Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, September 29, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 225/2014 ಕಲಂ. 392 ಐ.ಪಿ.ಸಿ:.
¢£ÁAPÀ 28-09-2014 gÀAzÀÄ gÁwæ 23-00 UÀAmÉUÉ ²æà gÁdPÀĪÀiÁgÀ @ f¯ÉégÁeÁ vÀAzÉ ªÉÆúÀ£À¯Á¯ï PÀlÖgï, ªÀAiÀiÁ: 50 ªÀµÀð, eÁ: »AzÀÆ ¥ÀAeÁ©, G: ªÁå¥ÁgÀ, ¸Á: ²ªÉ mÁQÃeï ºÀwÛgÀ §¸ÀªÉñÀégÀ ºË¹AUï PÁ¯ÉÆä UÀAUÁªÀw EªÀgÀÄ oÁuÉUÉ §AzÀÄ vÀªÀÄäzÉÆAzÀÄ ªÀgÀ¢AiÀÄ£ÀÄß ¤ÃrzÀÄÝ CzÀgÀ°è ¢£ÁAPÀ 28-09-2014 gÀAzÀÄ gÁwæ 22-00 UÀAmÉUÉ ¦üAiÀiÁð¢zÁgÀgÀÄ DAzsÁæ ¨ÁåAQ£À JzÀÄgÀÄUÀqÉ EgÀĪÀ vÀªÀÄä CAUÀr¬ÄAzÀ ªÁ¥Á¸ï ªÀÄ£ÉUÉ ºÉÆÃUÀÄwÛzÁÝUÀ §¸ÀªÉñÀégÀ ºË¹AUï ¨ÉÆqÀð PÁ¯ÉÆäAiÀÄ 3 £Éà PÁæ¸À£À°è E§âgÀÄ C¥ÀjavÀ CAzÁdÄ 30 jAzÀ 35 ªÀµÀð ªÀAiÀĹì£ÀªÀgÀÄ ¦AiÀiÁ¢zÁgÀgÀ PÀtÂÚUÉ PÁgÀzÀ ¥ÀÄr GVÎ CªÀgÀ PÉÆgÀ¼À°èzÀÝ CA. 60 UÁæA vÀÆPÀzÀ §AUÁgÀzÀ ZÉÊ£ï ¸ÀgÀ CA.Q. gÀÆ. 1,20,000-00 ºÁUÀÆ ºÉÆAqÁ DåQÖêÀ £ÉA: PÉ.J-37/qÀ§Æè-0998 ªÉÆÃmÁgï ¸ÉÊPÀ¯ï CAzÁdÄ QªÀÄävÀÄÛ 40,000-00 »ÃUÉ MlÄÖ 1,60,000-00 gÀÆ ¨É¯É ¨Á¼ÀĪÀÅzÀ£ÀÄß QvÀÄÛPÉÆAqÀÄ ºÉÆÃVgÀÄvÁÛgÉ CAvÁ ªÀÄÄAvÁV ¦AiÀiÁ𢠸ÁgÁA±À EgÀÄvÀÛzÉ.
2) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 216/2014 ಕಲಂ. 304(ಎ) ಐ.ಪಿ.ಸಿ:.
ದಿ: 28-09-2014 ರಂದು ಬೆಳಿಗ್ಗೆ 11-30 ಗಂಟೆಗೆ ಫಿರ್ಯಾದಿದಾರರಾದ ಕುಮಾರ ತಂದೆ ನರೇಗಲ್ಲಪ್ಪ ಇಟಗಿ ಸಾ: ಮಿಟ್ಟಿಕೇರಿ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೇ, ದಿ: 27-09-2014 ರಂದು ರಾತ್ರಿ 8-00 ಗಂಟೆಯಿಂದ ತನ್ನ ಚಿಕ್ಕಪ್ಪನಾದ ಬಾಳಪ್ಪ ಇಟಗಿ ವಯ: 42 ವರ್ಷ, ಇತನು ತನ್ನ ಕಳೆದ 02 ಕುರಿಗಳನ್ನು ಹುಡುಕಾಡಲು ಹೋದಾಗ ಪ್ರಶಾಂತನಗರದಲ್ಲಿ ಯುಜಿಡಿ ತಗ್ಗಿನಲ್ಲಿ ಬಿದ್ದು ಮೃತಪಟ್ಟಿದ್ದು ಇರುತ್ತದೆ. ಸದರಿ ಯುಜಿಡಿ ಕಾಮಗಾರಿ ಕೆಲಸ ಮಾಡಿಸುವ ಕಾಂಟ್ರ್ಯಾಕ್ಟರ್ ಹಾಗೂ ಉಸ್ತುವಾರಿ ನೋಡಿಕೊಳ್ಳುವವರು ಏರಿಯಾದಲ್ಲಿ ರಾತ್ರಿ ತಿರುಗಾಡುವ ಜನರಿಗೆ ತೊಂದರೆ ಆಗದಂತೆ ಸುರಕ್ಷಿತವಾಗಿ ನಡೆದಾಡಲು ಯಾವುದೇ ಮುಂಜಾಗೃತೆ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯತನ ಮಾಡಿದ್ದರಿಂದ ತನ್ನ ಚಿಕ್ಕಪ್ಪನು ತೆಗ್ಗಿನಲ್ಲಿ ಬಿದ್ದು ಪೆಟ್ಟಾಗಿ ತೆಗ್ಗಿನ ನೀರಿನಲ್ಲಿಯೇ ಮುಳುಗಿ ಮೃತಪಟ್ಟಿದ್ದಾನೆ. ಕಾರಣ ಯುಜಿಡಿ ಕಾಮಗಾರಿ ಕೆಲಸ ಮಾಡುವ ಕಂಪನಿಯ ಕಾಂಟ್ರ್ಯಾಕ್ಟರ್ ಹಾಗೂ ಕಾಮಗಾರಿ ಕೆಲಸದ ಉಸ್ತುವಾರಿ ನೋಡಿಕೊಳ್ಳುವ ಇತರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇಲಿಂದ ಕೊಪ್ಪಳ ನಗರ ಠಾಣೆ ಗುನ್ನೆ ನಂ: 216/2014. ಕಲಂ: 304[] ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
3) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 217/2014 ಕಲಂ. ಮಹಿಳೆ ಕಾಣೆ.
¢:28-09-2014 gÀAzÀÄ gÁwæ 10-00 UÀAmÉUÉ ¦üAiÀiÁð¢zÁgÀgÁzÀ ²æêÀÄw ¸À«vÁ UÀAqÀ zÉêÉÃAzÀæ¥Àà ¥ÉÆ°Ã¸ï ¥Ánïï. ¸Á: §¤ßPÀnÖ KjAiÀiÁ PÉÆ¥Àà¼À. EªÀgÀÄ oÁuÉUÉ ºÁdgÁV ¤ÃrzÀ UÀtQÃPÀÈvÀ zÀÆj£À ¸ÁgÁA±ÀªÉãÉAzÀgÉÃ, PÉÆ¥Àà¼ÀzÀ £ÀUÀgÀzÀ°ègÀĪÀ ¸ÀPÁðj ¨Á®QAiÀÄgÀ ¨Á®ªÀÄA¢gÀ¢AzÁ ¢:27-09-2014 gÀAzÀÄ gÁwæ 8-15 UÀAmÉUÉ zÁR¯ÁVzÀÝ ®Qëöä vÀAzÉ ±ÀAPÀgÀ¥Àà gÁoÉÆÃqï ªÀAiÀÄ: 24 ªÀµÀð, eÁ: ®A¨ÁtÂ. ¸Á: ¨ÉÆÃzÀÆgÀvÁAqÁ. vÁ: PÀĵÀÖV. ºÁ:ªÀ: ¹qï Gdé® ¸ÀA¸ÉÜ PÉÆ¥Àà¼À. EªÀ¼ÀÄ vÀ£Àß UÀAqÀĪÀÄUÀÄ ºÀ£ÀĪÀÄAvÀ @ SÁeÁºÀĸÉãï EªÀ£À£ÀÄß ¸ÀAUÀqÀ PÀgÉzÀÄPÉÆAqÀÄ EAzÀÄ ¢:28-09-14 gÀAzÀÄ ¨É½UÉÎ 11-00 UÀAmÉUÉ ¸ÀA¸ÉܬÄAzÀ PÁuÉAiÀiÁV ºÉÆÃVzÀÄÝ E°èAiÀĪÀgÉUÉ ºÀÄqÀÄPÁrzÀgÀÄ ¹QÌgÀĪÀÅ¢®è. PÁgÀt PÁuÉAiÀiÁzÀ vÁ¬Ä ªÀÄUÀĪÀ£Àß ¥ÀvÉÛ ªÀiÁr PÉÆqÀ®Ä «£ÀAw CAvÁ ªÀÄÄAvÁV vÀqÀªÁV §AzÀÄ ¤ÃrzÀ zÀÆj£À ªÉÄðAzÀ PÉÆ¥Àà¼À £ÀUÀgÀ ¥ÉưøÀ oÁuÉ UÀÄ£Éß £ÀA: 217/2014 PÀ®A: ªÀÄ»¼É ªÀÄvÀÄÛ ªÀÄUÀÄ PÁuÉ CrAiÀÄ°è ¥ÀæPÀgÀtªÀ£ÀÄß zÁR°¹ vÀ¤SÉ PÉÊUÉÆArzÀÄÝ CzÉ.




Sunday, September 28, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 179/2014 ಕಲಂ. 279, 338 ಐ.ಪಿ.ಸಿ:.
¢£ÁAPÀ : 27-09-2014 gÀAzÀÄ ¸ÁAiÀÄAPÁ® 7:00 UÀAmÉAiÀÄ ¸ÀĪÀiÁjUÉ PÉÆ¥Àà¼À-PÀ£ÀPÀVj gÀ¸ÉÛ ºÁ¸ÀUÀ¯ï  ¹ÃªÀiÁzÀ°è DgÉÆævÀ£ÀÄ vÀ£Àß mÁæöåPÀÖgÀ £ÀA PÉ.J-37/n.J-9005 ªÀÄvÀÄÛ  mÁæöå° £ÀA §gÉìĸÀzÉà EgÀĪÀÅåzÀgÀ°è DgÉƦvÀ£ÀÄ ¦AiÀiÁ𢠺ÁUÀÆ ¸ÀAvÉÆõÀ EªÀgÀ£ÀÄß PÀÆr¹PÉÆAqÀÄ §AzÀÄ CwªÉÃUÀ ªÀÄvÀÄÛ ºÁUÀÆ C®PÀëvÀ£À¢AzÀ £ÀqɹPÉÆAqÀÄ §AzÀÄ mÁæöåPÀÖgÀ ªÉÄÃ¯É vÀ£Àß ¤AiÀÄAvÀæt ¸Á¢ü¹zÉ gÀ¸ÉÛAiÀÄ §®UÀqÉUÉ ¥À°Ö ªÀiÁrzÀÝjAzÀ ¦AiÀiÁð¢zÁgÀjUÉ ºÁUÀÆ ¸ÀAvÉÆõÀ EvÀ¤UÉ ¨sÁjUÁAiÀÄ¥Àr¹zÀÄÝ EgÀÄvÀÛzÉ. PÁgÀt DvÀ£À ªÉÄÃ¯É PÁ£ÀÆ£ÀÄ PÀæªÀÄ dgÀV¹ CAvÁ ¦üAiÀiÁ𢠸ÁgÀA±À EgÀÄvÀÛzÉ.
2) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 215/2014 ಕಲಂ. ಮನುಷ್ಯ ಕಾಣೆ:

ಇಂದು ದಿ: 27-09-2014 ರಂದು ರಾತ್ರಿ 9-15 ಗಂಟೆಗೆ ಫಿರ್ಯಾದಿದಾರರಾದ ಶಾಂತೇಶ ತಂದೆ ಶೇಖರಪ್ಪ ಸಂಕ್ಲಾಪೂರ. ಸಾ: ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೇ, ದಿ:22-09-2014 ರಂದು ಬೆಳಿಗ್ಗೆ 11-00 ಗಂಟೆಗೆ ತನ್ನ ಅಣ್ಣ ಶಿವಪ್ಪ ಸಂಕ್ಲಾಪೂರ. ವಯ: 50 ವರ್ಷ, ಉ: ಜೆರಾಕ್ಸ ಅಂಗಡಿ ಸಾ: ಕೊಪ್ಪಳ ಈತನು ಅಂಗಡಿಗೆ ಹೋಗಿ ಬರುವುದಾಗಿ ವಾಪಾಸ್ ಮನೆಗೆ ಬರದೇ ಕಾಣೆಯಾಗಿ ಹೋಗಿರುತ್ತಾನೆ. ಕಾರಣ ತನ್ನ ಅಣ್ಣನನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇಲಿಂದ ಕೊಪ್ಪಳ ನಗರ ಠಾಣೆ ಗುನ್ನೆ ನಂ: 215/2014 ಕಲಂ: ಮನುಷ್ಯ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೆನು.

Friday, September 26, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 178/2014 ಕಲಂ. 279, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ 25/09/2014 ರಂದು ಬೆಳಗಿನ ಜಾವ 5-45ರಿಂದ 6-00 ಗಂಟೆ ಅವಧಿಯಲ್ಲಿ ಮೃತ ಸುರೇಶ ಈತನು ತನ್ನ ಸೈಕಲ್‌ನ್ನು ಚಲಾಯಿಸಿಕೊಂಡು ಕಿರ್ಲೋಸ್ಕರ ಪ್ಯಾಕ್ಟರಿಗೆ ಕೂಲಿ ಕೆಲಸಕ್ಕೆ  ಹೊಸಪೆಟ-ಕುಷ್ಟಗಿ ಎನ್‌.ಎಚ್‌.13 ರಸ್ತೆಯ ಮೇಲೆ ಹಿಟ್ನಾಳ ಟೊಲ ಗೇಟ ಹತ್ತಿರ ಹೊರಟಾಗ ಯಾವುದೊ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತೀ ವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ಸುರೇಶ ಈತನಿಗೆ ಠಕ್ಕರ ಕೊಟ್ಟು ಅಪಘಾತ ಪಡಿಸಿದ್ದರಿಂದ ವಾಹನವು ಸುರೇಶ ಈತನ ತಲೆ,ಮೈ,ಕೈ,ಕಾಲುಗಳ ಮೇಲೆ ಹೊಗಿದ್ದರಿಂದ ಸದರಿಯವನಿಗೆ ತಲೆ ಮುಖ ಕುತ್ತಿಗೆ ಚಚ್ಚಿ ಹೋಗಿ ಮಾಂಸ ಖಂಡ ಹೊಬಂದು ಭಾರಿ ರಕ್ತಗಾಯ ಹಾಗೂ ಪೆಟ್ಟುಗಳಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಇರುತ್ತದೆ ಅಪಘಾತವಾದ ನಂತರ ಅಪಘಾತ ಪಡಿಸಿದ ವಾಹನ ಚಾಲಕನು ತನ್ನ ವಾಹನವನ್ನು ನಿಲ್ಲಿಸದೇ ಹೊಗಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 211/2014 ಕಲಂ. 498(ಎ), 323, 504 ಐ.ಪಿ.ಸಿ ಮತ್ತು 3 & 4 ವರದಕ್ಷಿಣೆ ನಿಷೇಧ ಕಾಯ್ದೆ:
ದಿ: 25-09-2014 ರಂದು ರಾತ್ರಿ 08-45 ಗಂಟೆಗೆ ಫಿರ್ಯಾದಿ ಶ್ರೀಮತಿ ನಾಜೀಯಾ ಗಂಡ ಮನ್ಸೂರಅಹ್ಮದ ನಾಸವಾಲೆ ಸಾ: ಪಲ್ಟಾನ್ ಓಣಿ ಕೊಪ್ಪಳ ರವರು ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ, ದಿ: 09-02-14 ರಂದು ಕೊಪ್ಪಳ ಶಾದಿಮಹಲನಲ್ಲಿ ಮುಸ್ಲಿಂ ಧರ್ಮದ ಪದ್ದತಿಯಂತೆ ಮನ್ಸೂರಅಹ್ಮದ ಇವರೊಂದಿಗೆ ಮದುವೆಯಾಗಿದ್ದು ಇರುತ್ತದೆ. ಮದುವೆಯ ನಂತರ ನಾನು ಗಂಡನ ಮನೆಯಲ್ಲಿ ಬಾಳುವೆ ಮಾಡಲು ಹೋದಾಗ 03 ತಿಂಗಳ ನಂತರ ನನ್ನ ಗಂಡ, ಅತ್ತೆ ಮಾವ ಇವರು ನನಗೆ ಅವಾಚ್ಯವಾಗಿ ಬೈಯುವುದು ಹಾಗೂ 05 ತೊಲೆ ಬಂಗಾರ, ಪ್ರಿಜ್, ಏರ್ ಕೂಲರ್, ಓವನ್, ವಾಸಿಂಗ್ ಮಸಿನ್, ಹಾಗೂ 2 ಲಕ್ಷ ರೂಪಾಯಿ ವರದಕ್ಷಿಣೆ ತರಲು ಕಿರಿಕಿರಿ ಮಾಡುತ್ತಿದ್ದರು. ಹಾಗೂ ನನಗೆ ದೈಹಿಕ ಮಾನಸಿಕ ಹಿಂಸೆ ನೀಡುತ್ತಿದ್ದರು. ಒಂದು ವೇಳೆ ಎಲ್ಲಾ ವಸ್ತು ಹಣ ಬಂಗಾರ ತರದೇ ಇದ್ದಲ್ಲಿ ನಿನಗೆ ತಲಾಖ್ ನೀಡಿ ನನ್ನ ಮಗನಿಗೆ ಇನ್ನೊಂದು ಮದುವೆ ಮಾಡುತ್ತೇನೆ ಅಂತಾ ಅತ್ತೆ ಮಾವ ಹೆದರಿಸಿದ್ದು ಇರುತ್ತದೆ. ದಿ: 01-06-14 ರಂದು ಹಿರಿಯರ ಸಮಕ್ಷಮ ನನ್ನ ಗಂಡ, ಅತ್ತೆ ಹಾಗೂ ಮಾವ ಇವರಿಗೆ ವರದಕ್ಷಿಣೆಗಾಗಿ ಯಾವುದೇ ಕಿರಿಕಿರಿ ಮಾಡಬಾರದೆಂದು ಬುದ್ದಿ ಹೇಳಿದ್ದರೂ ಸಹ ಕೇಳದೇ ದಿ: 13-07-14 ರಂದು ನನ್ನ ಗಂಡನು ಜಗಳ ಮಾಡಲು ಪ್ರಾರಂಭಿಸಿದ್ದು ಅಲ್ಲದೇ ನನ್ನ ಅತ್ತೆ ಮಾವ ಸಹ ನನ್ನ ಗಂಡನೊಂದಿಗೆ ಸೇರಿ ಹೊಡಿ ಬಡಿ ಮಾಡಿ ವರದಕ್ಷಿಣೆ ತೆಗೆದುಕೊಂಡು ಬರಲು ನನ್ನ ತಂದೆಯ ಮನೆಗೆ ಕಳುಹಿಸಿದ್ದು, ನಂತರ ದಿ: 07-08-14 ರಂದು ಸಂಜೆ 07-00 ಗಂಟೆಗೆ ನನ್ನ ಗಂಡನು ದಿಡ್ಡಿಕೇರಿ ಓಣಿಯಲ್ಲರುವ ನನ್ನ ತವರು ಮನೆಗೆ ಬಂದು ನನಗೆ ಅವಾಚ್ಯ ಶಬ್ದಗಳಿಂದ ಬೈದು ಕಪಾಳಕ್ಕೆ ಹೊಡೆದು ನಾವು ಕೇಳಿದಷ್ಟು ವರದಕ್ಷಿಣೆ ಹಣ, ಸಾಮಾನು ತರದೇ ಆಗದಿದ್ದರೆ ನಿನಗೆ ನಾನು ತಲಾಖ್ ನೀಡುತ್ತೇನೆ ಎಂದು ಗದರಿಸಿರುತ್ತಾನೆ. ಕಾರಣ ನನ್ನ ಗಂಡ ಮನ್ಸೂರಅಹ್ಮದ ನಾಸವಾಲೆ ಹಾಗೂ ಅತ್ತೆ ಶಹಜಾದಬೇಗಂ, ಮಾವ ಫಾರೂಕಅಹ್ಮದ ಇವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇಲಿಂದ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
3) ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 95/2014 ಕಲಂ. 87 ಕೆ.ಪಿ. ಕಾಯ್ದೆ:
¢£ÁAPÀ:-25-09-2014 gÀAzÀÄ ¸ÀAeÉ 5:15 UÀAmÉ ¸ÀĪÀiÁjUÉ vÀgÀ®PÀnÖ ¹ÃªÀiÁzÀ°è DgÉÆævgÁzÀ 1) §¸ÀªÀgÁd vÀAzÉ «ÃgÀ§¸À¥Àà ºÀ®UÉÃgÀ ªÀ: 40, eÁ|| °AUÁAiÀÄvÀ G|| MPÀÌ®ÄvÀ£À ¸Á|| ªÀÄÄzÉÆüÀ 2) ¨Á®¥Àà vÀA¢ ¤AUÀ¥Àà vÀ¼ÀªÁgÀ ªÀ: 31 eÁ: ªÁ°äÃQ G: MPÀÌ®ÄvÀ£À ¸Á: aPÀ̪ÀAPÀ®PÀÄAmÁ 3) ºÀ£ÀªÀÄAvÀ vÀAzÉ ªÀÄjAiÀÄ¥Àà ¨ÁgÀPÉÃgÀ ªÀ: 20 ªÀµÀð eÁ: ¨ÁgÀPÉÃgÀ G: MPÀÌ®ÄvÀ£À ¸Á: ªÀÄÄgÀr 4)AiÀĪÀÄ£ÀÆgÀ¥Àà vÀA/¹zÀÝ¥Àà §AV ªÀ: 43 ªÀµÀð eÁ: ªÁ°äÃQ G: MPÀÌ®ÄvÀ£À ¸Á: aPÀ̪ÀAPÀ®PÀÄAmÁ 5) ©ÃªÀÄtÚ vÀAzÉ zÉÆqÀا¸À¥Àà ¥ÀªÁgÀ ªÀ: 47 eÁ: PÀëwæAiÀÄ G: MPÀÌ®ÄvÀ£À ¸Á: ªÀÄÄzÉÆüÀ 6) eÁÕ£ÉñÀ vÀAzÉ «oÀ×® zÁ¸ÀgÀ ªÀ: 20 ¸Á: »gɪÀAPÀ®PÀÄAmÁ 7) ²ªÀ£ÀUËqÀ ¸Á: vÀgÀ®PÀnÖ 8) mÁPÀ£ÀUËqÀ ¸Á: vÀgÀ®PÀnÖ 9) VjAiÀÄ¥Àà ¸Á: »gÉêÀAPÀ®PÀÄAl 10) SÁzÀgÀ ¸Á: »gÉêÀAPÀ®PÀÄAl 11) §¸ÀªÀgÁd £É®eÉÃj ¸Á: vÀgÀ®PÀnÖ  12) C¤Ã® vÀAzÉ zÁåªÀÄtÚ §rUÉÃgÀ ¸Á: §ÄqÀPÀÄAn 13) ²æÃzsÀgÀ ®ªÀiÁt ¸Á: vÀgÀ®PÀnÖ 14) AiÀĪÀÄ£ÀÆgÀ¥Àà PÀA§½ ¸Á: vÀgÀ®PÀnÖ 15) AiÀĪÀÄ£ÀÆgÀ¥Àà vÀAzÉ £ÁUÀ¥Àà GdÓ¥Àà£ÀªÀgÀ ¸Á: vÀgÀ®PÀnÖ 16) ¸ÀAUÀ¥À UÉÆA¢ ¸Á: ¨ÉêÀÇgÀ 17) F±À¥Àà ºÉƸÀÆgÀ ¸Á: ¨ÉêÀÇgÀ 18) ±ÀgÀt¥Àà vÀAzÉ vÀªÀÄätÚ ªÀiÁ° ¥Ánî ¸Á: vÀgÀ®PÀnÖ  19) ªÉÄʯÁj ®ªÀiÁt ¸Á: vÀgÀ®PÀnÖ 20) C¤Ã®PÀĪÀiÁgÀ ¸Á: vÀgÀ®PÀnÖgÀÄ PÀtPÉÌ £ÀUÀzÀÄ ºÀt, ªÉÆèÉʯï, ªÉÆÃlgï ¸ÉÊPÀ¯ïUÀ¼À£ÀÄß ¥ÀtPÉÌ ºÀaÑ E¸Ààmï dÆeÁl DqÀÄwÛgÀĪÀ PÁ®PÉÌ  ¹¦L AiÀÄ®§ÄUÁð gÀªÀgÀÄ ªÀÄvÀÄÛ ¦J¸ïL ¨ÉêÀÇgÀ ºÁUÀÆ ¹§âA¢AiÀĪÀgÀÄ ¥ÀAZÀgÉÆA¢UÉ ºÉÆÃV zÁ½ ªÀiÁrzÁUÀ DgÉÆævÀgÀ ¥ÉÊQ DgÉÆæ £ÀA 1 jAzÀ 06 £ÉÃzÀÝgÀÄ ¹QÌ©¢ÝzÀÄÝ E£ÉÆßýzÀ DgÉÆæ £ÀA 7 jAzÀ 20 £ÉÃzÀݪÀgÀÄ Nr ºÉÆÃVzÀÄÝ ¹QÌ©zÀÝ DgÉÆævÀjAzÀ ºÁUÀÆ ¥ÀtPÉÌ ºÀaÑzÀ ºÀt MlÄÖ 30100/- ºÁUÀÆ 05 ªÉÆèÉʯïUÀ¼ÀÄ ªÀÄvÀÄÛ 14 ªÉÆÃlgï ¸ÉÊPÀ¯ïUÀ¼À£ÀÄß ªÀÄvÀÄÛ E¸Ààmï dÆeÁlzÀ ¸ÁªÀÄVæUÀ¼À£ÀÄß d¥ÀÛ ªÀiÁrPÉÆAqÀÄ ¹QÌ©zÀÝ DgÉÆævÀgÉÆA¢UÉ oÁuÉUÉ §AzÀÄ d¦Û¥ÀAZÀ£ÁªÉÄAiÉÆA¢UÉ vÀªÀÄä ªÀgÀ¢ ¸À°è¹zÀ DzsÁgÀzÀ ªÉÄðAzÀ ¥ÀæPÀgÀt zÁR°¹PÉƼÁîVzÉ.


Thursday, September 25, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 88/2014 ಕಲಂ. 279, 337, 304(ಎ) ಐ.ಪಿ.ಸಿ:.
ದಿನಾಂಕ 24-09-2014 ರಂದು ಮಧ್ಯಾಹ್ನ 2-30 ಗಂಟೆಗೆ ಸರಕಾರಿ ಆಸ್ಪತ್ರೆ ತಾವರಗೇರಾದಿಂದ ಪೋನ್ ಮುಖಾಂತರ ಎಂ.ಎಲ್.ಸಿ. ಮಾಹಿತಿ ಬಂದಿದ್ದು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀ ಸಮೀರ್ ಪಾಷಾ ತಂದೆ ಬಾಷುಸಾಬ ಮೆಣೇದಾಳ, ವಯಸ್ಸು 19 ವರ್ಷಜಾ: ಮುಸ್ಲಿಂ, ಉ: ಖಾಸಗಿ ಚಾಲಕ, ಸಾ: ಮೆಣೇದಾಳ ಇವರ ನುಡಿ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ ಇಂದು ದಿನಾಂಕ    24-09-2014 ರಂದು ಮುಂಜಾನೆ 10-00 ಗಂಟೆಗೆ ನಾನು ನನ್ನ ವೈಯಕ್ತಿಕ ಕೆಲಸವಿದ್ದುದರಿಂದ ತಾವರಗೇರಾಕ್ಕೆ ಬಂದಿದ್ದು, ವಾಪಸ್ ನಮ್ಮೂರಿಗೆ ಹೋಗುವ ಕುರಿತು ನಮ್ಮೂರ ರಂಜಾನಸಾಬ ತಂದೆ ಶ್ಯಾಮೀದ್ ಸಾಬ ಚೌಡಾಪುರ ಇವನು ಗಂಗಾವತಿಗೆ ಹೋಗುವ ಕುರಿತು ನಿಲ್ಲಿಸಿದ್ದ ಅವರ ಟಾಟಾ ಮ್ಯಾಜಿಕ್ ವಾಹನ ಸಂ. ಕೆ.ಎ.37/ಎ-431 ನೇದ್ದರಲ್ಲಿ ಹತ್ತಿ ಕುಳಿತೆನು.  ನನ್ನಂತೆ ವಾಹನದಲ್ಲಿ ಅದಾಗಲೇ ನಮ್ಮೂರ ಕಾಶೀಮ್ ತಂದೆ ಸೈಯದ್ ಸುಲ್ತಾನ ಕನಕಗಿರಿ, ಹನುಮವ್ವ ಗಂಡ ಶಿವಪ್ಪ ಬಜಂತ್ರಿ ಹಾಗೂ ಗಂಗಾವತಿಗೆ ಹೋಗುವುದಾಗಿ ಹೇಳುತ್ತಿದ್ದ ಮಾಬಮ್ಮ ಗಂಡ ಮೈಬುಸಾಬ ಬಳ್ಳಾರಿ ಸಾ: ಗಂಗಾವತಿ ಇವರೆಲ್ಲರೂ ಕುಳಿತಿದ್ದರು.  ವಾಹನವನ್ನು ರಂಜಾನಸಾಬ ನಡೆಯಿಸಿಕೊಂಡು ಹೊರಟನು. ನಾವು ತಾವರಗೇರಾ-ಗಂಗಾವತಿ ಮುಖ್ಯರಸ್ತೆಯ ಮೇಲೆ ಹೊರಟಿದ್ದಾಗ ವಾಹನವನ್ನು  ರಂಜಾನಸಾಬನು ಅತೀವೇಗ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸುತ್ತಾ ಹೊರಟಿದ್ದು, ನಾವು ಅವನಿಗೆ ನಿಧಾನವಾಗಿ ನಡೆಸು ಅಂತಾ ಹೇಳಿದರೂ ಸಹಾ ಅದೇವೇಗದಲ್ಲಿ ನಡೆಯಿಸುತ್ತಿದ್ದು, ನಾವು ಮೆಣೇದಾಳ ಸೀಮಾದಲ್ಲಿರುವ ಶ್ರೀ ಸಂಜೀವರಾಯನ ಗುಡಿಯ ಹತ್ತಿರ ಬಂದಾಗ ವಾಹನದ ಎಡಭಾಗದ ಹಿಂದಿನ ಟೈರ್ ಬರ್ಸ್ಟ ಆಗಿ ಒಮ್ಮೇಲೇ ಹೊಯ್ದಾಡಿದಂತಾಗಿದ್ದು, ವಾಹನ ಹೊಯ್ದಾಡುತ್ತಿರುವಾಗ ಎಡಭಾಗಕ್ಕೆ ಕುಳಿತಿದ್ದ ಕಾಶೀಮ ಇವನು ಪುಟಿದು ಬಿದ್ದಿದ್ದು, ಅವನ ಮೇಲೆ ವಾಹನವು ಎಡಮಗ್ಗಲಾಗಿ ಬಿದ್ದಿತು.  ಪರಿಣಾಮವಾಗಿ ವಾಹನದಲ್ಲಿದ್ದ ನನಗೆ ಎಡಭುಜಕ್ಕೆ, ಗದ್ದಕ್ಕೆ, ಎಡಮೊಣಕೈಗೆ, ಎಡಮುಂಗೈಗೆ, ಬಲ ಮುಂಗೈಗೆ ತರಚಿದ ಗಾಯಗಳಾದವು.  ನೋಡಲಾಗಿ ಕಾಶೀಮನಿಗೆ ಎದೆಗೆ ಹಾಗೂ ಹೊಟ್ಟೆಗೆ ಭಾರೀ ಒಳಪೆಟ್ಟಾಗಿದ್ದು, ಎಡಗೈ ಮೇಲೆ, ಬಲಗಾಲ ಪಾದದ ಮೇಲೆ, ಎಡಗಾಲ ಪಾದದ ಹತ್ತಿರ, ಬಲ ಹಿಂಬಡಿಯ ಹತ್ತಿರ ತರಚಿದ ಗಾಯಗಳಾಗಿದ್ದವು. ಉಳಿದವರಿಗೂ ಸಹಾ ಸಾದಾ ಗಾಯಗಳಾಗಿದ್ದವು. ಆಗ ಸಮಯ ಮಧ್ಯಾಹ್ನ 1-30 ಗಂಟೆಯಾಗಿರಬಹುದು. ನಂತರ ನಾವೆಲ್ಲರೂ ಚಿಕಿತ್ಸೆ ಕುರಿತು ತಾವರಗೇರಾ ಕಡೆಗೆ ಹೊರಟಿದ್ದ ಯಾವುದೋ ಒಂದು ವಾಹನದಲ್ಲಿ ಬಂದು ಸರಕಾರಿ ಆಸ್ಪತ್ರೆ ತಾವರಗೇರಾದಲ್ಲಿ ದಾಖಲಾಗಿರುತ್ತೇವೆ.  ಇಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಕರೆದುಕೊಂಡು ಹೋದ ಕಾಶೀಮನು ಮಧ್ಯಾಹ್ನ 3-15 ಗಂಟೆಗೆ ಮೃತಪಟ್ಟಿರುವುದಾಗಿ ಸಿರಾಜ್ ತಂದೆ ದೀನಸಾಬ ಆಲಂಬರದಾರ ಇವರು ನನಗೆ ಫೋನ್ ಮಾಡಿ ತಿಳಿಸಿದರು.  ಕಾರಣ ಟಾಟಾ ಮ್ಯಾಜಿಕ್ ವಾಹನ ಸಂ. ಕೆ.ಎ.37/ಎ-431 ನೇದ್ದನ್ನು ಚಾಲಕನಾದ ರಂಜಾನಸಾಬ ತಂದೆ ಶ್ಯಾಮೀದ್ ಸಾಬ ಚೌಡಾಪುರ ಸಾ: ಮೆಣೇದಾಳ ಇವನು ಅತೀವೇಗ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿದ್ದರಿಂದ ಅದರ ಟೈರ್ ಬರ್ಸ್ಟ ಆಗಿ ಎಡಮಗ್ಗಲಾಗಿ ಬಿದ್ದು ಅಪಘಾತವಾಗಿದ್ದು, ಪರಿಣಾಮವಾಗಿ ತೀವ್ರ ಗಾಯಗೊಂಡ ಕಾಶೀಮನು ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯುತ್ತಿರುವಾಗ ಮೃತಪಟ್ಟಿರುತ್ತಾನೆ. 
 2) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 209/2014 ಕಲಂ. 78(3) ಕೆ.ಪಿ. ಕಾಯ್ದೆ:

ದಿ:24-09-2014 ರಂದು ಮಧ್ಯಾಹ್ನ 3-45 ಗಂಟೆಗೆ  ನೇತ್ರಾವತಿ  ಮ.ಪಿ.ಎಸ್.ಐ. ನಗರ ಠಾಣೆ ಕೊಪ್ಪಳ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕರಣ ಮಾಡಿದ ಫಿರ್ಯಾದಿಯ ಸಾರಾಂಶವೇನೆಂದರೆ, ದಿ: 24-09-2014 ರಂದು ಮಧ್ಯಾಹ್ನ 2-30 ಗಂಟೆಗೆ ಕೊಪ್ಪಳ ನಗರದ ಬಾಯ್ಸ್ ಕಾಲೇಜ್ ಹತ್ತಿರ ಇದರಲ್ಲಿ ನಮೂದು ಮಾಡಿದ ಆರೋಪಿ ನಂ 01 ನೇದ್ದವರು 1=00 ರೂಪಾಯಿಗೆ 80=00 ರೂಪಾಯಿ ಯಾರ ಅದೃಷ್ಟ ಹಚ್ಚಿರಿ ಅಂತಾ ಕೂಗುತ್ತಾ ಓ.ಸಿ. ಮಟಕಾ ಜೂಜಾಟ ಆಡುತ್ತಿದ್ದಾಗ ದಾಳಿ ಕಾಲಕ್ಕೆ ಗುಂಪಿನಲ್ಲಿದ್ದ ಜನರು ಓಡಿ ಹೋಗಿದ್ದು, ಮಟಾಕಾ ಜೂಜಾಟ ಆಡುತ್ತಿದ್ದವನಿಗೆ ಹಿಡಿದುಕೊಂಡು ವಿಚಾರಿಸಿದ್ದು ಸದರಿಯವನು ತನ್ನ ಹೆಸರು ಮುನಾವರ್ ಹುಸೇನ್ ತಂದೆ ರಾಜಾಹುಸೇನ್ ರಾಂಪೂರಿ. ಸಾ: ಸಜ್ಜಿಹೊಲ ಕೊಪ್ಪಳ ಅಂತಾ ಹೇಳಿದ್ದು ಸದರಿ ಆರೋಪಿತನಿಂದ 1] 1500=00 ಮಟಕಾ ಜೂಜಾಟದ ನಗದು ಹಣ, 2] ಒಂದು ಮಟಕಾ ಪಟ್ಟಿ 3] ಒಂದು ಬಾಲ್ ಪೆನ್ನು ಹಾಗೂ 4] ಒಂದು ನೋಕಿಯಾ ಮೊಬೈಲ್ ಸೆಟ್ ಹಾಗೂ ಬಿ.ಎಸ್. ಎನ್.ಎಲ್ ಸಿಮ್ ಅಂಕಿ ರೂ-300 ಇವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ಸದರಿ ಆರೋಪಿತನಿಗೆ ಮಟಕಾ ಬರೆದ ಪಟ್ಟಿಯನ್ನು ಯಾರಿಗೆ ಕೊಡುತ್ತಿಯಾ ಅಂತಾ ಕೇಳಿದಾಗ ಶಿವರೆಡ್ಡಿ ಸಾ: ಕೊಪ್ಪಳ ಇವನು ತೆಗೆದುಕೊಳ್ಳುವುದಾಗಿ ತಿಳಿಸಿದ್ದು ಇರುತ್ತದೆ. ನಂತರ ವಾಪಸ ಠಾಣೆಗೆ ಬಂದು ಆರೋಪಿತನನ್ನು, ಮುದ್ದೇಮಾಲು, ಮೂಲ ಪಂಚನಾಮೆ ಮತ್ತು ಫಿರ್ಯಾದಿಯನ್ನು ಹಾಜರಪಡಿಸಿರುತ್ತೇನೆ. ಸದರಿ ಮುನಾವರ್ ಹುಸೇನ್ ಹಾಗೂ ಶಿವರೆಡ್ಡಿ ಇವರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ನೀಡಿದ ಫಿರ್ಯಾದಿಯ ಮೇಲಿಂದ ಸದರಿ ಆರೋಪಿತನ ಮೇಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇದೆ.

Tuesday, September 23, 2014



ಕುಕನೂರ ಪೊಲೀಸ್ ಠಾಣೆ  ಗುನ್ನೆ ನಂ:116/14 ಕಲಂ:323, 324, 448, 354, 355, 504, 506 ಐಪಿಸಿ
ದಿನಾಂಕ:22-09-2014 ರಂದು 9-30 ಪಿಎಂಕ್ಕೆ ಪಿರ್ಯಾದಿದಾರನು ಠಾಣೆಗೆ ಹಾಜರಾಗಿ ತನ್ನ ಒಂದು ಲಿಖಿತ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆಪಿರ್ಯಾದಿದಾರನಿಗೆ ಮತ್ತು ಅವರ ತಮ್ಮ ಶಂಕರೆಡ್ಡಿ ಆಸ್ತಿಯ ಪಾಲುವಾಟ್ನಿಯ ಸಲುವಾಗಿ ಸನ್ 2000ನೇ ಸಾಲಿನಲಿನಿಂದ ಜಗಳವಾಗಿ ವೈಮನಸ್ಸಿನಿಂದ ಮತ್ತು ನಿನ್ನೆ ತನ್ನ ಹೆಸರಿನಲ್ಲಿರುವ ಹೊಲವನ್ನು ತನ್ನ ತಮ್ಮ ವಶಕ್ಕೆ ತೆಗೆದುಕೊಂಡು ಕೋರ್ ಮಾಡುವವರಿಗೆ ಕೊಟ್ಟ ಹೊಲವನ್ನು ಸಾಗುವಳಿ ಮಾಡದಂತೆ ಹರಕತ್ ಮಾಡಿದ್ದರ ವಿಷಯದಲ್ಲಿ ಸಿಟ್ಟಾಗಿ ನಿನ್ನೆ ದಿನಾಂಕ:21-9-14 ರಂದು ರಾತ್ರಿ 8-00 ಗಂಟೆಗೆ ಪಿರ್ಯಾದಿದಾರನು ತನ್ನ ಮನೆಯಲ್ಲಿದ್ದಾಗ ಆರೋಪಿತನು ಪಿರ್ಯಾದಿದಾರನ ಮನೆಯಲ್ಲಿ ಅತೀಕ್ರಮ ಪ್ರವೇಶ ಮಾಡಿ, ಪಿರ್ಯಾದಿದಾರನಿಗೆ ಏನಲೆ ಸೂಳೇ ಮಗನೆ ನಿನಗೆ ಎಷ್ಟು ಸಾರಿ ಹೇಳಬೇಕು ನಿನಗೆ ಎಷ್ಟು ಹೊಡಿಬಡಿಮಾಡಿದರೂ ಸಹ ನಿನಗೆ ಬುದ್ದಿ ಬರುವುದಿಲ್ಲಾ ಬೋಸುಡಿ ಮಗನೆ ಅಂತಾ ಆವಾಚ್ಯವಾಗಿ ಬೈಯ್ದಾಡಿದ್ದು, ಅದಕ್ಕೆ ಪಿರ್ಯಾದಿದಾರನು ನನಗೆ ಯಾಕೆ ಬೈಯ್ಯುತ್ತೀ ಅಂತಾ ಕೇಳಿದ್ದಕ್ಕೆ ನನಗೆ ಎದುರುತ್ತರ ಮಾತಾಡುತ್ತೀಯಾ? ಅಂತಾ ಆರೋಪಿತನು ಕೈಯಿಂದ ಗುದ್ದಿ, ಕಟ್ಟಿಗೆಯಿಂದ ಬಡಿಯುವಾಗ ಬಿಡಿಸಲು ಹೋದ ಪಿರ್ಯಾದಿದಾರನ ಹೆಂಡತಿ ಯಲ್ಲಮ್ಮಳಿಗೂ ಸಹ ಆವಾಚ್ಯವಾಗಿ ಬೈಯ್ದಾಡಿ, ಕೈಯಿಂದ ಬಡಿದು, ಮರ್ಯಾದೆ ಹೋಗುವಂತೆ ಮೈ ಕೈ ಮುಟ್ಟಿ ಸೀರೆ ಹಿಡಿದು ಎಳೆದುಕೊಂಡು ಮನೆಯಿಂದ  ತಂದು ಕೈಯಿಂದ ಬಡಿಯ ಹತ್ತಿದ್ದು, ಆಗ ಬಿಡಿಸಲು ಹೋದ ಪಿರ್ಯಾದಿಗೆ ಮತ್ತೆ ಚಪ್ಪಲಿಯಿಂದ ಬಡಿದಿದ್ದು, ಘಟನೆಯನ್ನು ನೋಡಿದ ಜನರು ಬಿಡಿಸಿ, ಬುದ್ಧಿ ಹೇಳಿ ಆರೋಪಿತನಿಗೆ ಕಳುಹಿಸಿದ್ದು, ಆಗ ಆರೋಪಿತ ಜೀವದ ಬೆದರಿಕೆ ಹಾಕುತ್ತಾ ಹೋಗಿದ್ದು, ತಾನು ಆರೋಪಿತನಿಗೆ ಹೆದರಿ ಈಗ ತಡವಾಗಿ ಬಂದು ಪಿರ್ಯಾದಿ ನೀಡುತ್ತಿದ್ದು, ಕಾರಣ, ಕಾನೂನು ರೀತಿಯ ಕ್ರಮಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
PÀĵÀÖV ¥Éưøï oÁuÉ  ಗುನ್ನೆ ನಂ 169/2014 ಕಲಂ 78 [3] ಕೆ.ಪಿ.ಯ್ಯಾಕ್ಟ
ದಿನಾಂಕ 22-09-2014 ರಂದು ರಾತ್ರಿ 8-15 ಗಂಟೆಗೆ  ಶ್ರೀ ರಾಮಚಂದ್ದರ ಹೆಚ್. ಬಳ್ಳಾರಿ ಪಿ.ಎಸ್.ಐ ಕುಷ್ಟಗಿ ರವರು ವರದಿಯೊಂದಿಗೆ  ಮುದ್ದೇಮಾಲು ಮತ್ತು ಆರೋಪಿತನನ್ನು ಹಾಜರುಪಡಿಸಿದ್ದು ಸದರಿ ವರದಿ ಮತ್ತು ಪಂಚನಾಮೆ ಸಾರಾಂಶವೆನೆಂದರೆ  ಇಂದು ದಿನಾಂಕ 22-09-2014 ರಂದು ಸಂಜೆ 6-15 ಗಂಟೆಗೆ ನಾನು ಠಾಣೆಯಲ್ಲಿ ಇದ್ದಾಗ ಖಚಿತ ಬಾತ್ಮಿ ಬಂದಿದ್ದೆನಂದರೆ ಕುಷ್ಟಗಿ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕ-ಜೂಜಾಟ ನಡೆದಿದೆ ಅಂತಾ ಖಚಿತ ಮಾಹಿತಿ ಮೇರೆಗೆ ಠಾಣೆಯ ಸಿಬ್ಬಂಯಾದ ಹೆಚ್.ಸಿ 108 ರವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ತಿಳಿಸಿದ್ದು ಆಗ ಅವರು ಪಂಚರಾದ 1] ರಾಜು ತಂದೆ ಕಟ್ಟೆಪ್ಪ ಇಂಡಿ ವಯ: 30 ವರ್ಷ ಜಾ: ಮಾದಿಗ ಉ: ಕೂಲಿ ಸಾ: ಗಾಂಧಿನಗರ ಕುಷ್ಟಗಿ 2] ಮಹಮ್ಮದ ಹುಸೇನ ತಂದೆ ಖಾದರ ಸಾಬ ಮುಲ್ಲಾ ವಯ: 27 ಜಾ: ಮುಸ್ಲಿಂ ಉ: ವ್ಯಾಪಾರ ಸಾ: ಮುಲ್ಲಾರ ಓಣಿ ಕುಷ್ಟಗಿ ರವರನ್ನು ಕರೆದುಕೊಂಡು ಬಂದಿದ್ದು ಅವರಿಗೆ ವಿಷಯ ತಿಳಿಸಿ ಎಲ್ಲರೂ ಕೂಡಿ ನಮ್ಮ ಸರಕಾರಿ ಜೀಪ್ದಲ್ಲಿ ನಾನು ಮತ್ತು ಸಿಬ್ಬಂದಿಯವರಾದ ಹೆಚ್ಸಿ108, ಸಿಪಿಸಿ-381,117 ಎಲ್ಲರೂ ಕೂಡಿ ಠಾಣೆಯಿಂದ ಸಂಜೆ 6-30 ಗಂಟೆಗೆ ಸರಕಾರಿ ಜೀಪ್ದಲ್ಲಿ ಎಲ್ಲರೂ ಕೂಡಿ ಕುಷ್ಟಗಿ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಬಂದು  ಸ್ವಲ್ಪು ದೂರದಲ್ಲಿ ಜೀಪ್ ನಿಲ್ಲಿಸಿ ನೋಡಲು ರೇಣುಕಾ ರಸ್ಟೊಂಟ್ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಅಲ್ಲಿಯೇ ಇದ್ದ ಒಂದು ಸಾರ್ವಜನಿಕ ವಿದ್ಯುತ್ ಕಂಬದ ಕೆಳಗೆ ವಿದ್ಯುತ್ ಕಂಬದ ಬೆಳಕಿನಲ್ಲಿ ಒಬ್ಬ ವ್ಯಕ್ತಿ ಮಟಕ-ಜೂಜಾಟದಲ್ಲಿ ತೊಡಗಿದ್ದು ಒಂದು ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಕೂಗಾಡುತ್ತಾ ಮಟಕಾ ಜೂಜಾಟ ಆಡಿರಿ ಅಂತಾ ಸಾರ್ವಜನಿಕರನ್ನು ಕೂಗಿ ಕರೆಯುತ್ತಾ  ಜನರನ್ನು ಗುಂಪಾಗಿ ಸೇರಿಸಿಕೊಂಡು ಅವರಿಂದ ಪಣವಾಗಿ ಹಣ ಪಡೆದು  ಅವರಿಗೆ ಓಸಿ ಮಟಕಾ ಮಟಕಾ ಚಿಟಿ ಬರೆದುಕೊಡುತ್ತಿದ್ದನು ಆಗ ಎಲ್ಲರೂ ಕೂಡಿ ಒಮ್ಮಲೇ ರೇಡ್ ಮಾಡಲು ಮಟಕಾ ಬರೆಯಿಸುತ್ತಿದ್ದ ಜನ ನಮ್ಮನ್ನು ನೋಡಿ ಓಡಿ ಹೋಗಿದ್ದು ಮಟಕ ಜೂಜಾಟ ಬರೆಯುತ್ತಿದ್ದವನು ಸಹ ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದ್ದು ಸದರಿಯವರನ್ನು ಹಿಡಿದು ವಿಚಾರಿಸಲು ಅವನು ತನ್ನ ಹೆಸರು ಮಹಮ್ಮದ ಅಜರುದ್ದಿ ತಂದೆ ಲಾಲಹಿಮ್ಮದ್ ಆದೋಣಿ ವಯ: 24 ಜಾ: ಮುಸ್ಲಿ ಉ: ರೇಣುಕಾ ರೆಸ್ಟೊಂಟ್ ದಲ್ಲಿ ಕೂಲಿ ಕೆಲಸ ಸಾ: ಇಂದಿರಾ ಕಾಲೋಣಿ ಕುಷ್ಟಗಿ  ಅಂತ  ಹೇಳಿದ್ದು ತಾನು ಮಟಕಾ-ಜೂಜಾಟದಲ್ಲಿ ತೋಡಗಿದ್ದಾಗಿ ಒಪ್ಪಿಕೊಂಡಿದ್ದು ಅವನನ್ನು ಅಂಗ ಜಡ್ತಿ ಮಾಡಿದಾಗ ವಶದಲ್ಲಿ ಮಟಕಾ ಜೂಜಾಟದ ಹಣ 820=00 ರೂಪಾಯಿಗಳು, ಮಟಕ ಬರೆದ ಚೀಟಿಗ ಹಾಗೂ ಒಂದು ಬಾಲ್ ಪೆನ್ ಮತ್ತು ಒಂದು ಕಾರ್ಬನ್ ಕಂಪನಿಯ ಮೊಬೈಲ್ ಅಂ. ಕಿ 600=00 ರೂ.ಗಳು ಬೆಲೆಬಾಳುವದ್ದು ಸಿಕ್ಕಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮ ರಾತ್ರಿ 7-00 ಗಂಟೆಯಿಂದ 8-00 ಪಿ.ಎಂ.ದವರೆಗೆ  ಪಂಚನಾಮೆಯನ್ನು ಪೂರೈಸಿಕೊಂಡು ಆರೋಪಿತನನ್ನು ವಶಕ್ಕೆ ತಗೆದುಕೊಂಡು ಈಗ ಠಾಣೆಗೆ ವಾಪಸ್ 08-15 ಗಂಟೆಗೆ ಬಂದು ಹಣ, ಮಟಾಕ ಸಾಮಗ್ರಿಗಳು ಹಾಗೂ ಆರೋಪಿತರನನ್ನು  ತಂದು ಹಾಜರುಪಡಿಸಿದ್ದು ಸದರಿಯವರ ವಿರುದ್ದ ಗುನ್ನೆ ದಾಖಲು ಮಾಡಿಕೊಳ್ಳಲು ಈ ಮೂಲಕ ಸೂಚಿಸಲಾಗಿದೆ. ಅಂತಾ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
AiÀÄ®§ÄUÁð oÁuÁ UÀÄ£Éß £ÀA. 122/2014 ಕಲಂ 78 [3] ಕೆ.ಪಿ.ಯ್ಯಾಕ್ಟ
ದಿನಾಂಕ 22-09-2014 ರಂದು ರಾತ್ರಿ 8-45 ಗಂಟೆಗೆ ಮಾನ್ಯ ಪಿ.ಎಸ್. ಸಾಹೇಬರು ಠಾಣೆಗೆ ಆರೋಪಿತನಾದ ರಾಜಗೋಪಾಲ ತಂದೆ ಘನಶ್ಯಾಮಲಾಲ್ ಧರಕ, ಸಾ: ಯಲಬುರ್ಗಾಮುದ್ದೆಮಾಲು ಹಾಗೂ ಮಟಕಾ ಜೂಜಾಟ ದಾಳಿ ಪಂಚನಾಮೆಯೊಂದಿಗೆ ಬಂದು ವರದಿಯನ್ನು ಹಾಜರ ಪಡಿಸಿದ್ದು ಸಾರಾಂಶವೆನಂದರೆ,   ಇಂದು ದಿನಾಂಕ 22-09-2014 ರಂದು ರಾತ್ರಿ 7-15 ಗಂಟೆಗೆ ಯಲಬುರ್ಗಾ ಪಟ್ಟಣದ ಬೇವೂರ ರಸ್ತೆಯ ಸಿ.ಡಿ.ಪಿ. ಕಾರ್ಯಾಲಯದ ಮುಂದೆ ಸಾರ್ವಜನಿಕ ರಸ್ತೆ ಮೇಲೆ ಬೀದಿ ದೀಪದ ಬೆಳಕಿನಲ್ಲಿ ಆರೋಪಿತನಾದ ರಾಜಗೋಪಾಲ ತಂದೆ ಘನಶ್ಯಾಮಲಾಲ್ ಧರಕ ಸಾ : ಯಲಬುರ್ಗಾ ಈತನು, 01 ರೂಪಾಯಿಗೆ 80 ರೂಪಾಯಿ ಬರುತ್ತವೆ ಅಂತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟದ ನಂಬರಗಳನ್ನು ಬರೆದುಕೊಡುತ್ತಿದ್ದಾಗ ಪಿ.ಎಸ್. ಸಾಹೇಬರು ಸಿಬ್ಬಂದಿಯವರಾದ ಮಾರ್ತಂಡಪ್ಪ .ಎಸ್., ಸಿಪಿಸಿ 137, 356, 311 ರೊಂದಿಗೆ ದಾಳಿ ಮಾಡಿದ ಕಾಲಕ್ಕೆ ಆರೋಪಿತನು ಸಿಕ್ಕಿ ಬಿದ್ದಿದ್ದು ಇರುತ್ತದೆ. ಸದರಿ ಆರೋಪಿಯ ಹತ್ತಿರ 1,850/-ರೂ ನಗದು ಹಣ ಮತ್ತು ಮಟಕಾ ಜುಜಾಟದ ಸಾಮಗ್ರಿಗಳಾದ 01 ಬಾಲ ಪೆನ್, ಮಟಕಾ ಚೀಟಿ ಹಾಗೂ 01 ಮೋಬೈಲ್ ಫೋನ್ ಅಂ.ಕಿ ರೂ. 300/- ನೇದ್ದವುಗಳು ಸಿಕ್ಕಿದ್ದು ಸದರಿ ವಸ್ತುಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮಾಡಿ ತಾಬಾಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಜರುಗಿಸುವಂತೆ ವರದಿ ನೀಡಿದ್ದು ಇರುತ್ತದೆ. ಸದರಿ ವರದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿದ್ದು ಇರುತ್ತದೆ
PÉÆ¥Àà¼À £ÀUÀgÀ ¥Éưøï oÁuÁ UÀÄ£Éß £ÀA: 204/2014 PÀ®A: 78 (3) Pɦ PÁAiÉÄÝ
¢: 22-09-14 gÀAzÀÄ gÁwæ 8-00 UÀÀAmÉUÉ ¦ügÁå¢zÁgÀgÁzÀ ¦. ªÉƺÀ£À¥Àæ¸ÁzÀ ¦.L. PÉÆ¥Àà¼À £ÀUÀgÀ ¥Éưøï oÁuÉ EªÀgÀÄ oÁuÉUÉ ºÁdgÁV UÀtQÃPÀÈvÀ ¦ügÁå¢AiÀÄ£ÀÄß ºÁdgÀ¥Àr¹zÀÄÝ, ¸ÀzÀgÀ ¦ügÁå¢AiÀÄ ¸ÁgÁA±À K£ÉAzÀgÉ, EAzÀÄ ¢: 22-09-2014 gÀAzÀÄ ¸ÀAeÉ 6-15 UÀAmÉUÉ PÉÆ¥Àà¼À £ÀUÀgÀzÀ DeÁzÀ ¸ÀPÀð¯ï  ºÀwÛgÀ ¸ÁªÀðd¤PÀ ¸ÀܼÀzÀ°è DgÉÆævÀ£ÁzÀ gÀªÉÄñÀ vÀAzÉ PÀȵÁÚf ¨sÉÆêÀÄ¯É JA§ÄªÀªÀ£ÀÄ d£ÀgÀ UÀÄA¦£À°è ¤AvÀÄPÉÆAqÀÄ d£ÀjUÉ AiÀiÁgÀ CzÀȵÀÖ £À¹Ã§zÀ dÆeÁl 1-00 gÀÆ¥Á¬ÄUÉ 80-00 gÀÆ¥Á¬Ä §gÀÄvÀÛzÉ CAvÁ PÀÆUÀÄvÁÛ ºÀt ¥ÀqÉzÀÄPÉÆAqÀÄ ªÀÄlPÁ dÆeÁl £ÀqɸÀÄwÛgÀĪÀ §UÉÎ ¨sÁwä §AzÀ ªÉÄÃgÉUÉ ¥ÀAZÀgÀÄ ªÀÄvÀÄÛ ¹§âA¢AiÀĪÀgÉÆA¢UÉ ¸ÀAeÉ 6-30 UÀAmÉAiÀÄ ªÉüÉUÉ zÁ½ ªÀiÁr DgÉÆævÀ¤AzÀ £ÀUÀzÀÄ ºÀt gÀÆ¥sÀ: 450=00 [2] MAzÀÄ ¨Á¯ï¥É£ï. CAQ E¯Áè. 3] MAzÀÄ ªÀÄlPÁ CAQ ¸ÀASÉå §gÉzÀ ¥ÀnÖ. EªÀÅUÀ¼À£ÀÄß ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆArzÀÄÝ, ªÀÄlPÁ §gÉzÀ ºÀt ºÁUÀÆ ªÀÄlPÁ ¥ÀnÖAiÀÄ£ÀÄß AiÀiÁjUÉ PÉÆqÀÄwÛAiÀiÁ CAvÁ «ZÁj¹zÁUÀ ¸ÀÄzsÁPÀgÀ ºÉƸÀªÀĤ ¸Á: ¸ÀfÓNt PÉÆ¥Àà¼À EªÀjUÉ PÉÆqÀĪÀÅzÁV w½¹gÀÄvÁÛ£É. £ÀAvÀgÀ ªÁ¥À¸À oÁuÉUÉ §AzÀÄ DgÉÆæ, ªÀÄÄzÉÝêÀiÁ®Ä, ªÀÄÆ® ¥ÀAZÀ£ÁªÉÄ ªÀÄvÀÄÛ ¦ügÁå¢AiÀÄ£ÀÄß ºÁdgÀ¥Àr¹zÀ ªÉÄÃgÉUÉ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EzÉ.
ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 220/14 ಕಲಂ. 380 ಐ.ಪಿ.ಸಿ.
ಇಂದು ದಿನಾಂಕ 22-09-2014 ರಂದು 19-45 ಗಂಟೆಗೆ ಶ್ರೀ ಮಲ್ಲನಗೌಡ  ಜಾಲಿಕಟ್ಟಿ ತಂದೆ ಸಿದ್ದನಗೌಡ ವಯ 25 ವರ್ಷ ಜಾ: ಲಿಂಗಾಯತ ರೆಡ್ಡಿ ಉ:ರಿಸಿಪಷನಿಸ್ಟ್ ಸಮರ್ಥ ಕಂಫರ್ಟ ಸಾ: ಅಲ್-ಅಮೀನ್ ಮೆಡಿಕಲ್  ಕಾಲೇಜ್ ಹತ್ತಿರ, ದಾನೇಶ್ವರಿ ನಗರ ಬಿಜಾಪುರ ಹಾ:ವ:- ಸಮರ್ಥ ಕಂಫರ್ಟ ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ,  ದಿನಾಂಕ 19-09-2014 ರಂದು ಮಧ್ಯಾಹ್ನ 1-30 ಗಂಟೆಗೆ ಆರೋಪಿತನಾದ ಕೆ.ಶ್ರೀನಿವಾಸಲು ಇತನು ಸಮರ್ಥ ಕಂಫರ್ಟ ಲಾಡ್ಜಗೆ ಬಂದು ರೂಂ ನಂ. 106 ನೇದ್ದರಲ್ಲಿ ತಂಗಿದ್ದು, ಸದರಿಯವನು ದಿನಾಂಕ 20-09-2014 ರಂದು ಬೆಳಗಿನ ಜಾವ 03-53 ಗಂಟೆಯ ಸುಮಾರಿಗೆ ರೂಂ ನಂ. 106 ನೇದ್ದರಲ್ಲಿ ಗೋಡೆಗೆ ಅಳವಡಿಸಿದ ಒಂದು ಸ್ಯಾಮಸಂಗ್ ಕಂಪನಿಯ 21 ಇಂಚಿನ ಎಲ್.ಸಿ.ಡಿ. ಟಿ.ವಿ ಅಂ.ಕಿ.ರೂ. 15,000-00 ನೇದ್ದನ್ನು ಹಾಗೂ ಸದರಿ ಲಾಡ್ಜನ ಆಫೀಸ ರೂಮಿನಲ್ಲಿದ್ದ ಒಂದು ಹೆಚ್.ಪಿ. ಕಂಪನಿಯ ಲ್ಯಾಪಟಾಪ್ ಅಂ.ಕಿ.ರೂ. 30,000-00 ಬೆಲೆ ಬಾಳುವುದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾನೆ ಎಂದು ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.  
PÉÆ¥Àà¼À £ÀUÀgÀ ¥Éưøï oÁuÁ UÀÄ£Éß £ÀA: 203/2014 PÀ®A: 78 (3) Pɦ PÁAiÉÄÝ
¢: 22-09-14 gÀAzÀÄ ªÀÄzsÁåºÀß 3-30 UÀÀAmÉUÉ ¦ügÁå¢zÁgÀgÁzÀ ¦. ªÉƺÀ£À¥Àæ¸ÁzÀ ¦.L. PÉÆ¥Àà¼À £ÀUÀgÀ ¥Éưøï oÁuÉ EªÀgÀÄ oÁuÉUÉ ºÁdgÁV UÀtQÃPÀÈvÀ ¦ügÁå¢AiÀÄ£ÀÄß ºÁdgÀ¥Àr¹zÀÄÝ, ¸ÀzÀgÀ ¦ügÁå¢AiÀÄ ¸ÁgÁA±À K£ÉAzÀgÉ, EAzÀÄ ¢:22-09-2014 gÀAzÀÄ ªÀÄzÁåºÀß 02-15 UÀAmÉUÉ PÉÆ¥Àà¼À £ÀUÀgÀzÀ ±ÁgÁzÁ mÁQÃeï ºÀwÛgÀ ¸ÁªÀðd¤PÀ ¸ÀܼÀzÀ°è DgÉÆævÀ£ÁzÀ C±ÉÆÃPÀ PÀĪÀiÁgÀ vÀAzÉ ±ÀAPÀæ¥Àà PÀªÀiÁägÀ d£ÀgÀ UÀÄA¦£À°è ¤AvÀÄPÉÆAqÀÄ d£ÀjUÉ AiÀiÁgÀ CzÀȵÀÖ £À¹Ã§zÀ dÆeÁl 1-00 gÀÆ¥Á¬ÄUÉ 80-00 gÀÆ¥Á¬Ä §gÀÄvÀÛzÉ CAvÁ PÀÆUÀÄvÁÛ ºÀt ¥ÀqÉzÀÄPÉƼÀÄîwÛzÀÄÝ, ªÀÄlPÁ £ÀA§gÀUÀ¼À aÃn §gÉzÀÄPÉÆqÀÄwÛgÀĪÀ PÁ®PÉÌ ¥ÀAZÀgÀÄ ªÀÄvÀÄÛ ¹§âA¢AiÀĪÀgÉÆA¢UÉ ªÀÄzÁåºÀß 2-15 UÀAmÉAiÀÄ ªÉüÉUÉ zÁ½ ªÀiÁr EvÀ¤AzÀ 1] 2050=00 gÀÆ. £ÀUÀzÀÄ ºÀt. 2] MAzÀÄ ¨Á¯ï¥É£ï. CAQ E¯Áè. 3] MAzÀÄ ªÀÄlPÁ CAQ ¸ÀASÉå §gÉzÀ ¥ÀnÖ. EªÀÅUÀ¼À£ÀÄß ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆArzÀÄÝ, ªÀÄlPÁ §gÉzÀ ºÀt ºÁUÀÆ ªÀÄlPÁ ¥ÀnÖAiÀÄ£ÀÄß AiÀiÁjUÉ PÉÆqÀÄwÛAiÀiÁ CAvÁ «ZÁj¹zÁUÀ ¸ÀÄzsÁPÀgÀ ºÉƸÀªÀĤ ¸Á: ¸ÀfÓNt PÉÆ¥Àà¼À EªÀjUÉ PÉÆqÀĪÀÅzÁV w½¹gÀÄvÁÛ£É. £ÀAvÀgÀ ªÁ¥À¸À oÁuÉUÉ §AzÀÄ DgÉÆæ, ªÀÄÄzÉÝêÀiÁ®Ä, ªÀÄÆ® ¥ÀAZÀ£ÁªÉÄ ªÀÄvÀÄÛ ¦ügÁå¢AiÀÄ£ÀÄß ºÁdgÀ¥Àr¹zÀ ªÉÄÃgÉUÉ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EzÉ.
PÉÆ¥Àà¼À UÁæ«ÄÃt oÁuÉ UÀÄ£Éß £ÀA. 173/2014 PÀ®A 87 Pɦ PÁAiÉÄÝ
¢£ÁAPÀ: 21-09-2014 gÀAzÀÄ ªÀÄzÁå£À 4:00 UÀAmÉAiÀÄ ¸ÀĪÀiÁjUÉ ªÉÄîÌAqÀ F 5 d£À DgÉÆævÀgÀÄ ºÁån-ªÀÄÄAqÀgÀV UÁæªÀÄzÀ ²æà HgÀªÀÄä zÉë UÀÄr ºÀwÛÃgÀ ¸ÁªÀðd¤PÀ ¸ÀܼÀzÀ°è  ¥ÀtPÉÌ £ÀUÀzÀÄ ºÀt ºÀaÑ E¸ÉàÃmï J¯ÉUÀ½AzÀ CAzÀgÀ ¨ÁºÀgï JA§ dÆeÁlzÀ°è vÉÆqÀVzÁÝUÀ ¦üAiÀiÁð¢zÁgÀgÀÄ zÁ½ ªÀiÁr dÆeÁlzÀ MlÄÖ £ÀUÀzÀÄ ºÀt, 5200=00 gÀÆ. ºÁUÀÆ dÆeÁlPÉÌ G¥ÀAiÉÆÃV¸ÀÄwÛzÀÝ  52 E¸ÉàÃmï J¯ÉUÀ¼À£ÀÄß ¥ÀAZÀgÀ ¸ÀªÀÄPÀëªÀÄ d¥ÀÛ ªÀiÁrPÉÆAqÀÄ 5 d£À dÆdÄPÉÆÃgÀgÀ£ÀÄß ªÀ±ÀPÉÌ vÀUÉzÀÄPÉÆAqÀÄ ¥ÀAZÀ£ÁªÉÄAiÀÄ£ÀÄß ¸ÁAiÀÄAPÁ® 4:00 UÀAmɬÄAzÀ 5:00 UÀAmÉAiÀĪÀgÀUÉ ¥ÀÆgÉʹPÉÆAqÀÄ ¸ÁAiÀÄAPÁ® ªÁ¥À¸ï  6:00 UÀAmÉUÉ oÁuÉUÉ §AzÀÄ ¸ÀzÀj dÆdÄPÉÆgÀgÀ «gÀÄzÀÝ PÁ£ÀÆ£ÀÄ jÃw PÀæªÀÄ dgÀV¸ÀĪÀ PÀÄjvÀÄ ¸ÀgÀPÁðj vÀ¥sÉð ¦üAiÀiÁð¢AiÀÄ£ÀÄß ¸À°è¹zÀÄÝ EgÀÄvÀÛzÉ

 
Will Smith Visitors
Since 01/02/2008