Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, September 12, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 171/2014 ಕಲಂ. 279, 3338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ 11-09-2014 ರಂದು 3.00 ಪಿಎಮ್ ಕ್ಕೆ ಪಿರ್ಯಾದುದಾರಗೋವಿ ತಂ/ ಕಳಕಪ್ಪ ಕಟಗಲ್ ವಯಾ 24, ಜಾ. ಗೊಲ್ಲರ . ಉ. ಚಾಲಕ  ಕೆಲಸ ಸಾ. ಮ್ಯಾಕಲಜೇರಿ ತಾ. ರೋಣ ಜಿ. ಗದಗ ಹಾಗೂ ಶಿವಪ್ಪ ಬಣ್ಣದ ಇವರು ಕುಡಿಕೊಂಡು ತಮ್ಮ ಮೋ ಸೈ ನಂ ಕೆ.ಎ.04/ಈ.ಎಸ್.2007 ನೇದ್ದರಲ್ಲಿ ಅಖಲ ಸಾಯಿ ಪ್ಯಾಕ್ಟರಿಯಿಂದ ಕೊಪ್ಪಳಕ್ಕೆ ಬರುತ್ತಿರುವಾಗ ಚಿಕ್ಕಬಗನಾಳ ಗಿಣಿಗೇರಾ ರಸ್ತೆಯ ಮೇಲೆ ಎಕ್ಸಿಂಡಿಯಾ ಪ್ಯಾಕ್ಟರಿ ಹತ್ತಿರ ಫಿರ್ಯಾದಿದಾರರ ಎದುರಿಗೆ ಹಿರೆಬಗನಾಳ ಕಡೆಯಿಂದ ಟ್ರ್ಯಾಕ್ಟರ ನಂ. ಕೆ.ಎ.37/5135 ನೇದ್ದರ ಚಾಲಕ ಟ್ರ್ಯಾಕ್ಟರನ್ನು ಅತಿವೇಗವಾಗಿ ಹಾಗೂ ಅಲಕ್ಷತನದಿಂದ ಆಕಡೆ ಈಕಡೆ ಚಲಾಯಿಸಿಕೊಂಡು ಫಿರ್ಯಾದಿದಾರರ ಮೋ.ಸೈ.ಗೆ ಠಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ ಮೋ.ಸೈ. ಹಿಂದೆ ಕುಳಿತ ಶಿವಪ್ಪ ಇವರಿಗೆ ಹಣೆಗೆ, ಗದ್ದಕ್ಕೆ, ಎರಡು ಮೊಣಕಾಲಿಗೆ ಮತ್ತು ಸೊಂಟಕ್ಕೆ ಬಾರಿ ಮತ್ತು ಸಾದಾ ಸ್ವರೂಪದ ಗಾಯ ಪೆಟ್ಟುಗಳಾಗಿರುತ್ತವೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
2) ಕನಕಗಕರಿ ಪೊಲೀಸ್ ಠಾಣೆ ಗುನ್ನೆ ನಂ. 107/2014 ಕಲಂ. 279, 337, 338 ಐ.ಪಿ.ಸಿ:.
¢£ÁAPÀ 11-09-2014 gÀAzÀÄ gÁwæ 8-40 UÀAmÉUÉ C¥ÀWÁvÀzÀ ªÀiÁ»w §AzÀ ªÉÄÃgÉUÉ ¸ÀgÀPÁj D¸ÀàvÉæ UÀAUÁªÀwUÉ ºÉÆÃV UÁAiÀiÁ¼ÀÄ zÀÄUÉð±À vÀAzÉ PÀȵÀÚ¥Àà zÀAr£À, ªÀAiÀÄ.14 ªÀµÀð, eÁ.£ÁAiÀÄPÀ «zÁåyð, ¸Á.w¥ÀàÀ£Á¼À vÁ.UÀAUÁªÀw FvÀ£À ¦ügÁå¢ ºÉýÃPÉ ¥ÀqÉzÀÄPÉÆArzÀÄ CzÀgÀ ¸ÁgÁA±ÀªÉãÉAzÀgÉ, EAzÀÄ ¸ÀAeÉ 7-30 UÀAmÉ ¸ÀĪÀiÁgÀÄ ¦ügÁå¢AiÀÄÄ vÀ£Àß ºÉÆ®¢AzÀ ªÁ¥À¸ï ªÀÄ£ÉUÉ ¸ÉÊPÀ¯ï ªÉÄÃ¯É UÀAUÁªÀw-w¥Àà£Á¼À gÀ¸ÉÛAiÀÄ ªÉÄð¤AzÀ ºÉÆÃUÀĪÁUÀ £À£Àß zÉÆqÀØ¥Àà ²ªÀ¥Àà zÀAr£À ªÀÄvÀÄÛ DvÀ£À ªÀÄUÀ£ÁzÀ ªÀĺÁAvÉñÀ  E§âgÀÆ vÀªÀÄä n.«.J¸ï. UÁr £ÀA. PÉJ-37-Dgï-0636 £ÉÃzÀgÀ°è Hj£À PÀqÉ ºÉÆgÀnzÀÄÝ CªÀgÀ »AzÉAiÉÄà £Á£ÀÄ ºÉÆgÀnzÉÝ£ÀÄ, ¸ÀAeÉ 7-30 UÀAmÉ ¸ÀĪÀiÁgÀÄ UÀAUÁªÀw PÀqɬÄAzÀ M§â ªÉÆÃ.¸ÉÊ. £ÀA.PÉJ-37-AiÀÄÄ-2386 £ÉÃzÀÝgÀ ZÁ®PÀ£ÀÄ Cw ªÉÃUÀªÁV ªÀÄvÀÄÛ C®PÀåvÀ£À¢AzÁV ªÁºÀ£ÀªÀ£ÀÄß Nr¹PÉÆAqÀÄ §AzÀÄ ¦ügÁå¢AiÀÄ ¸ÉÊPÀ°èUÉ rQÌ ºÉÆqÉzÀÄ £ÀAvÀgÀ ªÀÄÄAzÉ ºÉÆgÀnzÀÝ ¦ügÁå¢AiÀÄ zÉÆqÀØ¥Àà£ÁzÀ ²ªÀ¥Àà £ÀqɸÀÄwÛzÀÝ n.«.J¸ï. UÁrUÉ lPÀÌgÀ PÉÆlÄØ vÁ£ÀÄ ¸ÀºÀ ªÀÄÄAzÉ ºÉÆÃV ©¢ÝzÀÄÝ, C¥ÀWÁvÀ¢AzÀ ¦ügÁå¢UÉ JqÀUÀqÉ ªÉÆtPÁ® PɼÀUÉ M¼À¥ÉmÁÖV ªÀÄÄjzÀAvÁVzÀÄÝ ªÀÄvÀÄÛ DvÀ£À zÉÆqÀØ¥Àà£ÁzÀ ²ªÀ¥Àà£À vÀ¯ÉUÉ M¼À¥ÉmÁÖVzÀÄÝ JqÀUÁ®Ä ªÉÆtPÁ® PɼÀUÉ ªÀÄÄjzÀAvÁVzÀÄÝ  ªÀÄvÀÄÛ DvÀ£À ªÀÄUÀªÁzÀ ªÀĺÁAvÉñÀ FvÀ¤UÉ §®UÀqÉ vÀ¯ÉAiÀÄ »AzÀÄUÀqÉ ¨sÁj gÀPÀÛUÁAiÀĪÁVzÀÄÝ ªÀÄvÀÄÛ C¥ÀWÁvÀ¥Àr¹zÀ ªÀiÁgÀÄw,¸Á.PÀ£ÀPÀVj EªÀ£ÀUÀÆ UÁAiÀÄUÀ¼ÁVzÀÄÝ EgÀÄvÀÛzÉ CAvÁ ¤ÃrzÀ ¦üAiÀiÁð¢AiÀÄ ¸ÁgÁA±ÀzÀ ªÉÄðAzÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
3) ಯಲಬುಗಾ ಪೊಲೀಸ್ ಠಾಣೆ ಗುನ್ನೆ ನಂ. 120/2014 ಕಲಂ. 143, 147, 148, 323, 324, 504 ಸಹಿತ 149 ಐ.ಪಿ.ಸಿ:.

ದಿನಾಂಕ: 11-09-2014 ರಂದುg ರಾತ್ರಿ 9-30 ಗಂಟೆ ಸುಮಾರಿಗೆ ಪಿರ್ಯಾದಿದಾರನು ತನ್ನ ತಮ್ಮನ ಮನೆಯ ಹತ್ತಿರ ತಾನು ಮತ್ತು ತನ್ನ ತಮ್ಮ ಇಬ್ಬರೂ ನಿಂತಾಗ ಆರೋಪಿತರೆಲ್ಲರೂ ಏಕಾಏಕಿ ಅಕ್ರಮ ಕೂಟ ರಚಿಸಿಕೊಂಡು ಹೋಗಿ ಹಿಂದಿನ ಹಣಕಾಸು ವಿಷಯವನ್ನು ತೆಗೆದು ಲೇ ಬೋಸುಡಿ ಮಕ್ಕಳೇ ನೀವು ಎಷ್ಟು ಜನಬರ್ರೀ ಎಂದು ಚೀರಾಡುತ್ತಾ ಪಿರ್ಯಾದಿದಾರನ ತಮ್ಮನೊಂದಿಗೆ ತೆಕ್ಕಿಮುಕ್ಕಿ ಬಿದ್ದು ಕೈಯಿಂದ ಬಡಿದಿದ್ದು ಮತ್ತು ಕುತ್ತಿಗೆಗೆ ಕೈ ಹಾಕಿ ನೆಲಕ್ಕೆ ಕೆಡವಿದ್ದು, ಪಿರ್ಯಾದಿದಾರನು ಬಿಡಿಸಿಕೊಳ್ಳಲು ಹೋದಾಗ ನೆಲಕ್ಕೆ ಕೆಡವಿ ಹಾಕಿ ಮೈಮೇಲೆ ಬಿದ್ದು ಕೈಯಿಂದ ಬಡಿದ್ದು ಇರುತ್ತದೆ. ಪ್ರಾಣೇಶಗೌಡನಿಗೆ ಕಟ್ಟಿಗೆ ಬಡಿಗೆ ತೆಗೆದುಕೊಂಡು ಎಡಗೈ ಮುಂಗೈ ಮೇಲೆ ಬಡಿದು ರಕ್ತಗಾಯ ಮಾಡಿದ್ದು, ನೇದವನು ಶ್ರೀಪಾದನಗೌಡನಿಗೆ ಕೈಯಿಂದ ಬಡಿದು ತಳ್ಳಿದಾಗ ತನ ಬಲಗಾಲ ಮೊಣಕೈ ಹತ್ತಿರ ತೆರಚಿದ ಗಾಯವಾಗಿರುತ್ತದೆ. ತಿಪ್ಪಮ್ಮಳಿಗೆ ಕೈಯಿಂದ ಬೆನ್ನಿಗೆ, ಹೊಟ್ಟೆಗೆ ಬಡಿದಿದ್ದು ಹಾಗೂ ಬಸಮ್ಮಳಿಗೆ ಕೈಯಿಂದ ಆಕೆಯ ಎದೆಗೆ  ಬಡಿದು ಒಳಪೆಟ್ಟು ಮಾಡಿದ್ದು ಇರುತ್ತದೆ. 

0 comments:

 
Will Smith Visitors
Since 01/02/2008