Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, January 7, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 6/2015 ಕಲಂ. 279, 338 ಐಪಿಸಿ:
¢£ÁAPÀ: 06-01-2015 gÀAzÀÄ gÁwæ 11:00 UÀAmÉUÉ ¦ügÁå¢zÁgÀgÁzÀ ²æà ZÉ£Àߧ¸ÀªÀ vÀAzÉ ±ÀAPÀæ¥Àà ¸ÀAPÀ£Á¼À, ªÀAiÀĸÀÄì: 22 ªÀµÀð eÁw: °AUÁAiÀÄvÀ, G: PÀÆ°PÉ®¸À ¸Á: UÀÄqÀzÀÆgÀ, vÁ: ¹AzsÀ£ÀÆgÀ EªÀgÀÄ oÁuÉUÉ ºÁdgÁV vÀªÀÄä £ÀÄr ºÉýPÉ zÀÆgÀ£ÀÄß ¸À°è¹zÀÄÝ CzÀgÀ ¸ÁgÁA±À F ¥ÀæPÁgÀ EzÉ. EAzÀÄ ¢£ÁAPÀ:  06-01-2015 gÀAzÀÄ ¸ÁAiÀÄAPÁ® 5:00 UÀAmÉAiÀÄ ¸ÀĪÀiÁjUÉ £Á£ÀÄ ªÀÄvÀÄÛ £ÀªÀÄä vÀAzÉ ±ÀAPÀæ¥Àà vÀAzÉ ¹zÁæªÀÄ¥Àà ªÀAiÀĸÀÄì: 50 ªÀµÀð E§âgÀÆ PÀÆr UÀAUÁªÀw vÁ®ÆQ£À ºÉƸÀ »gÉèÉtPÀ¯ï ºÀwÛgÀ EgÀĪÀ ZÉ£ÀßPÉñÀªÀ JA§ÄªÀgÀ ºÀwÛgÀ ¨ÁQ ºÀt vÀUÉzÀÄPÉƼÀÄîªÀ ¸À®ÄªÁV §A¢zÉݪÀÅ. gÁwæ 9:15 UÀAmÉAiÀÄ ¸ÀĪÀiÁjUÉ ºÀt vÀUÉzÀÄPÉÆAqÀÄ UÀAUÁªÀw-PÉÆ¥Àà¼À ªÀÄÄRå gÀ¸ÉÛAiÀÄ ¥ÀPÀÌzÀ°èzÀÝ MAzÀÄ ºÉÆÃl®£À°è ZÀºÁ PÀÄrzÀÄ zÁ¸À£Á¼À ©æqïÓ PÀqÉUÉ £ÀqÉzÀÄPÉÆAqÀÄ §gÀÄwÛgÀĪÁUÀ £ÀªÀÄä »A¨ÁUÀ¢AzÀ CAzÀgÉ PÉÆ¥Àà¼À PÀqɬÄAzÀ §AzÀ M§â ¯Áj ZÁ®PÀ£ÀÄ vÀ£Àß ¯ÁjAiÀÄ£ÀÄß CwêÉÃUÀ ºÁUÀÆ wêÀæ ¤®ðPÀëvÀ£À¢AzÀ £ÀqɬĹPÉÆAqÀÄ §AzÀÄ gÀ¸ÉÛAiÀÄ JqÀUÀqÉ ºÉÆÃUÀzÉà vÀ£Àß §®UÀqÉ §AzÀÄ gÀ¸ÉÛAiÀÄ ¨ÁdÄ £ÀqÉzÀÄPÉÆAqÀÄ ºÉÆgÀnzÀÝ £ÀªÀÄä vÀAzÉUÉ lPÀÌgÀÄ PÉÆlÄÖ C¥ÀWÁvÀ ªÀiÁrzÀ£ÀÄ. EzÀjAzÁV £ÀªÀÄä vÀAzÉUÉ §®UÁ®Ä ªÉÆtPÁ®Ä PɼÀUÉ ªÀÄÄjzÀÄ wêÀæ gÀPÀÛUÁAiÀĪÁV ºÀuÉAiÀÄ ªÉÄïÁâUÀzÀ°è UÁAiÀĪÁVzÀÄÝ PÀÆqÀ¯Éà £Á£ÀÄ ªÀÄvÀÄÛ ¸ÀܼÀzÀ°è AiÀiÁgÉÆà E§âgÀÆ PÀÆr £ÀªÀÄä vÀAzÉAiÀÄ£ÀÄß ¥ÀPÀÌPÉÌ PÀÆr¹zÀÄÝ C¥ÀWÁvÀ ªÀiÁrzÀ ¯Áj £ÀA§gï £ÉÆÃqÀ¯ÁV PÉ.J-16/J-2729 CAvÁ EzÀÄÝ CzÀgÀ ZÁ®PÀ£À£ÀÄß «ZÁj¸À®Ä CªÀ£ÀÄ vÀ£Àß ºÉ¸ÀgÀÄ ºÀ£ÀĪÀÄAvÀ vÀAzÉ ªÀiÁ£À¥Àà ¸Á: PÁgÀlV CAvÁ w½¹zÀ£ÀÄ. £ÀAvÀgÀ wêÀæªÁV UÁAiÀÄUÉÆAqÀ £À£Àß vÀAzÉAiÀÄ£ÀÄß gÀ¸ÉÛAiÀÄ°è ºÉÆgÀnzÀÝ AiÀiÁªÀÅzÉÆà MAzÀÄ PÁj£À°è aQvÉì PÀÄjvÀÄ UÀAUÁªÀw ¸ÀgÀPÁj D¸ÀàvÉæUÉ ¸ÉÃjPÉ ªÀiÁrzÀÄÝ EgÀÄvÀÛzÉ.  F C¥ÀWÁvÀPÉÌ ¯Áj £ÀA: PÉ.J-16/J-2729 £ÉÃzÀÝgÀ ZÁ®PÀ£ÁzÀ ºÀ£ÀĪÀÄAvÀ vÀAzÉ ªÀiÁ£À¥Àà ¸Á: PÁgÀlV FvÀ£À «gÀÄzÀÞ PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ¤ÃrzÀ ºÉýPÉ ¸ÁgÁA±ÀzÀ ªÉÄðAzÀ UÀAUÁªÀw UÁæ«ÄÃt oÁuÉ UÀÄ£Éß £ÀA: 06/2015 PÀ®A 279, 338 L.¦.¹. Cr zÁR®Ä ªÀiÁr vÀ¤SÉ PÉÊUÉƼÀî¯Á¬ÄvÀÄ. 
2) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 5/2015 ಕಲಂ. 279, 337, 338 ಐ.ಪಿ.ಸಿ:
¢£ÁAPÀ 06.01.2015 gÀAzÀÄ ¨É¼ÀV£ÀeÁªÀ 01.30 UÀAmÉAiÀÄ ¸ÀĪÀiÁjUÉ J£ï.ºÉZï-50 PÀĵÀÖV-ºÉƸÀ¥ÉÃmÉ gÀ¸ÉÛAiÀÄ ªÉÄÃvÀUÀ¯ï ¹ÃªÀiÁzÀ°è DgÉÆævÀ£ÁzÀ ¦ZÀÄѪÀÄÄvÀÄÛ vÀAzÉ ¥Éj¸Áé«Ä ªÀAiÀiÁ: 28 ªÀµÀð eÁ: PÀÄgÀħ G: ¯Áj £ÀA n.J£ï-52/r-6457 £ÉÃzÀÝ°è QèãÀgï  ¸Á: ¥ÀÆzÀÄgÀ¥ÀnÖ vÁ: ªÀÄĸÀÄj f: wgÀÄaÑ vÀ«Ä¼ÀÄ£ÁqÀÄ vÀ£Àß ¯Áj £ÀA n.J£ï-52/r-6457 £ÉÃzÀÝ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ ªÀiÁ£ÀªÀ fêÀPÉÌ C¥ÁAiÀĪÁUÀĪÀ jÃwAiÀÄ°è PÀĵÀÖV PÀqÉUÉ £ÉqɹPÉÆAqÀÄ §AzÀÄ ªÀÄÄAzÉ ºÉÆgÀnzÀÝ AiÀiÁªÀÅzÉÆà MAzÀÄ ¯ÁjUÉ »A¢¤AzÀ lPÀÌgÀ PÉÆlÄÖ C¥ÀWÁvÀ ªÀiÁrzÀÝjAzÀ ¦gÁå¢UÉ ºÁUÀÆ DgÉÆævÀ¤UÉ ¸ÁzÁ ºÁUÀÆ ¨sÁj UÁAiÀĪÁVzÀÄÝ EgÀÄvÀÛzÉ.
3) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 4/2015 ಕಲಂ. 107 ಸಿ.ಆರ್.ಪಿ.ಸಿ:
ದಿನಾಂಕ:06-01-2015 ರಂದು ಮುಂಜಾನೆ 10-00 ಗಂಟೆಗೆ ನಾಗಪ್ಪ ತಂದೆ ಸಿದ್ದಪ್ಪ ಕಲ್ಮನಿ, ವ:38ವರ್ಷ, ಜಾ:ಎಸ್.ಸಿ. ಸಾ:ಅಂಬೇಡ್ಕರನಗರ, ಕುಕನೂರ ಇವರು ಠಾಣೆಗೆ ಬಂದು ಒಂದು ಲಿಖಿತ ದೂರನ್ನು 1) ಡಾ:ಬಸವರಾಜ ತಂದೆ ನೀಲಕಂಠಪ್ಪ ಬಣ್ಣದಬಾವಿ, 2) ಶರಣಪ್ಪ ತಂದೆ ನೀಲಕಂಠಪ್ಪ ಬಣ್ಣದಬಾವಿ 3) ಕೊಟ್ರಪ್ಪ ತಂದೆ ಪಂಪಣ್ಣ ಕಾತರಕಿ ಎಲ್ಲರೂ ಸಾ:ಕುಕನೂರ ಇವರು ಸುಮಾರು ವರ್ಷಗಳಿಂದ ನಗರದ ಅಂಬೇಡ್ಕರನಗರ, ಗಾಂಧಿನಗರ, ಕಲಾಲ್ ಓಣಿ, ಭಜಂತ್ರಿ ಓಣಿಗಳ ಗಟಾರ ನೀರು ಹೆದ್ದಾರಿ ಕೆಳಗಿನ ಸಿಡಿ ಮುಖಾಂತರ ಜವಳದ ಕಡೆಗೆ ಹರಿದು ಹೋಗುವುದನ್ನು ದಲಿತ ಓಣಿಯ ಜನರಿಗೆ ತೊಂದರೆ ಕೊಡಬೇಕೆಂಬ ಉದ್ದೇಶದಿಂದ ಮುಖ್ಯ ಚರಂಡಿಗೆ ಮಣ್ಣುಹಾಕಿ ಬಂದ್ ಮಾಡಿದ್ದರಿಂದ ಸುಮಾರು ಒಂದು ವಾರದಿಂದ ಮೇಲ್ಕಾಣಿಸಿದ ಓಣಿಗಳಲ್ಲಿ ನೀರು ನಿಂತು ತೊಂದರೆಯಾಗಿದ್ದರ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿವಾದಿಗಳ ಮೇಲೆ ದೂರು ನೀಡಿದ್ದು, ಆ ದೂರಿನ ಸಾರಾಂಶದ ಮೇಲಿಂದ ಕುಕನೂರ ಪೊಲೀಸ್ ಠಾಣಾ ಗುನ್ನೆ ನಂ:3/15 ಕಲಂ:432 ಸಹಿತ 34 ಐಪಿಸಿ ಮತ್ತು 3(1)(ii) ಎಸ್.ಸಿ/ಎಸ್.ಟಿ(ಪಿ.ಎ) ಅಕ್ಟ್ 1989 ನೇದ್ದರ ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ.  ಅಲ್ಲದೆ,ಇದೇ ಚರಂಡಿಗೆ ಮಣ್ಣು ಹಾಕಿದ ವಿಷಯಕ್ಕೆ ಸಂಬಂಧಿಸಿದಂತೆ ಪಿ.ಡಿ.ಒ., ಗ್ರಾಮ ಪಂಚಾಯತ ಕುಕನೂರರವರು ಪ್ರತಿವಾದಿಗಳ ವಿರುದ್ಧ ದೂರು ನೀಡಿದ್ದರ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:2/15 ಕಲಂ:143,147,432 ಸಹಿತ 149 ಐಪಿಸಿ ಮತ್ತು ಕಲಂ:2(ಎ)(ಬಿ) ದ ಕರ್ನಾಟಕ ಪ್ರಿವೆನ್ಷನ್ ಆಫ್ ಡಿಸ್ಟ್ರಕ್ಷನ್ ಅ್ಯಂಡ್ ಲಾಸ್ ಆಫ್ ಫ್ರಾಪರ್ಟಿ ಅಕ್ಟ್ 1981 ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ;29-12-2014 ರಂದು ಸದರಿ ಪ್ರತಿವಾದಿಗಳು ಮಣ್ಣುಹಾಕಿ ಬಂದ್ ಮಾಡಿದ ಚರಂಡಿಯನ್ನು ಗ್ರಾಮ ಪಂಚಾಯತಿ ಕುಕನೂರರವರು ಇಂದು ದಿನಾಂಕ:06-01-2015 ರಂದು ತೆರವುಗೊಳಿಸಿದ್ದು, ಇದರಿಂದ ಪ್ರತಿವಾದಿಗಳು ತಮ್ಮ ಮೇಲೆ ದೂರು ನೀಡಿದ ವಾದಿಗಳಾದ ನಾಗಪ್ಪ ತಂದೆ ಸಿದ್ದಪ್ಪ ಕಲ್ಮನಿ ಸಾಕ್ಷಿದಾರರಾದ  ರಾಮಣ್ಣಾ ಬಂಕದಮನಿ, ರಾಮಣ್ಣಾ ಕಲಾಲ್, ಕರಬಸಯ್ಯ  ತಂದೆ ಅಪ್ಪಯ್ಯ ಬಿನ್ನಾಳ, ರಮೇಶ ತಂದೆ ಹೇಮಣ್ಣ ಸುಣಗಾರ ಇವರ ಮೇಲೆ ಸಿಟ್ಟಾಗಿ, ಅವರ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ. ಪುನ: ಪ್ರತಿವಾದಿಗಳು ಸದರ ಚರಂಡಿಗೆ ಮಣ್ಣು ತುಂಬಿಸುವುದು ಮಾಡಿ, ಪ್ರತಿವಾದಿಗಳಿಂದ ವಾದಿಗಳಿಗೆ ಯಾವ ಸಮಯದಲ್ಲಾದರೂ ತೊಂದರೆಯಾಗಿ, ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇರುವುದು ಖಚಿತ ಬಾತ್ಮೀಯಿಂದ ಕಂಡು ಬಂದಿರುತ್ತದೆ. ಕಾರಣ, ಮಾನ್ಯರವರು ಪ್ರತಿವಾದಿಗಳ ಮೇಲೆ ಮುಂಜಾಗ್ರತಾ ಕ್ರಮವಾಗಿ ಕ್ರಮ ಜರುಗಿಸಲು  ವಿನಂತಿಸಿ ಕೈಕೊಂಡ ಪ್ರಕರಣ ಅದೆ.
4) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 5/2015 ಕಲಂ. 107 ಸಿ.ಆರ್.ಪಿ.ಸಿ:

ದಿನಾಂಕ:29-12-2014 ರಂದು ವಾದಿಗಳು ಕುಕನೂರ ಗ್ರಾಮದ ಅಂಬೇಡ್ಕರನಗರ, ಗಾಂಧಿನಗರ, ಕಲಾಲ್ ಓಣಿ, ಭಜಂತ್ರಿ ಓಣಿಗಳ ಗಟಾರ ನೀರು ಹೆದ್ದಾರಿ ಕೆಳಗಿನ ಸಿಡಿ ಮುಖಾಂತರ ಜವಳದ ಕಡೆಗೆ ಹರಿದು ಹೋಗುವುದನ್ನು ಕೆ.ಇ.ಬಿ. ರಸ್ತೆಯ ಬಾಜು ಇರುವ ಮುಖ್ಯ ಚರಂಡಿಗೆ ಮಣ್ಣು ಹಾಕಿ ಬಂದ್ ಮಾಡಿದ್ದರಿಂದ ಮೇಲೆ ನಮೂದಿಸಿದ ಓಣಿಗಳಲ್ಲಿ ವಾಸ ಮಾಡುವ ಪ್ರತಿವಾದಿಗಳಾದ 1) ನಾಗಪ್ಪ ತಂದೆ ಸಿದ್ದಪ್ಪ ಕಲ್ಮನಿ 2) ರಾಮಣ್ಣಾ ಹೆಚ್. ಬಂಕದಮನಿ, 3)ರಾಮಣ್ಣಾ ಕಲಾಲ್, 4) ಕರಬಸಯ್ಯ  ತಂದೆ ಅಪ್ಪಯ್ಯ ಬಿನ್ನಾಳ ಇವರೆಲ್ಲರೂ ವಾದಿಗಳ ಮೇಲೆ ದೂರು ನೀಡಿ, ಕುಕನೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತಾರೆ.  ಮುಂದೆ ವಾದಿಗಳು ಗ್ರಾಮ ಪಂಚಾಯತಿಯವರು ವಾದಿಗಳು ತುಂಬಿದ ಚರಂಡಿ ಮಣ್ಣನ್ನು ತೆರವುಗೊಳಿಸಿದ್ದನ್ನು ಪುನ: ಮುಚ್ಚಿದ್ದಲ್ಲಿ ಪ್ರತಿವಾದಿಗಳು ತಮ್ಮ ಓಣಿಯ ವಾಸದ ಜನರೊಂದಿಗೆ ಹೋಗಿ ವಾದಿಗಳೊಂದಿಗೆ ಜಗಳ ತೆಗೆದು  ಗುನ್ನೆ ಮತ್ತು ಪ್ರತಿಗುನ್ನೆಗಳು ಜರುಗಿಸುವ ಸಾಧ್ಯತೆ ಇರುವುದು ಖಚಿತ ಬಾತ್ಮೀಯಿಂದ ಕಂಡು ಬಂದಿರುತ್ತದೆ. ಕಾರಣ, ಮಾನ್ಯರವರು ಪ್ರತಿವಾದಿಗಳ ಮೇಲೆ ಮುಂಜಾಗ್ರತಾ ಕ್ರಮವಾಗಿ ಕ್ರಮ ಜರುಗಿಸಲು  ವಿನಂತಿಸಿ ಕೈಕೊಂಡ ಪ್ರಕರಣ ಅದೆ.

0 comments:

 
Will Smith Visitors
Since 01/02/2008