Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, June 26, 2014



ªÉÆÃlgÀ ¸ÉÊPÀ® PÀ¼ÀªÀÅ ¥ÀæPÀgÀt
1] UÀAUÁªÀw £ÀUÀgÀ ¥Éưøï oÁuÉ UÀÄ£Éß £ÀA. 152/2014 PÀ®A. 379 L.¦.¹:.
ದಿನಾಂಕ 25-06-2014 ರಂದು ಶ್ರೀ ವಿಜಯ ತಂದೆ ಬಸಪ್ಪ, 29 ವರ್ಷ, ಜಾ: ಲಮಾಣಿ, ಸಾ: ಪೂಜಾರಿಹಳ್ಳಿತಾಂಡಾ, ತಾ: ಕೂಡ್ಲಗಿ, ಜಿಲ್ಲಾ: ಬಳ್ಳಾರಿ, ಹಾ.ವ :ಮುಷ್ಟೂರು, ತಾ: ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ತಾನು ಕೊಪ್ಪಳ ಜಿಲ್ಲೆಯ ಹಿರೇಬಗನಾಳ ಗ್ರಾಮದ ಹತ್ತಿರ ಇರುವ ಎಕ್ಸ್ ಇಂಡಿಯಾ ಕಂಪನಿಯಲ್ಲಿ ಸ್ಟಾಫ್ ನರ್ಸ ಅಂತಾ ಈಗ್ಗೆ ಒಂದು ವರ್ಷದಿಂದ ಕೆಲಸ ಮಾಡಿಕೊಂಡಿದ್ದು, ಪ್ರತಿ ದಿನ ಕೆಲಸಕ್ಕೆ ಮುಷ್ಟೂರಿನಿಂದ ತನ್ನ ಬಜಾಜ್ ಡಿಸ್ಕವರ್ ಮೋಟಾರ್ ಸೈಕಲ್ ನಂ ಕೆಎ 37/ಎಸ್-9808, ಚಾಸ್ಸಿ ಸಂ. MD2DSPAZZUWE 48172 ಇಂಜನ್ ನಂ.   JBMBUE 40993 ಅಂ.ಕಿ.ರೂ. 45,000-00 ಬೆಲೆ ಬಾಳುವುದನ್ನು ತೆಗೆದುಕೊಂಡು ಗಂಗಾವತಿಗೆ ಬಂದು ಗಂಗಾವತಿ ನಗರದ ಸರ್ವೇಶ ಹೋಟೆಲ್ ಆವರಣದಲ್ಲಿ ನಿಲ್ಲಿಸಿ ಅಲ್ಲಿಂದ ಬಸ್ಸಿಗೆ ಹೋಗಿ ಬರುತ್ತಿದ್ದು,  ಇಂದು ದಿನಾಂಕ 25-06-2014 ರಂದು ಬೆಳಿಗ್ಗೆ 08-00 ಗಂಟೆಯಿಂದ ಮಧ್ಯಾಹ್ನ 2-00 ಗಂಟೆಯ ಮಧ್ಯಾದ ಅವಧಿಯಲ್ಲಿ ಸರ್ವೇಶ ಹೋಟಲ್ ಆವರಣದಲ್ಲಿ ನಿಲ್ಲಿಸಿದ ತನ್ನ ಬಜಾಜ್ ಡಿಸ್ಕವರಿ ಮೋಟಾರ ಸೈಕಲ್ ನಂ. ಕೆ.ಎ.37/ಎಸ್. 9808 ನೇದ್ದನ್ನು ನಿಲ್ಲಿಸಿರುವುದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು  ಹೋಗಿರುತ್ತಾರೆ ಎಂದು ನೀಡಿದ ಫಿರ್ಯಾದಿ ಮೇಲಿಂದ ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 152/14 ಕಲಂ. 379 ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008