ vÉUÉzÀÄPÉÆAqÀÄ, CzÀgÀ ¥ÀæwAiÀÄ ªÉÄÃ¯É ¸À» ªÀiÁrj CAvÁ ªÀÄÆ®¥ÀæwAiÀÄ£ÀÄß CªÀjUÉ PÉÆqÀÄwÛzÁÝUÀ CªÀ£ÉÆA¢UÉ §AzÀÄ ¤AvÀ AiÀĪÀÄ£ÀÆgÀ¥Àà vÀAzÉ £ÁUÀ¥Àà ºÀÄqÉÃzÀ ¸Á: EzÁè¥ÀÄgÀ EªÀ£ÀÄ ¤£ÁåªÀ ¥ÉÇ°Ã¸ï ¯ÉÃ, £ÁªÁåPï ¸ÉÊ£ï ªÀiÁqÀ¨ÉÃPÀÄ CAvÁ C£ÀÄßvÁÛ £À£Àß PÉÊAiÀÄ°èzÀÝ ¸ÀªÀÄ£ïì£À ªÀÄÆ® ¥ÀæwAiÀÄ£ÀÄß PÀ¹zÀÄPÉÆAqÀÄ ºÀjzÀÄ ºÁQ PÉʬÄAzÀ £À£Àß PÀ¥Á¼ÀPÉÌ ºÉÆqÉzÀ£ÀÄ. C°èAiÉÄà EzÀÝ DAd£ÉÃAiÀÄ vÀAzÉ ºÀ£ÀĪÀÄUËqÀ ©¸À£Á¼À EªÀ£ÀÆ ¸ÀºÁ £À£ÀUÉ AiÀiÁªÀÇgÀ¯Éà ¤Azï, ¸ÀƼÉêÀÄUÀ£À ¥Éǰøï CAvÁ ºÉzÀjÌ vÉÆÃj¹Û K£À¯Éà CAvÁ C£ÀÄßvÁÛ £À£ÀߣÀÄß §Vι £À£ÀUÉ ¨É¤ßUÉ ºÉÆqÉ¢zÀÄÝ, DUÀ AiÀĪÀÄ£ÀÆgÀ¥Àà EªÀ£ÀÄ £À£ÀUÉ PÀÄArUÉ eÉÆÃgÁV MzÀÝ£ÀÄ.  DUÀ C°èAiÉÄà EzÀÝ ¨Á¼ÉñÀ vÀAzÉ ºÀ£ÀĪÀÄ¥Àà ¨sÉÆÃUÁ¥ÀÄgÀ ºÁUÀÆ ±ÀgÀt¥Àà vÀAzÉ zÉÆqÀØ¥Àà ©¸À£Á¼À ºÁUÀÆ E¤ßvÀgÀgÀÄ £À£ÀߣÀÄß ©r¹PÉÆAqÀgÀÄ. £ÀAvÀgÀ £Á£ÀÄ ªÁ¥À¸ï §gÀÄwÛzÁÝUÀ E§âgÀÆ »gÉÆúÉÆAqÁ ¸Éà÷èAqÀgï ¥Àè¸ï ªÉÆÃmÁgï ¸ÉÊPÀ¯ïzÀ°è §AzÀÄ £À£ÀߣÀÄß vÀqÉzÀÄ ¤°è¹ ªÀÄvï £ÀªÀÄÆägÁUÀ ¹UÀÄ ¸ÀƼÉêÀÄUÀ£À ¤£Àß £ÉÆÃqÉÆÌÃw« ºÀĵÁgï CAvÁ C£ÀÄßvÁÛ ºÉÆÃzÀgÀÄ. C°èAiÉÄà EzÀÝ ©Ã¢ ¢Ã¥ÀzÀ ¨É¼ÀQ£À°è £ÉÆÃqÀ¯ÁV ªÉÆÃmÁgï ¸ÉÊPÀ¯ï £ÀA§gï PÉ.J. 37/PÉ-7545 CAvÁ EvÀÄÛ.  DUÀ ¸ÀªÀÄAiÀÄ gÁwæ 8-30 UÀAmÉAiÀiÁVvÀÄÛ. ¸ÀzÀgÀ WÀl£ÉAiÀÄÄ EzÁè¥ÀÄgÀ UÁæªÀÄzÀ ºÀ£ÀĪÀÄUËqÀ vÀAzÉ ©üêÀÄ£ÀUËqÀ ©¸À£Á¼À EªÀgÀ ªÀÄ£ÉAiÀÄ ºÀwÛgÀ ©Ã¢ ¢Ã¥ÀzÀ ¨É¼ÀQ£À°è dgÀÄVzÀÄÝ EgÀÄvÀÛzÉ. PÁgÀt PÀvÀðªÀåzÀ°èzÀÝ £À£ÀUÉ PÉʬÄAzÀ ºÉÆqÉzÀÄ, PÁ°¤AzÀ MzÀÄÝ, CªÁZÀå ±À§ÝUÀ½AzÀ ¨ÉÊzÀÄ, vÀqÉzÀÄ ¤°è¹ fêÀzÀ ¨ÉzÀjPÉ ºÁQzÀÄÝ C®èzÉà ¸ÀªÀÄ£ïì£À ªÀÄÆ® ¥ÀæwAiÀÄ£ÀÄß ºÀjzÀÄ ºÁQ £À£Àß PÀvÀðªÀåPÉÌ CqÉvÀqÉ ªÀiÁrzÀ (1) AiÀĪÀÄ£ÀÆgÀ¥Àà vÀAzÉ £ÁUÀ¥Àà ºÀÄqÉÃzÀ (2) DAd£ÉÃAiÀÄ vÀAzÉ ºÀ£ÀĪÀÄUËqÀ ©¸À£Á¼À E§âgÀÆ ¸Á: EzÁè¥ÀÄgÀ EªÀgÀ «gÀÄzÀÞ ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ªÀÄÄAvÁVzÀÝ ¦üAiÀiÁ𢠸ÁgÁA±ÀzÀ ªÉÄðAzÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆAqÉ£ÀÄ.

PÉÆ¥Àà¼À f¯ÉèAiÀÄ°è ªÀgÀ¢AiÀiÁzÀ ¥ÀæPÀgÀtUÀ¼ÀÄ

1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ.262/2014 ಕಲಂ.279, 338 ಐ.ಪಿ.ಸಿ:.

ದಿನಾಂಕ :24-08-2014 ರಂದು 12-15 ಗಂಟೆಗೆ ಕಾರಟಗಿ ಸರಕಾರಿ ಆಸ್ಪತ್ರೆಯಿಂದ  ವಾಹನ ಅಪಘಾತದಲ್ಲಿ ಗಾಯಾಳು ಗಾಯಗೊಂಡು ಚಿಕಿತ್ಸೆಗಾಗಿ ದಾಖಲಾಗಿರುತ್ತಾರೆ ಅಂತಾ ಪೋನ್ ಮೂಲಕ ಎಮ್.ಎಲ್.ಸಿ. ಮಾಹಿತಿ ಬಂದ ಮೇರೆಗೆ ಕೂಡಲೇ ಆಸ್ಪತ್ರೆಗೆ ಬೇಟಿಕೊಟ್ಟು ಅಲ್ಲಿ ಗಾಯಾಳುಗಳಿಗೆ ವಿಚಾರಿಸಿ ನಂತರ ಗಾಯಾಳುಗಳ ಪೈಕಿ  ಗುರುಪಾದಪ್ಪ ತಂದಿ ಈರಪ್ಪ ಗೋಮರ್ಸಿ  ಇವರು ಹಾಜರುಪಡಿಸಿದ ಲಿಖಿತ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆ,  ಇಂದು ದಿನಾಂಕ : 24-08-2014 ರಂದು ತಾನು ಮತ್ತು ತಮ್ಮ  ಪೆಸ್ಟಿಸೈಡ್ಸ ಕಂಪನಿಯಲ್ಲಿ ಕೆಲಸ ಮಾಡುವ ರಮೇಶ  ಸಾಸಲಮರಿ ಕ್ಯಾಂಪ್ ಇಬ್ಬರು ಕೂಡಿಕೊಂಡು ಕಾರಟಗಿಯಿಂದ ಸಾಲುಂಚಿಮರಕ್ಕೆ ರೈತರಿಗೆ  ಔಷದಿ ಮತ್ತು ಗೊಬ್ಬರ ಬಗ್ಗೆ ತಿಳುವಳಿಕೆ  ಮತ್ತು ಪ್ರಚಾರ ಮಾಡುವ ಕುರಿತು ಬೆಳಿಗ್ಗೆ 11-30 ಗಂಟೆಯ ಸುಮಾರಿಗೆ ನಮ್ಮ ಮೊಟಾರ್ ಸೈಕಲ್ ನಂ :ಕೆ.ಎ- 34 / ಕ್ಯೂ- 3269 ನೇದ್ದರಲ್ಲಿ ಹುಳ್ಕಿಹಾಳ ಕ್ರಾಸ್ ಹತ್ತಿರ ಹೊಗುತ್ತಿರುವಾಗ್ಗೆ ನಮ್ಮ ಎದುರುಗಡೆಯಿಂದ ಗಂಗಾವತಿ ಕಡೆಯಿಂದ  ಇಂಡಿಕಾ ಕಾರ್ ನಂ : ಕೆ.ಎ- 25 / ಸಿ- 9210 ನೇದ್ದರ ಚಾಲಕ ಪ್ರದೀಪಕುಮಾರ ಸಾ: ಹುಬ್ಬಳ್ಳಿ ಇತನು ಅತೀ ವೇಗ ಹಾಗೂ ಅಲಕ್ಷತನದಿಂದ ಕಾರನ್ನು ರಾಂಗ್ ಸೈಡಿನಲ್ಲಿ ಚಲಾಯಿಸಿಕೊಂಡು ಬಂದು ತಮ್ಮ ಮೊಟಾರ್ ಸೈಕಲ್ಲಿಗೆ ಟಕ್ಕರ್ ಕೊಟ್ಟು ಅಪಘಾತಪಡಿಸಿದ್ದರಿಂದ ತನಗೆ ಮತ್ತು ಮೊಟಾರ್ ಸೈಕಲ್ ಹಿಂದೆ ಕುಳಿತಿದ್ದ ರಮೇಶ ಇವರಿಗೆ ಸಾದಾ ಹಾಗೂ ಗಂಭೀರಸ್ವರೂಪದ ಗಾಯಗಳಾಗಿರುತ್ತವೆ ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಅದೆ.  

2] ಕೊಪ್ಪಳ ನಗರ ಪೊಲೀಸ್ ಠಾಣೆ ಯು.ಡಿ.ಆರ್.ನಂ.13/2014 ಕಲಂ.174 ಸಿ.ಆರ್.ಪಿ.ಸಿ:.

ದಿ: 24-08-2014 ರಂದು ಬೆಳಗ್ಗೆ 10-00 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಸೈನಾಜ ಗಂಡ ಮಹ್ಮದಶಫೀ ಮುಲ್ಲಾ ಸಾ: ಹಳೆ ಬಂಡಿ ಹರ್ಲಾಪೂರ ಇವರು ಠಾಣಗೆ ಹಾಜರಾಗಿ ನೀಡಿದ ಗಣಕೀಕೃತ ಫಿರ್ಯಾದಿಯ ಸಾರಾಂಶವೇನೆಂದರೆ, ದಿ: 22-08-2014 ರಂದು ರಾತ್ರಿ 09-30 ಗಂಟೆ ಸುಮಾರಿಗೆ ಕೊಪ್ಪಳ ನಗರದ ಜವಾಹರ ರಸ್ತೆಯಲ್ಲಿರುವ ಜಾದವ ಬಿಲ್ಡಿಂಗ್ ಮೇಲಿಂದ ಮೃತ ಮಹ್ಮದ ಶಫೀ ಮುಲ್ಲಾನವರ ಈತನು ಕುಡಿದ ಅಮಲಿನಲ್ಲಿ ಆಕಸ್ಮಿಕವಾಗಿ ಬಿದ್ದು, ಚಿಕಿತ್ಸೆ ಕುರಿತು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ, ಮೃತನ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಅಂತಾ ನೀಡಿದ ಫಿರ್ಯಾದಿಯ ಮೇಲಿಂದ ಕೊಪ್ಪಳ ನಗರ ಠಾಣೆ ಯು.ಡಿ.ಆರ್. ನಂ: 13/2014 ಕಲಂ: 174 ಸಿ.ಆರ್.ಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಅದೆ.

3] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್.ನಂ.20/2014 ಕಲಂ.174 ಸಿ.ಆರ್.ಪಿ.ಸಿ:.

¦AiÀiÁð¢zÁgÀgÀ ªÀÄUÀ£ÁzÀ ºÀ£ÀĪÀÄ¥Àà ªÀAiÀiÁ: 32 ªÀµÀð EvÀ¤UÉ FUÉÎ 8 ªÀµÀðUÀ¼À »AzÉ ªÀÄzÀĪÉAiÀiÁVzÀÄÝ ªÀÄzÀĪÉAiÀiÁzÁV¤AzÀ E°èAiÀĪÀgÉUÉ ªÀÄPÀ̼ÁUÀzÉà EgÀĪÀÅzÀjAzÀ fêÀ£ÀzÀ°è dÄUÀÄ¥ÉìUÉÆAqÀÄ EzÉà aAvɬÄAzÀ ¢£Á®Ä ¸ÁgÁ¬Ä PÀÄrAiÀÄ®Ä ¸ÀÄgÀĪÀiÁrzÀÝ£ÀÄ. CªÀ¤UÉ £Á£ÀÄ ªÀÄvÀÄÛ ªÀÄ£ÉAiÀÄ°è EAzÀ¯Áè £Á¼É ¤Ã£ÀUÉ ªÀÄPÀ̼ÁUÀÄvÀÛªÉ PÀÄrAiÀĨÉÃqÁ CAvÁ §Ä¢Ý ºÉýzÉݪÀÅ. DzÀgÀÆ ¸ÀºÀ PÉüÀzÉ EAzÀÄ ¸ÀgÁ¬Ä PÀÄrzÀÄ §AzÀÄ EAzÀÄ ¢£ÁAPÀ 24.08.2014 gÀAzÀÄ ¨É½UÉÎ 10.30 UÀAmÉUÉ ªÀÄ£ÉAiÀÄ°è ¨É¼ÉUÉ ºÉÆqÉAiÀÄ®Ä EnÖzÀÝ QæëģÁµÀPÀ OµÀ¢AiÀÄ£ÀÄß ¸Éë¹ ªÀÄzÁå£À 12.30 UÀAmÉUÉ E¯Ád ¥ÀqÉAiÀÄÄwÛzÁÝUÀ PÉÆ¥Àà¼À f¯Áè D¸ÀàvÉæAiÀÄ°è ªÀÄÈvÀ¥ÀnÖzÀÄÝ EgÀÄvÀÛzÉ. EvÀ£À ªÀÄgÀtzÀ°è AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ zÀÆgÀÄ ªÀUÉÊgÉ EgÀĪÀÅ¢¯Áè vÁªÀÅUÀ¼ÀÄ ªÀÄÄA¢£À PÀæªÀÄ PÉÊUÉƼÀî®Ä vÀªÀÄä°è «£ÀAw EgÀÄvÀÛzÉ.

 
Will Smith Visitors
Since 01/02/2008