Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, April 30, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 99/2015  ಕಲಂ 78(3) Karnataka Police Act.
ದಿನಾಂಕ 29.04.2015 ರಂದು ರಾತ್ರಿ 8:10 ಗಂಟೆಯ ಸುಮಾರಿಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಚಿಲವಾಡಗಿ ಗ್ರಾಮದ ರಾಜಾಭಕ್ಷಿ ಚಿಕನ್ ಸೆಂಟರ ಮುಂದೆ  ಆರೋಪಿತನು ಸಾರ್ವಜನಿಕ ಸ್ಥಳೆದಲ್ಲಿ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ನೀವು ಬರೇಯಿಸಿದ ನಂಬರ ನಸೀಬದ ನಂಬರ ಹತ್ತಿದಲ್ಲಿ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಕೂಗುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಅಧಿಕಾರಿ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಜೂಜಾಟಕ್ಕೆ ಉಪಯೋಗಿಸಿ ನಗದು ಹಣ 2230=00 ರೂ , ಒಂದು ಮಟಕಾ ನಂಬರ ಬರೇದ ಚೀಟಿ, ಒಂದು ಬಾಲಪೆನ್ನ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ನಂತರ ಆರೋಪಿತನನ್ನು ವಿಚಾರಿಸಲು ಮಟಕಾ ನಂಬರ ಬರೇದ ಪಟ್ಟಿಯನ್ನು ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದ ಅಪ್ಪಾಜಿ ಎಂಬಾತನಿಗೆ ಕೊಡುತ್ತೇನೆ ಅಂತಾ ತಿಳಿಸಿದ ಮೇರೆಗೆ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
2)  ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ 43/2015  ಕಲಂ 304(ಎ) ಐ.ಪಿ.ಸಿ:
¢£ÁAPÀ: 29-04-2015 gÀAzÀÄ ªÀÄzsÁåºÀß 1-30 UÀAmÉUÉ PÉÆ¥Àà¼À f¯Áè D¸ÀàvÉæ¬ÄAzÀ C¥sÀWÁvÀªÁzÀ°è ¤AUÀ¥Àà vÀAzÉ ±ÀAPÀæ¥Àà ¸ÀtÚ£ÀªÀgÀ ªÀAiÀÄ: 42 ªÀµÀð eÁw: gÀrØ G: PÀȶ PÁ«ÄðPÀ ¸Á: ªÀÄvÀÆÛgÀÄ FvÀ£ÀÄ ªÀÄÈvÀ ¥ÀlÖ §UÉÎ JA.J¯ï.¹. ªÀiÁ»w §AzÀ ªÉÄÃgÉUÉ PÀÆqÀ¯Éà D¸ÀàvÉæUÉ ¨ÉÃn ¤Ãr, ªÀÄÈvÀ zÉúÀªÀ£ÀÄß ¥Àj²Ã®£É ªÀiÁrzÀÄÝ, £ÀAvÀgÀ ¥ÀæPÀgÀtzÀ ¥ÀævÉåÃPÀëzÀ²ðAiÀiÁzÀ  F±À¥Àà vÀAzÉ §¸À¥Àà ¸ÀtÚ£ÀªÀgÀ ªÀAiÀÄ: 28 ªÀµÀð eÁw: gÀrØ G: MPÀÌ®ÄvÀ£À ¸Á: ªÀÄvÀÆÛgÀÄ  EªÀgÀÄ PÀ£ÀßqÀzÀ°è §gÉzÀ MAzÀÄ ¦ügÁå¢AiÀÄ£ÀÄß ºÁdgÀÄ ¥Àr¹zÀÄÝ, ¸ÀzÀj ¦üAiÀiÁð¢AiÀÄ£ÀÄß ¥ÀqÉzÀÄPÉÆAqÀÄ ¥Àj²Ã®£É ªÀiÁr £ÉÆÃqÀ¯ÁV CzÀgÀ ¸ÁgÁA±ÀªÉ£ÉAzÀgÉ, EAzÀÄ ¢£ÁAPÀ: 29-04-2015 gÀAzÀÄ ¨É¼ÀUÉÎ ¦üAiÀiÁð¢zÁgÀ ºÁUÀÆ ªÀÄÈvÀ ¤AUÀ¥Àà ºÁUÀÆ EvÀgÉ E§âgÀÆ PÀÆrPÉÆAqÀÄ ºÀjñÀgÀrØ ªÉAPÀmÁ¥ÀÄgÀ ¸Á: qÀA§æ½î EªÀgÀ ºÉÆ®zÀPÉÌ CªÀgÀ mÁæPÀÖgï £ÀA: PÉJ-37 n©-2257, ºÉƸÀ mÁæ°(£ÀA§gÀ §A¢gÀĪÀÅ¢®è) £ÉÃzÀÝgÀ°è §Æ¢ºÁ¼À ºÀwÛgÀ EgÀĪÀ vÀÄAUÀ¨sÀzÀæ £À¢AiÀÄ »¤ßj¤AzÀ ¸ÀAUÀæºÀªÁzÀ ºÉÆAqÀÄ£ÀÄß KgÀÄwÛzÀÄÝ, 2 næ¥ï vÀAzÀÄ ºÉÆ®zÀ°è ºÁQzÀÄÝ, ªÀÄÆgÀ£É næ¥ï£ÀÄß KjPÉÆAqÀÄ §AzÀÄ ºÀjñÀgÀrØ EªÀgÀ ºÉÆ®zÀ°è ªÀÄzsÁåºÀß 12-00 UÀAmÉAiÀÄ ¸ÀĪÀiÁjUÉ ¸ÀÄgÀĪÀÅwÛzÁÝUÀ, mÁæPÀÖgï ZÁ®PÀ£ÀÄ mÁæPÀÖgï ªÀÄÄAzÉ ¤AwzÀÝ ªÀÄÈvÀ ¤AUÀ¥Àà£À£ÀÄß £ÉÆÃqÀzÉ, »AzÉ £ÉÆÃqÀÄvÁÛ, mÁæPÀÖgï£ÀÄß MªÀÄä¯Éà C®PÀëöåvÀ£À¢AzÀ eÉÆÃgÁV £ÀqɹzÀÝjAzÀ mÁæPÀÖgï ªÀÄÈvÀ¤UÉ lPÀÌgï PÉÆlÄÖ, £É®PÉÌ ©zÁÝUÀ mÁæPÀÖgï£À ªÀÄÄA¢£À ¸ÀtÚ UÁ°AiÀÄÄ ªÀÄÈvÀ£À ªÉÄÃ¯É ºÀwÛ ºÉÆÃVzÀÝjAzÀ ªÀÄÈvÀ¤UÉ JqÀUÀqÉAiÀÄ ¨sÀÄdzÀ PɼÀUÉ ¨sÁj ¸ÀégÀÆ¥ÀzÀ UÁAiÀĪÁVzÀÄÝ, DvÀ¤UÉ aQvÉìUÁV PÉÆ¥Àà¼À f¯Áè D¸ÀàvÉæUÉ PÀgÉzÀÄPÉÆAqÀÄ ºÉÆÃV zÁR°¹zÁUÀ ªÀÄzsÁåºÀß 1-30 UÀAmÉUÉ ªÀÄÈvÀ ¥ÀnÖgÀÄvÁÛ£É. PÁgÀt ¸ÀzÀj mÁæPÀÖgï ZÁ®PÀ ¥Àæ«Ãt FvÀ£À ªÉÄÃ¯É PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ªÀÄÄAvÁV EzÀÝ ¦üAiÀiÁð¢AiÀÄ£ÀÄß ¥ÀqÉzÀÄPÉÆAqÀÄ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.
3)  ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 56/2015  ಕಲಂ 279, 304(ಎ) ಐ.ಪಿ.ಸಿ:. 

 ದಿನಾಂಕ:-29/04/2015  ರಂದು 6-45..ಪಿ.ಎಂ.ಕ್ಕೆ ಫಿರ್ಯಾದಿದಾರನಾದ ಮಲ್ಲಯ್ಯ ತಂದೆ ಚಂದ್ರಶೇಖರಯ್ಯ ತಟ್ಟಿಮಠ ಸಾ: ಕುಕನೂರ ಇವರು ಫಿರ್ಯಾದಿಯನ್ನು ಹಾಜರಪಡಿಸಿದ್ದು, ಅದರ ಸಾರಾಂಶವೆನೆಂದರೆ ಇಂದು ದಿನಾಂಕ; 29/04/2015  ರಂದು  4-45 ಪಿ.ಎಂ.ಕ್ಕೆ ತನ್ನ ಮಗ ಪ್ರವೀಣ ಇವನು  ಮೋಟಾರ ಸೈಕಲ್ ನಂ: ಕೆ.ಎ.26/ಆರ್ 6966 ನೇದ್ದನ್ನು ನಡೆಸಿಕೊಂಡು ರಾಜೂರದಿಂದ  ಕುಕನೂರ ಕಡೆಗೆ ಕುಕನೂರದ ಮುಸ್ಲಿಂ ಕಬರಸ್ತಾನದ ಹತ್ತಿರ ಕುಕನೂರ ಯಲಬುರ್ಗಾ ರಸ್ತೆಯ ಎಡ ಬದಿಯಿಂದ ಬರುತ್ತಿರುವಾಗ ಅದೇ ವೇಳೆಗೆ ಆರೋಪಿತನು ಕುಕನೂರ ಕಡೆಯಿಂದ ದ್ಯಾಂಪೂರ ಕಡೆಗೆ ತಾನು ನಡೆಸುತ್ತಿದ್ದ ಟ್ರ್ಯಾಕ್ಟರ ಇಂಜನ್ ನಂ:ಕೆ.ಎ.37/ಟಿಎ 7503 ನೇದ್ದನ್ನು ಅಗಲವಾದ ಮತ್ತು ನರವಾದ ರಸ್ತೆಯಲ್ಲಿ ಮಾನವ ಜೀವಕ್ಕೆ ಅಪಾಯವಾಗುವ ಹಾಗೆ ಅತೀ ಜೋರಾಗಿ ಮತ್ತು ಅಲಕ್ಷ ತನದಿಂದ ಓಡಿಸಿಕೊಂಡು ಬಂದು ತನ್ನ ಮಗನ ಮೋಟಾರ ಸೈಕಲ್ಲಿಗೆ ಟ್ರ್ಯಾಕ್ಟರ್ ದ ಬಲ ಬದಿಯಿಂದ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ್ದರಿಂದ ತನ್ನ ಮಗನು ಬೈಕ ಸಮೇತ ರಸ್ತೆಯ ಬದಿಯಲ್ಲಿ ಬಿದ್ದು ಭಾರಿ ರಕ್ತಗಾಯಗೊಂಡಿದ್ದು ನಂತರ ನೋಡಿದ ಜನರು & ತಾನು ಅವನಿಗೆ ಉಪಚರಿಸಿ ಚಿಕಿತ್ಸೆಗಾಗಿ ಕುಕನೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಗದಗ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿಯಲ್ಲಿ ಬನ್ನಿಕೊಪ್ಪ ಹತ್ತಿರ ತನ್ನ ಮಗ ಪ್ರವೀಣ ಇವನು ಭಾರಿ ಗಾಯಗಳ ನೊವಿನಲ್ಲಿ 6-00 ಪಿ.ಎಮ್.ಕ್ಕೆ ಮೃತ ಪಟ್ಟನು. ಈ ಬಗ್ಗೆ ತಳಕಲ್ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸತ್ತ ಬಗ್ಗೆ ಖಾತ್ರಿ ಪಡಿಸಿಕೊಂಡು ತನ್ನ ಮಗನ ಶವವನ್ನು ವಾಪಾಸ್ ಕುಕನೂರ ಸರಕಾರಿ ಆಸ್ಪತ್ರೆಗೆ ತಂದು ಹಾಕಿ ಈಗ ತಮ್ಮಲ್ಲಿ ಬಂದು ಈ ಹೇಳಿಕೆಯನ್ನು ಹೇಳಿ ಬರೆಯಿಸಿರುತ್ತೇನೆ, ಕಾರಣ ಟ್ರ್ಯಾಕ್ಟರ್ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ.ಅಂತಾ ವಗೈರೆ ವಿಷಯವಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು 

Tuesday, April 28, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 45/2015  ಕಲಂ 87 Karnataka Police Act.
ದಿನಾಂಕ 27-04-2015 ರಂದು ಸಂಜೆ 6-00 ಗಂಟೆಗೆ ಮಾನ್ಯ ಸಿಪಿಐ  ಸಾಹೇಬರು ಕುಷ್ಟಗಿ ವೃತ್ತರವರು  ಠಾಣೆಗೆ ಹಾಜರಾಗಿ ಒಂದು ಜ್ಞಾಪನ ಪತ್ರ  ಮತ್ತು  ಇಸ್ಪೆಟ್ ಜೂಜಾಟ ದಾಳಿ ಪಂಚನಾಮೆ , 04 ಜನ ಆರೋಪಿತರು ಹಾಗೂ ಜೂಜಾಟದ ಹಣ 14,450=00 ರೂ ಮತ್ತು ಹಳೆ ನ್ಯೂಸ್ ಪೇಪರ್ ನ್ನು ಹಾಜರು ಪಡಿಸಿದ್ದು ಅದರ ಸಾರಾಂಶ ವೇನೆಂದರೆ vÀ¼ÀĪÀUÉÃgÁ UÁæªÀÄzÀ°è PÁ£ÀÆ£ÀÄ CjªÀÅ PÁAiÀÄðPÀæªÀÄzÀ°è ºÉÆÃzÁUÀ RavÀ ¨Áwäà §A¢zÉÝ£ÀAzÀgÉ, ZÀ¼ÀUÉÃj ¹ÃªÀiÁzÀ°è ಯಾರೋ ಒಂದು ಹೊಲದಲ್ಲಿ E¹àÃmï-dÆeÁl ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರೂ ಪಂಚರಾದ 1)ತಿಮ್ಮಣ್ಣ ತಂದೆ ಮರಿಯಪ್ಪ ಮಾದರ್ : 38, ಸಾ: ತಳುವಗೇರಾ 2) ಬಸನಗೌಡ ತಂದೆ ದೆಶೇಗೌಡ ಮರೇಗೌಡರ್ ವಯ: 28 : ಒಕ್ಕಲುತನ, ಜಾ: ಲಿಂಗಾಯತ ಸಾ: ತಳುವಗೇರಾ ಇವರನ್ನು ಕರೆದುಕೊಂಡು ಪಿಎಸ್ ಯಲ್ಲಪ್ಪ ಘೋರ್ಪಡೆ ಕುಷ್ಟಗಿ ಠಾಣೆ ಮತ್ತು ಸಿಬ್ಬಂದಿವರಾದ ಸಿಪಿಸಿ 381,332,117 202 ರವರನ್ನು ಕರೆದುಕೊಂಡು ಸರಕಾರಿ ಜೀಪನಲ್ಲಿ ಚಾಲಕ ಶಿವಕುಮಾರ ಇವರೊಂದಿಗೆ ಚಳಗೇರಿ ಸೀಮಾದ ಬಸಟ್ಟೆಪ್ಪ ಎಂಬುವರ ಹೊಲದಲ್ಲಿ ಹೋಗಿ ನೋಡಲು ಅಲ್ಲಿ ನಾಲ್ಕು ಜನರು ಇಸ್ಪೇಟ್ ಆಟ್ ಅಂದರ ಬಾಹರ ಆಡುತ್ತಿದ್ದಾಗ ಅವರ ಮೇಲೆ ರೇಡ್ ಮಾಡಿ ಅವರ ವಶದಲ್ಲಿದ್ದ ಒಟ್ಟು ಹಣ 14,450/- ರೂ. ಹಾಗೂ ಒಂದು ಹಳೆ ನ್ಯೂಸ್ ಪೇಪರ್, 52 ಇಸ್ಪೇಟ್ ಎಲೆ ಹಾಗೂ ನಾಲ್ಕು ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು ಹಾಜರು ಪಡಿಸಿದ ಮೇರೆಗೆ ಗುನ್ನೆ ನಂ 45/2015 ಕಲಂ 87 ಕೆ.ಪಿ.ಯ್ಯಾಕ್ಟ್  ನೇದ್ದರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದೆ.
2)  ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ 32/2015  ಕಲಂ 78(3) Karnataka Police Act.

¢£ÁAPÀ 27-04-2015 gÀAzÀÄ gÁwæ 9-15 UÀAmÉUÉ gÀÄzÀæAiÀÄå ºÉZï.¹-148 vÁªÀgÀUÉÃgÁ gÀªÀgÀÄ oÁuÉUÉ ºÁdgÁV UÀtQÃPÀÈvÀ ªÀgÀ¢ ªÀÄvÀÄÛ M§â DgÉÆæ ºÁUÀÆ ªÀÄÄzÉݪÀiÁ®£ÀÄß vÀAzÀÄ ºÁdgÀÄ¥Àr¹ EAzÀÄ ¢£ÁAPÀ: 27-04-2015 gÀAzÀÄ gÁwæ 7-00 UÀAmÉUÉ ¥ÉÆÃ£ï ªÀÄÄSÁAvÀgÀ ªÀiÁ»w §A¢zÀÄÝ ªÀÄÄzÉãÀÆgÀÄ UÁæªÀÄzÀ ªÉÄÃ£ï §eÁgï£À°ègÀĪÀ ±ÀgÀt¥Àà ºÀÆUÁgÀ gÀªÀgÀ ¥Á£ï ±Áå¥ï ºÀwÛgÀ mÁæöåPïì£ÀÄß ¤°è¹ J®ègÀÆ PɼÀUÉ E½zÀÄ ¥Á£ï ±Áå¥ï£À ªÀÄgÉAiÀÄ°è ¤AvÀÄ £ÉÆÃqÀ¯ÁV «dAiÀÄZÉAzÀæ±ÉÃRgÀ ªÀÄrPÀ¯ï ±Áå¥ï£À ªÀÄÄA¢£À ¸ÁªÀðd¤PÀ ¸ÀܼÀzÀ°è ¤AvÀÄPÉÆArzÀÝ M§â£ÀÄ ¸ÁªÀðd¤PÀjAzÀ ºÀt ¥ÀqÉzÀÄPÉÆAqÀÄ ªÀÄmÁÌ £ÀA§gïUÀ¼À£ÀÄß §gÀÄzÀÄPÉÆqÀÄwÛzÀÄÝ, ªÀÄmÁÌ £ÀA§gï §AzÀ°è MAzÀÄ gÀÆ¥Á¬ÄUÉ 80-00 gÀÆ¥Á¬Ä PÉÆqÀÄvÉÛ£É CAvÁ PÀÆUÀÆvÁÛ ªÀÄmÁÌ £ÀA§gïUÀ¼À£ÀÄß §gÉzÀÄPÉƼÀÄîwÛgÀĪÀ PÁ®PÉÌ £Á£ÀÄ ºÁUÀÆ ¹§âA¢AiÀĪÀgÀÄ ªÀÄvÀÄÛ ¥ÀAZÀgÀÄ PÀÆr gÁwæ 7-45 UÀAmÉUÉ zÁ½ ªÀiÁqÀ®Ä ªÀÄmÁÌ £ÀA§gï §gɸÀÄwÛzÀݪÀgÀÄ Nr ºÉÆÃVzÀÄÝ, ªÀÄmÁÌ £ÀA§gïUÀ¼À£ÀÄß §gÀzÀÄPÉÆqÀÄwÛzÀÝ£ÀÄ ¹QÌ ©¢ÝzÀÄÝ, ¹QÌ ©zÀݪÀ¤UÉ «ZÁj¸À®Ä DvÀ£ÀÄ vÀ£Àß ²ªÁ£ÀAzÀAiÀÄå vÀAzÉ ¹zÀÝ°AUÀAiÀÄå »gÉêÀÄoÀ, ªÀAiÀÄ: 40 ªÀµÀð, eÁw: °AUÁAiÀÄvÀ, G: PÀÆ°PÉ®¸À, ¸Á: ªÀÄÄzÉãÀÆgÀÄ. CAvÁ w½¹zÀÄÝ, £Á£ÀÄ CªÀ£À CAUÀdrÛAiÀÄ£ÀÄß ªÀiÁqÀ®Ä CªÀ£À ºÀwÛgÀ MAzÀÄ ªÀÄmÁÌ £ÀA§gï §gÉzÀ aÃn, MAzÀÄ ¨Á¯ï ¥É£ÀÄß, ºÁUÀÆ dÆeÁlzÀ £ÀUÀzÀÄ ºÀt 455=00 gÀÆ. UÀ¼ÀÄ ¹QÌzÀÄÝ, ¸ÀzÀjAiÀĪÀ£À ºÀwÛgÀ ¹PÀÌ ªÀ¸ÀÄÛUÀ¼ÁzÀ MAzÀÄ ªÀÄmÁÌ aÃn, MAzÀÄ ¨Á¯ï ¥É£ÀÄß, ºÁUÀÆ dÆeÁlzÀ £ÀUÀzÀÄ ºÀt gÀÆ.455-00 gÀÆ.UÀ¼À£ÀÄß «ªÀgÀªÁzÀ ¥ÀAZÀ£ÁªÉÄ ªÀÄÆ®PÀ d¥ÀÛ ªÀiÁrPÉÆArzÀÄÝ, £ÀAvÀgÀ ¹QÌ ©zÀÝ DgÉÆævÀ¤UÉ zÀ¸ÀÛVj ªÀiÁrPÉÆArzÀÄÝ EgÀÄvÀÛzÉ. £ÀAvÀgÀ ¹QÌ ©zÀÝ DgÉÆævÀ¤UÉ  ªÀÄmÁÌ  ¥ÀnÖAiÀÄ£ÀÄß  ªÀÄÄAzÉ  AiÀiÁjUÉ  PÉÆqÀÄwÛ?  JA§  §UÉΠ «ZÁj¸À®Ä, ¸ÀzÀj DgÉÆævÀgÀÄ ¥ÀgÀ¸À¥Àà ZËrÌ ¸Á: vÉVκÁ¼À JA¨ÁvÀ¤UÉ PÉÆqÀĪÀÅzÁV w½¹zÀÄÝ EgÀÄvÀÛzÉ. ¥ÀAZÀ£ÁªÉÄ ªÀÄÆ®PÀ d¦Û ªÀiÁrzÀ ªÀ¸ÀÄÛ ªÀÄvÀÄÛ ¥ÀAZÀ£ÁªÉÄAiÉÆA¢UÉ, ¹QÌ ©zÀÝ DgÉÆævÀ£À£ÀÄß PÀgÉzÀÄPÉÆAqÀÄ ªÁ¥À¸ï oÁuÉUÉ gÁwæ 9-15 UÀAmÉUÉ §AzÀÄ zÀÆgÀÄ ¤ÃrzÀÄÝ, ¹QÌ©zÀÝ DgÉÆævÀ£À «gÀÄzÀÝ ºÁUÀÆ ªÀÄmÁÌ ¥ÀnÖAiÀÄ£ÀÄß vÉUÉzÀÄPÉƼÀÄîªÀ vÁªÀgÀUÉÃgÁzÀ ¥ÀgÀ¸À¥Àà ZËrÌ FvÀ£À «gÀÄzÀÝ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆAqÉ£ÀÄ.

Monday, April 27, 2015

First Provisional Selection List of CPC/WPC

POLCET -2014
FIRST PROVISIONAL SELECTION LIST
DISCLAIMER:
(a) This list is subject to the out come of the results in the Medical Examination to be held by a Medical Board duly constituted by the Recruitment Cmmittee.
(b) The fact that name of the candidates figure in this list does not give him any legal right for appointment to the post which will be dependent on the aforesaid condition.
(c) During the document verification, if any of the documents is found not correct then the candidature of such candidates shall be rejected.
(d) The select list is subject to the final decision of the Hon’ble Karnataka Administrative Tribunal/ Hon’ble Courts, if any.






Sunday, April 26, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 42/2015  ಕಲಂ 302 ಸಹಿತ 149 ಐ.ಪಿ.ಸಿ:
¢£ÁAPÀ 26-04-2015 gÀAzÀÄ ¨É½UÉÎ 11-00 UÀAmÉUÉ ¦ügÁå¢ü vÉÆÃl¥Àà vÀAzÉ ªÀÄÄzÀÄPÀ¥Àà, ²Alæ ¸Á: ºÀnÖ UÁæªÀÄ EªÀgÀÄ oÁuÉUÉ ºÁdgÁV MAzÀÄ °TvÀ zÀÆgÀ£ÀÄß ºÁdgÀÄ ¥Àr¹zÀÄÝ CzÀgÀ ¸ÁgÁA±À£ÉãÉAzÀgÉ, ¦ügÁå¢üzÁgÀjUÉ ºÁUÀÆ C£ÀĪÀiÁ£Á¸ÀàzÀ DgÉÆævÀgÀ £ÀqÀÄªÉ gÁdQÃAiÀĪÁV »A¢¤AzÀ®Æ ªÉʵÀªÀÄå EzÀÄÝ EzÉ ªÉʵÀªÀÄå¢AzÀ ¦ügÁå¢üAiÀÄ vÀªÀÄä£ÁzÀ ªÀ¸ÀAvÀ vÀAzÉ ªÀÄÄzÀÄPÀ¥Àà, ²Alæ, ªÀAiÀÄ: 35 ªÀµÀð, eÁ: PÀÄgÀħgÀ, G: MPÀÌ®ÄvÀ£À ¸Á: ºÀnÖ EvÀ£ÀÄ ¢£ÁAPÀ: 25-04-2015 gÀAzÀÄ gÁwæ ºÉÆ®zÀ°èAiÀÄ EAd£ï ªÀÄ£ÉAiÀÄ ªÀÄÄA¢£À PÀmÉÖAiÀÄ ªÉÄÃ¯É ªÀÄ®VzÁÝUÀ, F C£ÀĪÀiÁ£Á¸ÀàzÀ ªÀåQÛUÀ¼ÀÄ PÀÆr gÁwæ ªÉüÉAiÀÄ°è vÀ£Àß vÀªÀÄä£À£ÀÄß AiÀiÁªÀÅzÉÆà ºÀjvÀªÁzÀ DAiÀÄÄzsÀ¢AzÀ vÀ¯ÉUÉ ºÉÆqÉzÀÄ PÉÆ¯É ªÀiÁrgÀĪÀzÁV C£ÀĪÀiÁ£À EgÀÄvÀÛzÉ. PÁgÀt ªÀiÁ£ÀågÀªÀgÀÄ vÀ¤SÉ ªÀiÁr £À£ÀUÉ £ÁåAiÀÄ zÉÆgÀQ¹PÉÆqÀ®Ä «£ÀAw CAvÁ ªÀÄÄAvÁV ¦AiÀiÁ𢠸ÁgÁA±À EgÀÄvÀÛzÉ. 
2)  ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 54/2015  ಕಲಂ 323, 324, 504, 506 ಸಹಿತ 34 ಐ.ಪಿ.ಸಿ:.  
ದಿನಾಂಕ:26-04-2015 ರಂದು 10-3 ಎಎಂಕ್ಕೆ ಪಿರ್ಯಾಧಿದಾರನು ಠಾಣೆಗೆ ಹಾಜರಾಗಿ ತನ್ನ ಒಂದು ಲಿಖಿತ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ,  ಪಿರ್ಯಾದಿದಾರನ ಮನೆಯ ಮುಂದಿರುವ ಗಾಂವಠಾಣಾ ಜಾಗೇ ಕುರಿತು ಆರೋಪಿತರು ಮಾನ್ಯ ನ್ಯಾಯಾಲಯದಲ್ಲಿ ತಮ್ಮದು ಅಂತಾ ದಾವೆ ಹಾಕಿದ್ದು, ಅದಕ್ಕೆ ಪಿರ್ಯಾದಿದಾರನು ಅದು ಗಾಂವಠಾಣಾ ಅಂತಾ ಮಾನ್ಯ ನ್ಯಾಯಾಲಯದಲ್ಲಿ ವಾದ ಮಾಡಿದ್ದರಿಂದ ಅದು ಡಿಸ್ ಮಿಸ್ ಆಗಿದ್ದರಿಂದ ಆರೋಪಿತರಿಗೆ ಪಿರ್ಯಾದಿದಾರನ ಮೇಲೆ ದ್ವೇಷವಿದ್ದು, ಅದೇ ದ್ವೇಷದಿಂದ ಇಂದು ದಿನಾಂಕ: 26-4-2015 ರಂದು 9-00 ಎಎಂಕ್ಕೆ ಪಿರ್ಯಾದಿದಾರನು ಗಾಂವಠಾಣಾ ಜಾಗೇಯಲ್ಲಿ ಕಡಿ ಹಾಕಿದ್ದನ್ನು ನೋಡಿ, ಆರೋಪಿತರು ಯಾವ ಸೂಳೇಮಕ್ಕಳು ಇಲ್ಲಿ ಕಡಿ ಹಾಕಿದ್ದು,ದಮ್ ಇದ್ದರೆ ಬಂದು ಕೇಳಲಿ ಅಂತಾ ಅಂದಿದ್ದಕ್ಕೆ ಪಿರ್ಯಾದಿದಾರನು ಹೋಗಿ ಇಲ್ಲಾ ಅದು ನಮ್ಮ ಕಡಿ, ಖಾಲಿ ಇದೆ ಅಂತಾ ಹಾಕಿದ್ದೆವು. ಬೇಕಾದರೆ ತೆಗೆಯುತ್ತೇವೆ ಅಂತಾ ಅಂದಿದ್ದಕ್ಕೆ ಆರೋಪಿತನು ನನಗೆ ಇಷ್ಟು ಬೇಕಾಗಿತ್ತು ಅಂದವನೇ ಅಲ್ಲಿಯೇ ಇದ್ದ ಸ್ಟೂಲ್ ತೆಗೆದುಕೊಂಡು ಪಿರ್ಯಾದಿದಾರನ ಕೈಗೆ ಒಗೆದಿದ್ದು, ಅದಕ್ಕೆ ಆರೋಪಿ ಈರಮ್ಮ ಮತ್ತು ಚನ್ನಬಸಯ್ಯ ಇವರು ಹಾಕು ಆ ಸೂಳೇಮಗನಿಗೆ ಅಂದಾಗ ಸಂತೋಷ ಇವನು ಪಿರ್ಯಾದಿದಾರನ ಕುತ್ತಿಗೆ ಹಿಡಿದು ಚೂರಾಡಿ ಕೈಯಿಂದ ಬಡಿಯಹತ್ತಿದ್ದು, ಘಟನೆ ನೋಡಿದ ಪಿರ್ಯಾದಿದಾರನ ಹೆಂಡತಿ ಬಿಡಿಸಲು ಬಂದಾಗ ಅವಳಿಗೂ ಸಹ ಆರೋಪಿ ಈರಮ್ಮ ಈಕೆ ಆವಾಚ್ಯವಾಗಿ ಬೈಯ್ದಾಡಿ, ಕೈಯಿಂದ ಬಡಿದಿದ್ದು, ಚನ್ನಬಸಯ್ಯ ಇವನು ಕಬ್ಬಿಣದ ರಾಡು ಆಕೆಗೆ ಒಗೆದಿದ್ದು, ಘಟನೆ ನೋಡಿದ ಜನರು ಬಡಿಯುವುದನ್ನು ಬಿಡಿಸಿ ಕಳುಹಿಸುವಾಗ ಆರೋಪಿತರು ಪಿರ್ಯಾದಿದಾರನಿಗೆ ಮತ್ತು ಆತನ ಹೆಂಡತಿಗೆ ನೀವು ಇದ್ದು ಜೀವನ ಮಾಡಿರಿ, ನಿಮ್ಮ ಜೀವ ತೆಗೆದು ಕತೀ ಮುಗಿಸುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
3)  ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 55/2015  ಕಲಂ 323, 324, 504, 506 ಸಹಿತ 34 ಐ.ಪಿ.ಸಿ:.  
ದಿನಾಂಕ:26-04-2015 ರಂದು 11-00 ಎಎಂಕ್ಕೆ ಪಿರ್ಯಾಧಿದಾರನು ಠಾಣೆಗೆ ಹಾಜರಾಗಿ ತನ್ನ ಒಂದು ಲಿಖಿತ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ,  ಪಿರ್ಯಾದಿದಾರನ ಮನೆಯ ಹತ್ತಿರದ ಜಾಗೇಯ ಸಲುವಾಗಿ ಪಿರ್ಯಾದಿದಾರನಿಗೂ ಮತ್ತು ಆರೋಪಿತರಿಗೂ ವೈಷಮ್ಯವಿರುತ್ತದೆ.  ಆರೋಪಿತನು ಪಿರ್ಯಾದಿದಾರನ ಮನೆಯ ಬಾಜು ಗೋಡೆಗೆ ಹೊಂದಿ ಕಲ್ಲಿನ ಕಡಿ ಹಾಕಿದ್ದು, ಅವುಗಳನ್ನು ತೆಗೆಯಲು ಇಂದು ದಿನಾಂಕ:26-04-2015 ರಂದು 9-00 ಗಂಟೆಗೆ ಪಿರ್ಯಾದಿದಾರನು ಅವುಗಳನ್ನು ಮಳೆ ಬಂದಿದ್ದರಿಂದ ಗೋಡೆ ಹಾಳಾಗುತ್ತದೆ ತೆಗೆಯಿರಿ ಅಂತಾ ಹೇಳಿದ್ದಕ್ಕೆ ಆರೋಪಿತನು ಒಮ್ಮೇಲೆ ಸಿಟ್ಟಿಗೆ ಬಂದವನೇ ಪಿರ್ಯಾದಿದಾರನಿಗೆ ಆವಾಚ್ಯವಾಗಿ ಬೈಯ್ದಾಡಿದ್ದು, ಅಲ್ಲದೇ, ಆತನ ಹೆಂಡತಿಯೂ ಸಹ ಆವಾಚ್ಯವಾಗಿ ಬೈಯ್ದಾಡಿದ್ದು, ಕೇಳಿ ಯಾಕೇ ಬೈಯ್ದಾಡುತ್ತೀರಿ, ಬೇಕಾದರೆ ತೆಗೆದುಕೊಳ್ಳಿರಿ ಇಲ್ಲವಾದರೆ ಬಿಡಿರಿ ಅಂತಾ ಪಿರ್ಯಾದಿದಾರನ ತಾಯಿ ಹೇಳಿದ್ದಕ್ಕೆ ಆರೋಪಿ ಪರಿಮಳ ಈಕೆಯು ಏ ಮೂದೆ ಸೂಳೇ ನೀನು ಬಂದ್ಯಾ ಅಂತಾ ಅಂದು ಈರಮ್ಮಳಿಗೆ ಕೈಯಿಂದ ಬಡಿದಿದ್ದು, ಅಷ್ಟರಲ್ಲಿ ವಿರುಪಾಕ್ಷಯ್ಯ ಈತನು ಕೊಡಲಿಯನ್ನು ತೆಗೆದುಕೊಂಡು ಬಂದು ಪಿರ್ಯಾದಿದಾರನಿಗೆ ಹೊಡಿದಿದ್ದು, ಅದು ಪಿರ್ಯಾದಿ ಕೈಬೆರಳಿಗೆ ಬಿದ್ದು, ರಕ್ತಗಾಯವಾಗಿದ್ದು, ಅದೇ ಬೆರಳನ್ನು ಆರೋಪಿತನು ಬಾಯಿಂದ ಕಡಿದು ಇನ್ನಷ್ಟು ಗಾಯಗೊಳಿಸಿದ್ದು, ಆಗ ನೋಡಿದ ಜನರು ಬಿಡಿಸಿದ್ದು, ಹೋಗುವಾಗ ಆರೋಪಿತರು ಪಿರ್ಯಾದಿದಾರನಿಗೆ ಮತ್ತು ಆತನ ತಾಯಿಗೆ ನಿಮ್ಮನ್ನು ಮನೆಯಲ್ಲಿ ಹಾಕಿ ಸುಟ್ಟು ನಿಮ್ಮನ್ನು ಮುಗಿಸಿಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕುತ್ತಾ ಹೋಗಿರುತ್ತಾರೆ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:55/15 ಕಲಂ:323, 324, 504, 506 ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
4) ಹನುಮಸಾಗರ ಪೊಲೀಸ್ ಠಾಣೆ ಯು.ಡಿ.ಆರ್.ನಂ. 9/2015  ಕಲಂ 174 ಸಿ.ಆರ್.ಪಿ.ಸಿ:

ದಿನಾಂಕ: 24-04-2015 ರಂದು ಸಾಯಂಕಾಲ 5-00 ಗಂಟೆಗೆ ಫೀರ್ಯಾದಿದಾರರ ಮಗನಾದ  ಮೃತ ನಾಗಪ್ಪ @ ನಾಗರಾಜ ಇತನು  ಕುಡಿತದ ಚಟಕ್ಕೆ ಅಂಟಿಕೊಂಡಿದ್ದು ಅಂದು ಕೂಲಿ ಕೆಲಸಕ್ಕೆ ಹೋಗಿ ವಾಪಸ್ ಮನೆಗೆ ಬಂದಿದ್ದು ನಂತರ ಊರಲ್ಲಿ ಕುರಿ ಪಾಲ ಹಾಕಿದ್ದು ಅದನ್ನು ತೆಗೆದುಕೊಂಡು ತಮ್ಮೂರಿಗೆ ಹತ್ತಿ ಇರುವ ಹೋಲದ ಮನೆಗೆ ಹೋಗಿ ಸದರಿ ಕುರಿ ಪಲ್ಯ ಮಾಡಲು ಅಡುಗೆ ಮಾಡಲು ಒಲೆಯಲ್ಲಿ ಕಟ್ಟಿಗೆ ಇಟ್ಟು   ನಾಗಪ್ಪನು  ಕುಡಿದ ಅಮಲಿನಲ್ಲಿ ಮನೆಯಲ್ಲಿದ್ದ ತುಂಬಿದ ಸಿಮೇ ಎಣ್ಣೆ ಕ್ಯಾನ್ ನಲ್ಲಿದ್ದ  ಎಣ್ಣೆ ಫುರ್ತಿ ಒಲೆಯಲ್ಲಿ ಹಾಕಿದ್ದು ಬೆಂಕಿ ಹಚ್ಚಿದ್ದಾಗ ಒಮ್ಮಲ್ಲೆ ಆಕಸ್ಮಿಕವಾಗಿ ಬೆಂಕಿಯು ನಾಗಪ್ಪನ ಮೈಗೆ, ಮುಖಕ್ಕೆ. ಕಿವಿಗಳಿಗೆ , ಕೈಗೆ ಕಾಲಿಗೆ ಪಾದದವರೆಗೆ ಮತ್ತು ಸ್ವ್ಲಲ್ಪು ಕುಂಡಿಯ ಭಾಗಕ್ಕೆ ಸುಟ್ಟು ಗಾಯಗೊಂಡಿದ್ದು  ಕೂಡಲೆ ನಾಗಪ್ಪನು ಚಿರಾಡುವಾಗ ಪಕ್ಕದ ಮನೆಯವರಾದ ಶೇಖಪ್ಪ ಗೌಡ ಮತ್ತು ಶರಣಗೌಡ ರವರು   ನಾಗಪ್ಪನಿಗೆ ನೀರು ಹಾಕಿ ಬೆಂಕಿಯನ್ನು ಆರಿಸಿದ್ದು ಇರುತ್ತದೆ. ನಂತರ ಸುದ್ದಿ ಕೇಳಿ ಅಲ್ಲಿಗೆ ಬಂದ ನಾಗಪ್ಪ ಅವರ ತಂದೆಯಾದ  ಫಿರ್ಯಾದಿ ಲಕ್ಷ್ಮಪ್ಪನು ನಾಗಪ್ಪನಿಗೆ ಇಲಾಜು ಕುರಿತು ಹನಮನಾಳ ಆಸ್ಪತ್ರೆಗೆ ಮತ್ತು ಅಲ್ಲಿಂದ ಹೆಚ್ಚಿನ ಇಲಾಜು ಕುರಿತು ಬಾಗಲಕೋಟ ಕುಮಾರೇಶ್ವರ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಇರುತ್ತದೆ. ಸದರಿ ಫಿರ್ಯಾದಿದಾರರ ಮಗನಾದ ನಾಗಪ್ಪನು ಬಾಗಲಕೋಟ ಕುಮಾರೇಶ್ವರ ಆಸ್ಪತ್ರೆಯಲ್ಲಿ ಇಲಾಜು ಪಡೆಯುವಾಗ ಇಲಾಜು ಫಲಿಸದೆ ದಿನಾಂಕ: 25-04-2015 ರಂದು ರಾತ್ರಿ 9-15 ಗಂಟೆಗೆ ಸುಮಾರು ನಾಗಪ್ಪ @ ನಾಗರಾಜ ಮೃತ ಪಟ್ಟಿದ್ದು ಇರುತ್ತದೆ. ಸದರಿ ಮೃತ ನಾಗಪ್ಪನ ಮರಣದಲ್ಲಿ ಯಾರ ಮೇಲೆ ಯಾವೂದೆ ಸಂಶಯ ಇರುವದಿಲ್ಲಾ  ಅಂತಾ ಮುಂತಾಗಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಯು.ಡಿ.ಆರ್. ನಂ-09/2015 ಕಲಂ: 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 83/2015  ಕಲಂ 78(1)(A)(VI) Karnataka Police Act & 420 IPC:.
ದಿನಾಂಕ 25-03-2015 ರಂದು 7-40 ಪಿ.ಎಂ.ಕ್ಕೆ ಶ್ರೀ ಈ. ಕಾಳಿಕೃಷ್ಣ, ಪಿ.ಐ. ನಗರ       ಪೊಲೀಸ್ ಠಾಣೆ ಗಂಗಾವತಿರವರು ಕ್ರೀಕೇಟ್ ಜೂಜಾಟದಲ್ಲಿ ತೊಡಗಿದ ದೇವರಾಜ ಎಂಬುವನ್ನು ಹಾಜರಪಡಿಸಿ       ಸದರಿಯವರ ಮೇಲೆ ಕ್ರಮ ಜರುಗಿಸುವ ಕುರಿತು ತಮ್ಮದೊಂದು ವರದಿಯನ್ನು ಪಂಚನಾಮೆಯೊಂದಿಗೆ ನೀಡಿದ್ದು   ಅದರ  ಸಾರಂಶವೇನೆಂದರೆ, ಇಂದು ದಿನಾಂಕ: 25-04-2015 ರಂದು ಸಂಜೆ 6-15 ಗಂಟೆಗೆ ಆರೋಪಿತನು ಗಂಗಾವತಿ ನಗರದ ಅಯ್ಯಂಗಾರ ಬೇಕರಿ ಹತ್ತಿರ ತನ್ನ ಮೊಬೈಲ್ ದಿಂದ ಬೇರೆಯವರಿಗೆ ಫೋನ್ ಮಾಡಿ ಮುಂಬೈ ಇಂಡಿಯನ್ಸ ಗೆದ್ದರೆ 100-00 ರೂಪಾಯಿಗಳಿಗೆ 150-00 ರೂಪಾಯಿ ಕೊಡುವುದಾಗಿ ಮತ್ತು ಸನ್ ರೈಸರ್ಸ್ ಹೈದರಬಾದ ಗೆದ್ದರೆ 100-00 ರೂಪಾಯಿಗಳಿಗೆ 120=00 ರೂಪಾಯಿ ಕೊಡುವುದಾಗಿ ಹಣವನ್ನು ಹಚ್ಚಿ ಕ್ರಿಕೇಟ್ ಜೂಜಾಟ ಆಡುತ್ತಿರುವಾಗ ಸದರಿಯವರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಸದರಿಯವನ್ನು ಹಿಡಿದು ಪಂಚರ ಸಮಕ್ಷಮ ವಿಚಾರಿಸಿದಾಗ ಅವನು ತಾನು ಇಂದು ನಡೆಯುತ್ತಿರುವ ಮುಂಬೈ ಇಂಡಿಯನ್ಸ್ ಹಾಗೂ ಸನ್ ರೈಸರ್ಸ ಹೈದರಬಾದ ತಂಡಗಳ ನಡುವೆ ಟಿ-20 ಓವರ್ ಗಳ ಕ್ರಿಕೇಟ್ ಆಟದ ಮೇಲೆ ನಡೆದ ಕ್ರಿಕೇಟ್ ಪಂದ್ಯಾಟವನ್ನು ಮೊಬೈಲ್ ಮುಖಾಂತರ ಫೋನ್ ಮಾಡಿ ಮುಂಬೈ ಇಂಡಿಯನ್ಸ್  ತಂಡ ಪಂದ್ಯ ಗೆದ್ದರೆ 150-00 ರೂ.,ಗಳನ್ನು ಮತ್ತು ಸನ್ ರೈಸರ್ಸ ಹೈದರಬಾದ ತಂಡ ಗೆದ್ದರೆ 120-00 ರೂ ಗಳು ಅಂತಾ ಆಡುತ್ತಿದ್ದಗ ದಾಳಿ ಮಾಡಿ ಹಿಡಿದು ಪಂಚರ ಸಮಕ್ಷಮ ಪಂಚನಾಮೆಯನ್ನು ಬರೆದುಕೊಂಡಿದ್ದು ಇರುತ್ತದೆ. .ಆರೋಪಿತನು ಇಂದು ನಡೆಯುತ್ತಿರುವ ಮುಂಬೈ ಇಂಡಿಯನ್ಸ್ ಹಾಗೂ ಸನ್ ರೈಸರ್ಸ ಹೈದರಬಾದ ತಂಡಗಳ ಕ್ರಿಕೇಟ್ ಆಟದ ಮೇಲೆ ಜೂಜಾಟ ಆಡುತ್ತಾ ಜೂಜಾಟಕ್ಕೆ ಕಟ್ಟಿದ ಹಣಕ್ಕಿಂತ ಹೆಚ್ಚಿಗೆ ಹಣ ಕೊಡುವುದಾಗಿ ನಂಬಿಸಿ ಸಾರ್ವಜನಿಕರಗೆ ಮೋಸ ಮಾಡುತ್ತಿದ್ದರಿಂದ ಅವರ ಮೇಲೆ ಕಾನೂನು ಕ್ರಮ ಜರುಗಿಸಲು ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2)  ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 34/2015  ಕಲಂ 279, 338 ಐ.ಪಿ.ಸಿ ಹಾಗೂ 187 ಐ.ಎಂ.ವಿ. ಕಾಯ್ದೆ.:
¢£ÁAPÀ 25-04-2015 gÀAzÀÄ ªÀÄÄAeÁ£É 11-40 UÀAmÉUÉ qÁ : ªÀÄ®è£ÀUËqÀ D¸ÀàvÉæ UÀAUÁªÀw¬ÄAzÀ JA.J¯ï. ¹. §AzÀ ªÉÄÃgÉUÉ ºÉZï¹-25 gÀªÀgÀ£ÀÄß D¸ÀàvÉæUÉ UÁAiÀiÁ¼ÀÄ«£À ºÉýPÉ ¥ÀqÉAiÀÄ®Ä PÀ¼ÀÄ»¹zÀÄÝ, ¸ÀzÀj ºÉZï¹ gÀªÀgÀÄ D¸ÀàvÉæUÉ ¨ÉÃn ¤Ãr UÁAiÀiÁ¼ÀÄ ¥ÀA¥Á¥Àw vÀAzÉ ¸ÉÆêÀÄtÚ ªÉÄÃqÀQ£Á¼À ¸Á : ºÉÃgÀÆgÀÄ EªÀgÀ ºÉýPÉ ¦ügÁå¢üAiÀÄ£ÀÄß ¥ÀqÉzÀÄPÉÆAqÀÄ ªÁ¥À¸ï oÁuÉUÉ ¸ÀAeÉ 6-30 UÀAmÉUÉ §A¢zÀÄÝ, ¸ÀzÀgÀ ºÉýPÉ ¦ügÁå¢üAiÀÄ ¸ÁgÁA±ÀªÀ£ÉAzÀgÉ, vÁ£ÀÄ ¤£Éß ¢£ÁAPÀ 24-04-2015 gÀAzÀÄ gÁwæ 9-30 UÀAmÉAiÀÄ ¸ÀĪÀiÁjUÉ CgÀ¼ÀºÀ½î UÁæªÀÄPÉÌ vÀªÀÄä ºÉÆ®UÀ½UÉ PÀÆ° D¼ÀÄUÀ¼À£ÀÄß PÉ®¸ÀPÉÌ §gÀ®Ä w½¹ ªÁ¥À¸ï vÀªÀÄÆäjUÉ £ÀqÉzÀÄPÉÆAqÀÄ  PÀ£ÀPÀVj-UÀAUÁªÀw gÀ¸ÉÛAiÀÄ ªÉÄÃ¯É CgÀ¼ÀºÀ½î ªÀÄoÀzÀ PÁæ¸ï ºÀwÛgÀ ºÉÆÃUÀÄwÛzÁÝUÀ »A¢¤AzÀ n.«.J¸ï. ¸ÁÖgï ¹n ¥Àè¸ï ªÉÆÃmÁgÀ ¸ÉÊPÀ¯ï £ÀA.PÉJ-37/JPïì-8627 £ÉÃzÀÝgÀ ZÁ®PÀ §¸ÀªÀgÁd vÀAzÉ  ZÀ£Àߧ¸À¥Àà ¨ÉAZÀªÀÄnÖ FvÀ£ÀÄ vÀ£Àß ªÉÆÃ.¸ÉÊ.£ÀÄß Cwà ªÉÃUÀªÁV ºÁUÀÆ C®PÀëvÀ£À¢AzÀ £ÀqɹPÉÆAqÀÄ §AzÀÄ »A¢¤AzÀ ¦ügÁå¢üzÁgÀ¤UÉ lPÀÌgï PÉÆlÄÖ ªÉÆÃ.¸ÉÊ.£ÀÄß ¸ÀܼÀzÀ°è ©lÄÖ Nr ºÉÆÃVgÀÄvÁÛ£É CAvÁ ªÀÄÄAvÁV ¤ÃrzÀ ¦ügÁå¢AiÀÄ ¸ÁgÁA±ÀzÀ ªÉÄðAzÀ oÁuÁ UÀÄ£Éß £ÀA.-34/2015 PÀ®A 279 338 L¦¹ ºÁUÀÆ 187 L.JA.«. PÁAiÉÄÝ jÃvÁå ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆAqÉ£ÀÄ.
3) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 44/2015  ಕಲಂ 279, 337, 338 ಐ.ಪಿ.ಸಿ:
ದಿನಾಂಕ 25-04-2015 ರಂದು ರಾತ್ರಿ 8-45 ಗಂಟೆಗೆ ಸರಕಾರಿ ಆಸ್ಪತ್ರೆ ಕುಷ್ಟಗಿಯಿಂದ ಎಂ.ಎಲ್.ಸಿ ಮಾಹಿತಿ ಬಂದೆ ಮೇರೆಗೆ ಕೂಡಲೆ ಆಸ್ಪತ್ರೆಗೆ ಭೇಟಿಕೊಟ್ಟು ಅಪಘಾತದಲ್ಲಿ ಗಾಯಗೊಂಡು ಇಲಾಜು ಪಡೆಯುತ್ತಿದ್ದ  ಪಿರ್ಯಾದಿದಾರರಾದ ರಮಜಾನಸಾಬ ತಂದೆ ನಬಿಸಾಬ ಕುದರಿ ವಯ: 35 ಜಾ: ಮುಸ್ಲಿಂ ಉ: ಕೂಲಿ ಕೆಲಸ ಸಾ: ಗುಮಗೇರಿ ರವರ ಹೇಳಿಕೆ ಪಿರ್ಯಾದಿ ಪಡೆದುಕೊಂಡಿದ್ದರ ಸಾರಾಂಶ ವೆನೆಂದರೆ ಇಂದು ತಾವು ತಮ್ಮ ವಯಕ್ತಿಕ ಕೆಲಸದ ನೇಮಿತ್ಯ ಕುಷ್ಟಗಿಗೆ ಬಂದು ವಾಪಾಸ್ ತಮ್ಮೂರಿಗೆ ಹೋಗಲು ಕುಷ್ಟಗಿ ಪಟ್ಟಣದ ಬವೇಶ್ವರ ಸರ್ಕಲ್ ಹತ್ತಿರ ಬಂದಾಗ ಆರೋಪಿ ಕಮಾಂಡೋ ಜೀಪ್ ನಂ ಕೆಎ 23/ಎಂ 3063 ನೇದ್ದು ಹಿರೇಮನ್ನಾಪೂರಕಡೆಗೆ ಹೋಗುವದಾಗಿ ತಿಳಿಸಿದ್ದರಿಂದ ಸದರಿ ವಾಹನದಲ್ಲಿ ಪಿರ್ಯಾದಿದಾರರು ಮತ್ತು ಇತರರು ಆರೋಪಿತನ ವಾಹನದಲ್ಲಿ ಹತ್ತಿದ್ದು ಆರೋಪಿತನು ತನ್ನ ಜೀಪನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡಿ ಹೋಗಿ ಕುಷ್ಟಗಿಯಿಂದ 3 ಕೀ.ಮೀ ದೂರದಲ್ಲಿ ಎದುರಿನಿಂದ ಬರುತ್ತಿದ್ದ ಮರಳು ಟ್ಯಾಕರ್ ಇಂಜಿನ್ ನಂ ಕೆಎ 37/ಟಿಎ 5560 ಟ್ರಾಲಿ ನಂ ಕೆಎ 37/ಟಿಎ 4662 ನೇದ್ದರ ಟ್ರಾಲಿಗೆ ಹಿಂದಿನ ಬಲಗಡೆಯ ಗಾಲಿಗೆ ಟಕ್ಕರ ಮಾಡಿ ನಂತರ ಮುಂದೆ ಟ್ಯಾಕ್ಟರ್ ನಂಬರ ಇಲ್ಲದ್ದು ಮೆಸ್ಸೆ ಪರ್ಗುಶನ್ 1035 ಡಿಐ ನೇದ್ದರ ಮುಂದಿನ ಇಂಜಿನ್ನಿನ ಬಲಗಡೆ ಗಾಲಿಗೆ ಟಕ್ಕರ ಮಾಡಿ ಅಪಘಾತ ಪಡಿಸಿದ್ದರಿಂದ ಪಿರ್ಯಾದಿದಾರರಿಗೆ ಮತ್ತು ಅದರಲ್ಲಿದ್ದ ಇತರರಿಗೆ ಹಾಗೂ ಆರೋಪಿತನಿಗೂ ಸಹ ಗಾಯ ಪೆಟ್ಟುಗಳಾಗಿದ್ದು ಅಂತಾ ಮುಂತಾಗಿ ಹೇಳಿಕೆಯನ್ನು ಆಸ್ಪತ್ರೆಯಲ್ಲಿ ಪಡೆದುಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದೆ.
4) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 79/2015  ಕಲಂ 379 ಐ.ಪಿ.ಸಿ:

ದಿನಾಂಕ : 25-04-2015 ರಂದು ರಾತ್ರಿ  11-00 ಗಂಟೆಯ ಸುಮಾರಿಗೆ  ಫಿರ್ಯಾದಿದಾರರಾದ ಶ್ರೀ . ವಿರೇಶ ತಂದಿ ಬಸಪ್ಪ ಉದ್ಯಾಳ  ವಯಾ- 40 ವರ್ಷ ಜಾ- ಕುರಬರ ಉ- ವ್ಯಾಪಾರ ಸಾ- ಸಾಲೋಣಿ ಕಾರಟಗಿ ತಾ- ಗಂಗಾವತಿ. ರವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಕೊಟ್ಟಿದ್ದು ಅದರ ಸಾರಾಂಶವೆನೆಂದರೆ,  ತಮ್ಮ ಸಹೋದರನಾದ  ದುರುಗಪ್ಪ ತಂದಿ ಬಸಪ್ಪ ಉದ್ಯಾಳ  ಸಾ- ಕೆ. ಬಸಾಪೂರ ಇವರ ಹೆಸರಿನಲ್ಲಿ ಒಂದು  ಕೆಂಪು ಬಣ್ಣದ ಒಂದು ಹಿರೋ ಹೊಂಡಾ ಸ್ಪ್ಲೆಂಡರ್ + ಮೊಟಾರ್ ಸೈಕಲ್ ನಂ- ಕೆ.ಎ- 36/ಆರ್-4708 ನೇದ್ದು ಅಂ.ಕಿ 15,000=00 ರೂ.ಗಳು.  ಅದರ ಮಾಡೆಲ್ -2007   ಅದರ ಚಾಸ್ಸಿಸ್ ನಂ- 07L03C03934  ಇಂಜಿನ್ ನಂ- 07L1JM02803 ಅಂತಾ ಇದ್ದು ಇದನ್ನು ನಾನೇ ಚಾಲನೆ ಮಾಡಿಕೊಂಡಿದ್ದು ದಿನಾಂಕ : 21-4-2015 ರಂದು ರಾತ್ರಿ 10-30 ಗಂಟೆಯ ಸುಮಾರಿಗೆ ತಮ್ಮ ಮನೆಯ ಮುಂದೆ ನಿಲ್ಲಿಸಿದ್ದು ದಿನಾಂಕ : 22-04-2015 ರಂದು ಬೆಳಗ್ಗೆ 5-00 ಗಂಟೆಗೆ ಎದ್ದು ನೋಡುವಷ್ಟರಲ್ಲಿ ಯಾರೋ ಕಳ್ಳರು ಸದರ್ ಮೊಟಾರ ಸೈಕಲ್ ಕಳ್ಳತನ ಮಾಡಿಕೊಂಡು ಹೊಗಿದ್ದು ಅಲ್ಲಿಂದ  ಇಲ್ಲಿಯವರೆಗೆ ಹುಡುಕಾಡಲು ಸಿಗದ ಕಾರಣ ಈಗ ಬಂದು ಫಿರ್ಯಾದಿ ಕೊಟ್ಟಿರುತ್ತೇನೆ ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

Thursday, April 23, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 73/2015  ಕಲಂ 78(3) Karnataka Police Act.
¢£ÁAPÀ: 22-04-2015 gÀAzÀÄ gÁwæ 8-30 UÀAmÉUÉ ¦ügÁå¢zÁgÀgÁzÀ ²æà ¹.UÀuÉñÀ ¦.J¸ï.L (C.«) £ÀUÀgÀ ¥Éưøï oÁuÉ PÉÆ¥Àà¼À EªÀgÀÄ oÁuÉUÉ ºÁdgÁV ¤ÃrzÀ UÀtQÃPÀÈvÀ ¦gÁå¢AiÀÄ ¸ÁgÁA±ÀªÉãÉAzÀgÉ. EAzÀÄ ¢:22-04-2015 gÀAzÀÄ ¸ÀAeÉ 6-00 UÀAmÉUÉ PÉÆ¥Àà¼À £ÀUÀgÀzÀ £ËPÀgÀgÀ ¨sÀªÀ£ÀzÀ ºÀwÛgÀ ºÀwÛgÀ ¸ÁªÀðd¤PÀ ¸ÀܼÀzÀ°è DgÉÆævÀ£ÁzÀ bÉÆÃmÉ«ÄAiÀiÁ vÀAzÉ ¸ÉÊAiÀÄzï¸Á§ mÁAUÁªÁ¯É ªÀAiÀiÁ: 52 ªÀµÀð eÁ: ªÀÄĹèA G: ºÀªÀiÁ° PÉ®¸À ¸Á: SÁ£À¸Á§ ZÁ¼À PÉÆ¥Àà¼À FvÀ£ÀÄ d£ÀgÀ UÀÄA¦£À°è ¤AvÀÄPÉÆAqÀÄ d£ÀjUÉ AiÀiÁgÀ CzÀȵÀÖ £À¹Ã§zÀ dÆeÁl 1-00 gÀÆ¥Á¬ÄUÉ 80-00 gÀÆ¥Á¬Ä §gÀÄvÀÛzÉ. CAvÁ PÀÆUÀÄvÁÛ ºÀt ¥ÀqÉzÀÄPÉƼÀÄîwÛzÀÄÝ, ªÀÄlPÁ £ÀA§gÀUÀ¼À aÃn §gÉzÀÄPÉÆqÀÄwÛgÀĪÀ PÁ®PÉÌ ¥ÀAZÀgÀÄ ªÀÄvÀÄÛ ¹§âA¢AiÀĪÀgÉÆA¢UÉ ¸ÀAeÉ 6-20 UÀAmÉAiÀÄ ªÉüÉUÉ zÁ½ ªÀiÁrzÁUÀ DgÉÆæ bÉÆÃmÉ«ÄAiÀiÁ vÀAzÉ ¸ÉÊAiÀÄzï¸Á§ mÁAUÁªÁ¯É EvÀ£ÀÄ ¹QÌzÀÄÝ EvÀ¤AzÀ 1] 600=00 gÀÆ. £ÀUÀzÀÄ ºÀt. 2] MAzÀÄ ¨Á¯ï¥É£ï. CAQ E¯Áè. 3] MAzÀÄ ªÀÄlPÁ CAQ ¸ÀASÉå §gÉzÀ ¥ÀnÖ. 4] MAzÀÄ ªÉÆèÉʯï CzÀgÀ°è MAzÀÄ ¹ªÀiï PÁqÀð CA.Q 300=00. EªÀÅUÀ¼À£ÀÄß ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆArzÀÄÝ, ªÀÄlPÁ §gÉzÀ ºÀt ºÁUÀÆ ªÀÄlPÁ ¥ÀnÖAiÀÄ£ÀÄß AiÀiÁjUÉ PÉÆqÀÄwÛAiÀiÁ CAvÁ «ZÁj¹zÁUÀ ¸ÀÄzsÁPÀgÀ ºÉƸÀªÀĤ ¸Á: ¸ÀfÓNt PÉÆ¥Àà¼À EªÀjUÉ PÉÆqÀĪÀÅzÁV w½¹gÀÄvÁÛ£É. £ÀAvÀgÀ ªÁ¥À¸À oÁuÉUÉ §AzÀÄ DgÉÆæ, ªÀÄÄzÉÝêÀiÁ®Ä, ªÀÄÆ® ¥ÀAZÀ£ÁªÉÄ ªÀÄvÀÄÛ ¦ügÁå¢AiÀÄ£ÀÄß ºÁdgÀ¥Àr¹zÀ ªÉÄÃgÉUÉ ¸ÀzÀj DgÉÆævÀ£À ªÉÄÃ¯É PÉÆ¥Àà¼À £ÀUÀgÀ ¥Éưøï oÁuÁ UÀÄ£Éß £ÀA: 73/2015 PÀ®A: 78 (3) Pɦ PÁAiÉÄÝ CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EzÉ. 
2) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 72/2015  ಕಲಂ 143, 147, 323, 504, 506 ಸಹಿತ 149 ಐ.ಪಿ.ಸಿ:.

 ¢:22-04-2015 gÀAzÀÄ gÁwæ 7-30 UÀAmÉAiÀÄ ¸ÀĪÀiÁjUÉ ¦ügÁå¢zÁgÀgÁzÀ «£ÁAiÀÄPÀ vÀAzÉ wªÀÄä¥Àà ºÉUÀqÉ ¸Á: zÀvÀÛ PÁ¯ÉÆä PÀÄPÀ£ÀÆgÀ EªÀgÀÄ oÁuÉUÉ ºÁdgÁV ¤ÃrzÀ °TvÀ zÀÆj£À ¸ÁgÁA±ÀªÉãÉAzÀgÉ, EAzÀÄ ªÀÄzsÁåºÀß 3-30 UÀAmÉAiÀÄ ¸ÀĪÀiÁjUÉ £Á£ÀÄ PÉÆ¥Àà¼À £ÀUÀgÀzÀ ¥ÀæªÁ¹ ªÀÄA¢gÀzÀ°è §AzÁUÀ ZÁªÀįÁ¥ÀÆgÀ UÁæªÀÄzÀ ±ÀAPÀgÀªÀÄä ºÁUÀÆ CªÀgÀ CtÚ EvÀgÀgÀÄ PÀÆr ªÀiÁzsÀåªÀÄzÀªÀjUÉ ±ÀAPÀæªÀÄä¼À£ÀÄß CzÉà UÁæªÀÄzÀ ªÀÄoÀzÀ ºÀ£ÀĪÀÄAvÀ¥Àà ¸Áé«ÄAiÉÆA¢UÉ ªÀÄzÀÄªÉ ªÀiÁqÀĪÀ «µÀAiÀĪÁV ºÉýPÉ ¤ÃqÀÄwÛzÀÝgÀÄ, DUÀ £Á£ÀÄ L© ºÀwÛgÀ §A¢zÀÝ£ÀÄß £ÉÆÃrzÀ CªÀgÉ®ègÀÄ PÀÆr MªÉÄä¯É §AzÀÄ ¯Éà ¸ÀƼÉêÀÄUÀ£Éà ¤Ã£Éà ¸Áé«Ä §aÑlÄÖ E°è £ÉÆÃr ¸Áé«ÄUÉ w½¸À®Ä §A¢AiÉÄà JAzÀÄ CªÁZÀå ±À§ÝUÀ½AzÀ ¨ÉÊAiÀÄÄÝ PÉÊUÀ½AzÀ ºÀ¯Éè ªÀiÁrzÀgÀÄ. CªÀjAzÀ gÀPÀëuÉUÁV C°èAiÉÄà EzÀÝ ªÉÄÊ ræêÀÄì ªÀiÁzsÀåªÀÄzÀ ªÀgÀ¢UÁgÀgÀ ¸Á̦ðAiÉÆà ªÁºÀ£ÀzÀ°è §AzÀÄ PÀĽvÁUÀ, ªÉÄÊræêÀÄì£À ªÀgÀ¢UÁgÀ ¸À°ÃA EªÀjUÉ ¸ÀºÀ PÉÊUÀ½AzÀ ºÀ¯Éè ªÀiÁrgÀÄvÁÛgÉ. £ÀAvÀgÀ ºÉÆgÀUÀqÉ §jæ ¤ªÀÄä£ÀÄß ºÉÆqÉzÀÄ ¸Á¬Ä¸ÀÄvÉÛÃªÉ ¸ÀƼÉêÀÄPÀ̼Á CAvÁ ¥Áæt ¨ÉzÀjPÉ ºÁQ ºÉÆÃzÀgÀÄ. PÁgÀt ¸ÀzÀjAiÀĪÀgÀ ªÉÄÃ¯É PÁ£ÀÆ£ÀÄ PÀæªÀÄ PÉÊUÉƼÀÄîªÀAvÉ ¤ÃrzÀ zÀÆj£À ªÉÄðAzÀ PÉÆ¥Àà¼À £ÀUÀgÀ oÁuÉ UÀÄ£Éß £ÀA: 72/2015 PÀ®A: 143,147,323,504,506 ¸À»vÀ 149 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ CzÉ.

Tuesday, April 21, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 90/2015  ಕಲಂ 279, 304(ಎ) ಐ.ಪಿ.ಸಿ.:
ದಿನಾಂಕ 20.04.2015 ರಂದು ಮದ್ಯಾನ 2:30 ಗಂಟೆಯ ಸುಮಾರಿಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಕೊಪ್ಪಳ-ಗಬ್ಬೂರ ರಸ್ತೆ ಗಿಣಿಗೇರಾ ಗ್ರಾಮದ ಸರ್ಕಾರಿ ಆಸ್ಪತ್ರೆಯ ಹತ್ತಿರ ಆರೋಪಿತನು ತನ್ನ ಮೋ.ಸೈ ನಂ ಕೆ.ಎ-37/ಟಿ.ಝಡ್-008140 ನೇದ್ದರ ಹಿಂದುಗಡೆ ಪಿರ್ಯಾದಿದಾರರ ಅತ್ತಿಗೆ ಶ್ರೀಮತಿ ಭಾರತಿ ಇವರನ್ನು ಕೂಡಿಸಿಕೊಂಡು ಅತಿವೇಗ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬಂದಿದ್ದರಿಂದ ಹಿಂದೆ ಕುಳಿತಿದ್ದ ಶ್ರೀಮತಿ ಭಾರತಿ ಇವರು ಮೋ.ಸೈ ಮೇಲಿಂದ ಪುಟಿದು ಕೆಳಗೆ ಬಿದ್ದು ಭಾರಿಗಾಯಹೊಂದಿ ಚಿಕಿತ್ಸೆ ಕುರಿತು ಕೊಪ್ಪಳ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಕೆಯಾಗಿದ್ದು ನಂತರ ಹೆಚ್ಚಿನ ಚಿಕಿತ್ಸೆ ಕುರಿತು ಹುಬ್ಬಳ್ಳಿಯ ಎಸ್.ಡಿ.ಎಮ್ ಆಸ್ಪತ್ರೆಗೆ ಕರೆದುಕೊಂಡು ಹೋಗುವವಾಗ ಸತ್ತೂರ ಗ್ರಾಮದ ದಾರಿಯ ಮಾರ್ಗ ಮದ್ಯೆ ತನಗಾದ ಗಾಯದಿಂದ ಚೇತರಿಸಿಕೊಳ್ಳದೇ ಶ್ರೀಮತಿ ಭಾರತಿ ಇವರು ಸಾಯಂಕಾಲ 7:45 ಗಂಟೆಗೆ ಮೃತ ಪಟ್ಟಿದ್ದು ಇರುತ್ತದೆ. ಕಾರಣ ಮೋ.ಸೈ ಸವಾರನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಪಿರ್ಯಾದಿ ಸಾರಾಂಶ ªÉÄðAzÀ ¥ÀæPÀgÀt zÁR°¹ vÀ¤SÉAiÀÄ£ÀÄß PÉÊUÉÆAಡಿದ್ದು ಇರುತ್ತದೆ.  
2) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 69/2015  ಕಲಂ 78(3) Karnataka Police Act.
ದಿ:20-04-2015 ರಂದು ರಾತ್ರಿ 09-15 ಗಂಟೆಗೆ  ಶ್ರೀ ಎಂ. ನಾಗರೆಡ್ಡಿ ಪಿ.. ಡಿ.ಸಿ..ಬಿ. ಘಟಕ ಕೊಪ್ಪಳ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕರಣ ಮಾಡಿದ ಫಿರ್ಯಾದಿಯ ಹಾಜರುಪಡಿಸಿದ್ದು, ಸದರಿ ದೂರು ಅಂಸಜ್ಞಯ ಪ್ರಕರಣವಾಗಿದ್ದರಿಂದ ಸದರಿ ದೂರನ್ನು ದಾಖಲಿಸಿ ತನಿಖೆ ಕೈಗೊಳ್ಳಲು ಕೂಡಲೇ ಮಾನ್ಯ ನ್ಯಾಯಾಲಯಕ್ಕೆ  ಯಾದಿ ಮೂಲಕ ವಿನಂತಿಸಿ ಅನುಮತಿ ಪಡೆದುಕೊಂಡಿದ್ದು, ಸದರಿ ದೂರಿನ ಸಾರಾಂಶನೆಂದರೆ, ಇಂದು ದಿ: 20-04-2015 ರಂದು 07-30 ಪಿ.ಎಂ. ಕ್ಕೆ ಫಿರ್ಯಾದಿದಾರರು ತಮ್ಮ ಸಿಂಬಂದಿಯೊಂದಿಗೆ ಪಂಚರ ಸಮಕ್ಷಮ ನಗರದ ಶ್ರೀ ಗವಿಸಿದ್ದೇಶ್ವರ ಕೋ ಆಫರೇಟಿವ್ ಬ್ಯಾಂಕ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಶಾರದಾ ಟಾಕೀಜ ಹತ್ತಿರ ಆರೋಪಿ ಉಸ್ಮಾನ ಈತನು ಜನರಿಗೆ 1=00 ರೂಪಾಯಿಗೆ 70=00 ರೂಪಾಯಿ ಯಾರ ಅದೃಷ್ಟ ಹಚ್ಚಿರಿ ಅಂತಾ ಕೂಗುತ್ತಾ .ಸಿ. ಮಟಕಾ ನಂಬರ್ ಬರೆದುಕೊಡುತ್ತಿದ್ದಾಗ ದಾಳಿ ಮಾಡಿ ಆರೋಪಿತನಿಂದ 1] 510=00 ಮಟಕಾ ಜೂಜಾಟದ ನಗದು ಹಣ, 2] ಒಂದು ಮಟಕಾ ಪಟ್ಟಿ 3] ಒಂದು ಬಾಲ್ ಪೆನ್ನು ಇವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ಸದರಿ ಆರೋಪಿತನು ತಾನು ಬರೆದ ಮಟಕಾ ಪಟ್ಟಿಯನ್ನು ಆರೋಪಿ ಸುಧಾಕರ ಸಾ: ಕೊಪ್ಪಳ ಇತನಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ. ಸದರಿ ಆರೋಪಿತರ  ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ನೀಡಿದ ಫಿರ್ಯಾದಿಯ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇದೆ.
3) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 49/2015 ಕಲಂ. 279, 337, 338 ಐ.ಪಿ.ಸಿ:.

ಇಂದು ದಿನಾಂಕ:-20/04/2015  ರಂದು 6-00..ಪಿ.ಎಂ.ಕ್ಕೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯಿಂದ ಎಮ್.ಎಲ್.ಸಿ ಮಾಹತಿ ಬಂದ ಮೇರೆಗೆ ನಾನು ಕೊಪ್ಪಳಕ್ಕೆ ಹೋಗಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ಗಾಯಾಳುವಿಗೆ ಅವಲೊಕಿಸಿ ನಂತರ ಗಾಯಾಳುವಿನ ಹೇಳಿಕೆಯನ್ನು 7-00 ಪಿ.ಎಮ್.ದಿಂದ 7-45 ಪಿ.ಎಮ್.ದವರೆಗೆ ಪಡೆದುಕೊಂಡಿದ್ದು ಸಾರಾಂಶವೆನೆಂದರೆ ಇಂದು  ದಿನಾಂಕ; 20/04/2015  ರಂದು  4-30 ಪಿ.ಎಂ.ಕ್ಕೆ ಫಿರ್ಯಾದಿದಾರನ್ನು ತನ್ನ ಹೊಸ     ಮೋ: ಸೈಕಲ್ ಚೆಸ್ಸಿ ನಂ: ME4JC36MAF7226951 & ಇಂಜನ್ ನಂ JC36E73889606 ನೇದ್ದರಲ್ಲಿ ಹಲಗೇರಿಯಿಂದ ಚಕೇನಕೊಪ್ಪಕ್ಕೆ ಬರುವಾಗ ದಾರಿಯಲ್ಲಿ   ಬಾನಾಪೂರ ಕುಕನೂರ  ರಸ್ತೆಯ ಮೇಲೆ ಎಡ ಬದಿಯಿಂದ ವೀರಾಪೂರ ಕ್ರಾಸ ಹತ್ತಿರ ಬರುವಾಗ  ಅದೇ ವೇಳೆಗೆ ಕುಕನೂರ ಕಡೆಯಿಂದ ಾರೋಪತನು ತನ್ನ ಮೋಟಾರ ಸೈಕಲ್ ನಂ:ಕೆಎ37/ ಡಬ್ಲೂ 9721 ನೇದ್ದನ್ನು ನೇರವಾದ ರಸ್ತೆಯಲ್ಲಿ ಎದರುಗಡೆಯಿಂದ ಬರುವ ವಾಹನಗಳನ್ನು ಲೆಕ್ಕಿಸದೆ ಹಾಗೆ ಓಡಿಸಿಕೊಂಡು ಬಂದವನೇ ಫಿರ್ಯಾದಿದಾರನ ಬೈಕಿನ ಬಲಬಾಗಕ್ಕೆ ಡ್ಯಾಸ್ ಹೊಡೆಸಿ ಅಪಗಾತ ಪಡಿಸಿದ್ದರಿಂದ ಿಬ್ಬರೂ ಬೈಕ ಸಮೇತ ಕೆಳಗೆ ಬಿದಿದ್ದು ಇದರಿಂದ ತನಗೆ ಮತ್ತು ಆರೋಪಿತನಿಗೆ ಸಾದಾ ಮತ್ತು ತೀವೃಸ್ವರೂಪದ ಗಾಯಗಳಾಗದ್ದು ನಂತರ ಬಾನಾಪೂರದ ದೇವಪ್ಪ & ಮಲ್ಲಯ್ಯ ಿವರು ನೋಡಿ ತಮಗೆ ಉಪಚರಿಸಿ 108 ವಾಹನಕ್ಕೆ ಫೋನ ಮಾಡಿ ಕರೆಯಿಸಿ ಅದರಲ್ಲಿ ತಮಗೆ ಹಾಕಿ ಚಿಕಿತ್ಸೆಗಾಗಿ ಕಳುಹಿಸಿರುತ್ತಾರೆ ಕಾರಣ ಸದರ ಆರೋಪಿತನ ಮೇಲೆ ಕಾನೂನ ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ವಗೈರೆ ಹೇಳಿಕೆಯನ್ನು ಪಡೆದುಕೊಂಡು ಪ್ರಕರಣ ದಾಖಲ್ ಮಾಡಿಕೊಂಡು ತನಿಖೆ ಕೈ ಕೊಂಡೆನು.

 
Will Smith Visitors
Since 01/02/2008