Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, July 19, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕುಕನೂರ ಪೊಲೀಸ್ ಠಾಣಾ ಗುನ್ನೆ ನಂ. 84/2015  ಕಲಂ 3 ಮತ್ತು 4 ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಅಧಿನಿಯ 2004 ಮತ್ತು ಹಾಗೂ ಕಲಂ 420 ಐ.ಪಿ.ಸಿ. ಮತ್ತು 38, 39  ಕರ್ನಾಟಕ ಮನಿ ಲೆಂಡರ್ಸ ಕಾಯ್ದೆ :.
ದಿನಾಂಕ:18-07-2015 ರಂದು 8-00 ಎಎಂಕ್ಕೆ ನಾಗರಾಜ ಎಂ.ಕಮ್ಮಾರ, ಸಿಪಿಐ ಯಲಬುರ್ಗಾರವರು ಠಾಣೆಗೆ ಹಾಜರಾಗಿ ಮನೆ ಶೋಧನಾ ಪಂಚನಾಮೆ ಹಾಗೂ ಮುದ್ದೆಮಾಲನ್ನು, ಆರೋಪಿತರನ್ನು ಹಾಜರಪಡಿಸಿ, ವರದಿ ನೀಡಿದ್ದು ಸಾರಾಂಶವೇನೆಂದರೆ, ಈಗ್ಗೆ ಸನ್-1990 ನೇ ಸಾಲಿನಿಂದ ಆರೋಪಿತನಾದ ಅರ್ಜುನರಾವ್ ತಂದೆ ಮುದ್ದುರಾವ್ ಜಗತಾಪ್ ಸಾ:ದ್ಯಾಂಪೂರ ರವರು ಜನರಿಗೆ ತಾವು ಸಾಲ ನೀಡಲು ಯಾವುದೇ ಅಧಿಕೃತ ಪರವಾನಗಿ ಪತ್ರವನ್ನು ಸಂಬಂಧಪಟ್ಟ ಇಲಾಖೆಯಿಂದ ಪಡೆದುಕೊಳ್ಳದೆ ಜನರಿಗೆ ಮೀತಿಮೀರಿದ ಬಡ್ಡಿಯ ರೂಪದಲ್ಲಿ ಸಾಲವನ್ನು ನೀಡಿ ಜನರಿಂದ ಹಣವನ್ನು ಪಡೆದುಕೊಂಡು ಜನರಿಗೆ ಮೋಸ ಮಾಡುತ್ತಿದ್ದು ಇಂದು ದಿನಾಂಕ. 17-07-2015 ರಂದು ಮಾನ್ಯ ಪ್ರಭಾರಿ ಸಿ.ಜೆ ಮತ್ತು ಜೆ.ಎಮ್.ಎಪ್.ಸಿ ನ್ಯಾಯಾಲಯ ಯಲಬುರ್ಗಾ ದಿಂದ ಮನೆ ಶೋಧನಾ ವಾರಂಟ ಹೊರಡಿಸಲು ಕೇಳಿಕೊಂಡಿದ್ದು ಸದರಿ ಮಾನ್ಯ ನ್ಯಾಯಾಲಯವು ಆರೋಪಿತನ ಮನೆ ಶೋಧನೆ ಮಾಡಲು ವಾರಂಟನ್ನು ಹೊರಡಿಸಿದ್ದರಿಂದ ಇಂದು ದಿನಾಂಕ. 18-07-2015 ರಂದು ಪಂಚರ ಸಮಕ್ಷಮ ದಾಳಿ ಮಾಡಿ ಮನೆಯನ್ನು ಶೋಧನೆ ಮಾಡಿ ಆರೋಪಿತನ ಮನೆಯಿಂದ ದಾಖಲಾತಿಗಳನ್ನು ವಶಪಡಿಸಿಕೊಂಡು ಆರೋಪಿತನೊಂದಿಗೆ ಬಂದು ಹಾಜರು ಪಡಿಸಿದರ ಸಾರಾಂಶದ ಮೇಲಿಂದ ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 84/2015 ಕಲಂ. 3 & 4 ಕರ್ನಾಟಕ ಮೀತಿಮೀರಿದ ಬಡ್ಡಿ ವಿದಿಸುವಿಕೆ ನಿಷೇದ ಅಧಿನಿಯಮ ಕಾಯ್ದೆ-2004, ಕಲಂ.420 ಐ.ಪಿ.ಸಿ ಮತ್ತು ಕಲಂ. 38 & 39 ಕರ್ನಾಟಕ ಮನಿ ಲೆಂಡರ್ ಕಾಯ್ದೆ-1961 ಕಾಯ್ದೆ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
2) ಕುಕನೂರ ಪೊಲೀಸ್ ಠಾಣಾ ಗುನ್ನೆ ನಂ. 85/2015  ಕಲಂ 3 ಮತ್ತು 4 ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಅಧಿನಿಯ 2004 ಮತ್ತು ಹಾಗೂ ಕಲಂ 420 ಐ.ಪಿ.ಸಿ. ಮತ್ತು 38, 39  ಕರ್ನಾಟಕ ಮನಿ ಲೆಂಡರ್ಸ ಕಾಯ್ದೆ :.
¢£ÁAPÀ: 18-07-2015 gÀAzÀÄ ¨É½UÉÎ 09-00 UÀAmÉUÉ ¦.J¸ï.L. PÀÄPÀ£ÀÆgÀgÀªÀgÀÄ  oÁuÉUÉ ºÁdgÁV MAzÀÄ ªÀgÀ¢AiÉÆÃA¢UÉ ªÀÄ£É ±ÉÆÃzsÀ£Á ¥ÀAZÀ£ÁªÉÄAiÀÄ£ÀÄß ®UÀwÛ¹ d¥ÀÛ ªÀiÁrzÀ ªÀÄÄzÉݪÀiÁ°£ÉÆA¢UÉ DgÉÆævÀ£À£ÀÄß ªÀgÀ¢AiÀÄ£ÀÄß ºÁdgÀ ¥Àr¹zÀÝgÀ ¸ÁgÁA±Àವೆನೆಂದರೆ ಈಗ್ಗೆ ಸನ್-2010 ನೇ ಸಾಲಿನಿಂದ ಆರೋಪಿತನಾದ ಯಲ್ಲಪ್ಪ ತಂದೆ ದುರುಗಪ್ಪ ಮಾಲಗಿತ್ತಿ ಸಾ:ದ್ಯಾಂಪೂರ ರವರು ಜನರಿಗೆ ತಾವು ಸಾಲ ನೀಡಲು ಯಾವುದೇ ಅಧಿಕೃತ ಪರವಾನಗಿ ಪತ್ರವನ್ನು ಸಂಬಂಧಪಟ್ಟ ಇಲಾಖೆಯಿಂದ ಪಡೆದುಕೊಳ್ಳದೆ ಜನರಿಗೆ ಮೀತಿಮೀರಿದ ಬಡ್ಡಿಯ ರೂಪದಲ್ಲಿ ಸಾಲವನ್ನು ನೀಡಿ ಜನರಿಂದ ಹಣವನ್ನು ಪಡೆದುಕೊಂಡು ಜನರಿಗೆ ಮೋಸ ಮಾಡುತ್ತಿದ್ದು ದಿನಾಂಕ. 17-07-2015 ರಂದು ಮಾನ್ಯ ಪ್ರಭಾರಿ ಸಿ.ಜೆ ಮತ್ತು ಜೆ.ಎಮ್.ಎಪ್.ಸಿ ನ್ಯಾಯಾಲಯ ಯಲಬುರ್ಗಾ ದಿಂದ ಮನೆ ಶೋಧನಾ ವಾರಂಟ ಹೊರಡಿಸಲು ಕೇಳಿಕೊಂಡಿದ್ದು ಸದರಿ ಮಾನ್ಯ ನ್ಯಾಯಾಲಯವು ಆರೋಪಿತನ ಮನೆ ಶೋಧನೆ ಮಾಡಲು ವಾರಂಟನ್ನು ಹೊರಡಿಸಿದ್ದರಿಂದ ಇಂದು ದಿನಾಂಕ. 18-07-2015 ರಂದು ಪಂಚರ ಸಮಕ್ಷಮ ದಾಳಿ ಮಾಡಿ ಮನೆಯನ್ನು ಶೋಧನೆ ಮಾಡಿ ಆರೋಪಿತನ ಮನೆಯಿಂದ ದಾಖಲಾತಿಗಳನ್ನು ವಶಪಡಿಸಿಕೊಂಡು ಆರೋಪಿತನೊಂದಿಗೆ ಬಂದು ಹಾಜರು ಪಡಿಸಿದರ ಸಾರಾಂಶದ ಮೇಲಿಂದ ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 85/2015 ಕಲಂ. 3 & 4 ಕರ್ನಾಟಕ ಮೀತಿಮೀರಿದ ಬಡ್ಡಿ ವಿದಿಸುವಿಕೆ ನಿಷೇದ ಅಧಿನಿಯಮ ಕಾಯ್ದೆ-2004, ಕಲಂ.420 .ಪಿ.ಸಿ ಮತ್ತು ಕಲಂ. 38 & 39 ಕರ್ನಾಟಕ ಮನಿ ಲೆಂಡರ್ ಕಾಯ್ದೆ-1961 ಕಾಯ್ದೆ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
3) ಕುಕನೂರ ಪೊಲೀಸ್ ಠಾಣಾ ಗುನ್ನೆ ನಂ. 86/2015  ಕಲಂ 3 ಮತ್ತು 4 ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಅಧಿನಿಯ 2004 ಮತ್ತು ಹಾಗೂ ಕಲಂ 420 ಐ.ಪಿ.ಸಿ. ಮತ್ತು 38, 39  ಕರ್ನಾಟಕ ಮನಿ ಲೆಂಡರ್ಸ ಕಾಯ್ದೆ :.
ಈಗ್ಗೆ ಸನ್-1990 ನೇ ಸಾಲಿನಿಂದ ಆರೋಪಿತನಾದ ರಾಮರಾವ್ ತಂದೆ ಮುದ್ದುರಾವ್ ಜಗತಾಪ್ ಸಾ:ದ್ಯಾಂಪೂರ ರವರು ಜನರಿಗೆ ತಾವು ಸಾಲ ನೀಡಲು ಯಾವುದೇ ಅಧಿಕೃತ ಪರವಾನಗಿ ಪತ್ರವನ್ನು ಸಂಬಂಧಪಟ್ಟ ಇಲಾಖೆಯಿಂದ ಪಡೆದುಕೊಳ್ಳದೆ ಜನರಿಗೆ ಮೀತಿಮೀರಿದ ಬಡ್ಡಿಯ ರೂಪದಲ್ಲಿ ಸಾಲವನ್ನು ನೀಡಿ ಜನರಿಂದ ಹಣವನ್ನು ಪಡೆದುಕೊಂಡು ಜನರಿಗೆ ಮೋಸ ಮಾಡುತ್ತಿದ್ದು ಇಂದು ದಿನಾಂಕ. 17-07-2015 ರಂದು ಮಾನ್ಯ ಪ್ರಭಾರಿ ಸಿ.ಜೆ ಮತ್ತು ಜೆ.ಎಮ್.ಎಪ್.ಸಿ ನ್ಯಾಯಾಲಯ ಯಲಬುರ್ಗಾ ದಿಂದ ಮನೆ ಶೋಧನಾ ವಾರಂಟ ಹೊರಡಿಸಲು ಕೇಳಿಕೊಂಡಿದ್ದು ಸದರಿ ಮಾನ್ಯ ನ್ಯಾಯಾಲಯವು ಆರೋಪಿತನ ಮನೆ ಶೋಧನೆ ಮಾಡಲು ವಾರಂಟನ್ನು ಹೊರಡಿಸಿದ್ದರಿಂದ ಇಂದು ದಿನಾಂಕ. 18-07-2015 ರಂದು ಪಂಚರ ಸಮಕ್ಷಮ ದಾಳಿ ಮಾಡಿ ಮನೆಯನ್ನು ಶೋಧನೆ ಮಾಡಿ ಆರೋಪಿತನ ಮನೆಯಿಂದ ದಾಖಲಾತಿಗಳನ್ನು ವಶಪಡಿಸಿಕೊಂಡು ಆರೋಪಿತನೊಂದಿಗೆ ಬಂದು ಹಾಜರು ಪಡಿಸಿದರ ಸಾರಾಂಶದ ಮೇಲಿಂದ ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 86/2015 ಕಲಂ. 3 & 4 ಕರ್ನಾಟಕ ಮೀತಿಮೀರಿದ ಬಡ್ಡಿ ವಿದಿಸುವಿಕೆ ನಿಷೇದ ಅಧಿನಿಯಮ ಕಾಯ್ದೆ-2004, ಕಲಂ.420 ಐ.ಪಿ.ಸಿ ಮತ್ತು ಕಲಂ. 38 & 39 ಕರ್ನಾಟಕ ಮನಿ ಲೆಂಡರ್ ಕಾಯ್ದೆ-1961 ಕಾಯ್ದೆ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
4) ಕುಕನೂರ ಪೊಲೀಸ್ ಠಾಣಾ ಗುನ್ನೆ ನಂ. 87/2015  ಕಲಂ 3 ಮತ್ತು 4 ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಅಧಿನಿಯ 2004 ಮತ್ತು ಹಾಗೂ ಕಲಂ 420 ಐ.ಪಿ.ಸಿ. ಮತ್ತು 38, 39  ಕರ್ನಾಟಕ ಮನಿ ಲೆಂಡರ್ಸ ಕಾಯ್ದೆ :.
¢£ÁAPÀ: 18-07-2015 gÀAzÀÄ ¨É½UÉÎ 11-30 UÀAmÉUÉ ¦.J¸ï.L. PÀÄPÀ£ÀÆgÀgÀªÀgÀÄ  oÁuÉUÉ ºÁdgÁV MAzÀÄ ªÀgÀ¢AiÉÆÃA¢UÉ ªÀÄ£É ±ÉÆÃzsÀ£Á ¥ÀAZÀ£ÁªÉÄAiÀÄ£ÀÄß ®UÀwÛ¹ d¥ÀÛ ªÀiÁrzÀ ªÀÄÄzÉݪÀiÁ°£ÉÆA¢UÉ DgÉÆævÀ£À£ÀÄß ªÀgÀ¢AiÀÄ£ÀÄß ºÁdgÀ ¥Àr¹zÀÝgÀ ¸ÁgÁA±Àವೆನೆಂದರೆ ದಿನಾಂಕ. 30-04-1994 ರಿಂದ ಇಲ್ಲಿಯವರೆಗೆ ಆರೋಪಿತನಾದ ವಿರುಪಾಕ್ಷಪ್ಪ ತಂದೆ ಮಹಾಂತಪ್ಪ ಹಡಪದ ಸಾ:ದ್ಯಾಂಪುರ ರವರು ಜನರಿಗೆ ತಾವು ಸಾಲ ನೀಡಲು ಯಾವುದೇ ಅಧಿಕೃತ ಪರವಾನಗಿ ಪತ್ರವನ್ನು ಸಂಬಂಧಪಟ್ಟ ಇಲಾಖೆಯಿಂದ ಪಡೆದುಕೊಳ್ಳದೆ ಜನರಿಗೆ ಮೀತಿಮೀರಿದ ಬಡ್ಡಿಯ ರೂಪದಲ್ಲಿ ಸಾಲವನ್ನು ನೀಡಿ ಜನರಿಂದ ಹಣವನ್ನು ಪಡೆದುಕೊಂಡು ಜನರಿಗೆ ಮೋಸ ಮಾಡುತ್ತಿದ್ದು ದಿನಾಂಕ. 17-07-2015 ರಂದು ಮಾನ್ಯ ಪ್ರಭಾರಿ ಸಿ.ಜೆ ಮತ್ತು ಜೆ.ಎಮ್.ಎಪ್.ಸಿ ನ್ಯಾಯಾಲಯ ಯಲಬುರ್ಗಾ ದಿಂದ ಮನೆ ಶೋಧನಾ ವಾರಂಟ ಹೊರಡಿಸಲು ಕೇಳಿಕೊಂಡಿದ್ದು ಸದರಿ ಮಾನ್ಯ ನ್ಯಾಯಾಲಯವು ಆರೋಪಿತನ ಮನೆ ಶೋಧನೆ ಮಾಡಲು ವಾರಂಟನ್ನು ಹೊರಡಿಸಿದ್ದರಿಂದ ಇಂದು ದಿನಾಂಕ. 18-07-2015 ರಂದು ಪಂಚರ ಸಮಕ್ಷಮ ದಾಳಿ ಮಾಡಿ ಮನೆಯನ್ನು ಶೋಧನೆ ಮಾಡಿ ಆರೋಪಿತನ ಮನೆಯಿಂದ ದಾಖಲಾತಿಗಳನ್ನು ವಶಪಡಿಸಿಕೊಂಡು ಆರೋಪಿತನೊಂದಿಗೆ ಬಂದು ಹಾಜರು ಪಡಿಸಿದ್ದರ ಸಾರಾಂಶದ ಮೇಲಿಂದ ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 87/2015 ಕಲಂ. 3 & 4 ಕರ್ನಾಟಕ ಮೀತಿಮೀರಿದ ಬಡ್ಡಿ ವಿದಿಸುವಿಕೆ ನಿಷೇದ ಅಧಿನಿಯಮ ಕಾಯ್ದೆ-2004, ಕಲಂ.420 .ಪಿ.ಸಿ ಮತ್ತು ಕಲಂ. 38 & 39 ಕರ್ನಾಟಕ ಮನಿ ಲೆಂಡರ್ ಕಾಯ್ದೆ-1961 ಕಾಯ್ದೆ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
5) ಕುಕನೂರ ಪೊಲೀಸ್ ಠಾಣಾ ಗುನ್ನೆ ನಂ. 88/2015  ಕಲಂ 3 ಮತ್ತು 4 ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಅಧಿನಿಯ 2004 ಮತ್ತು ಹಾಗೂ ಕಲಂ 420 ಐ.ಪಿ.ಸಿ. ಮತ್ತು 38, 39  ಕರ್ನಾಟಕ ಮನಿ ಲೆಂಡರ್ಸ ಕಾಯ್ದೆ :.

ಸನ್-1994 ನೇ ಸಾಲಿನಿಂದ ಮೇಲ್ಕಾಣಿಸಿದ ಆರೋಪಿತನು ಜನರಿಗೆ ತಾವು ಸಾಲ ನೀಡಲು ಯಾವುದೇ ಅಧಿಕೃತ ಪರವಾನಗಿ ಪತ್ರವನ್ನು ಸಂಬಂಧಪಟ್ಟ ಇಲಾಖೆಯಿಂದ ಪಡೆದುಕೊಳ್ಳದೆ ಜನರಿಗೆ ಮೀತಿಮೀರಿದ ಬಡ್ಡಿಯ ರೂಪದಲ್ಲಿ ಸಾಲವನ್ನು ನೀಡಿ ಜನರಿಂದ ಹಣವನ್ನು ಪಡೆದುಕೊಂಡು ಜನರಿಗೆ ಮೋಸ ಮಾಡುತ್ತಿದ್ದು ದಿನಾಂಕ. 17-07-2015 ರಂದು ಮಾನ್ಯ ಪ್ರಭಾರಿ ಸಿ.ಜೆ ಮತ್ತು ಜೆ.ಎಮ್.ಎಪ್.ಸಿ ನ್ಯಾಯಾಲಯ ಯಲಬುರ್ಗಾ ದಿಂದ ಮನೆ ಶೋಧನಾ ವಾರಂಟ ಹೊರಡಿಸಲು ಕೇಳಿಕೊಂಡಿದ್ದು ಸದರಿ ಮಾನ್ಯ ನ್ಯಾಯಾಲಯವು ಆರೋಪಿತನ ಮನೆ ಶೋಧನೆ ಮಾಡಲು ವಾರಂಟನ್ನು ಹೊರಡಿಸಿದ್ದರಿಂದ ಇಂದು ದಿನಾಂಕ. 18-07-2015 ರಂದು ಪಂಚರ ಸಮಕ್ಷಮ ದಾಳಿ ಮಾಡಿ ಮನೆಯನ್ನು ಶೋಧನೆ ಮಾಡಿ ಆರೋಪಿತನ ಮನೆಯಿಂದ ದಾಖಲಾತಿಗಳನ್ನು ವಶಪಡಿಸಿಕೊಂಡು ಆರೋಪಿತನೊಂದಿಗೆ ಬಂದು ಹಾಜರು ಪಡಿಸಿದ್ದರ ವರದಿಯ ಮತ್ತು ಮನೆಶೋಧನಾ ಪಂಚನಾಮೆಯ  ಸಾರಾಂಶದ ಮೇಲಿಂದ ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 88/2015 ಕಲಂ. 3 & 4 ಕರ್ನಾಟಕ ಮೀತಿಮೀರಿದ ಬಡ್ಡಿ ವಿದಿಸುವಿಕೆ ನಿಷೇದ ಅಧಿನಿಯಮ ಕಾಯ್ದೆ-2004, ಕಲಂ.420 .ಪಿ.ಸಿ ಮತ್ತು ಕಲಂ. 38 & 39 ಕರ್ನಾಟಕ ಮನಿ ಲೆಂಡರ್ ಕಾಯ್ದೆ-1961 ಕಾಯ್ದೆ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008