Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, September 22, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 263/2014 ಕಲಂ. 287, 337 ಐ.ಪಿ.ಸಿ:.
¢£ÁAPÀ: 21-09-2014 gÀAzÀÄ ¨É½UÉÎ 11:00 UÀAmÉUÉ UÀAUÁªÀw G¥À«¨sÁUÀ D¸ÀàvÉæ¬ÄAzÀ JA.J¯ï.¹. §AzÀ ªÉÄÃgÉUÉ D¸ÀàvÉæUÉ ¨sÉÃn ¤Ãr UÁAiÀiÁ¼ÀÄ «. ¥ÀįÁègÁªï vÀAzÉ ªÉAPÀlgÁªï, CUÀ¸ÀgÀÄ, 25 ªÀµÀð, G: ¸Á¬Ä gÉʸï«Ä¯ï£À°è ¦ülÖgï ¸Á: §¸Á¥ÀlÖt. EªÀgÀ £ÀÄr ºÉýPÉAiÀÄ£Àß ¥ÀqÉzÀÄPÉÆArzÀÄÝ, CzÀgÀ ¸ÁgÁA±À F ¥ÀæPÁgÀ EzÉ. £Á£ÀÄ §¸Á¥ÀlÖtzÀ ¸Á¬Ä gÉʸï«Ä¯ï£À°è ¦ülÖgï PÉ®¸À ªÀiÁrPÉÆArzÀÄÝ, EAzÀÄ ¢£ÁAPÀ: 21-09-2014 gÀAzÀÄ ¨É½UÉÎ 06:30 UÀAmÉAiÀÄ ¸ÀĪÀiÁjUÉ  gÉʸï«Ä¯ï£À PÀ£Àégï «ÄµÀ£ï eÁªÀiï DVzÀÄÝ, DUÀ gÉʸï«Ä¯ï£À ¥Á®ÄzÁgÀ ªÀÄvÀÄÛ ¤ªÀðºÀuÉ ªÀiÁqÀĪÀAvÀºÀ n. PÀȵÀÚPÀĪÀiÁgÀ vÀAzÉ n. gÁªÉÆÃºÀ£ÀgÁªï,   ¸Á: §¸Á¥ÀlÖt. EªÀgÀÄ eÁªÀiï vÉUÉAiÀÄĪÀAvÉ ºÉýzÀÄÝ, DzÀgÉ CªÀgÀÄ C°è AiÀiÁªÀÅzÉà jÃwAiÀÄ ¸ÀÄgÀPÀëvÉAiÀÄ PÀæªÀÄ PÉÊUÉÆ¼ÀîzÉà wêÀæ ¤®ðPÀëöåvÀ£ÀªÀ»¹ £À£ÀUÉ ºÁUÉAiÉÄà ¸Àj¥Àr¸À®Ä w½¹zÀÝjAzÀ £Á£ÀÄ ¸Àj¥Àr¸ÀĪÀÅzÁUÀ «ÄµÀ£ï£À «Ã¯ï G¯ÁÖ wgÀÄV £À£Àß §®UÉÊAiÀÄ vÉÆÃgÀÄ ¨ÉgÀ¼ÀÄ, ªÀÄzsÀåzÀ ¨ÉgÀ¼ÀÄ ªÀÄvÀÄÛ GAUÀÄgÀ ¨ÉgÀ¼ÀÄ «Ã¯ï£À°è ¹PÀÌPÉÆAqÀÄ PÀvÀÛj¹ ¨ÉÃ¥ÀðlÄÖ wêÀæ UÁAiÀĪÁ¬ÄvÀÄ.  £ÀAvÀgÀ £À£ÀUÉ UÀAUÁªÀw ¸ÀgÀPÁj D¸ÀàvÉæUÉ PÀgÉzÀÄPÉÆAqÀÄ §AzÀÄ zÁR°¹zÀgÀÄ.  PÁgÀt F WÀl£ÉUÉ n. PÀȵÀÚPÀĪÀiÁgÀ EªÀgÉà PÁgÀtjzÀÄÝ, CªÀgÀ «gÀÄzÀÞ ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ªÀÄÄAvÁV ¤ÃrzÀ ºÉýPÉ ªÉÄðAzÀ ¥ÀæPÀgÀt zÁR®Ä ªÀiÁqÀPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
2) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 264/2014 ಕಲಂ. 279, 337 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.
¢£ÁAPÀ: 21-09-2014 gÀAzÀÄ ªÀÄzsÁåºÀß 12:30 UÀAmÉUÉ UÀAUÁªÀwAiÀÄ ²æÃ ªÀİèPÁdÄð£À £À¹ðAUï ºÉÆÃªÀiï¤AzÀ JA.J¯ï.¹. §AzÀ ªÉÄÃgÉUÉ D¸ÀàvÉæUÉ ¨sÉÃn ¤Ãr UÁAiÀiÁ¼ÀÄ ²ªÀ§¸À¥Àà vÀAzÉ DzÀ¥Àà §AiÀiÁå¥ÀÆgÀÄ, ªÀAiÀĸÀÄì 36 ªÀµÀð, eÁw: °AUÁAiÀÄvÀ G: MPÀÌ®ÄvÀ£À ¸Á: ºÉÃgÀÆgÀÄ. vÁ: UÀAUÁªÀw.  EªÀgÀ £ÀÄr ºÉýPÉAiÀÄ£ÀÄß ¥ÀqÉzÀÄPÉÆArzÀÄÝ, CzÀgÀ ¸ÁgÁA±À F ¥ÀæPÁgÀ EzÉ. £Á£ÀÄ ºÉÃgÀÆgÀÄ UÁæªÀÄzÀ ¤ªÁ¹ EzÀÄÝ, MPÀÌ®ÄvÀ£À ªÀiÁrPÉÆArgÀÄvÉÛãÉ. ¤£Éß ¢£ÁAPÀ:- 20-09-2014 gÀAzÀÄ ¸ÀAeÉ £À£Àß ªÀÄUÀ ªÀİèPÁdÄð£À ªÀAiÀĸÀÄì 8 ªÀµÀð EªÀ£À£ÀÄß lÆåµÀ£ïUÉ ©qÀ®Ä  UÀAUÁªÀwUÉ §A¢zÉÝ£ÀÄ. lÆåµÀ£ï ªÀÄÄVzÀ £ÀAvÀgÀ ªÁ¥À¸ï CªÀ£À£ÀÄß ¸ÀAUÀqÀ PÀgÉzÀÄPÉÆAqÀÄ £À£Àß ºÉÆÃAqÁ ræÃªÀiï ªÉÆÃmÁgï ¸ÉÊPÀ¯ï £ÀA§gï: PÉ.J-37/ «-3311 £ÉÃzÀÝgÀ°è ºÉÃgÀÆjUÉ ºÉÆgÀnzÉݪÀÅ.  gÁwæ 9:00 UÀAmÉAiÀÄ ¸ÀĪÀiÁjUÉ £ÁªÀÅ UÀAUÁªÀw-PÀ£ÀPÀVj ªÀÄÄRå gÀ¸ÉÛAiÀÄ ºÉÃgÀÆgÀÄ ¹ÃªÀiÁzÀ°è ºÉÆÃUÀÄwÛgÀĪÁUÀ £ÀªÀÄä JzÀÄgÀÄUÀqÉ PÀ£ÀPÀVj PÀqɬÄAzÀ MAzÀÄ zÉÆqÀØ ¯ÁjAiÀİè MAzÀÄ PÉæÃ£ï (ªÀÄtÄÚ ªÀÄvÀÄÛ PÀ®Äè vÉUÉAiÀÄĪÀÅzÀÄ) ºÉÃjPÉÆAqÀÄ UÀAUÁªÀw PÀqÉUÉ §gÀÄwÛvÀÄÛ.  ¸ÀzÀj PÉæÃ£ï Cw JvÀÛgÀªÁVzÀÄÝ, ¯Áj ZÁ®PÀ£ÀÄ ¯ÁjAiÀÄ£ÀÄß Cwà eÉÆÃgÁV ªÀÄvÀÄÛ wêÀæ ¤®ðPÀëöåvÀ£À¢AzÀ £ÀqɬĹPÉÆAqÀÄ §A¢zÀÝjAzÀ gÀ¸ÉÛAiÀÄ°è ªÉÄïÁãUÀzÀ°è CqÀدÁV ºÁAiÀÄÄÝ ºÉÆÃzÀ «zÀÄåvï vÀAwAiÀÄ ªÉÄÃ£ï ¯ÉÊ£À£ÀÄß UÀªÀĤ¸ÀzÉà ºÁUÉAiÉÄà £ÀqɬĹPÉÆAqÀÄ §A¢zÀÝjAzÀ ¯ÁjAiÀÄ ªÉÄðzÀÝ PÉæÃ£ïUÉ «zÀÄåvï vÀAw ¹QÌPÉÆAqÀÄ ºÁUÉAiÉÄà ªÀÄÄAzÀPÉÌ J¼ÉzÀÄPÉÆAqÀÄ §AzÀÄ gÀ¸ÉÛAiÀÄ CPÀÌ ¥ÀPÀÌzÀ°èzÀÝ ªÀÄÆgÀÄ «zÀÄåvï PÀA§UÀ¼ÀÄ ªÀÄÄjzÀÄ ©zÀÄÝ, «zÀÄåvï vÀAwAiÀÄÄ £À£Àß ªÉÆÃmÁgï ¸ÉÊPÀ¯ïUÉ ¹QÌPÉÆAqÀÄ J¼ÉzÀÄPÉÆAqÀÄ §A¢zÀÝjAzÀ £Á£ÀÄ ªÀÄvÀÄÛ £À£Àß ªÀÄUÀ ªÀİèPÁdÄð£À E§âgÀÆ PɼÀUÉ ©zÀÄÝ £À£Àß §®UÁ® ªÉÆtPÁ®Ä, §®UÉÊ ªÉÆtPÉÊ PɼÀUÀqÉ, ¨sÀÄdPÉÌ vÉgÉazÀ UÁAiÀļÁV ¨É¤ßUÉ M¼À¥ÉmÁÖ¬ÄvÀÄ.  £À£Àß ªÀÄUÀ¤UÉ AiÀiÁªÀÅzÉà UÁAiÀÄUÀ¼ÁUÀ°¯Áè.  £ÀAvÀgÀ C¥ÀWÁvÀ ªÀiÁrzÀ ¯Áj £ÀA§gï £ÉÆÃqÀ®Ä PÉ.J-01/ J.J.-4621 ªÀÄvÀÄÛ CzÀgÀ°èzÀÝ PÉæÃ£ï £ÀA§gï: PÉ.J-28/ J£ï-0687 CAvÁ CAvÁ EvÀÄÛ. C¥ÀWÁvÀzÀ £ÀAvÀgÀ ZÁ®PÀ£ÀÄ C°èAzÀ Nr ºÉÆÃVzÀÄÝ, £ÉÆÃrzÀgÉ UÀÄgÀÄw¸ÀÄvÉÛãÉ. £ÀAvÀgÀ £ÀªÀÄÆägÀ CªÀÄgÉñÀ EªÀjUÉ ¥sÉÆÃ£ï ªÀiÁqÀ®Ä CªÀgÀÄ vÀªÀÄä PÁgï£À°è PÀgÉzÀÄPÉÆAqÀÄ §AzÀÄ UÀAUÁªÀwAiÀÄ ²æÃ ªÀİèPÁdÄð£À £À¹ðAUï ºÉÆÃªÀiï£À°è zÁR®Ä ªÀiÁrzÀgÀÄ. PÁgÀt   F C¥ÀWÁvÀPÉÌ PÁgÀt£ÁzÀ ¯Áj ZÁ®PÀ£À «gÀÄzÀÞ PÁ£ÀÆ£ÀÄ PÀæªÀÄ dgÀÄV¸À®Ä «£ÀAw. CAvÁ ªÀÄÄAvÁV ¤ÃrzÀ ºÉýPÉ ¥ÀqÉzÀÄPÉÆAqÀÄ ªÀÄzsÁåºÀß 1:30 UÀAmÉUÉ oÁuÉUÉ ªÁ¥À¸ï §AzÀÄ ºÉýPÉAiÀÄ ¸ÁgÁA±ÀzÀ ªÉÄðAzÀ ¥ÀæPÀgÀt zÁR®Ä ªÀiÁqÀPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
3) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 217/2014 ಕಲಂ. 420 ಐ.ಪಿ.ಸಿ:.
ಪಿರ್ಯಾದಿದಾರರಿಗೆ ಪ್ರ.ವ.ವರದಿಯ ಕಾಲಂ ನಂ: 6 ರಲ್ಲಿ ನಮೂದಿಸಿದ ಆರೋಪಿತರು ತಮ್ಮ ಮೊಬೈಲ್ 1] ಅಮರೇಂದರ ಸಿಂಗ್ ಇವರ ಪೋನ್ ನಂ: 09643617243, 2] ಪ್ರಪುಲ್ ಕುಮಾರ ಇವರ ಮೊಬೈಲ್ ನಂ: 09891690161, 09999593420. 3] ದೀಪಿಕಾ ಕಪೂರ್ ಇವರ ಮೊಬೈಲ್ ನಂ: 09971798210, 4] ರೋಹಿಣಿ  ಇವರ ಮೊಬೈಲ್ ನಂ: 08285994963 ಮತ್ತು http://www.boost4career.com ಸಂಸ್ಥೆಯ  ನಂ: 011206774800, ನೇದ್ದರ ಮುಖಾಂತರ ಪೋನ್ ಮಾಡಿ ತಾವು ಜೀವನ ಪೂರ್ತಿ ಉದ್ಯೋಗ ನೀಡುವುದಾಗಿ ಪೋನ್ ಕರೆ ಮಾಡಿ ಅದರಲ್ಲಿ ತಮ್ಮ ಕಂಪನಿಯಾದ boost4career.com.ವೆಬ್ ಸೈಟ್ ಮೂಲಕ ತಮ್ಮ ಕಂಪನಿಗೆ ಪಿರ್ಯಾದಿದಾರರ ಹೆಸರನ್ನು ನೊಂದಾಯಿಸಿಕೊಳ್ಳುವಂತೆ ತಿಳಿಸಿದ್ದು ಅದರಂತೆ ಪಿರ್ಯಾದಿದಾರರು ದಿನಾಂಕ: ನೊಂದಣಿ ಮಾಡಿಕೊಂಡಿದ್ದು ಅಂದು ಒಟ್ಟು 22,811-00 ರೂಗಳನ್ನು ಆನಲೈನ್ ಮೂಲಕ ಐ.ಎನ್.ಜಿ. ವೈಶ್ಯ ಬ್ಯಾಂಕಿನಲ್ಲಿ ಪಾವತಿಸಿದ್ದು ಇರುತ್ತದೆ. ಮತ್ತು ದಿನಾಂಕ: 07-07-2014 ರಂದು ಗೌರವಸಿಂಗ್ ಇವರ ಅಕೌಂಟ್ ನಂ: 057501507702 ನೇದ್ದಕ್ಕೆ ಐ.ಸಿ.ಐ.ಸಿ.ಐ ಬ್ಯಾಂಕಿನಲ್ಲಿ 13,600-00 ಗಳನ್ನು , ದಿನಾಂಕ: 21-07-2014 ರಂದು ಪ್ರಪುಲ್ ಕುಮಾರ ಇವರ ಬ್ಯಾಂಕ್ ಖಾತೆ ಸಂ: 158001510647 ನೇದ್ದಕ್ಕೆ  ರೂ. 5,200-00 ಗಳನ್ನು, ದಿನಾಂಕ: 25-07-2014 ರಂದು ಪ್ರಪುಲ್ ಕುಮಾರ ಇವರ ಬ್ಯಾಂಕ್ ಖಾತೆ ಸಂ: 158001510647 ನೇದ್ದಕ್ಕೆ  ರೂ. 10,000-00 ಗಳನ್ನು, ದಿನಾಂಕ: 30-07-2014 ರಂದು ಪ್ರಪುಲ್ ಕುಮಾರ ಇವರ ಬ್ಯಾಂಕ್ ಖಾತೆ ಸಂ: 158001510647 ನೇದ್ದಕ್ಕೆ  ರೂ. 31,200-00 ಗಳನ್ನು, ದಿನಾಂಕ: 04-08-2014 ರಂದು ಪ್ರಪುಲ್ ಕುಮಾರ ಇವರ ಬ್ಯಾಂಕ್ ಖಾತೆ ಸಂ: 158001510647 ನೇದ್ದಕ್ಕೆ  ರೂ. 22,000-00 ಗಳನ್ನು, ಪಾವತಿಸಿದ್ದು ಇರುತ್ತದೆ. ಇದರಂತೆ ಒಟ್ಟು ರೂ. 1,04,811-00 ಗಳನ್ನು ಪಿರ್ಯಾದಿದಾರರಿಂದ ಪಡೆದುಕೊಂಡು ಕೆಲಸ ಕೊಡುವುದಾಗಿ ತಿಳಿಸಿದ ಆರೋಪಿತರಿಗೆ ಪಿರ್ಯಾದಿದಾರರು ಪೋನ್ ಮಾಡಿದಾಗ ಅವರು ಪೋನದಲ್ಲಿ ಸರಿಯಾಗಿ ಮಾತನಾಡಡದೇ ಇದ್ದುದರಿಂದ ಸಂಶಯ ಬಂದು ನಂತರ ಪಿರ್ಯಾದಿದಾರರು ನೇರವಾಗಿ ವಿಪ್ರೋ ಕಂಪನಿಯವರಿಗೆ ವಿಚಾರಿಸಿದಾಗ ವಿಪ್ರೋ ಕಂಪನಿಯವರು ತಾವು ಯಾರಿಗೂ ತಮ್ಮ ಕಂಪನಿಯಿಂದ ಕೆಲಸಕ್ಕೆ ತೆಗೆದುಕೊಳ್ಳಲು ಅನುಮತಿ ನೀಡಿರುವುದಿಲ್ಲ ಎಂದು ತಿಳಿಸಿದರು. ಇದರಿಂದ ಪಿರ್ಯಾದಿದಾರರಿಂದ ಹಣ ಪಡೆದುಕೊಂಡ ಕಂಪನಿಯು ಪ್ರಾಡ್ ಕಂಪನಿ ಎಂದು ತಿಳಿದಿದ್ದು ಇರುತ್ತದೆ. ಕಾರಣ ಪಿರ್ಯಾದಿದಾರರಿಗೆ ಕೆಲಸಕೊಡುವುದಾಗಿ ನಂಬಿಸಿ ಅವರಿಂದ ರೂ. 1,04,811-00 ರೂಗಳನ್ನು ಆನಲೈನ್ ಮೂಲಕ ಮತ್ತು ಬ್ಯಾಂಕ್ ಅಕೌಂಟ್ ಮೂಲಕ ಪಡೆದುಕೊಂಡು ಪಿರ್ಯಾದಿದಾರರಿಗೆ ಹಣ ಪಾವತಿಸದೇ ಮತ್ತು ಕೆಲಸವನ್ನು ಕೊಡದೇ ಮೋಸ ಮಾಡಿರುತ್ತಾರೆ ಕಾರಣ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ನೀಡಿದ ಪಿರ್ಯಾದಿ ಸಾರಾಂಶದಿಂದ ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 217/2014 ಕಲಂ: 420 ಐ.ಪಿ.ಸಿ. ನೇದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೇ ಕೈಕೊಂಡೆನು.
4) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 218/2014 ಕಲಂ. 379 ಐ.ಪಿ.ಸಿ:.
ದಿನಾಂಕ 21-09-2014 ರಂದು 19-30 ಗಂಟೆಗೆ ಶ್ರೀ ಗಂಗಾಧರ ಅರಿಕೇರಿ ತಂದೆ ಚಿದಾನಂದಪ್ಪ ಅರಿಕೇರಿ ವಯ 31 ವರ್ಷ  ಜಾ: ವೈಶ್ಯ ಉ: ವ್ಯಾಪಾರ ಸಾ: ಶ್ರೀರಾಮ ಮಂದಿರದ ಹತ್ತಿರ ವಿಜಯನಗರ ಕಾಲೋನಿ, ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ ದಿನಾಂಕ 14-08-2014 ರಂದು ರಾತ್ರಿ 8-30 ಗಂಟೆಯಿಂದ ದಿನಾಂಕ 15-08-2014 ರಂದು ಮುಂಜಾನೆ 07-00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಗಂಗಾವತಿ ನಗರದ ವಿಜಯನಗರ ಕಾಲೋನಿಯಲ್ಲಿ ಶ್ರೀರಾಮ ಮಂದಿರದ ಹತ್ತಿರ ಇರುವ ಫಿರ್ಯಾದಿದಾರರ ಮನೆಯ ಮುಂದುಗಡೆಗೆ ನಿಲ್ಲಿಸಿದ ಫಿರ್ಯಾದಿದಾರರ ಹೊಂಡ ಯೂನಿಕಾರ್ನ ಮೋಟಾರ ಸೈಕಲ್  ನಂ. ಕೆ.ಎ.02/ಇ.ಯು. 2170  ಚಾಸ್ಸಿ ಸಂ. ME4KC092L014745 ಇಂಜನ್ ಸಂ. KC09E9014763 ಅಂ.ಕಿ. ರೂ. 25,000-00. ಬೆಲೆ ಬಾಳುವುದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
5) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 265/2014 ಕಲಂ. 279, 338 ಐ.ಪಿ.ಸಿ:.
ದಿ:- 21-09-2014 ರಂದು ಸಂಜೆ 7:00 ಗಂಟೆಗೆ ಗಂಗಾವತಿಯ ಮಲ್ಲಿಕಾರ್ಜುನ ನರ್ಸಿಂಗ್ ಹೋಮ್ ನಿಂದ ಎಂ.ಎಲ್.ಸಿ. ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಮಂಜುನಾಥ ತಂದೆ ಶರಣಪ್ಪ ಸೂಡಿ, ವಯಸ್ಸು 24 ವರ್ಷ, ಲಿಂಗಾಯತ ; ಗುಮಾಸ್ತ ಸಾ: ಕಿಲ್ಲಾ ಏರಿಯಾ-ಗಂಗಾವತಿ ಇವರ ಹೇಳಿಕೆಯನ್ನು ಪಡೆದುಕೊಂಡಿದ್ದು, ಅದರ ಸಾರಾಂಶ ಪ್ರಕಾರ ಇದೆ. "ಇಂದು ದಿ:- 21-09-2014 ರಂದು ಸಂಜೆ ನಾನು ನನ್ನ ಸಂಬಂಧಿಕ ರುದ್ರಗೌಡ ತಂದೆ ಚನ್ನನಗೌಡ 30 ವರ್ಷ ಸಾ: ಪ್ರಶಾಂತ ನಗರ-ಗಂಗಾವತಿ ಇಬ್ಬರೂ ಕೂಡಿ ಹೋಂಡಾ ಆಕ್ಟೀವ್ ಮೋಟಾರ್ ಸೈಕಲ್ ನಂ: ಕೆ.-37/ ಡಬ್ಲ್ಯೂ-8169 ನೇದ್ದರಲ್ಲಿ ವೈಯಕ್ತಿಕ ಕೆಲಸದ ನಿಮಿತ್ಯ ಸಂಗಾಪೂರಕ್ಕೆ ಹೋಗಿದ್ದೆವು ಕೆಲಸ ಮುಗಿಸಿಕೊಂಡು ವಾಪಸ್ ಬರುತ್ತಿರುವಾಗ ಸಂಜೆ 5:30 ಗಂಟೆಯ ಸುಮಾರಿಗೆ ಸಾಯಿನಗರದ ಹತ್ತಿರ ಮೋಟಾರ್ ಸೈಕಲ್ ನಡೆಯಿಸುತ್ತಿದ್ದ ರುದ್ರಗೌಡನು ಮೋ.ಸೈ.ನ್ನು ಅತೀ ವೇಗವಾಗಿ ಮತ್ತು ತೀವ್ರ ನಿರ್ಲಕ್ಷತನದಿಂದ ನಡೆಯಿಸಿಕೊಂಡು ಬಂದಿದ್ದು, ರಸ್ತೆಯಲ್ಲಿ ಒಂದು ಆಕಳು ಅಡ್ಡ ಬಂದಿದ್ದರಿಂದ ಒಮ್ಮೆಲೇ ಬ್ರೇಕ್ ಹಾಕಿದ್ದರಿಂದ ಸ್ಕಿಡ್ ಆಗಿ ಬಿದ್ದು ನನಗೆ ಬಲಗಾಲ ಮೊಣಕಾಲಿಗೆ ತೀವ್ರ ಒಳಪೆಟ್ಟಾಗಿ ಗದ್ದದ ಹತ್ತಿರ ರಕ್ತಗಾಯವಾಗಿದ್ದು, ರುದ್ರಗೌಡನಿಗೆ ಸಣ್ಣಪುಟ್ಟ ತೆರೆಚಿದ ಗಾಯವಾಯಿತುನಂತರ ಆತನು ನನಗೆ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿರುತ್ತಾನೆ. ಕಾರಣ ರುದ್ರಗೌಡನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ" ಅಂತಾ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಯಿತು.
6) ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 110/2014 ಕಲಂ. 87 ಕೆ.ಪಿ. ಕಾಯ್ದೆ:
¢£ÁAPÀ 21-09-2014 gÀAzÀÄ ¸ÀAeÉ 7-30 UÀAmÉUÉ ²æÃ. gÀAUÀ¥Àà zÉÆqÀتÀĤ ¦.J¸ï.L. gÀªÀgÀÄ d¥ÀÛ ªÀiÁrzÀ ªÀiÁ®Ä ªÀÄvÀÄÛ DgÉÆÃ¦vÀgÉÆA¢UÉ ªÁ¥À¸ï oÁuÉUÉ §AzÀÄ ªÀgÀ¢ ªÀÄvÀÄÛ d¦Û ¥ÀAZÀ£ÁªÉÄ PÉÆnÖzÀÄÝ, ¸ÀzÀgÀ ªÀgÀ¢AiÀÄ ¸ÁgÁA±ÀªÉãÉAzÀgÉ, EAzÀÄ ¢£ÁAPÀ 21-09-2014 gÀAzÀÄ ¸ÀAeÉ 5-00 UÀAmÉAiÀÄ ¸ÀĪÀiÁjUÉ ªÀiÁ£Àå r.J¸ï.¦. UÀAUÁªÀw ºÁUÀÆ ªÀiÁ£Àå ¹.¦.L. (UÁæ) ªÀÈvÀÛ UÀAUÁªÀw gÀªÀgÀ ªÀiÁUÀðzÀ±Àð£ÀzÀ°è ªÀÄ®PÀ£ÀªÀÄgÀr UÁæªÀÄzÀ ºÉÆgÀ ªÀ®AiÀÄzÀ°ègÀĪÀ UÀÄqÀØzÀ ¥ÉÆzÉAiÀİè E¸ÉàÃmï dÆeÁl DqÀÄwÛzÁÝgÉ CAvÁ ¨sÁwä §AzÀ ªÉÄÃgÉUÉ CzÀ£ÀÄß gÉÃqï ªÀiÁqÀĪÀ PÀÄjvÀÄ ¦.J¸ï.L ºÁUÀÆ ¹§âA¢, ¥ÀAZÀgÉÆA¢UÉ ºÉÆÃV ªÀÄ®PÀ£ÀªÀÄgÀr UÁæªÀÄzÀ ºÉÆgÀ ªÀ®AiÀÄzÀ°ègÀĪÀ UÀÄqÀØzÀ ¥ÉÆzÉAiÀÄ°è ¸ÁªÀðd¤PÀ ¸ÀܼÀzÀ°è DgÉÆÃ¦vÀgÁzÀ 1] ºÀ£ÀĪÀÄAvÀ vÀAzÉ AiÀÄ®è¥Àà °AUÀ¸ÀÆgÀÄ, ªÀAiÀiÁ 28 ªÀµÀð eÁw PÀÄgÀħgÀÄ ¸Á : 8 £Éà ªÁqÀð G¦à£ÀªÀÄ¼É PÁåA¥ï UÀAUÁªÀw. 2] ¤AUÀgÁd vÀAzÉ UÀAUÀ¥Àà C¼ÀªÀAr, ªÀAiÀiÁ 30 ªÀµÀð eÁw ªÀÄÄaUÉÃgï ¸Á : 8 £Éà ªÁqÀð G¦à£ÀªÀĽ PÁåA¥ï UÀAUÁªÀw. 3] ªÉÄÊ§Æ§Ä vÀAzÉ D®A¸Á§ PÉÆrè, ªÀAiÀiÁ 25 ªÀµÀð eÁw ªÀÄĹèA ¸Á : UÀƽ ªÀĺÁzÉêÀ¥Àà gÉʸÀ«Ä¯ï E¸ÀÆè¥ÀÆgÀÄ UÀAUÁªÀw. 4] SÁeÁ vÀAzÉ CºÀäzÀ ºÀĸÉãï, ªÀAiÀiÁ 22 ªÀµÀð eÁw ªÀÄĹèA ¸Á : 9 £Éà ªÁqÀð °AUÀgÁd PÁåA¥ï UÀAUÁªÀw. 5] FgÀ¥Àà vÀAzÉ ºÀ£ÀĪÀÄAvÀ¥Àà PÀA¦è, ªÀAiÀiÁ 60 ªÀµÀð eÁ 60 ªÀµÀð eÁw G¥ÁàgÀ ¸Á : CA¨ÉÃqÀÌgï ¸ÀPÀð¯ï 22 £Éà ªÁqÀð UÀAUÁªÀw. 6] gÀÄzÀæ¥Àà vÀAzÉ gÁªÀÄ¥Àà qÉÆA§gï, ªÀAiÀiÁ 35 ªÀµÀð eÁw qÉÆA§gï ¸Á : DgÁí¼À vÁ : UÀAUÁªÀw.7] SÁeÁºÀĸÉãï vÀAzÉ zÉÆgɸÁ§ ªÀAiÀiÁ 40 ªÀµÀð eÁw ¦AeÁgÀ ¸Á : DgÁí¼À 8] ¥ÀªÀ£À vÀAzÉ «dAiÀÄgÁd eÉÊ£À, ªÀAiÀiÁ 29 ªÀµÀð eÁ eÉÊ£ï ¸Á : §¸ÀªÀtÚ ¸ÀPÀð¯ï, 18 £Éà ªÁqÀð UÀAUÁªÀw. £ÀªÀÄÆ¢¹zÀ DgÉÆÃ¦vÀgÀÄ zÀÄAqÁV PÀĽvÀÄPÉÆAqÀÄ CAzÀgÀ-¨ÁºÀgÀ JA§ £À¹Ã§zÀ E¸ÉàÃmï dÆeÁl DqÀÄwÛzÁÝUÀ ¦.J¸ï.L.,ºÁUÀÆ ¹§âA¢AiÀĪÀgÀÄ ªÀÄvÀÄÛ ¥ÀAZÀgÀ ¸ÀªÀÄPÀëªÀÄ zÁ½ ªÀiÁr »rzÀÄ CªÀjAzÀ MlÄÖ £ÀUÀzÀÄ ºÀt gÀÆ. gÀÆ.9600=00 UÀ¼ÀÄ ºÁUÀÆ dÆeÁlPÉÌ G¥ÀAiÉÆÃV¹zÀ ¸ÁªÀiÁVæUÀ¼À£ÀÄß ¥ÀAZÀgÀ ¸ÀªÀÄPÀëªÀÄ d¥ÀÛ ªÀiÁr, F §UÉÎ «ªÀgÀªÁzÀ d¦Û ¥ÀAZÀ£ÁªÉÄ ªÀiÁrPÉÆAqÀÄ ªÁ¥À¸ï oÁuÉUÉ §AzÀÄ ¥ÀAZÀ£ÁªÉÄ, ªÀgÀ¢AiÀÄ£ÀÄß PÉÆnÖzÀÄÝ, ¸ÀzÀgÀ ªÀgÀ¢ & ¥ÀAZÀ£ÁªÉÄ DzsÁgÀzÀ ªÉÄðAzÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆAqÉ£ÀÄ.
7) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 173/2014 ಕಲಂ. 87 ಕೆ.ಪಿ. ಕಾಯ್ದೆ:
EAzÀÄ ¢£ÁAPÀ: 21-09-2014 gÀAzÀÄ ªÀÄzÁå£À 4:00 UÀAmÉAiÀÄ ¸ÀĪÀiÁjUÉ DgÉÆÃ¦vÀgÁzÀ 1 ºÉƸÀÄgÀ¥Àà vÀAzÉ zÀÄgÀÄUÀ¥Àà ¥ÀÆeÁj ªÀAiÀiÁ: 36 ªÀµÀð eÁ: ¨sÉÆÃ« G: MPÀÌ®ÄvÀ£À ¸Á: ºÁån- ªÀÄÄAqÀgÀV vÁ:f: PÉÆ¥Àà¼À 2. EªÀiÁªÀĸÁ§ vÀAzÉ ªÀi˯Á¸Á§ ©¸ÀgÀ½î ªÀAiÀiÁ: 25 ªÀµÀð eÁ: ªÀÄĹèA G: MPÀÌ®ÄvÀ£À ¸Á: ºÁån-ªÀÄÄAqÀgÀV vÁ: f: PÉÆ¥Àà¼À 3. PÉÆlæ¥Àà vÀAzÉ ²ªÀ¥Àà ¸ÀAUÀªÉÄñÀéÀgÀ ªÀAiÀiÁ: 75 ªÀµÀð eÁ: °AUÁAiÀÄvÀ G: MPÀÌ®ÄvÀ£À ¸Á: ºÁån-ªÀÄÄAqÀgÀV vÁ:f: PÉÆ¥Àà¼À 4. zÉÆqÀؤAUÀ¥Àà  vÀAzÉ wªÀÄä¥Àà ¸ÉÆÃªÀÄ¥Àà£ÀªÀgÀ ªÀAiÀiÁ: 62 ªÀµÀð eÁ: £ÁAiÀÄPÀÀ G: MPÀÌ®ÄvÀ£À ¸Á: ºÁån-ªÀÄÄAqÀgÀV vÁ:f: PÉÆ¥Àà¼À 5. ªÀĺÁzÉêÀ¥Àà vÀAzÉ zÉÆqÀبsÀgÀªÀÄdÓ ªÉÄÃn ªÀAiÀiÁ: 60 ªÀµÀð eÁ: UÀAUÁªÀÄvÀ G: MPÀÌ®ÄvÀ£À ¸Á: ºÁån-ªÀÄÄAqÀgÀV 5 d£À DgÉÆÃ¦vÀgÀÄ ºÁån-ªÀÄÄAqÀgÀV UÁæªÀÄzÀ ²æÃ HgÀªÀÄä zÉë UÀÄr ºÀwÛÃgÀ ¸ÁªÀðd¤PÀ ¸ÀܼÀzÀ°è  ¥ÀtPÉÌ £ÀUÀzÀÄ ºÀt ºÀaÑ E¸ÉàÃmï J¯ÉUÀ½AzÀ CAzÀgÀ ¨ÁºÀgï JA§ dÆeÁlzÀ°è vÉÆqÀVzÁÝUÀ ²æÃ. ¦.©. ¤Ã®UÁgÀ ¦.J¸ï.L. ¹§âA¢ ¸ÀªÉÄÃvÀ zÁ½ ªÀiÁr dÆeÁlzÀ MlÄÖ £ÀUÀzÀÄ ºÀt, 5200=00 gÀÆ. ºÁUÀÆ dÆeÁlPÉÌ G¥ÀAiÉÆÃV¸ÀÄwÛzÀÝ  52 E¸ÉàÃmï J¯ÉUÀ¼À£ÀÄß ¥ÀAZÀgÀ ¸ÀªÀÄPÀëªÀÄ d¥ÀÛ ªÀiÁrPÉÆAqÀÄ 5 d£À dÆdÄPÉÆÃgÀgÀ£ÀÄß ªÀ±ÀPÉÌ vÀUÉzÀÄPÉÆAqÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊ UÉÆArgÀÄvÁÛgÉ.
8) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 174/2014 ಕಲಂ. 87 ಕೆ.ಪಿ. ಕಾಯ್ದೆ:

EAzÀÄ ¢£ÁAPÀ: 21-09-2014 gÀAzÀÄ ªÀÄzÁå£À 5:25 UÀAmÉAiÀÄ ¸ÀĪÀiÁjUÉ DgÉÆÃ¦vÀgÁzÀ 1 ªÀÄ»§Æ§ vÀAzÉ SÁeÁ¸Á§ ¨ÁUÀ®PÉÆÃmÉ ªÀAiÀiÁ: 35 ªÀµÀð eÁ: ªÀÄĹèA G: ¸ÉÊPÀ¯ï ±Á¥ï ¸Á: zÉêÀgÁd CgÀ¸À PÁ¯ÉÆÃ¤ PÉÆ¥Àà¼À 2. C©ÃzÀ vÀAzÉ ºÀĸÉãÀ¸Á§ ©¸ÀgÀ½î ªÀAiÀiÁ: 35 ªÀµÀð eÁ: ªÀÄĹèA G: ¸ÉÊPÀ¯ï ±Á¥ï ¸Á: zÉêÀgÁd CgÀ¸À PÁ¯ÉÆÃ¤ PÉÆ¥Àà¼À 3. U˸À¥ÁµÁ vÀAzÉ £À©¸Á§ ªÀAiÀiÁ: 54 ªÀµÀð eÁ: ªÀÄĹèA G: ªÉÄùæöÛ ¸Á: zÉêÀgÁd CgÀ¸À PÁ¯ÉÆÃ¤ PÉÆ¥Àà¼À 4. fïÁ£À¸Á§ vÀAzÉ ªÀÄÄPÀÄÛªÀĸÁ§ ªÀAiÀiÁ: 45 ªÀµÀð eÁ: ªÀÄĹèA G: ¨ÉïÁÝgÀ ¸Á: zÉêÀgÁd CgÀ¸À PÁ¯ÉÆÃ¤ PÉÆ¥Àà¼À 5. SÁ¹A¸Á§ ªÀAiÀiÁ: 32 ªÀµÀð eÁ: ªÀÄĹèA G: PÀư¸Á: zÉêÀgÁd CgÀ¸À PÁ¯ÉÆÃ¤ PÉÆ¥Àà¼À5 d£À DgÉÆÃ¦vÀgÀÄ ªÀÄAUÀ¼Á¥ÀÆgÀ UÀÄqÀØzÀ ºÀwÛÃgÀ ¸ÁªÀðd¤PÀ ¸ÀܼÀzÀ°è  ¥ÀtPÉÌ £ÀUÀzÀÄ ºÀt ºÀaÑ E¸ÉàÃmï J¯ÉUÀ½AzÀ CAzÀgÀ ¨ÁºÀgï JA§ dÆeÁlzÀ°è vÉÆqÀVzÁÝUÀ ²æÃ. ¦.©. ¤Ã®UÁgÀ ¦.J¸ï.L. ¹§âA¢ ¸ÀªÉÄÃvÀ zÁ½ ªÀiÁr dÆeÁlzÀ MlÄÖ £ÀUÀzÀÄ ºÀt, 1990=00 gÀÆ. ºÁUÀÆ dÆeÁlPÉÌ G¥ÀAiÉÆÃV¸ÀÄwÛzÀÝ  52 E¸ÉàÃmï J¯ÉUÀ¼À£ÀÄß ¥ÀAZÀgÀ ¸ÀªÀÄPÀëªÀÄ d¥ÀÛ ªÀiÁrPÉÆAqÀÄ 5 d£À dÆdÄPÉÆÃgÀgÀ£ÀÄß ªÀ±ÀPÉÌ vÀUÉzÀÄPÉÆAqÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊ UÉÆArgÀÄvÁÛgÉ.

Sunday, September 21, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 86/2014 ಕಲಂ. 279, 337, 304(ಎ) ಐ.ಪಿ.ಸಿ:.
ದಿನಾಂಕ 20-09-2014 ರಂದು ರಾತ್ರಿ 7-00 ಗಂಟೆಗೆ ಪೋನ್ ಮುಖಾಂತರ ಸರಕಾರಿ ಆಸ್ಪತ್ರೆ ತಾವರಗೇರಾದಿಂದ ಮಾಹಿತಿ ಬಂದಿದ್ದು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಫಿರ್ಯಾದಿದಾರರಾದ ಶ್ರೀ ಕಟ್ನಿಂಗಪ್ಪ ತಂದೆ ಹನುಮಪ್ಪ ಹಂಚಿನಾಳ ವಯ: 49 ವರ್ಷ ಜಾತಿ: ಕುರುಬರು ಉ: ಒಕ್ಕಲುತನ ಸಾ: ಗುಂಜಳ್ಳಿ ತಾ: ಸಿಂಧನೂರು ಇವರು ಹೇಳಿಕೆ  ಫಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ ಇಂದು ದಿನಾಂಕ 20-09-2014 ರಂದು ಮುಂಜಾನೆ 10-00 ಗಂಟೆಗೆ ನಮ್ಮೂರಾದ ಗುಂಜಳ್ಳಿಯಿಂದ ನನ್ನ ಖಾಸ ತಮ್ಮನಾದ ನಾಗಪ್ಪನ ಸಂಗಡ ನಮ್ಮ ಯಮಹಾ ಕ್ರಕ್ಸ ಮೋಟಾರು ಸೈಕಲ್ ನಂ: ಕೆ.ಎ-36/ವೈಯ್-8492 ನೇದ್ದನ್ನು ತೆಗೆದುಕೊಂಡು ನಮ್ಮ ಸಂಬಂಧಿಕರು ತೀರಿಕೊಂಡಿದ್ದರಿಂದ ಯಲಬುರ್ಗಾ ತಾಲೂಕಿನ ಗಾಣಧಾಳ ಗ್ರಾಮಕ್ಕೆ  ಹೋಗಿದ್ದೆವು. ಅಲ್ಲಿ ಅಂತ್ಯಸಂಸ್ಕಾರ ಮುಗಿಸಿಕೊಂಡು ಸಂಜೆ 4-00 ಗಂಟೆ ಸುಮಾರು ವಾಪಾಸು ನಮ್ಮೂರಿಗೆ ಬರಲು ನಮ್ಮ ಮೋಟಾರು ಸೈಕಲ್  ತೆಗೆದುಕೊಂಡು ಬರುತ್ತಿದ್ದು, ಮೋಟಾರು ಸೈಕಲ್ ನ್ನು ನಮ್ಮ ತಮ್ಮನಾದ ನಾಗಪ್ಪನು ಓಡಿಸುತ್ತಿದ್ದನು. ನಾವು ಲಿಂಗದಹಳ್ಳಿ ದಾಟಿ ವಿರುಪಾಪುರ ಹತ್ತಿರ ಇರುವ ಕ್ರಾಸ್ ಕಡೆಗೆ ಬರುತ್ತಿರುವಾಗ ಎದುರುಗಡೆಯಿಂದ ಅದೇ ಕ್ರಾಸ್ ಕಡೆಯಿಂದ ಒಂದು ಲಾರಿಯನ್ನು ಅದರ  ಚಾಲಕನು ಅತೀವೇಗ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸುತ್ತಾ ಬಂದು ನಮ್ಮ ಮೋಟಾರು ಸೈಕಲ್ ಗೆ ಎದುರುಗಡೆಯಿಂದ ಜೋರಾಗಿ ಟಕ್ಕರು ಕೊಟ್ಟನು. ಪರಿಣಾಮವಾಗಿ ನಾವು ಮೋಟಾರು ಸೈಕಲ್ ದೊಂದಿಗೆ ಕೆಳಗೆ ಬಿದ್ದೆವು. ಕಾರಣ ನನಗೆ ಬಲಗಾಲಿನ ಮೊಣಕಾಲಿಗೆ ರಕ್ತಗಾಯವಾಗಿದ್ದು ಮತ್ತು ತಲೆಗೆ ಬಲಭಾಗದಲ್ಲಿ ಒಳಪೆಟ್ಟಾಗಿರುತ್ತದೆ. ನನ್ನ ತಮ್ಮನನ್ನು ನೋಡಲಾಗಿ ಆತನಿಗೆ ತಲೆಗೆ ಬಲಭಾಗದಲ್ಲಿ  ತಲೆ ಹೋಳಾಗಿ ರಕ್ತ ಸೋರಿ ಭಾರಿ ಗಾಯವಾಗಿದ್ದು ಮತ್ತು ಬಲಗಾಲ ಮೋಣಕಾಲ ಕೆಳಗೆ ಭಾರಿ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು. ಆಗ ಸಮಯ ಸಂಜೆ 5-00 ಗಂಟೆಯಾಗಿರಬಹುದು. ಅಲ್ಲಿಯೇ ನಿಂತಿದ್ದ ಲಾರಿಯನ್ನು ನೋಡಲಾಗಿ ಅದು ಕ್ಯಾಂಟರ್ ಲಾರಿ ನಂ ಕೆ.ಎ-37/ಎ-4868 ಅಂತಾ ಇತ್ತು. ಅದರ ಚಾಲಕನನ್ನು ವಿಚಾರಿಸಲಾಗಿ ತನ್ನ ಹೆಸರು ಮಂಜುನಾಥ ತಂದೆ ಅಮರಪ್ಪ ತೋಟದ ಸಾ: ಹುಲಿಯಾಪುರ ತಾ: ಕುಷ್ಟಗಿ ಅಂತಾ ತಿಳಿಸಿದನು. ನಂತರ ನಮ್ಮ ಹಿಂದೆಯೇ ಬಂದ ಸಂಬಂಧದಲ್ಲಿ ನನ್ನ ಮಗನಾದ ನಿರುಪಾದಿ ತಂದೆ ಹನುಮಂತಪ್ಪ ಹಂಚಿನಾಳ ಮತ್ತು ನನ್ನ ಖಾಸ ಕಿರಿಯ ತಮ್ಮನಾದ ಅಮರೇಶ್ ಸಾ: ಗುಂಜಳ್ಳಿ ಇವರು ಅಲ್ಲಿಗೆ ಬಂದಿದ್ದು ಅಷ್ಟರಲ್ಲಿ ಅಲ್ಲಿ ಸೇರಿದ್ದವರಲ್ಲಿ  ಯಾರೋ 108 ಅಂಬುಲೇನ್ಸ್ ವಾಹನಕ್ಕೆ ಪೋನ್ ಮಾಡಿದ್ದು ಅದು ಬಂದ ಕೂಡಲೇ ನಮ್ಮನ್ನು ಚಿಕಿತ್ಸೆ ಕುರಿತು ಕರೆದುಕೊಂಡು ಬಂದು ಸರಕಾರಿ ಆಸ್ಪತ್ರೆ ತಾವರಗೇರಾದಲ್ಲಿ ಸೇರಿಕೆ ಮಾಡಿದ್ದು ಇರುತ್ತದೆ.   ಕಾರಣ ಕ್ಯಾಂಟರ್ ಲಾರಿ ನಂ: ಕೆ.ಎ-37/ಎ-4868 ನೇದ್ದನ್ನು ಅತೀವೇಗ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿ ಎದುರಗಡೆಯಿಂದ ನಮ್ಮ ಮೋಟಾರು ಸೈಕಲ್ ಗೆ  ಟಕ್ಕರು ಕೊಟ್ಟು ನನ್ನ ತಮ್ಮನ ಸಾವಿಗೆ ಕಾರಣನಾದ ಮಂಜುನಾಥ ತೋಟದ ಇವನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ.ಅಂತಾ ಮುಂತಾಗಿದ್ದ ನುಡಿ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
2) ಕೊಪ್ಪಳ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 58/2014 ಕಲಂ. 279, 337 ಐ.ಪಿ.ಸಿ. ಮತ್ತು 187 ಐ.ಎಂ.ವಿ. ಕಾಯ್ದೆ.
ದಿನಾಂಕ 20-09-2014 ರಂದು ಸಂಜೆ 5-00 ಗಂಟೆಗೆ ಜಿಲ್ಲಾ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದಿದ್ದು, ಕೂಡಲೇ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಶ್ರೀ ಬಸವರಾಜ ಆರ್ಯ ಈಡಿಗರು ಇವರ ಹೇಳಿಕೆಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ, ಇಂದು ದಿನಾಂಕ 20-09-2014 ರಂದು ತಾನು ಮತ್ತು ತಮ್ಮ ಊರಿನ ಇತರರೊಂದಿಗೆ ತಮ್ಮ ಊರಿನ ಬುಡ್ಡಾಸಾಬ ಕಂದಗಲ್ ಇವರ ಅಪೆ ಆಟೋದಲ್ಲಿ ಕೊಪ್ಪಳ ಕಾರಾಗೃಹದಲ್ಲಿರುವ ತಮ್ಮ ಊರಿನ ಜನರನ್ನು ಮಾತನಾಡಿಸುವ ಕುರಿತು ಕೊಪ್ಪಳಕ್ಕೆ ಬಂದಿದ್ದು, ಅವರನ್ನು ಮಾತನಾಡಿಸಿಕೊಂಡು ವಾಪಾಸ್ ಊರಿಗೆ ಅಪೆ ಆಟೋದಲ್ಲಿ ಹೋಗಲು ಅಪೆ ಆಟೋ ಚಾಲಕನು ಗದಗ - ಹೊಸಪೇಟೆ ಎನ್.ಹೆಚ್ 63 ರಸ್ತೆಯ ಮೇಲೆ ಹರ್ಷ ಹೊಟೆಲ್ ಹತ್ತಿರ ಸಂಜೆ 4-30 ಗಂಟೆಯ ಸುಮಾರಿಗೆ ಬುಡ್ಡಾಸಾಬ ಈತನು ಅಪೆ ಆಟೋವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ ರಸ್ತೆಯ ಮೇಲೆ ಪಲ್ಟಿ ಮಾಡಿ ಅಪಘಾತ ಮಾಡಿದ್ದು, ಇದರಿಂದ ತನಗೆ ಎಡಗೈ ಮುಂಗೈಗೆ, ಎಡಗಾಲ ಮೊಣಕಾಲಿಗೆ, ಎಡಗಡೆ ತಲೆಗೆ ರಕ್ತಗಾಯವಾಗಿದ್ದು ಅಲ್ಲದೇ ಇತರರಿಗೂ ಸಹ ಸಾದಾ ಸ್ವರೂಪದ ಗಾಯಗಳು ಆಗಿದ್ದು ಇರುತ್ತದೆ. ಅಪಘಾತ ಮಾಡಿದ ನಂತರ ಬುಡ್ಡಾಸಾಬ ಈತನು ಗಾಯಗೊಂಡ ತಮ್ಮನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗದೇ ಆಟೋ ತೆಗೆದುಕೊಂಡು ಅಪಘಾತ ಸ್ಥಳದಿಂದ ಓಡಿ ಹೋಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆಯನ್ನು ಪಡೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 168/2014 ಕಲಂ. 379 ಐ.ಪಿ.ಸಿ. ಮತ್ತು 86 ಕೆ.ಎಫ್. ಕಾಯ್ದೆ:.

ದಿನಾಂಕ 20-09-2014 ರಂದು ರಾತ್ರಿ 10-30 ಗಂಟೆಗೆ ಶ್ರೀ ರಾಮಚಂದ್ರ ಬಳ್ಳಾರಿ ಪಿ.ಎಸ್.ಐ ಕುಷ್ಟಗಿ ಠಾಣೆ ರವರು ವರದಿಯೊಂದಿಗೆ ಪಂಚನಾಮೆಗಳನ್ನು ಹಾಜರು ಪಡಿಸಿದ್ದು ಅವುಗಳ ಸಾರಾಂಶವೇನೆಂದರೆ ಇಂದು ಸಂಜೆ 04-30 ಗಂಟೆಗೆ ನಾನು ಠಾಣೆಯಲ್ಲಿದ್ದಾಗ ಒಂದು ಲಾರಿಯಲ್ಲಿ ರಕ್ತ ಚಂದನದ ಕಟ್ಟಿಗೆ ತುಂಡುಗಳನ್ನು ಅನಧಿಕೃತವಾಗಿ ಸಾಗಿಸುತ್ತ್ತಿದ್ದಾರೆ ಅಂತಾ ಖಚಿತವಾದ ಬಾತ್ಮಿ ಬಂದ ಮೇರೆಗೆ ಕೂಡಲೇ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ.108, ಪಿ.ಸಿ.-381,105,426,296,434 ಎ.ಪಿ.ಸಿ.38 ರವರನ್ನು ಹಾಗೂ ಪಂಚರಾದ ಬಸವರಾಜ ತಂದೆ ಶರಣಪ್ಪ ದಾನಮ್ಮನವರ ಸಾ.ಯಲಬುರ್ತಿ ಮತ್ತು ಕಲ್ಲೆ ತಂದೆ ಭಿಣ್ಣ ತಾಳದ ಸಾ.ಕುಷ್ಟಗಿ ರವರನ್ನು ಬರಮಾಡಿಕೊಂಡು ಅವರಿಗೆ ಬಾತ್ಮಿ ವಿಷಯ ತಿಳಿಸಿ ನಂತರ ಎಲ್ಲರೂ ಕೂಡಿ ಸರಕಾರಿ ಜೀಪ್ ನಂ. ಕೆ.ಎ.37/ಜಿ-292 ನೇದ್ದರಲ್ಲಿ ಕುಷ್ಟಗಿ ಯಿಂದ ಹೊಸಪೇಟ್ ಕಡೆಗೆ ರಾಷ್ಟ್ರಿ ಹೆದ್ದಾರಿಯಲ್ಲಿ ನಿಧಾನವಾಗಿ ಲಾರಿಗಳನ್ನು ಪರಿಶೀಲನೆ ಮಾಡುತ್ತಾ ಹೋಗುತ್ತಿದ್ದಾಗ ನಾವು ಕುರುಬನಾಳ ಕ್ರಾಸ್ ಹತ್ತಿರ ಇದ್ದಾಗ ಹೊಸಪೇಟ್ ಕಡೆಯಿಂದ ಬಂದ ಒಂದು ಲಾರಿ ಚಾಲಕನು ನಮ್ಮ ಪೊಲೀಸ್ ಜೀಪ್ ನೋಡಿ ತನ್ನ ಲಾರಿಯನ್ನು ನಿಲ್ಲಿಸಿ ಓಡತೊಡಗಿದ್ದು ಅವನಂತೆಯೇ ಸದರಿ ಲಾರಿಯಲ್ಲಿದ್ದ ಇತರ 2 ಜನರು ಸಹ ಲಾರಿಯಿಂದ ಇಳಿದು ಒಡತೊಡಗಿದ್ದು ಆಗ ನಾವು ಅನುಮಾನ ಬಂದು ನಮ್ಮ ಜೀಪನ್ನು ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ಸದರಿಯವರನ್ನು ಬೆನ್ನಟ್ಟಿ ಹಿಡಿದು ವಿಚಾರಿಸಿದಾಗ ಸದರಿಯವರು ಯಾವದೇ ಸಮರ್ಪಕವಾದ ಉತ್ತರ ನೀಡದೇ ಇದ್ದು ಆಗ ನಾವು ಅನುಮಾನ ಬಂದು ಸದರಿ ಲಾರಿಯನ್ನು ಪರಿಶೀಲಿಸಿ ನೋಡಿ ಚೆಫ್ ಮಾಡಿದಾಗ ಸದರಿ ಲಾರಿಯಲ್ಲಿ ಮೊದಲಿಗೆ ಯಾವುದೋ ಒಂದು ಮಷಿನ್ ಇದ್ದು ಅದರ ನಂತರ ರಕ್ತ ಚಂದನದ ಕಟ್ಟಿಗೆಯ ತುಂಡುಗಳು ಇದ್ದು ಈ ಬಗ್ಗೆ ಸದರಿ 3 ಜನರನ್ನು ವಿಚಾರಿಸಿದಾಗ ಸದರಿಯವರು ಯಾವದೇ ಸಮರ್ಪಕವಾದ ಉತ್ತರ ಕೊಡದೇ ತಾವು ಯಾವದೇ ಲೈಸೆಸ್ನ್ ಪರವಾನಿಗೆ ವಗೈರೆ ಇಲ್ಲದೇ ಸದರಿ ರಕ್ತ ಚಂದನದ ಕಟ್ಟಿಗೆಯ ತುಂಡುಗಳನ್ನು ಸಾಗಿಸುತ್ತಿದ್ದಾಗಿ ಹೇಳಿದ್ದು ನಂತರ ಸದರಿಯವರನ್ನು ವಿಚಾರಿಸಿದಾಗ ಅವರ ಹೆಸರು 1) ಗುರುಮುಖಸಿಂಗ್ ತಂದೆ ಸುಖದೇವಸಿಂಗ್ ವಯಾ 21 ವರ್ಷ ಜಾ.ಆಧಾರಮಿ ಉ.ಲಾರಿ ಡ್ರ್2ಎರ್ ಸಾ.ಪ್ರೆಪುರ ಫಗ್ ವಾಡ ಜಿ.ಕರ್ಪೂತಲಾ ಪಚಿಜಾಬ ರಾಜ್ಯ 2) ತರವೇಂದ್ರಕುಮಾರ ತಂದೆ ಹರವಂಶಲಾಲ್ ವಯಾ 33 ವರ್ಷ ಜಾ.ಆಧಾರಮಿ ಉ.ಲಾರಿ ಕ್ಲಿರ್ ಸಾ.ಪಿಪ್ಪಾರಂಗಿ ಜಿ.ನವಾಶಹರ ಪಂಜಾಬರಾಜ್ಯ ಮತ್ತು ಇಮ್ರಾನ್ ತಂದೆ ಖಲೀಲ ವಯಾ 42 ವರ್ಷ ಜಾ.ಮುಸ್ಲಿಂ ಉ.ಗುಜರಿ ವ್ಯಾಪಾರ ಸಾ.ಬನಶಂಕರಿ 2 ನೇ ಸ್ಟೆಜ್ ಬೆಂಗಳೂರ ಅಂತಾ ಹೇಳಿದ್ದು ಸದರಿ ಲಾರಿ ನಂ. ಪಿ.ಬಿ.-13 ಎಸ್-9871 ಇದ್ದು ಸದರಿ ಲಾರಿ ಮತ್ತು ಅದರಲ್ಲಿದ್ದ ಮಾಲನ್ನು ಹಾಗೂ ಆರೋಪಿತರನ್ನು ವಿವರವಾದ ಪಂಚನಾಮೆಯನ್ನು 5-15 ಪಿ.ಎಂ. ದಿಂದ 6-00 ಪಿ.ಎಂ. ವರೆಗೆ ಮಾಡಿಕೊಂಡು ತಾಬಾಕ್ಕೆ ತೆಗೆದುಕೊಂಡು ಠಾಣಾ ಆವರಣಕ್ಕೆ ತೆಗೆದುಕೊಂಡು ಬಂದಿದ್ದು ನಂತರ ಠಾಣಾ ಆವರಣದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಹಾಗೂ ಹಮಾಲರನ್ನು ಬರಮಾಡಿಕೊಂಡು ಮತ್ತು ಎಲೆಕ್ಟ್ರಾನಿಫ್ ಕಂಪ್ಯೂಟರ್ ತೂಕದ ಯಂತ್ರವನ್ನು ತರಿಸಿದ್ದು ನಂತರ ಸದರಿ ಪಂಚರು ಅರಣ್ಯಾಧಿಕಾರಿಗಳ ಸಮಕ್ಷಮ ಲಾರಿ ನಂ. ಪಿ.ಬಿ.-13 ಎಸ್-9871 ನೇದ್ದರಲ್ಲಿನ ರಕ್ತ ಚಂದನದ ಕಟ್ಟಿಗೆ ತುಂಡುಗಳನ್ನು ಅವುಗಳಿಗೆ ಬಿಳಿ ಪೆಯಿಂಟ್ದಿಂದ ನಂಬರ್ ಬರೆಯುತ್ತಾ ತೂಕ ಮಾಡಿ ಅಂದಾಜು ಕಿಮ್ಮತ್ತು ಮಾಡಿದ್ದು ಅವುಗಳು ಅ.ನಂ. 1 ರಿಂದ 311  ಇದ್ದು ಅವುಗಳ ಒಟ್ಟು ತೂಕ 3527 ಇದ್ದು ಅವುಗಳ ಒಟ್ಟು ಅಂ.ಕಿ. 10,58,100=00 ಇರುತ್ತದೆ ಸದರಿ ಆರೋಪಿತರು ರಕ್ತ ಚಂದನದ ಕಟ್ಟಿಗೆ ತುಂಡುಗಳನ್ನು ಎಲ್ಲಿಯೊ ಕಳ್ಳತನ ಮಾಡಿಕೊಂಡು ಸದರಿ ಲಾರಿ ನಂ. ಪಿ.ಬಿ.-13 ಎಸ್-9871 ನೇದ್ದರಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದು ಸದರಿ ರಕ್ತಚಂದನದ ಕಟ್ಟಿಗೆ ತುಂಡುಗಳನ್ನು ಲಾರಿಯನ್ನು ಹಾಗೂ ಆರೋಪಿತರನ್ನು ವಿವರವಾದ ಪಂಚನಾಮೆಯನ್ನು ಸಂಜೆ 6-30 ಪಿ.ಎಂ. ದಿಂದ 10-00 ಪಿ.ಎಂ. ವರೆಗೆ ಮಾಡಿಕೊಂಡು ವಶಕ್ಕೆ ತೆಗೆದುಕೊಂಡಿದ್ದು ಇರುತ್ತದೆ ಕಾರಣ ಸದರಿ ಲಾರಿ ನಂ. ಪಿ.ಬಿ.-13 ಎಸ್-9871 ನೇದ್ದನ್ನು ಹಾಗೂ ರಕ್ತ ಚಂದನದ ಕಟ್ಟಿಗೆ ತುಂಡುಗಳನ್ನು ಹಾಗೂ ಆರೋಪಿತರನ್ನು ವಿವರವಾದ ದಾಳಿ ಜಪ್ತಿ ಪಂಚನಾಮೆ ಮತ್ತು ಜಪ್ತಿ ಪಂಚನಾಮೆಗಳೊಂದಿಗೆ ತಮ್ಮ ಮುಂದೆ ಮುಂದಿನ ಕ್ರಮ ಕುರಿತು ಹಾಜರುಪಡಿಸಿದ್ದು ಅಂತಾ ಮುಂತಾಗಿ ಇದ್ದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 168/2014 ಕಲಂ 379 ಐಪಿಸಿ ಮತ್ತು 86 ಕೆ.ಎಫ್ ಯ್ಯಾಕ್ಟ್ ನೇದ್ದರ ಪ್ರಕರಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

Friday, September 19, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 92/2014 ಕಲಂ. 78(3) ಕೆ.ಪಿ. ಕಾಯ್ದೆ:
¢£ÁAPÀ:-18-09-2014 gÀAzÀÄ ¸ÁAiÀÄAPÁ® 7:45 UÀAmÉUÉ ¨ÉêÀÇgÀ UÁæªÀÄzÀ ¹zÁÝ¥ÀÆqÀ D±ÀæªÀÄzÀ ºÀwÛgÀ ¸ÁªÀðd¤PÀ ¸ÀܼÀzÀ°è ªÀÄlPÁ dÆeÁl £ÀqÉAiÀÄÄvÀÛzÉ CAvÁ ¨Áwä §AzÀ ªÉÄÃgÉUÉ ²æÃ ±ÀAPÀgÀ £ÁAiÀÄPÀ J.J¸ï.L ¨ÉêÀÇgÀ oÁuÉ ºÁUÀÆ ¹§âA¢AiÀĪÀgÀÄ ªÀÄvÀÄÛ ¥ÀAZÀgÀ£ÀÄß PÀgÉzÀÄPÉÆAqÀÄ ºÉÆV zÁ½ ªÀiÁr »rzÀÄ CAUÀ d¥ÀÛ ªÀiÁqÀ¯ÁV DgÉÆÃ¦vÀ£ÀÄ ¹QÌ©¢ÝzÀÄÝ DgÉÆÃ¦vÀ¤AzÀ N¹ dÆeÁlzÀ £ÀUÀzÀÄ ºÀt 1145/- MAzÀÄ ¨Á® ¥ÉãÀß MAzÀÄ N¹ ¥ÀnÖUÀ¼ÉÆA¢UÉ ºÁUÀÆ CgÉÆÃ¦üvÀgÉÆA¢UÉ oÁuÉUÉ ºÁdgÁV d¦Û ¥ÀAZÀ£ÁªÉÄ ºÁdgÀ ¥Àr¹ ªÀgÀ¢ ¤ÃrzÀÝgÀ ªÉİAzÀ PÀæªÀÄ dgÀÄV¹zÀÄÝ CzÉ.
2) ಕೊಪ್ಪಳ ನಗರ  ಪೊಲೀಸ್ ಠಾಣೆ ಗುನ್ನೆ ನಂ. 202/2014 ಕಲಂ. ಹುಡುಗ ಕಾಣೆ:
ಇಂದು ದಿ:18-09-2013 ರಂದು ರಾತ್ರಿ 09-15 ಗಂಟೆಗೆ ಫಿರ್ಯಾದಿ ರಾಜರತ್ನ ತಂದೆ ಸಣ್ಣಹನಮಂತ ಸಾ: ಕಲವರಿ ಚಾಪೇಲ್ ಟ್ರಸ್ಟ ಹೊಸಪೇಟೆ ರಸ್ತೆ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿ: 18-09-14 ರಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ಕೇರ್ & ಪ್ರೊಟೆಕ್ಷನ್ ಕೆಂದ್ರದಿಂದ ರವಿಕಿರಣ ವಯ: 15 ವರ್ಷ, ಸಾ: ಬೆಂಗಳೂರ ಇವನು ಕೇಂದ್ರದಲ್ಲಿ ಯಾರಿಗೂ ಹೇಳದೇ ಕೇಳದೆ ಎಲ್ಲಿಯೋ ಹೋಗಿ ಕಾಣೆಯಾಗಿ ಹೋಗಿರುತ್ತಾನೆ. ಇಲ್ಲಿಯವರೆಗೂ ಹುಡುಕಾಡಿದರು ಸಿಕ್ಕಿರುವುದಿಲ್ಲ. ಕಾರಣ ಕಾಣೆಯಾದ ನಮ್ಮ ಬಾಲಕ ರವಿಕಿರಣ ಇವನನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತಾ ಮುಂತಾಗಿ ತಡವಾಗಿ ಬಂದು ನೀಡಿದ ದೂರಿನ ಮೇಲಿಂದ ಕೊಪ್ಪಳ ನಗರ ಪೊಲೀಸ ಠಾಣೆ ಗುನ್ನೆ ನಂ: 202/2014 ಕಲಂ: ಹುಡುಗ ಕಾಣೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
3) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 171/2014 ಕಲಂ. 78(3) ಕೆ.ಪಿ. ಕಾಯ್ದೆ:
EAzÀÄ ¢£ÁAPÀ: 18-09-2014 gÀAzÀÄ ¸ÁAiÀÄAPÁ® 07:30 UÀAmÉUÉ PÉÆ¥Àà¼À UÁæ«ÄÃt ¥Éưøï oÁuÁ ªÁå¦ÛAiÀÄ, Nd£ÀºÀ½î UÁæªÀÄzÀ §¸ï ¤¯ÁÝtzÀ ºÀwÛgÀ ¸ÁªÀðd¤PÀ ¸ÀܼÀzÀ°è DgÉÆÃ¦vÀgÀÄ 1) £ÁUÀ¥Àà vÀAzÉ ºÀ£ÀĪÀÄ¥Àà wªÀiÁä¥ÀÆgÀ ªÀAiÀĸÀÄì: 53 ªÀµÀð eÁw: PÀÄgÀħgÀ G: ¥Á£À©ÃqÁ CAUÀr ¸Á: Nd£ÀºÀ½î 2)¥ÀæPÁ±À vÀAzÉ ªÀÄ®è¥Àà ¹AUÀzÀ eÁ; UÉÆAzÀ½ ªÀAiÀiÁ; 40 ªÀµÀð eÁ: UÉÆAzÀ½ ¸Á: ¨sÁUÀå£ÀUÀgÀ§gÀ ºÉÆÃUÀĪÀ ¸ÁªÀðd¤ÃPÀjUÉ ¤ÃªÀÅ §gɬĹzÀ £À²§zÀ £ÀA§gÀ ºÀwÛzÀ°è 1 gÀÆ¥Á¬ÄUÉ 80 gÀÆ¥Á¬ÄUÀ¼À£ÀÄß PÉÆqÀÄvÉÛÃ£É CAvÁ PÀÆUÀÄvÁÛ ªÀÄlPÁ £À²§zÀ dÆeÁlzÀ°è vÉÆqÀVzÁÝUÀ ²æÃ. ¦.©. ¤Ã®UÁgÀ ¦.J¸ï.L  ºÁUÀÆ ¹§âA¢UÀ¼ÀÄ zÁ½ ªÀiÁr DgÉÆÃ¦vÀjAzÀ £ÀUÀzÀÄ ºÀt gÀÆ 12,40=00 gÀÆ, MAzÀÄ ªÀÄlPÁ £ÀA§gÀ §gÉzÀ aÃn, MAzÀÄ ¨Á¯ï ¥É£ï EªÀÅUÀ¼À£ÀÄß ¥ÀAZÀgÀ ¸ÀªÀÄPÀëªÀÄ d¥ÀÛ ªÀiÁrPÉÆAqÀÄ §AzÀÄ ¤ÃrzÀ ªÀgÀ¢ ¸ÁgÀA±ÀzÀ ªÉÄðAzÀ ¥ÀæPÀgÀt zÁR°¹PÉÆAqÀÄ vÀ¤SÉAiÀÄ£ÀÄß PÉÊ UÉÆArzÀÄÝ EgÀÄvÀÛzÉ.
4)  ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 281/2014 ಕಲಂ. 78(3) ಕೆ.ಪಿ. ಕಾಯ್ದೆ:
ದಿನಾಂಕ-18-09-2014 ರಂದು ಸಾಯಂಕಾಲ 7-15 ಗಂಟೆಯ ಸುಮಾರಿಗೆ ಆರೋಪಿತನಾದ ಅಮರೇಶಪ್ಪ ಇತನು ಕಾರಟಗಿ ಗ್ರಾಮದ ನಾಡಾ ಕಛೇರಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಶ್ರೀ ವಿ.ಎಮ್. ದೇಸಾಯಿ ಎ.ಎಸ್.ಐ ರವರು ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷದಲ್ಲಿ ಹೋಗಿ ದಾಳಿ ಮಾಡಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿತನನ್ನು ಹಿಡಿದುಕೊಂಡು ಸದರಿ ಆರೋಪಿತನ ಕಡೆಯಿಂದ ಮಟ್ಕಾ ಜೂಜಾಟದ ಸಾಮಾಗ್ರಿಗಳು ಹಾಗೂ ನಗದು ಹಣ ರೂ.205--00 ಗಳನ್ನು ಪಂಚರ ಸಮಕ್ಷದಲ್ಲಿ  ಜಪ್ತ ಮಾಡಿಕೊಂಡು ಆರೋಪಿ ಮತ್ತು ಮೂಲ ಪಂಚನಾಮೆ, ವರದಿ ತಂದು ಹಾಜರು ಪಡಿಸಿದರ ಸಾರಾಂಶಧ ಮೇಲಿಂದ ಠಾಣೆಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
5) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 261/2014 ಕಲಂ. 87 ಕೆ.ಪಿ. ಕಾಯ್ದೆ:
¢:- 18/09/2014 gÀAzÀÄ ¸ÀAeÉ 7:00 UÀAmÉUÉ ²æÃ «£ÀìAmï ±ÁAvÀPÀĪÀiÁgÀ, r.J¸ï.¦. UÀAUÁªÀw ¥Éưøï G¥À«¨sÁUÀ UÀAUÁªÀwgÀªÀgÀÄ PÀ£ÁðlPÀ gÁdå ¥ÉÆ°Ã¸ï ¥ÀgÀªÁV ¸ÀéAvÀ ¦üAiÀiÁð¢AiÉÆA¢UÉ ªÀÄÆ® ¥ÀAZÀ£ÁªÉÄ ªÀÄÄzÉÝêÀiÁ®Ä ªÀÄvÀÄÛ DgÉÆÃ¦vÀgÀ£ÀÄß ºÁdgï¥Àr¹zÀÄÝ, CzÀgÀ ¸ÁgÁA±À F ¥ÀæPÁgÀ EzÉ. EAzÀÄ ¢:- 18-09-2014 gÀAzÀÄ ¸ÀAeÉ UÀAUÁªÀw UÁæ«ÄÃt ¥Éưøï oÁuÉ ªÁå¦ÛAiÀÄ ºÀtªÁ¼À UÁæªÀÄzÀ°ègÀĪÀ ºÀjd£À PÉÃjAiÀÄ zÀÄgÀUÀªÀÄä£À UÀÄrAiÀÄ ºÀwÛgÀ ¸ÁªÀðd¤PÀ ¸ÀܼÀzÀ°è CAzÀgï-§ºÁgï E¸ÉàÃmï dÆeÁl £ÀqÉAiÀÄÄwÛzÉ CAvÁ RavÀªÁzÀ ªÀiÁ»w §AzÀ ªÉÄÃgÉUÉ ¦J¸ïL UÀAUÁªÀw UÁæ«ÄÃt oÁuÉ ªÀÄvÀÄÛ ¹§âA¢AiÀĪÀgÁzÀ ¦.¹. 129, 160, 64, 110, 91, 323, 97 EªÀgÀÄ ªÀÄvÀÄÛ ¦.¹. 160 ªÀÄ®è¥Àà EªÀgÀ ªÀÄÆ® §gÀªÀiÁrPÉÆAqÀ E§âgÀÄ ¥ÀAZÀgÀÄ PÀÆrPÉÆAqÀÄ ¸ÀgÀPÁj fÃ¥ï £ÀA: PÉ.J-37/ f-307 £ÉÃzÀÝgÀ°è ªÀÄvÀÄÛ ªÉÊAiÀÄQÛPÀ ªÉÆÃmÁgï ¸ÉÊPÀ¯ïUÀ¼À°è ¸ÀAeÉ 4:30 UÀAmÉUÉ oÁuɬÄAzÀ ºÉÆgÀlÄ ºÀtªÁ¼À UÁæªÀĪÀ£ÀÄß vÀ®Ä¦ ªÁºÀ£ÀUÀ¼À£ÀÄß ¤°è¹ £ÀAvÀgÀ J®ègÀÆ £ÀqÉzÀÄPÉÆAqÀÄ ºÀjd£À PÉÃj PÀqÉUÉ ºÉÆgÀlÄ £ÉÆÃqÀ¯ÁV C°è zÀÄgÀUÀªÀÄä£À UÀÄrAiÀÄ ºÀwÛgÀ ¸ÁªÀðd¤PÀ ¸ÀܼÀzÀ°è d£ÀgÀÄ zÀÄAqÁV PÀĽvÀÄPÉÆAqÀÄ ºÀtªÀ£ÀÄß ¥ÀtPÉÌ ºÀaÑ E¸ÉàÃmï J¯ÉUÀ½AzÀ CAzÀgï §ºÁgï J£ÀÄߪÀ CzÀȵÀ×zÀ E¸ÉàÃmï dÆeÁlzÀ°è vÉÆqÀVzÀÄÝ, DUÀ ¸ÀªÀÄAiÀÄ ¸ÀAeÉ 5:00 UÀAmÉAiÀiÁVzÀÄÝ, PÀÆqÀ¯Éà CªÀgÀ ªÉÄÃ¯É zÁ½ ªÀiÁqÀ¯ÁV (1)  zÀÄgÀUÀ¥Àà vÁ¬Ä UÁ¼ÉªÀÄä, ªÀAiÀĸÀÄì 33 ªÀµÀð, eÁw: ªÀiÁ¢UÀ G: ªÀåªÀ¸ÁAiÀÄ ¸Á: ºÀtªÁ¼À ºÁUÀÆ EvÀgÉ 14 d£ÀgÀÄ ¹QÌ©¢ÝzÀÄÝ, ¸ÀzÀj ¹PÀ̪ÀjAzÀ ºÁUÀÆ ¸ÀܼÀ¢AzÀ dÆeÁlzÀ £ÀUÀzÀÄ ºÀt gÀÆ. 5,050/-UÀ¼ÀÄ ªÀÄvÀÄÛ 52 E¸ÉàÃmï J¯ÉUÀ¼ÀÄ, ªÀÄvÀÄÛ E¸ÉàÃmï DqÀ®Ä PɼÀUÉ ºÁ¹zÀÝ JgÀqÀÄ mÁªÀ¯ïUÀ¼À£ÀÄß d¥ÀÄÛ ªÀiÁqÀ¯Á¬ÄvÀÄ. F §UÉÎ ¸ÀAeÉ 5:00 jAzÀ 6:00 UÀAmÉAiÀĪÀgÉUÉ ¥ÀAZÀ£ÁªÉÄ ¤ªÀ𻹠£ÀAvÀgÀ DgÉÆÃ¦vÀgÉÆA¢UÉ ¸ÀAeÉ 6:30 UÀAmÉUÉ oÁuÉUÉ ªÁ¥À¸ï §A¢zÀÄÝ, F ªÀgÀ¢AiÀÄ£ÀÄß vÀAiÀiÁj¹ gÁwæ 7:00 UÀAmÉUÉ ¸ÀzÀj DgÉÆÃ¦vÀgÀ «gÀÄzÀÞ PÀ®A 87 PÉ.¦. DåPïÖ Cr ¥ÀæPÀgÀt zÁR®Ä ªÀiÁqÀĪÀ PÀÄjvÀÄ ªÀgÀ¢AiÀÄ£ÀÄß ¸À°è¹zÀÄÝ EgÀÄvÀÛzÉ. CAvÁ EzÀÝ ªÀgÀ¢ DzsÁgÀzÀ ªÉÄðAzÀ ¥ÀæPÀgÀtªÀ£ÀÄß zÁR®Ä ªÀiÁr vÀ¤SÉ PÉÊUÉÆ¼Àî¯Á¬ÄvÀÄ.



Thursday, September 18, 2014

Police Canteen Inaugurated.

ಇಂದು ಕೊಪ್ಪಳ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಪೊಲೀಸ್ ಸಿಬ್ಬಂದಿಗಳಿಗಾಗಿ ಪೊಲೀಸ್ ಕ್ಯಾಂಟಿನ್ ಉದ್ಘಾಟನೆ ಮಾಡಲಾಯಿತು ಈ ಸಮಾರಂಭಕ್ಕೆ ಮಾನ್ಯ ಶ್ರೀ. ಶ್ರೀಕಾಂತ ದ. ಬಬಲಾದಿ ಮಾನ್ಯ ಜಿಲ್ಲಾ ಸತ್ರ ನ್ಯಾಯಾಧೀಶರು ಕೊಪ್ಪಳ ರವರು ಉದ್ಘಾಟನೆ ಮಾಡಿದರು ಈ ಸಮಾರಂಭದಲ್ಲಿ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಟಿ.ಡಿ. ಪವಾರ್ ಐ.ಪಿ.ಎಸ್. ರವರು ಉಪಸ್ಥಿತರಿದ್ದರು.






Monday, September 15, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 259/2014 ಕಲಂ. 87 ಕೆ.ಪಿ. ಕಾಯ್ದೆ:
¢:- 14/09/2014 gÀAzÀÄ ¸ÀAeÉ 7:00 UÀAmÉUÉ ²æÃ ºÀ£ÀĪÀÄgÀqÉØ¥Àà, ¦.J¸ï.L. UÀAUÁªÀw UÁæ«ÄÃt oÁuÉ gÀªÀgÀÄ PÀ£ÁðlPÀ gÁdå ¥ÉÆ°Ã¸ï ¥ÀgÀªÁV ¸ÀéAvÀ ¦üAiÀiÁð¢AiÉÆA¢UÉ ªÀÄÆ® ¥ÀAZÀ£ÁªÉÄ ªÀÄÄzÉÝêÀiÁ®Ä ªÀÄvÀÄÛ DgÉÆÃ¦vÀgÀ£ÀÄß ºÁdgï¥Àr¹zÀÄÝ, CzÀgÀ ¸ÁgÁA±À F ¥ÀæPÁgÀ EzÉ. EAzÀÄ ¢£ÁAPÀ:- 14-09-2014 gÀAzÀÄ ªÀÄzsÁåºÀß UÀAUÁªÀw UÁæ«ÄÃt ¥Éưøï oÁuÉ ªÁå¦ÛAiÀÄ ¹AUÀ£ÀUÀÄAqÀ (ªÉÆÃwWÁmï) ºÀwÛgÀ ¸ÁªÀðd¤PÀ ¸ÀܼÀzÀ°è CAzÀgï-§ºÁgï E¸ÉàÃmï dÆeÁl £ÀqÉAiÀÄÄwÛzÉ CAvÁ RavÀªÁzÀ ªÀiÁ»w §AzÀ ªÉÄÃgÉUÉ ªÀiÁ£Àå r.J¸ï.¦. UÀAUÁªÀw ªÀÄvÀÄÛ ¹¦L UÀAUÁªÀw (UÁæ) ªÀÈvÀÛgÀªÀgÀ ªÀiÁUÀðzÀ±Àð£ÀzÀ°è £Á£ÀÄ ªÀÄvÀÄÛ  ¹§âA¢AiÀĪÀgÁzÀ ¦.¹. 289, 110, 323, 91, 160, 180, 129, 64, 60, 386, 378 J.¦.¹. 77 EªÀgÀÄ ªÀÄvÀÄÛ ¦.¹. 289 ¥sÀQÃgÀ¥Àà EªÀgÀ ªÀÄÆ® §gÀªÀiÁrPÉÆAqÀ E§âgÀÄ ¥ÀAZÀgÀÄ PÀÆrPÉÆAqÀÄ ¸ÀgÀPÁj fÃ¥ï £ÀA: PÉ.J-37/ f-307 £ÉÃzÀÝgÀ°è ªÀÄvÀÄÛ ªÉÊAiÀÄQÛPÀ ªÉÆÃmÁgï ¸ÉÊPÀ¯ïUÀ¼À°è ¸ÀAeÉ 4:00 UÀAmÉUÉ oÁuɬÄAzÀ ºÉÆgÀlÄ ¹AUÀ£ÀUÀÄAqÀ¢AzÀ ¸Àé®à zÀÆgÀzÀ°è ªÁºÀ£ÀUÀ¼À£ÀÄß ¤°è¹ £ÀAvÀgÀ J®ègÀÆ £ÀqÉzÀÄPÉÆAqÀÄ ºÉÆgÀlÄ £ÉÆÃqÀ¯ÁV C°è  MAzÀÄ ªÀiÁ«£À VqÀzÀ PɼÀUÉ ¸ÁªÀðd¤PÀ ¸ÀܼÀzÀ°è d£ÀgÀÄ zÀÄAqÁV PÀĽvÀÄPÉÆAqÀÄ ºÀtªÀ£ÀÄß ¥ÀtPÉÌ ºÀaÑ E¸ÉàÃmï J¯ÉUÀ½AzÀ CAzÀgï §ºÁgï J£ÀÄߪÀ CzÀȵÀ×zÀ E¸ÉàÃmï dÆeÁlzÀ°è vÉÆqÀVzÀÄÝ, DUÀ ¸ÀªÀÄAiÀÄ ¸ÀAeÉ 4:30 UÀAmÉAiÀiÁVzÀÄÝ, PÀÆqÀ¯Éà CªÀgÀ ªÉÄÃ¯É zÁ½ ªÀiÁqÀ¯ÁV (1) ±À©âÃgï vÀAzÉ gÀ¸ÀƯï¸Á§, 25 ªÀµÀð, ªÀÄĹèÃA, ªÉÄPÁ¤PÀ ¸Á: E¸ÁèA¥ÀÆgÀÄ-UÀAUÁªÀw ºÁUÀÆ EvÀgÉ 21 d£ÀgÀÄ ¹QÌ©¢ÝzÀÄÝ,  ¸ÀzÀj ¹PÀ̪ÀjAzÀ ºÁUÀÆ ¸ÀܼÀ¢AzÀ dÆeÁlzÀ £ÀUÀzÀÄ ºÀt gÀÆ. 14,300-00 UÀ¼ÀÄ ªÀÄvÀÄÛ 52 E¸ÉàÃmï J¯ÉUÀ¼ÀÄ, ªÀÄvÀÄÛ E¸ÉàÃmï DqÀ®Ä PɼÀUÉ ºÁ¹zÀÝ JgÀqÀÄ mÁªÀ¯ïUÀ¼À£ÀÄß d¥ÀÄÛ ªÀiÁqÀ¯Á¬ÄvÀÄ. F §UÉÎ ¸ÀAeÉ 4:30 jAzÀ 6:00 UÀAmÉAiÀĪÀgÉUÉ ¥ÀAZÀ£ÁªÉÄ ¤ªÀ𻹠£ÀAvÀgÀ DgÉÆÃ¦vÀgÉÆA¢UÉ ¸ÀAeÉ 6:30 UÀAmÉUÉ oÁuÉUÉ ªÁ¥À¸ï §A¢zÀÄÝ, F ªÀgÀ¢AiÀÄ£ÀÄß vÀAiÀiÁj¹ gÁwæ 7:00 UÀAmÉUÉ ¸ÀzÀj DgÉÆÃ¦vÀgÀ «gÀÄzÀÞ PÀ®A 87 PÉ.¦. DåPïÖ Cr ¥ÀæPÀgÀt zÁR®Ä ªÀiÁqÀĪÀ PÀÄjvÀÄ ªÀgÀ¢AiÀÄ£ÀÄß ¸À°è¹zÀÄÝ EgÀÄvÀÛzÉ. CAvÁ EzÀÝ ªÀgÀ¢ DzsÁgÀzÀ ªÉÄðAzÀ ¥ÀæPÀgÀtªÀ£ÀÄß zÁR®Ä ªÀiÁr vÀ¤SÉ PÉÊUÉÆ¼Àî¯Á¬ÄvÀÄ.  

Saturday, September 13, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಸಂಚಾರಿ ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ. 32/2014 ಕಲಂ. 279, 337, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ಇಂದು ದಿನಾಂಕ 12-09-2014 ರಂದು ಸಂಜೆ 4-30 ಗಂಟೆಗೆ ಮಹ್ಮದ್ ಮುಸ್ತಾಪಾ ತಂದೆ ಮಹ್ಮದ ಗಯಾಸುದ್ದೀನ ವಯಸ್ಸು 13 ಇತನು ಸೈಕಲ್ಲ ತಗೆದುಕೊಂಡು ವಡ್ಡರಹಟ್ಟಿ ಕಡೆಯಿಂದ ಗಂಗಾವತಿ ಕಡೆಗೆ ಬರುತ್ತಿರುವಾಗ ಆರೋಪಿತನು ತನ್ನ ಚವರಲೇಟ ಬೀಟ ಕಾರ ನಂ ಕೆ.ಎ. 37-3879 ನೇದ್ದನ್ನು ಗಂಗಾವತಿ ಕಡೆಯಿಂದ ಅತೀಜೋರಾಗಿ ಮತ್ತು ಅಲಕ್ಷತನದಿಂದ ಚಾಲನೆ ಮಾಡಿಕೊಂಡು ರಾಂಗ್ ಸೈಡ್ ಬಂದು ಮಹ್ಮದ ಮುಸ್ತಫಾ ಇತನ ಸೈಕಲ್ಲಗೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ ಮಹ್ಮದ ಮುಸ್ತಾಪಾ ಇತನಿಗೆ ಗದ್ದಕ್ಕೆ, ಬಲಗಾಲು ಮೋಣಕಾಲಿಗೆ, ರಕ್ತಗಾಯವಾಗಿದ್ದು ಮತ್ತು ತಲೆಯ ಬಲಭಾಗದಲ್ಲಿ ಭಾರಿ ಒಳಪೆಟ್ಟಾಗಿದ್ದು ಇರುತ್ತದೆ. ಆರೋಪಿತನು ಅಪಘಾತ ಮಾಡಿ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿ ಓಡಿ ಹೋಗಿದ್ದು ಇರುತ್ತದೆ.
2) ಯಲಬುಗಾð ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ. 121/2014 ಕಲಂ. 279, 338, 304(ಎ) ಐ.ಪಿ.ಸಿ ಮತ್ತು 187 ಕಾಯ್ದೆ:.
ದಿನಾಂಕ: 12-09-2014 ರಂದುg ಸಾಯಂಕಾಲ 5-00 ಗಂಟೆ ಸುಮಾರಿಗೆ ಮೃತ ವಿಜಯಮಹಾಂತೇಶ ತಂದೆ ಬಸಪ್ಪ ಬಾರಕೇರ ಸಾ- ಸೂಡಿ ಇತನು ಮಂಜುನಾಥ ಅಕ್ಕಣ್ಣವರ ಸಾ- ದ್ಯಾಮಹುಣಸಿ ಇತನೊಂದಿಗೆ ಮೋಟಾರ್ ಸೈಕಲ್ ನಂ. ಕೆಎ-37/ಕೆ-7994 ನೇದ್ದನ್ನು ತೆಗೆದುಕೊಂಡು ಸೂಡಿ ಗ್ರಾಮದಿಂದ ಗಜೇಂದ್ರಗಡಕ್ಕೆ ಹೋಗಿ ಅಲ್ಲಿ ಟ್ರ್ಯಾಕ್ಟರ್ ದುರಸ್ಥಿಯ ಸಲುವಾಗಿ ಬಿಡಿ ಭಾಗಗಳನ್ನು ತೆಗೆದುಕೊಂಡು ಮರಳಿ ಗಜೇಂದ್ರಗಡ-ರೋಣ ರಸ್ತೆಯ ಮೇಲೆ ಬರುವ ಕಾತ್ರಾಳ ಸೀಮಾದಲ್ಲಿ ಕಳಕಪ್ಪ ಸಂಗಳದ ವರ ಹೋಲದ ಹತ್ತಿರ ಮೃತನು ಸದರಿ ಮೋಟಾರ್ ಸೈಕಲ್ ಹಿಂದುಗಡೆ ಮಂಜುನಾಥನಿಗೆ ಕೂಡಿಸಿಕೊಂಡು ಸೂಡಿ ಗ್ರಾಮಕ್ಕೆ ಸಂಜೆ 7-30 ಗಂಟೆ ಸುಮಾರಿಗೆ ಹೋಗುತಿದ್ದಾಗ ಅದೇ ಸಮಯಕ್ಕೆ ಅವನ ಎದುರುಗಡೆಯಿಂದ ಅಂದರೆ ರೋಣ ಕಡೆಯಿಂದ ಗಜೆಂದ್ರಗಡ ಕಡೆಗೆ ಯಾವದೋ ಒಂದು ವಾಹನ ಚಾಲಕನು ತಾನು ನಡೆಯಿಸುತ್ತಿದ್ದ ವಾಹನವನ್ನು ಅತೀಜೋರಾಗಿ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ಸದರಿ ಮೋಟಾರ್ ಸೈಕಲ್ಲಿಗೆ ಮತ್ತು ಅದರ ಸವಾರನಾದ ವಿಜಯಮಹಾಂತೇಶನಿಗೆ ಹಾಗೂ ಮಂಜುನಾಥನಿಗೆ ಅಪಘಾತ ಪಡಿಸಿದ್ದರಿಂದ ವಿಜಯಮಹಾಂತೇಶ ತಲೆಗೆ ಭಾರಿ ಸ್ವರೂಪದ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಅದರಂತೆ ಮಂಜುನಾಥ ಇತನಿಗೂ ಕೂಡ ಭಾರಿ ಸ್ವರೂಪದ ಗಾಯವಾಗಿರುತ್ತದೆ. ಸದರಿ ವಾಹನ ಚಾಲಕನು ಅಪಘಾತ ಮಾಡಿದ ನಂತರ ವಾಹನ ಸಮೇತ ಓಡಿ ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
3) ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 90/2014 ಕಲಂ. 498(ಎ), 304(ಬಿ), 302 ಐ.ಪಿ.ಸಿ ಹಾಗೂ 3 & 4 ಡಿ.ಪಿ. ಕಾಯ್ದೆ:

ಮೃತ ಸರಸ್ವತಿ ಇವಳ ಮದುವೆಯು ದಿನಾಂಕ: 01.03.2014 ರಂದು ಆರೋಪಿ ವೀರೇಶ ತಂದೆ ಬಾಲಪ್ಪ ಹಳ್ಳಿ ನೇದ್ದವನೊಂದಿಗೆ ಆಗಿದ್ದು, ಮದುವೆ ಕಾಲಕ್ಕೆ ಮೃತ ಸರಸ್ವತಿ ಇವರ ತವರುಮನೆಯವರು ಆರೋಪಿತರಿಗೆ ವರದಕ್ಷಿಣೆ ನೀಡಿದ್ದು, ಮದುವೆಯಾದ ಸ್ವಲ್ಪ ದಿನಗಳ ನಂತರ ಆರೋಪಿತರು ಮೃತ ಸರಸ್ವತಿ ಇವಳಿಗೆ ಇನ್ನೂ ಹೆಚ್ಚಿನ ವರದಕ್ಷಿಣೆ ತರುವಂತೆ ಚಿತ್ರಹಿಂಸೆ ನೀಡುತ್ತಿದ್ದು, ಈ ವಿಷಯವನ್ನು ಮೃತ ಸರಸ್ವತಿ ಇವಳು ತನ್ನ ತವರು ಮನೆಯವರಿಗೆ ತಿಳಿಸುತ್ತಿದ್ದು ಅವರು ಅವಳಿಗೆ ಸಮಾಧಾನ ಮಾಡುತ್ತಿದ್ದು, ದಿನಾಂಕ: 11.09.2014 ರಂದು ರಾತ್ರಿ 10 ಗಂಟೆಯಿಂದ ದಿನಾಂಕ: 12.09.2014 ರ ಬೆಳಗಿನ ಜಾವ 5 ಗಂಟೆಯ ನಡುವಿನ ಅವಧಿಯಲ್ಲಿ ಆರೋಪಿತರೆಲ್ಲರೂ ಸರಸ್ವತಿ ಇವಳಿಗೆ ವರದಕ್ಷಿಣೆಗಾಗಿ ಚಿತ್ರಹಿಂಸೆ ನೀಡಿ ತಾಳಕೇರಿಯ ತಮ್ಮ ಮನೆಯಲ್ಲಿ ಯಾವುದೋ ವಸ್ತುವಿನಿಂದ ಕುತ್ತಿಗೆಗೆ ನೇಣು ಬಿಗಿದು ಕೊಲೆ ಮಾಡಿದ್ದು ಇರುತ್ತದೆ, ಕಾರಣ ಆರೋಪಿತರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಲಿಖಿತ ಫಿರ್ಯಾಧಿ ಸಲ್ಲಿಸಿದ್ದರ ಮೇಲಿಂದ ಮೇಲಿಂನಂತೆ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

Friday, September 12, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 171/2014 ಕಲಂ. 279, 3338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ 11-09-2014 ರಂದು 3.00 ಪಿಎಮ್ ಕ್ಕೆ ಪಿರ್ಯಾದುದಾರಗೋವಿ ತಂ/ ಕಳಕಪ್ಪ ಕಟಗಲ್ ವಯಾ 24, ಜಾ. ಗೊಲ್ಲರ . ಉ. ಚಾಲಕ  ಕೆಲಸ ಸಾ. ಮ್ಯಾಕಲಜೇರಿ ತಾ. ರೋಣ ಜಿ. ಗದಗ ಹಾಗೂ ಶಿವಪ್ಪ ಬಣ್ಣದ ಇವರು ಕುಡಿಕೊಂಡು ತಮ್ಮ ಮೋ ಸೈ ನಂ ಕೆ.ಎ.04/ಈ.ಎಸ್.2007 ನೇದ್ದರಲ್ಲಿ ಅಖಲ ಸಾಯಿ ಪ್ಯಾಕ್ಟರಿಯಿಂದ ಕೊಪ್ಪಳಕ್ಕೆ ಬರುತ್ತಿರುವಾಗ ಚಿಕ್ಕಬಗನಾಳ ಗಿಣಿಗೇರಾ ರಸ್ತೆಯ ಮೇಲೆ ಎಕ್ಸಿಂಡಿಯಾ ಪ್ಯಾಕ್ಟರಿ ಹತ್ತಿರ ಫಿರ್ಯಾದಿದಾರರ ಎದುರಿಗೆ ಹಿರೆಬಗನಾಳ ಕಡೆಯಿಂದ ಟ್ರ್ಯಾಕ್ಟರ ನಂ. ಕೆ.ಎ.37/5135 ನೇದ್ದರ ಚಾಲಕ ಟ್ರ್ಯಾಕ್ಟರನ್ನು ಅತಿವೇಗವಾಗಿ ಹಾಗೂ ಅಲಕ್ಷತನದಿಂದ ಆಕಡೆ ಈಕಡೆ ಚಲಾಯಿಸಿಕೊಂಡು ಫಿರ್ಯಾದಿದಾರರ ಮೋ.ಸೈ.ಗೆ ಠಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ ಮೋ.ಸೈ. ಹಿಂದೆ ಕುಳಿತ ಶಿವಪ್ಪ ಇವರಿಗೆ ಹಣೆಗೆ, ಗದ್ದಕ್ಕೆ, ಎರಡು ಮೊಣಕಾಲಿಗೆ ಮತ್ತು ಸೊಂಟಕ್ಕೆ ಬಾರಿ ಮತ್ತು ಸಾದಾ ಸ್ವರೂಪದ ಗಾಯ ಪೆಟ್ಟುಗಳಾಗಿರುತ್ತವೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
2) ಕನಕಗಕರಿ ಪೊಲೀಸ್ ಠಾಣೆ ಗುನ್ನೆ ನಂ. 107/2014 ಕಲಂ. 279, 337, 338 ಐ.ಪಿ.ಸಿ:.
¢£ÁAPÀ 11-09-2014 gÀAzÀÄ gÁwæ 8-40 UÀAmÉUÉ C¥ÀWÁvÀzÀ ªÀiÁ»w §AzÀ ªÉÄÃgÉUÉ ¸ÀgÀPÁj D¸ÀàvÉæ UÀAUÁªÀwUÉ ºÉÆÃV UÁAiÀiÁ¼ÀÄ zÀÄUÉð±À vÀAzÉ PÀȵÀÚ¥Àà zÀAr£À, ªÀAiÀÄ.14 ªÀµÀð, eÁ.£ÁAiÀÄPÀ «zÁåyð, ¸Á.w¥ÀàÀ£Á¼À vÁ.UÀAUÁªÀw FvÀ£À ¦ügÁå¢ ºÉýÃPÉ ¥ÀqÉzÀÄPÉÆArzÀÄ CzÀgÀ ¸ÁgÁA±ÀªÉãÉAzÀgÉ, EAzÀÄ ¸ÀAeÉ 7-30 UÀAmÉ ¸ÀĪÀiÁgÀÄ ¦ügÁå¢AiÀÄÄ vÀ£Àß ºÉÆ®¢AzÀ ªÁ¥À¸ï ªÀÄ£ÉUÉ ¸ÉÊPÀ¯ï ªÉÄÃ¯É UÀAUÁªÀw-w¥Àà£Á¼À gÀ¸ÉÛAiÀÄ ªÉÄð¤AzÀ ºÉÆÃUÀĪÁUÀ £À£Àß zÉÆqÀØ¥Àà ²ªÀ¥Àà zÀAr£À ªÀÄvÀÄÛ DvÀ£À ªÀÄUÀ£ÁzÀ ªÀĺÁAvÉñÀ  E§âgÀÆ vÀªÀÄä n.«.J¸ï. UÁr £ÀA. PÉJ-37-Dgï-0636 £ÉÃzÀgÀ°è Hj£À PÀqÉ ºÉÆgÀnzÀÄÝ CªÀgÀ »AzÉAiÉÄà £Á£ÀÄ ºÉÆgÀnzÉÝ£ÀÄ, ¸ÀAeÉ 7-30 UÀAmÉ ¸ÀĪÀiÁgÀÄ UÀAUÁªÀw PÀqɬÄAzÀ M§â ªÉÆÃ.¸ÉÊ. £ÀA.PÉJ-37-AiÀÄÄ-2386 £ÉÃzÀÝgÀ ZÁ®PÀ£ÀÄ Cw ªÉÃUÀªÁV ªÀÄvÀÄÛ C®PÀåvÀ£À¢AzÁV ªÁºÀ£ÀªÀ£ÀÄß Nr¹PÉÆAqÀÄ §AzÀÄ ¦ügÁå¢AiÀÄ ¸ÉÊPÀ°èUÉ rQÌ ºÉÆqÉzÀÄ £ÀAvÀgÀ ªÀÄÄAzÉ ºÉÆgÀnzÀÝ ¦ügÁå¢AiÀÄ zÉÆqÀØ¥Àà£ÁzÀ ²ªÀ¥Àà £ÀqɸÀÄwÛzÀÝ n.«.J¸ï. UÁrUÉ lPÀÌgÀ PÉÆlÄØ vÁ£ÀÄ ¸ÀºÀ ªÀÄÄAzÉ ºÉÆÃV ©¢ÝzÀÄÝ, C¥ÀWÁvÀ¢AzÀ ¦ügÁå¢UÉ JqÀUÀqÉ ªÉÆtPÁ® PɼÀUÉ M¼À¥ÉmÁÖV ªÀÄÄjzÀAvÁVzÀÄÝ ªÀÄvÀÄÛ DvÀ£À zÉÆqÀØ¥Àà£ÁzÀ ²ªÀ¥Àà£À vÀ¯ÉUÉ M¼À¥ÉmÁÖVzÀÄÝ JqÀUÁ®Ä ªÉÆtPÁ® PɼÀUÉ ªÀÄÄjzÀAvÁVzÀÄÝ  ªÀÄvÀÄÛ DvÀ£À ªÀÄUÀªÁzÀ ªÀĺÁAvÉñÀ FvÀ¤UÉ §®UÀqÉ vÀ¯ÉAiÀÄ »AzÀÄUÀqÉ ¨sÁj gÀPÀÛUÁAiÀĪÁVzÀÄÝ ªÀÄvÀÄÛ C¥ÀWÁvÀ¥Àr¹zÀ ªÀiÁgÀÄw,¸Á.PÀ£ÀPÀVj EªÀ£ÀUÀÆ UÁAiÀÄUÀ¼ÁVzÀÄÝ EgÀÄvÀÛzÉ CAvÁ ¤ÃrzÀ ¦üAiÀiÁð¢AiÀÄ ¸ÁgÁA±ÀzÀ ªÉÄðAzÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
3) ಯಲಬುಗಾ ಪೊಲೀಸ್ ಠಾಣೆ ಗುನ್ನೆ ನಂ. 120/2014 ಕಲಂ. 143, 147, 148, 323, 324, 504 ಸಹಿತ 149 ಐ.ಪಿ.ಸಿ:.

ದಿನಾಂಕ: 11-09-2014 ರಂದುg ರಾತ್ರಿ 9-30 ಗಂಟೆ ಸುಮಾರಿಗೆ ಪಿರ್ಯಾದಿದಾರನು ತನ್ನ ತಮ್ಮನ ಮನೆಯ ಹತ್ತಿರ ತಾನು ಮತ್ತು ತನ್ನ ತಮ್ಮ ಇಬ್ಬರೂ ನಿಂತಾಗ ಆರೋಪಿತರೆಲ್ಲರೂ ಏಕಾಏಕಿ ಅಕ್ರಮ ಕೂಟ ರಚಿಸಿಕೊಂಡು ಹೋಗಿ ಹಿಂದಿನ ಹಣಕಾಸು ವಿಷಯವನ್ನು ತೆಗೆದು ಲೇ ಬೋಸುಡಿ ಮಕ್ಕಳೇ ನೀವು ಎಷ್ಟು ಜನಬರ್ರೀ ಎಂದು ಚೀರಾಡುತ್ತಾ ಪಿರ್ಯಾದಿದಾರನ ತಮ್ಮನೊಂದಿಗೆ ತೆಕ್ಕಿಮುಕ್ಕಿ ಬಿದ್ದು ಕೈಯಿಂದ ಬಡಿದಿದ್ದು ಮತ್ತು ಕುತ್ತಿಗೆಗೆ ಕೈ ಹಾಕಿ ನೆಲಕ್ಕೆ ಕೆಡವಿದ್ದು, ಪಿರ್ಯಾದಿದಾರನು ಬಿಡಿಸಿಕೊಳ್ಳಲು ಹೋದಾಗ ನೆಲಕ್ಕೆ ಕೆಡವಿ ಹಾಕಿ ಮೈಮೇಲೆ ಬಿದ್ದು ಕೈಯಿಂದ ಬಡಿದ್ದು ಇರುತ್ತದೆ. ಪ್ರಾಣೇಶಗೌಡನಿಗೆ ಕಟ್ಟಿಗೆ ಬಡಿಗೆ ತೆಗೆದುಕೊಂಡು ಎಡಗೈ ಮುಂಗೈ ಮೇಲೆ ಬಡಿದು ರಕ್ತಗಾಯ ಮಾಡಿದ್ದು, ನೇದವನು ಶ್ರೀಪಾದನಗೌಡನಿಗೆ ಕೈಯಿಂದ ಬಡಿದು ತಳ್ಳಿದಾಗ ತನ ಬಲಗಾಲ ಮೊಣಕೈ ಹತ್ತಿರ ತೆರಚಿದ ಗಾಯವಾಗಿರುತ್ತದೆ. ತಿಪ್ಪಮ್ಮಳಿಗೆ ಕೈಯಿಂದ ಬೆನ್ನಿಗೆ, ಹೊಟ್ಟೆಗೆ ಬಡಿದಿದ್ದು ಹಾಗೂ ಬಸಮ್ಮಳಿಗೆ ಕೈಯಿಂದ ಆಕೆಯ ಎದೆಗೆ  ಬಡಿದು ಒಳಪೆಟ್ಟು ಮಾಡಿದ್ದು ಇರುತ್ತದೆ. 

Tuesday, September 9, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 253/2014 ಕಲಂ. 279, 304(ಎ) ಐ.ಪಿ.ಸಿ:.
08/09/2014 gÀAzÀÄ ¨É½UÉÎ 10:00 UÀAmÉUÉ ²æÃ zÁåªÀÄtÚ vÀAzÉ UÁå£À¥Àà, ªÀAiÀĸÀÄì 50 ªÀµÀð, eÁw: PÀÄgÀħgÀÄ G: MPÀÌ®ÄvÀ£À ¸Á: ªÀÄ®PÀ£ÀªÀÄgÀr vÁ: UÀAUÁªÀw EªÀgÀÄ oÁuÉUÉ ºÁdgÁV vÀªÀÄä UÀtQÃPÀgÀt ªÀiÁr¹zÀ zÀÆgÀ£ÀÄß ºÁdgÀ¥Àr¹zÀÄÝ CzÀgÀ ¸ÁgÁA±À F ¥ÀæPÁgÀ EzÉ. EAzÀÄ ¢£ÁAPÀ:-  08-09-2014 gÀAzÀÄ ¨É½UÉÎ 06:00 UÀAmÉAiÀÄ ¸ÀĪÀiÁjUÉ £Á£ÀÄ ªÀÄ£ÉAiÀİègÀĪÁUÀ £À£Àß C½AiÀÄ ¨Á®¥Àà¤UÉ PÉøÀgÀºÀnÖ ¹ÃªÀiÁzÀ°è C¥ÀWÁvÀªÁV DvÀ£ÀÄ ¸ÀܼÀzÀ°è ªÀÄÈvÀ¥ÀnÖgÀÄvÁÛ£É CAvÁ «µÀAiÀÄ UÉÆvÁÛV PÀÆqÀ¯Éà £Á£ÀÄ ¸ÀܼÀPÉÌ §AzÀÄ £ÉÆÃqÀ¯ÁV £À£Àß C½AiÀÄ ¨Á®¥Àà£À ±ÀªÀªÀÅ PÉøÀgÀºÀnÖ ¹ÃªÀiÁzÀ ¥ÉmÉÆæÃ¯ï §APï ¸À«ÄÃ¥ÀzÀ°è UÀAUÁªÀw-PÀ£ÀPÀVj ªÀÄÄRå gÀ¸ÉÛAiÀÄ°è ©¢ÝzÀÄÝ, d£ÀgÀÄ ¸ÉÃjzÀÝgÀÄ. C°èzÀݪÀgÀ ¥ÉÊQ E¨Áæ»A vÀAzÉ SÁ¹ÃA¸Á§ ¸Á: PÉøÀgÀºÀnÖ FvÀ£ÀÄ w½¹zÉÝãÉAzÀgÉ, EAzÀÄ ¨É¼ÀV£ÀeÁªÀ 05:30 UÀAmÉAiÀÄ ¸ÀĪÀiÁjUÉ ¨Á®¥Àà£ÀÄ vÀ£Àß §eÁeï ¹.n. 100 ªÉÆÃmÁgï ¸ÉÊPÀ¯ï £ÀA: PÉ.J-35/ PÀÆå-1355 £ÉÃzÀÝ£ÀÄß £ÀqɬĹPÉÆAqÀÄ PÀ£ÀPÀVj PÀqɬÄAzÀ §gÀÄwÛgÀĪÁUÀ DvÀ£À JzÀÄgÀÄUÀqÉ UÀAUÁªÀw PÀqɬÄAzÀ §¸ÀªÀgÁd vÀAzÉ ªÀÄ®è¥Àà ¸Á: ¨sÀlæ £ÀgÀ¸Á¥ÀÆgÀÄ JA¨ÁvÀ£ÀÄ ºÉÆÃAqÁ r®Pïì ªÉÆÃmÁgï ¸ÉÊPÀ¯ï PÉ.J-37/ JPïì-6162 £ÉÃzÀÝ£ÀÄß  Cwà eÉÆÃgÁV ªÀÄvÀÄÛ ¤®ðPÀëöåvÀ£À¢AzÀ £ÀqɬĹPÉÆAqÀÄ ºÉÆÃV ¨Á®¥Àà¤UÉ lPÀÌgï PÉÆlÄÖ C¥ÀWÁvÀ ªÀiÁrzÀÄÝ, EzÀjAzÀ ¨Á®¥Àà¤UÉ vÀ¯ÉAiÀÄ »A¨sÁUÀzÀ°è wêÀæ UÁAiÀĪÁV ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ£É CAvÁ w½¹zÀ£ÀÄ. £ÀAvÀgÀ ¨Á®¥Àà£À ±ÀªÀªÀ£ÀÄß AiÀiÁªÀÅzÉÆÃ MAzÀÄ ªÁºÀ£ÀzÀ°è PÀgÉzÀÄPÉÆAqÀÄ §AzÀÄ UÀAUÁªÀw ¸ÀgÀPÁj D¸ÀàvÉæAiÀÄ ±ÀªÁUÁgÀ PÉÆÃuÉAiÀÄ°è ºÁQzÀÄÝ EgÀÄvÀÛzÉ. £À£Àß C½AiÀÄ£ÀÄ vÀ£Àß PÉ®¸ÀPÉÌAzÀÄ ªÉÆÃmÁgï ¸ÉÊPÀ¯ï ªÉÄÃ¯É ªÀĸÁj PÁåA¥ï¤AzÀ UÀAUÁªÀwUÉ §gÀĪÁUÀ §¸ÀªÀgÁd£ÀÄ ªÉÆÃmÁgï ¸ÉÊPÀ¯ï¤AzÀ £À£Àß C½AiÀĤUÉ C¥ÀWÁvÀ ªÀiÁr DvÀ£À ¸Á«UÉ PÁgÀt£ÁVzÀÄÝ, PÁgÀt ªÀiÁ£ÀågÀÄ §¸ÀªÀgÁd£À «gÀÄzÀÞ PÁ£ÀÆ£ÀÄ PÀæªÀÄ dgÀÄV¸À®Ä «£ÀAw.
2) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 255/2014 ಕಲಂ. 279, 338 ಐ.ಪಿ.ಸಿ:.
¢£ÁAPÀ: 08-09-2014 gÀAzÀÄ gÁwæ 10:30 UÀAmÉUÉ ²æÃ ¸ÉÆÃªÀÄ£ÁxÀ vÀAzÉ gÉêÀt¥Àà PÉÆAqÉPÁgï, 36 ªÀµÀð eÁw: £ÁAiÀÄPÀ, G: ºÀªÀiÁ°PÉ®¸À ¸Á: »gÉêÀÄÄPÀvÀð£Á¼À, vÁ: PÀĵÀÖV ºÁ:ªÀ: «zÁå£ÀUÀgÀ, vÁ: UÀAUÁªÀw EªÀgÀÄ oÁuÉUÉ ºÁdgÁV vÀªÀÄä £ÀÄr ºÉýPÉ ¦üAiÀiÁð¢AiÀÄ£ÀÄß ¤ÃrzÀÄÝ CzÀgÀ ¸ÁgÁA±À F ¥ÀæPÁgÀ EzÉ. EAzÀÄ ¢£ÁAPÀ: 08-09-2014 gÀAzÀÄ ªÀÄzsÁåºÀß 3:30 UÀAmÉAiÀÄ ¸ÀĪÀiÁjUÉ £Á£ÀÄ gÉÊ¸ï «Ä®£À°è PÉ®¸À ªÀiÁqÀÄwÛgÀĪÁUÀ «zÁå£ÀUÀgÀzÀ £ÀªÀÄä ¸ÀA¨sÀA¢ AiÀĪÀÄ£ÀÆgÀ¥Àà vÀAzÉ zÀÄgÀÄUÀ¥Àà 30 ªÀµÀð ¸Á: ºÀtªÁ¼À FvÀ£ÀÄ ¥ÉÆÃ£ï ªÀiÁr £Á£ÀÄ gÉÊ¸ï «Ä¯ï ªÀÄÄA¨sÁUÀ ¤AwgÀĪÁUÀ ªÀÄzsÁåºÀß 3:00 UÀAmÉAiÀÄ ¸ÀĪÀiÁjUÉ ¤£Àß ªÀÄUÀ¼ÁzÀ PÀĪÀiÁj gÉÃtÄPÁ 8 ªÀµÀð EªÀ¼ÀÄ gÀ¸ÉÛAiÀÄ JqÀ¨ÁdÄ §»ðzɸÉUÉAzÀÄ ºÉÆgÀnzÀݪÀ½UÉ CgÀ½ ªÀÄgÀzÀ ºÀwÛgÀ UÀAUÁªÀw-¹AzsÀ£ÀÆgÀ ªÀÄÄRå gÀ¸ÉÛAiÀİè PÁgÀlV PÀqɬÄAzÀ §AzÀ M§â ªÉÆÃmÁgÀ ¸ÉÊPÀ¯ï ZÁ®PÀ£ÀÄ CwêÉÃUÀ ºÁUÀÆ wêÀæ ¤®ðPÀëöåvÀ£À¢AzÀ £ÀqɬĹPÉÆAqÀÄ §AzÀÄ »A¨ÁUÀ¢AzÀ lPÀÌgÀÄ PÉÆlÄÖ C¥ÀWÁvÀ ªÀiÁrgÀĪÀzÁV w½¹zÀ£ÀÄ. £Á£ÀÄ PÀÆqÀ¯Éà ¸ÀܼÀPÉÌ §AzÀÄ £À£Àß ªÀÄUÀ¼À£ÀÄß £ÉÆÃqÀ¯ÁV DPÉAiÀÄ vÀ¯ÉUÉ UÁAiÀĪÁV §®UÁ®Ä ªÉÆtPÁ®Ä PɼÀUÉ wêÀæ M¼À¥ÉmÁÖVzÀÄÝ ¸ÀܼÀzÀ°èzÀÝ C¥ÀWÁvÀ ªÀiÁrzÀ ZÁ®PÀ£À ºÉ¸ÀgÀÄ «ZÁj¸À®Ä ¸ÀwñÀPÀĪÀiÁgÀ ªÉl£Àj qÁPÀÖgï ¸Á: dAiÀÄ£ÀUÀgÀ UÀAUÁªÀw CAvÁ w½¹zÀ£ÀÄ. DvÀ£À ªÉÆÃmÁgÀ ¸ÉÊPÀ® £ÉÆÃqÀ¯ÁV »gÉÆÃ ºÉÆAqÁ PÀA¥À¤AiÀÄzÀÄ EzÀÄÝ £ÀA§gï PÉ.J-37/PÉ-4651 CAvÁ EgÀÄvÀÛzÉ. C°èAzÀ gÀ¸ÉÛAiÀÄ°è ºÉÆgÀnzÀÝ AiÀiÁªÀÅzÉÆÃ MAzÀÄ CmÉÆÃzÀ°è aQvÉì PÀÄjvÀÄ §gÀÄwÛgÀĪÁUÀ zÁj ªÀÄzsÀå 108 ªÁºÀ£À §A¢zÀÄÝ CzÀgÀ°è UÀAUÁªÀwAiÀÄ qÁ: ¹.©. a¤ªÁ®gÀ D¸ÀàvÉæUÉ PÀgÉzÀÄPÉÆAqÀÄ §AzÀÄ ¸ÉÃjPÉ ªÀiÁr aQvÉìAiÀÄ£ÀÄß ªÀiÁr¹zÀ £ÀAvÀgÀ FUÀ vÀqÀªÁV oÁuÉUÉ §AzÀÄ F zÀÆgÀ£ÀÄß PÉÆnÖgÀÄvÉÛãÉ. 
3) ಸಂಚಾರ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ. 54/2014 ಕಲಂ. 279, 337 ಐ.ಪಿ.ಸಿ:.

ದಿನಾಂಕ 08-09-2014 ರಂದು ರಾತ್ರಿ 10-00 ಗಂಟೆಗೆ ಎಂ.ಎಲ್.ಸಿ ಮಾಹಿತಿ ಬಂದಿದ್ದು, ಕೂಡಲೇ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ಚಿಕಿತ್ಸೆ ಕೊಡಿಸುತ್ತಿರುವ ಫಿರ್ಯಾಧಿಯ ಹೇಳಿಕೆಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ, ಇಂದು ದಿನಾಂಕ 08-09-2014 ರಂದು ರಾತ್ರಿ 9-10 ಗಂಟೆಯ ಸುಮಾರಿಗೆ ಫಿರ್ಯಾದಿ ಅವರ ಅಣ್ಣನ ಮಗ ನಾಗರಾಜ ಇಬ್ಬರೂ ಕುಷ್ಟಗಿ ರಸ್ತೆಯ ಮೇಲೆ ಕಾಳಿದಾಸ ನಗರದ ಸಮೀಪ ನಡೆದುಕೊಂಡು ಮನೆಗೆ ಹೊಗುತ್ತಿರುವಾಗ ಎದುರುಗಡೆಯಿಂದ ಮೋಟಾರ್ ಸೈಕಲ್ ನಂಬರ KA-37/Q-6877 ನೆದ್ದರ ಸವಾರ ಶ್ರೀನಿವಾಸ ರೆಡ್ಡಿ ಇತನು ಮೋಟಾರ್ ಸೈಕಲ್ ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನಾಗರಾಜ ಇತನಿಗೆ ಟಕ್ಕರಮಾಡಿ ಅಪಘಾತಮಾಡಿದನು. ಇದರಿಂದ ನಾಗರಾಜ ಇತನಿಗೆ ಬಲಕಣ್ಣಿಗೆ ಒಳಪೆಟ್ಟು, ಮೂಗಿಗೆ ಮತ್ತು ಬಲಗಾಲ ಪಾದದ ಮೇಲೆ ತೆರಚಿದಗಾಯವಾಗಿರುತ್ತದೆ ಅಂತಾ ಇದ್ದ ಹೇಳಿಕೆಯನ್ನು ರಾತ್ರಿ 10-20 ಗಂಟೆಯಿಂದ 11-00 ಗಂಟೆಯವರೆಗೆ ಪಡೆದುಕೊಂಡು ವಾಪಾಸ್ ಠಾಣೆಗೆ 11-30 ಗಂಟೆಗೆ ಬಂದಿದ್ದು, ಸದರಿ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 54/2014 ಕಲಂ. 279, 337 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 
Will Smith Visitors
Since 01/02/2008