Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, May 29, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ. 54/2015  ಕಲಂ 87 Karnataka Police Act.
¢£ÁAPÀ: 28-05-2015 gÀAzÀÄ ¸ÁAiÀÄAPÁ® 6 UÀAmÉAiÀÄ ¸ÀĪÀiÁjUÉ AiÀÄ®§ÄUÁð ¥ÀlÖtzÀ°èAiÀÄ ZËQªÀÄoÀzÀ ªÀÄÄA¢£À ¸ÁªÀðd¤PÀ ¹.¹. gÀ¸ÉÛAiÀÄ ªÉÄÃ¯É ¸ÁªÀðd¤PÀ ¸ÀܼÀzÀ°è DgÉÆævÀgÉ®ègÀÆ PÀÆrPÉÆAqÀÄ zÀÄAqÁV PÀĽvÀÄPÉÆAqÀÄ E¹àÃl J¯ÉUÀ¼À ¸ÀºÁAiÀÄ¢AzÀ CAzÀgÀ-¨ÁºÀgÀ JA§ £À¹Ã§ dÆeÁlzÀ°è vÉÆqÀVzÁÝUÀ ²æÃ. «£ÁAiÀÄPÀ ¦.J¸ï.L. gÀªÀgÀÄ ¹§âA¢ ¸ÀªÉÄÃvÀ zÁ½ ªÀiÁr »r¢zÀÄÝ 8 d£ÀgÀÄ ¹QÌ ©¢ÝzÀÄÝ EgÀÄvÀÛzÉ.  ¹QÌ ©zÀÝ DgÉÆævÀgÀ ºÀwÛgÀ ªÀÄvÀÄÛ PÀtzÀ°èzÀÝ MlÄÖ 3,210=00 gÀÆ¥Á¬Ä £ÀUÀzÀÄ ºÀt, 52 E¹àÃl J¯ÉUÀ¼ÀÄ, MAzÀÄ ¥Áè¹ÖÃPÀ aî ¹QÌzÀÄÝ EgÀÄvÀÛzÉ.
2) ಕಾರಟಗಿ ಪೊಲೀಸ್ ಠಾಣಾ ಗುನ್ನೆ ನಂ. 116/2015  ಕಲಂ 78(3) Karnataka Police Act.

ದಿನಾಂಕ-28-05-2015 ರಂದು ಸಾಯಂಕಾಲ 7--00 ಗಂಟೆಯ ಸುಮಾರಿಗೆ ಕಾರಟಗಿ ನವಲಿ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಸಾರ್ವಜನಿಕರಿಗೆ ಕೂಗಿ ಮಟ್ಕಾ ನಂಬರುಗಳನ್ನು ಬರೆಸುವವರು ಬರೆಸಿರಿ ನಿಮ್ಮ ಲಕ್ಕಿ ನಂಬರ್ ಬಂದರೆ 1-00 ರೂಪಾಯಿಗೆ 80=00 ರೂಪಾಯಿ ಕೊಡುತ್ತೇವೆ ಅಂತಾ ಕೂಗಿ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ನಂಬರ ಬರೆದುಕೊಳ್ಳುತ್ತಿರುವಾಗ್ಗೆ ಮಾನ್ಯ ಪಿ.ಎಸ್.ಐ ಕಾರಟಗಿ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷದಲ್ಲಿ ದಾಳಿ ಮಾಡಲು ಆರೋಪಿತನು ಸಿಕ್ಕಿ ಬಿದ್ದಿದ್ದು ಈತನಿಂದ ಮಟ್ಕಾ ಜೂಜಾಟದ ಸಾಮಾಗ್ರಿಗಳು ಮತ್ತು ನಗದು ಹಣ ರೂ. 1220/- ಗಳನ್ನು ಜಪ್ತ ಮಾಡಿಕೊಂಡಿದ್ದು ತಾನು ಬರೆದ ಮಟ್ಕಾ ಪಟ್ಟಿಯನ್ನು ಎ-2 ಗೆ ಕೊಡುವುದಾಗಿ ಆರೋಪಿ 1 ತಿಳಿಸಿರುತ್ತಾನೆ ಅಂತಾ ಮುಂತಾಗಿ ಪಂಚನಾಮೆ ಮಾಡಿಕೊಂಡು ಬಂದು ಮೂಲ ಪಂಚನಾಮೆ ಮತ್ತು ವರದಿಯನ್ನು ಹಾಜರುಪಡಿಸಿದ್ದರ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ

Sunday, May 10, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ. 108/2015  ಕಲಂ 87 Karnataka Police Act.
ದಿನಾಂಕ 09.06.2015 ರಂದು ಸಾಯಂಕಾಲ 4:00 ಗಂಟೆಯ ಸುಮಾರಿಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಕುಣಿಕೇರಾ ತಾಂಡಾದ ಶ್ರೀ ಮಾರುತೇಶ್ವರ ಗುಡಿಯ ಹಿಂದೆ ಆರೋಪಿತರಾದ 1)ºÀ£ÀĪÀÄAvÀ¥Àà vÀAzÉ PÀ¸À£ÉÃ¥Àà DªÀÄUÉÆÃvï ªÀAiÀiÁ: 55 ªÀµÀð eÁ; ®ªÀiÁt G: MPÀÌ®ÄvÀ£À ¸Á: PÀÄtÂPÉÃgÁ vÁAqÁ 2) PÀĪÀiÁgÀ vÀAzÉ §§ÄæªÁºÀ£À gÁoÉÆÃqï ªÀAiÀiÁ: 24 ªÀµÀð eÁ; ®ªÀiÁt G: PÀÆ° ¸Á: PÀÄtÂPÉÃgÁ vÁAqÁ 3)¸ÀAvÉÆõÀ vÀAzÉ FgÀ¥Àà gÁoÉÆÃqï ªÀAiÀiÁ: 29 ªÀµÀð eÁ; ®ªÀiÁt G: MPÀÌ®ÄvÀ£À ¸Á: PÀÄtÂPÉÃgÁ vÁAqÁ 4)PÀȵÀÚ vÀAzÉ ¦ÃPÁå£ÁAiÀÄPÀ gÀt¸ÉÆÃvï ªÀAiÀiÁ: 34 ªÀµÀð eÁ; ®ªÀiÁt G: MPÀÌ®ÄvÀ£À ¸Á: PÀÄtÂPÉÃgÁ vÁAqÁ 5)±ÀAPÀæ¥Àà vÀAzÉ gÁªÀÄ¥Àà eÁvÉÆÃmï ªÀAiÀiÁ: 37 ªÀµÀð eÁ; ®ªÀiÁt G: PÀÆ° PÉ®¸À ¸Á: PÀÄtÂPÉÃgÁ vÁAqÁ 6)ZÀ£ÀߥÀà vÀAzÉ «ÃgÀ¥Àà ¨Á¼ÀªÀÄä£ÀªÀgÀ ªÀAiÀiÁ: 38 ªÀµÀð eÁ; ®ªÀiÁt G: PÀÆ° PÉ®¸ÀÀ ¸Á: PÀÄtÂPÉÃgÁ vÁAqÁ 7)±ÉÃR¥Àà vÀAzÉ ¥ÀQÃgÀ¥Àà eÁvÉÆÃmï ªÀAiÀiÁ: 46 ªÀµÀð eÁ; ®ªÀiÁt G: MPÀÌ®ÄvÀ£À ¸Á: PÀÄtÂPÉÃgÁ vÁAqÁ 8)PÀĪÀiÁgÀ vÀAzÉ ¹Ã£À¥Àà ªÀiÁ¼ÀV ªÀAiÀiÁ: 26 ªÀµÀð eÁ; ®ªÀiÁt G: MPÀÌ®ÄvÀ£À ¸Á: PÀÄtÂPÉÃgÁ vÁAqÁ 9) gÀ« vÀAzÉ vÀÄPÁgÁªÀÄ¥Àà eÁvÉÆÃmï ªÀAiÀiÁ: 36 ªÀµÀð eÁ; ®ªÀiÁt G: MPÀÌ®ÄvÀ£À ¸Á: PÀÄtÂPÉÃgÁ vÁAqÁ ಇವರು ಸಾರ್ವಜನಿಕ ಸ್ಥಳೆದಲ್ಲಿ ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಎಸ್ಪೇಟ್ ಜೂಜಾಟದಲ್ಲಿ  ತೊಡಗಿದ್ದಾಗ ²æà avÀÛgÀAd£ï.r. ¦.J¸ï.L PÉÆ¥Àà¼À(UÁæ) oÁuÉ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಜೂಜಾಟಕ್ಕೆ ಉಪಯೋಗಿಸಿ ನಗದು ಹಣ 16340=00 ರೂ ,ನಗದುಹಣ ಮತ್ತು 52 ಇಸ್ಪೇಟ್ ಎಲೆಗಳನ್ನು  ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
2) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 83/2015  ಕಲಂ 420, 465, 468, 471, 504, 506 ಸಹಿತ 34 ಐ.ಪಿ.ಸಿ:

ದಿ:09-05-2015 ರಂದು ರಾತ್ರಿ 8-00 ಗಂಟೆಯ ಸಮಾರಿಗೆ ಫಿರ್ಯಾದಿದಾರರಾದ ಶಿವಪ್ಪ ತಂದೆ ಗವಿಸಿದ್ದಪ್ಪ ಕಬ್ಬೇರ ಸಾ: ಬಹದ್ದೂರಬಂಡಿ ತಾ: ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೇ, ಬಹದ್ದೂರ ಬಂಡಿ ಗ್ರಾಮದ ನಮ್ಮ ಮನೆಯಲ್ಲಿ ನಾನು ಮತ್ತು ನನ್ನ ತಾಯಿ ಗಂಗಮ್ಮ, ತಮ್ಮನಾದ ಬಸವರಾಜ ಮತ್ತು ನನ್ನ ಪತ್ನಿ ಅನ್ನಪೂರ್ಣ ಒಟ್ಟಿಗೆ ಒಂದೇ ಮನೆಯಲ್ಲಿ ವಾಸವಾಗಿದ್ದೇವೆ. ನನ್ನ ತಂದೆ ಗವಿಸಿದ್ದಪ್ಪ ಇವರು ಕಳೆದ 06 ತಿಂಗಳಿನಿಂದೆ ಮೃತಪಟ್ಟಿದ್ದಾರೆ. ನಮ್ಮ ತಂದೆಯ ತಂದೆ ಅಂದರೆ ನಮ್ಮ ಗಂಡಜ್ಜನಾದ ನರೇಗಲ್ಲಪ್ಪ ಕಬ್ಬೇರ ಇವರ ಜೀವಿತಾವಧಿಯಲ್ಲಿ ನಮ್ಮೂರು ಸಮೀಪದ ಹೂವಿನಾಳ ಸೀಮಾದಲ್ಲಿ ಜಮೀನು ಸರ್ವೇ ನಂ: 85 ರಲ್ಲಿ ವಿಸ್ತೀರ್ಣ 13.19 .ಗುಂ ಮತ್ತು ಸರ್ವೇ ನಂ: 70/ ವಿಸ್ತೀರ್ಣ 26.13 .ಗುಂ ಹೀಗೆ ಒಟ್ಟು ಕ್ಷೇತ್ರ 40 ಎಕರೆ ಜಮೀನುಗಳನ್ನು ಮಾನ್ಯ ಭೂ-ನ್ಯಾಯ ಮಂಡಳಿ ಕೊಪ್ಪಳ ಇವರು ದಿ:30-10-1977 ರಲ್ಲಿ ಮಂಜೂರಾತಿ ಮಾಡಿರುತ್ತಾರೆ. ಸದರಿ ಜಮೀನು ಮಾಲೀಕರು ನಮ್ಮ ಅಜ್ಜ ನರೇಗಲ್ಲಪ್ಪ ಇವರೇ ಇದ್ದು ಸಾಗುವಳಿ ಮಾಡಿಕೊಂಡಿದ್ದರು.  ಕಳೆದ 1973-74 ಸಾಲಿನಲ್ಲಿ ನಮ್ಮ ಅಜ್ಜ ನರೇಗಲ್ಲಪ್ಪ ಕಬ್ಬೇರ ಇವರು ಪೋತಿಯಾದ ನಂತರದಲ್ಲಿ, ಇವರ ಹೆಸರಿನಲ್ಲಿದ್ದ ಸದರಿ ಜಮೀನುಗಳ ಪಹಣಿ ಪತ್ರಿಕೆಗಳಲ್ಲಿ ನಮ್ಮ ಅಜ್ಜನ ಮಗನಾದ ಬಾಳಪ್ಪ ವಗೈರೆ ಅಂತಾ ನಮೂದು ಇತ್ತು. ನಂತರ ಸನ್ 1978-79 ರಿಂದ 1982-83 ನೇ ಸಾಲಿನ ಸರ್ವೇ ನಂ: 70/ ನೇದ್ದರ ಪಹಣಿ ಪತ್ರಿಕೆಯಲ್ಲಿ ಸನ್ 1980-81 ವರೆಗೆ ಜಮೀನು ಮಾಲೀಕರು ಬಾಳಪ್ಪ ವಗೈರೆ ಅಂತಾ ನಮೂದು ಇದ್ದು, ಆದರೆ ಅದೇ ಪಹಣಿ ಪತ್ರಿಕೆಯಲ್ಲಿ ಸನ್ 1981-82 ಸಾಲಿನಲ್ಲಿ ಹಿಂದೆ ಬಾಳಪ್ಪ ವಗೈರೆ ಅಂತಾ ಇದ್ದ ಹೆಸರನ್ನು ಬಾಳಪ್ಪ ಮತ್ತೂರ ಅಂತಾ ಬರವಣಿಗೆಯಲ್ಲಿ ತಿದ್ದುಪಡಿಯಾಗಿ ಬದಲಾಗಿದ್ದು ಕಂಡು ಬಂದಿರುತ್ತದೆ. ನಂತರ ಬಾಳಪ್ಪ ಇವರು ಪೋತಿಯಾಗಿರುತ್ತಾರೆ. ಒಟ್ಟು 40 ಎಕರೆ ಜಮೀನಿನಲ್ಲಿ ನಮಗೆ ಮುಂದೆ ಯಾವುದೇ ಪಾಲು ಸಿಗದಂತೆ ಮಾಡುವ ಉದ್ದೇಶದಿಂದಾ ಎರಡೂ ಸರ್ವೇ ನಂಬರಿನ ಜಮೀನನ್ನು ಸನ್ 1983 ರಲ್ಲಿ ಬಾಳಪ್ಪ ಇವರ ಹೆಂಡತಿ ಗೌರಮ್ಮ ಮತ್ತೂರ ಇವರು ತಮ್ಮ ಹೆಸರಿನಲ್ಲಿ ಮ್ಯುಟೇಶನ್ ಮಾಡಿಸಿಕೊಂಡಿದ್ದಾರೆ. ನಂತರ  ಗೌರಮ್ಮಳು ಸಹ ತನ್ನ ಜೀವಿತಾವಧಿಯಲ್ಲಿ ತನ್ನ ಮಗನಾದ ಗವಿಸಿದ್ದಪ್ಪ ಬುದ್ದಿಮಾಂದ್ಯನಾಗಿದ್ದಾನೆಂದು ತಿಳಿದು ಸದರಿ ಆಸ್ತಿಗೆ ತನ್ನ ಮೊಮ್ಮಕ್ಕಳಾದ 1 ನೇ ಚನ್ನಬಸಪ್ಪ 2 ನೇ ಶರಣಪ್ಪ ಇವರ ಹೆಸರಿನಲ್ಲಿ ಆಗುವಂತೆ ಇಚ್ಚಾ ಪತ್ರ [ವಿಲ್ ಲೆಟರ್] ಬರೆದಿರುತ್ತಾಳೆ. ಆಧಾರದ ಮೇಲಿಂದ ಸಧ್ಯ ಬಾಳಪ್ಪನ ಮೊಮ್ಮಕ್ಕಳಾದ 1 ನೇ ಚನ್ನಬಸಪ್ಪ 2 ನೇ ಶರಣಪ್ಪ ಇವರು ಇಬ್ಬರೂ ಮತ್ತು 3 ನೇ ಪದ್ಮಾವತಿ @ ಪದ್ದವ್ವ ಗಂಡ ಗವಿಸಿದ್ದಪ್ಪ ಇವರುಗಳು ಕೂಡಿ ಸದರಿ ಜಮೀನನ್ನು ಅನುಭವಿಸುತ್ತಿದ್ದಾರೆ. ನಾನು ನನ್ನ ತಂದೆಯ ಜೀವಿತಾವಧಿಯಲ್ಲಿ ನಮ್ಮ ಆಸ್ತಿಯ ಬಗ್ಗೆ ವಿಚಾರಿಸಿದಾಗ ಮಾಹಿತಿ ಗೊತ್ತಾಯಿತು. ಆಗ ನಾನು ಸದರಿ ಮೇಲ್ಕಂಡ 02 ಜಮೀನುಗಳ ಕಾಗದಪತ್ರಗಳನ್ನು ತಹಶೀಲ್ದಾರ ಕಚೇರಿಯಲ್ಲಿ ಕೇಳಿ ಅವುಗಳನ್ನು ಪಡೆದು ನೋಡಿದಾಗ ಅಂದಿನ ಗವಿಸಿದ್ದಪ್ಪ ಮುಂಡರಗಿ ಗ್ರಾಮ ಲೆಕ್ಕಾಧಿಕಾರಿಗಳ ಕೈಚಳಕದಿಂದಾ ಸದರಿ ಜಮೀನು ಪಹಣಿ ಪತ್ರಿಕೆಯಲ್ಲಿ ಅಕ್ರಮ ತಿದ್ದುಪಡಿಯಾಗಿ ಬದಲಾವಣೆಯಾಗಿರುವದು ಗೊತ್ತಾಯಿತು. ಆದರೆ ಗ್ರಾಮ ಲೆಕ್ಕಾಧಿಕಾರಿಗಳು ಸರ್ಕಾರದ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ರೀತಿ ಅನಧಿಕೃತವಾಗಿ 1981-82 ಸಾಲಿನ ಮೂಲ ಪಹಣಿ ಪತ್ರಿಕೆಯಲ್ಲಿ ಬಾಳಪ್ಪ ವಗೈರೆ ಅಂತಾ ಇದ್ದಿದ್ದನ್ನು ಬಾಳಪ್ಪ ಮತ್ತೂರ ಅಂತಾ ಸರಕಾರಿ ಕಾಗದಪತ್ರದಲ್ಲಿ ತಿದ್ದುಪಡಿ ಮಾಡಿ ಅದರ ಕೆಳಗೆ ತಮ್ಮ ಸಹಿ ಮಾಡಿ ಬದಲಾಯಿಸಿ ಸುಳ್ಳು ದಾಖಲೆ ಸೃಷ್ಟಿಸಿದ್ದರಿಂದ ಜಮೀನುದಲ್ಲಿ ಪಾಲು ಪಡೆಯಲು ಹಕ್ಕುಳ್ಳ ನನಗೆ ಇವರಿಂದ ಮೋಸವಾಗಿರುತ್ತದೆ. ನಂತರ ದಿ:25-03-2015 ರಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ನಾನು ಕೊಪ್ಪಳಕ್ಕೆ ಬಂದು ಕಾತರಕಿ ರೋಡ ಹತ್ತಿರ ಥೇರಾಪಂತಿ ಬಾಜು ಇರುವ 1] ಚನ್ನಬಸಪ್ಪ 2] ಶರಣಪ್ಪ ಹಾಗೂ 3] ಪದ್ಮಾವತಿ @ ಪದ್ದವ್ವ ಇವರನ್ನು ಕಂಡು ನನಗೆ ಸಹ ಮೇಲ್ಕಂಡ ನಮ್ಮ ಪಿತ್ರಾರ್ಜಿತ ಜಮೀನುದಲ್ಲಿ ಪಾಲು ಕೊಡುವಂತೆ ಕೇಳಿದಾಗ, ಅವರು ಲೇ ಸೂಳೇಮಗನೇ ನಿನ್ಯಾವನಲೇ ಭೋಸೂಡಿ ಮಗನೇ ಇಷ್ಟು ದಿನ ಇಲ್ಲದಾ ಹೀಗ್ಯಾಕ ಬಂದಿಯಲೇ ಅಂತಾ ಅವಾಚ್ಯ ಶಬ್ದಗಳಿಂದ ನಿಂದಿಸಿದಾಗ, ನಾನು ಜಮೀನು ಕಾಗದಪತ್ರ ನೋಡಿದ್ದೇನೆ. ಅದರಲ್ಲಿ ನನಗೆ ಪಾಲು ಕೇಳುವ ಮತ್ತು ಅನುಭವಿಸುವ ಹಕ್ಕು ಇದೆ. ಎಂದು ಹೇಳಿದಾಗ ಜಮೀನು ಕಾಗದಪತ್ರಗಳ ಸುದ್ದಿಯನ್ನು ತೆಗೆದರೆ ನಿನಗೆ ಹೊಡೆದು ಸಾಯಿಸುತ್ತೇವೆ. ಅಂತಾ ಪ್ರಾಣದ ಬೆದರಿಕೆ ಹಾಕಿದರು. ಕಾರಣ ಸದರಿ 1] ಗವಿಸಿದ್ದಪ್ಪ ಮುಂಡರಗಿ ಗ್ರಾಮ ಲೆಕ್ಕಾಧಿಕಾರಿ ಕೊಪ್ಪಳ. ಸಧ್ಯ ನಿವೃತ್ತಿ ಸಾ: ಘಟ್ಟರಟ್ಟಿಹಾಳ ಹಾ;: ಗಂಗಾವತಿ. 2] ಚನ್ನಬಸಪ್ಪ ತಂದೆ ಗವಿಸಿದ್ದಪ್ಪ 3] ಶರಣಪ್ಪ ತಂದೆ ಗವಿಸಿದ್ದಪ್ಪ ಹಾಗೂ 4] ಪದ್ಮಾವತಿ @ ಪದ್ದವ್ವ ಗಂಡ ಗವಿಸಿದ್ದಪ್ಪ ಎಲ್ಲರೂ ಸಾ: ಕೊಪ್ಪಳ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ನಾನು ಇಲ್ಲಿಯವರೆಗೆ ಸಂಬಂಧಪಟ್ಟ ಕಚೇರಿಗಳಲ್ಲಿ ಜಮೀನಿನ ಕಾಗದಪತ್ರಗಳನ್ನು ಸಂಗ್ರಹಿಸಿಕೊಂಡು ತಡವಾಗಿ ಬಂದು ನನ್ನ ದೂರನ್ನು ನೀಡಿದ್ದು ಮಾನ್ಯರವರು ನನಗೆ ನ್ಯಾಯ ಒದಗಿಸಲು ವಿನಂತಿ. ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ ಕೊಪ್ಪಳ ನಗರ ಠಾಣೆ ಗುನ್ನೆ ನಂ: 83/2015. ಕಲಂ: 420,465,468,471,504,506 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

 
Will Smith Visitors
Since 01/02/2008