Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, December 11, 2014

ಯಲಬುಗಾðದಲ್ಲಿ ಅಪರಾಧ ತಡೆ ಮಾಸಾಚರಣೆ ಅಂಗವಾಗಿ “ ಜಾಗೃತಿ ರಥ ” ಎಂಬ ರಥವನ್ನು ಮಾನ್ಯ ಡಾ. ಟಿ.ಡಿ. ಪವಾರ್ ಐ.ಪಿ.ಎಸ್. ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳ ರವರು ಉದ್ಘಾಟಿಸಿದರು ಈ ರಥದಲ್ಲಿ ಬಹಳಷ್ಟು ವಿಡಿಯೋ ಹಾಗೂ ಆಡಿಯೋವುಳ್ಳ ಮಾಹಿತಿಇದ್ದು ಇದು ಸಾðಜನಿಕರಿಗೆ ಉತ್ತಮ ತಿಳುವಳಿಕೆಯನ್ನು ನೀಡುತ್ತದೆ. ಹಾಗೂ ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ತಡೆ ಮಾಸಾಚರಣೆ ಕಾಯðಕ್ರಮ ಆಯೋಜಿಸಲಾಯಿತು.





ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 107/2014 ಕಲಂ. 78(3) ಕೆ.ಪಿ. ಕಾಯ್ದೆ:

¢£ÁAPÀ: 10-12-2014 gÀAzÀÄ ¸ÁAiÀÄAPÁ® 7-15 UÀAmÉ ¸ÀĪÀiÁjUÉ CAzÀ¥Àà vÀAzÉ ZÀ£ÀߥÀà ¨ÉlUÉÃj ªÀAiÀÄ: 40 ªÀµÀð eÁ: gÀrØ G: PÀưPÉ®¸À ¸Á: ¨ÉlUÉÃj vÁ:f: PÉÆ¥Àà¼À. EªÀ£ÀÄ ¨ÉlUÉÃj UÁæªÀÄzÀ ²æÃ ªÀÄÆPÀ§¸ÀªÉñÀégÀ zÉêÀ¸ÁÜ£ÀzÀ ºÀwÛgÀ ¸ÁªÀðd¤PÀ ¸ÀܼÀzÀ°è PÁ£ÀÆ£ÀÄ ¨Á»gÀ ZÀlĪÀnPÉAiÀiÁzÀ ªÀÄlPÁ dÆeÁlzÀ°è ¤gÀvÀ£ÁVzÁÝUÀ, ²æÃ. ¥ÀæPÁ±À ªÀiÁ¼É ¦.J¸ï.L. C¼ÀªÀArgÀªÀgÀÄ ¹§âA¢AiÀĪÀgÁzÀ, ²æÃ §¸À¥Àà n.J¯ï. J.J¸ï.L. ¦.¹-422, 256 ºÁUÀÆ ¥ÀAZÀgÉÆA¢UÉ ¨ÉlUÉÃj UÁæªÀÄPÉÌ ºÉÆÃV zÁ½ ªÀiÁr CªÀ¤AzÀ ªÀÄlPÁ dÆeÁlzÀ ¸ÁªÀÄVæUÀ¼À£ÀÄß ºÁUÀÆ £ÀUÀzÀÄ ºÀt 1935-00 gÀÆ.UÀ¼À£ÀÄß d¥ÀÛ ªÀiÁrPÉÆAqÀÄ ¥ÀAZÀ£ÁªÉÄAiÀÄ£ÀÄß ¥ÀÆgÉʹPÉÆAqÀÄ C¼ÀªÀAr oÁuÉUÉ §AzÀÄ vÀªÀÄä ªÀgÀ¢ ªÀÄvÀÄÛ DgÉÆÃ¦vÀ£ÉÆA¢UÉ ºÁUÀÆ ªÀÄÄzÉÞêÀiÁ°£ÉÆA¢UÉ ¥ÀAZÀ£ÁªÉÄAiÀÄ£ÀÄß ªÀÄÄA¢£À PÀæªÀÄ PÀÄjvÀÄ ºÁdgÀÄ ¥Àr¹zÀÝgÀ ªÉÄÃgÉUÉ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.

2) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 342/2014 ಕಲಂ. 279, 337, 338 ಐ.ಪಿ.ಸಿ:.

ದಿನಾಂಕ-10-12-2014 ರಂದು ಮದ್ಯಾಹ್ನ 1-40 ಗಂಟೆಗೆ ಕಾರಟಗಿ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ಮಾಹಿತಿ ಬಂದ ಕೂಡಲೇ ಆಸ್ಪತ್ರೆಗೆ ಬೇಟಿ ನೀಡಿ ಅಪಘಾತದಲ್ಲಿ ಗಾಯಗೊಂಡು ದಾಖಲಾಗಿದ್ದವರ ಪೈಕಿ ಖಾಸಿಂ ತಂದಿ ಮೌಲಾಸಾಬ ಭೋಗಾಪೂರ ಸಾ. ಜಾಲ್ಯಾಳ ಕ್ಯಾಂಪ್ ಇವರನ್ನು ವಿಚಾರ ಮಾಡಲಾಗಿ ಸದರಿಯವರು ಒಂದು ಹೇಳಿಕೆ ಪಿರ್ಯಾದಿಯನ್ನು ನೀಡಿದ್ದು ಸದರಿ ಪಿರ್ಯಾದಿಯ ಸಾರಾಂಶವೆನಂದರೆ ಇಂದು ದಿನಾಂಕ-10-12-14 ರಂದು ಪಿರ್ಯಾದಿದಾರರು ಮತ್ತು ಆರೋಪಿ ರಾಮಬಾಬು ಇಬ್ಬರೂ ಕೂಡಿಕೊಂಡು ತಮ್ಮ ಮೋಟಾರ್ ಸೈಕಲ್ ನಂ ಕೆ.ಎ-36/ ಎಸ್-5274 ನೆದ್ದರಲ್ಲಿ ಮದುವೆ ಪತ್ರಿಕೆಗಳನ್ನು ಕೊಡಲೆಂದು ಕಾರಟಗಿ- ಗಂಗಾವತಿ ರಸ್ತೆಯ ಮಲ್ಲಿಗೆ ಡಾಬಾ ಹತ್ತಿರ ಹೋರಟಿದ್ದಾಗ್ಗೆ ಸದರಿ ಮೋಟಾರ್ ಸೈಕಲ್ ಚಲಾಯಿಸುತ್ತಿದ್ದ ರಾಮಬಾಬು ಇತನು ಮೋ.ಸೈ ಯನ್ನು ಅತೀ ವೇಗ ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರಸ್ತೆಗೆ ಬಂದ ಒಂದು ನಾಯಿಯನ್ನು ಗಮನಿಸದೆ ಟಕ್ಕರ ಕೊಟ್ಟು ನಂತರ ರಸ್ತೆಯ ಬದಿಗೆ ಇದ್ದ ಸೆಪ್ಟಿ ಕಲ್ಲಿಗೆ ಟಕ್ಕರ ಕೊಟ್ಟು ಅಪಘಾತಪಡಿಸಿದ್ದರಿಂದ ಇಬ್ಬರೂ ಮೋ,ಸೈ ಸಮೇತ ಕೆಳಗೆ ಬಿದ್ದು ಇಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿರುತ್ತವೆ ಅಂತಾ ಮುಂತಾಗಿ ನೀಡಿದ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡು ಠಾಣೆಗೆ ಮದ್ಯಾಹ್ನ 2-40 ಗಂಟೆಗೆ ವಾಪಾಸ್ ಬಂದು ಪಿರ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

Wednesday, December 10, 2014

ಇಂದು ಕೊಪ್ಪಳ ಜಿಲ್ಲೆಯ ಗಂಗಾವತಿ ನಗರ, ಕಾರಟಗಿ, ಕನಕಗಿರಿ, ಹನುಮಸಾಗರ, ಕೊಪ್ಪಳ ಸಂಚಾರಿ, ಕೊಪ್ಪಳ ನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯ ವಿವಿಧ ಹಳ್ಳೀಗಳಲ್ಲಿ ಅಪರಾಧ ಮಾಸಾಚರಣೆ ಕಾಯðಕ್ರಮವನ್ನು ಆಯೋಜಿಸಿ ಇದರ ಅಡಿಯಲ್ಲಿ ಶಾಲೆಯ ಮಕ್ಕಳಿಗೆ ಟಿಪ್ಪಣೆ ಬರೆಯುವ ಸ್ಪಧೆð, ಭಾಷಣ ಸ್ಪಧೆð ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ವಿಶೇಷ ತರಬೇತಿ ಹಾಗೂ ವಿವಿಧ ಕಾಯðಕ್ರಮಗಳನ್ನು ಆಯೋಜಿಸಿ ಅಪರಾಧ ತಡೆಗಟ್ಟುವಿಕೆಯ ಬಗ್ಗೆ ತಿಳುವಳಿಕೆಯನ್ನು ನೀಡಲಾಯಿತು ಹಾಗೂ ಭಿತ್ತಿ ಪತ್ರಗಳನ್ನು ಹಂಚಲಾಯಿತು.





ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 341/2014 ಕಲಂ. 87 ಕೆ.ಪಿ. ಕಾಯ್ದೆ:
ಇಂದು ದಿನಾಂಕ 09-12-2014 ರಂದು ಮದ್ಯಾಹ್ನ ¸ÁAiÀÄAPÁ® 6-45 ಗಂಟೆಯ ಸುಮಾರಿಗೆ ಕಾರಟಗಿ ಠಾಣಾ ವ್ಯಾಪ್ತಿಯ PÁgÀlVAiÀÄ ªÀiÁºÁzÉêÀ¥Àà ºÀqÀ¥ÀzÀ EªÀgÀ CAUÀrAiÀÄ »AzÀÄUÀqÉÀ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜೂಜಾಟ ನಡೆಯುತ್ತಿದ್ದಾಗ್ಗೆ ಶ್ರೀ. ಉದಯ ರವಿ ಪಿ.ಎಸ್.ಐ. ಮತ್ತು ಸಿಬ್ಬಂದಿಯವರು ಇಬ್ಬರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದ್ದು 7 ಜನ ಆರೋಪಿತರು ಸಿಕ್ಕಿ ಬಿದ್ದªÀgÀ£ÀÄß ಹಿಡಿದುಕೊಂಡು ಅವರ ವಶದಿಂದ ಒಟ್ಟು ನಗದು ಹಣ 11,500=00 ರೂ.ಗಳು ಹಾಗೂ ಇಸ್ಪೀಟು ಜೂಜಾಟದ ಸಾಮಗ್ರಿಗಳನ್ನು ವಶಪಡಿಸಿಕೊಂಡು ಪಂಚರ ಸಮಕ್ಷಮ ಪಂಚನಾಮೆಯನ್ನು ಪೂರೈಸಿಕೊಂಡು ಆರೋಪಿತರು ಮತ್ತು ಮಾಲಿನೊಂದಿಗೆ gÁwæ 8-15 ಗಂಟೆಗೆ ಠಾಣೆಗೆ ಬಂದು ವರದಿ ಮತ್ತು ಮೂಲ ಪಂಚನಾಮೆಯನ್ನು ಹಾಜರುಪಡಿಸಿದ್ದರ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು
2) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 203/2014 ಕಲಂ. 279, 304(ಎ) ಐ.ಪಿ.ಸಿ ಹಾಗೂ 187 ಐ.ಎಂ.ವಿ. ಕಾಯ್ದೆ:.

ದಿನಾಂಕ 09-12-2014 ರಂದು ರಾತ್ರಿ 8-50 ಗಂಟೆಗೆ ಕುಷ್ಟಗಿ ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಕೂಡಲೇ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿ ಪಿರ್ಯಾದಿದಾರರಾದ ಶೇಖಮ್ಮ ಗಂಡ ನಿಂಗಪ್ಪ ನಾಗೂರ ವಯ: 40 ಜಾ: ಲಿಂಗಾಯತ ಉ: ಹೊಲಮನೆ ಕೆಲಸ ಸಾ: ಕುರುಬನಾಳ ರವರ ಹೇಳಿಕೆ ಪಡೆದುಕೊಂಡಿದ್ದರ ಸಾರಾಂಶ ವೆನೆಂದರೆ ಪಿರ್ಯಾದಿದಾರರ ಗಂಡನಾದ ನಿಂಗಪ್ಪ ತಂದೆ ಚಂದಪ್ಪ ವಯ: 45 ಈತನು ಇಂದು ಮದ್ಯಾಹ್ನ ತಮ್ಮ ಕೆಲಸದ ಪ್ರಯುಕ್ತ ಕುಷ್ಟಗಿಗೆ ಬಂದವನು ವಾಪಾಸ್ ತಮ್ಮೂರಿಗೆ ಹೋಗುವ ಕುರಿತು ಒಂದು ಖಾಸಗಿ ವಾಹನದಲ್ಲಿ ಸಂಜೆ 6-50 ಗಂಟೆಗೆ ಕುರುಬನಾಳ:ಕ್ರಾಸದಲ್ಲಿ ಇಳಿದು ಎನ್.ಹೆಚ್ 50 ರಸ್ತೆಯನ್ನು ದಾಟುತ್ತಿದ್ದಾಗ ಯಾವುದೋ ಒಂದು ವಾಹನದ ಚಾಲಕನು ತಾನು ನಡೆಸುತ್ತಿದ್ದ ವಾಹನವನ್ನು ಅತಿ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರ ಗಂಡನಾದ ನಿಂಗಪ್ಪ ಈತನಿಗೆ ಟಕ್ಕರ ಕೊಟ್ಟು  ಅಪಘಾತ ಪಡಿಸಿದ್ದರಿಂದ ಸದರಿ ನಿಂಗಪ್ಪ ನಿಗೆ ಎಡ ಹಣೆಗೆ  ಭಾರಿ ರಕ್ತಗಾಯ , ಬಲಗಾಲ ಮೊಣಕಾಲಿಗೆ, ಬಲಗಾಲ ತೊಡೆಗೆ, ಎರಡು ಕೈಗಳಿಗೆ ತೆರಚಿದ ಗಾಯಗಳಾಗಿ ಮತ್ತು ಎಡಗೈ ಮುರಿದಂತಾಗಿದ್ದು ಅಲ್ಲದೆ ಬಲಗಾಲ ಮೊಣಕಾಲ ಕೆಳಗೆ ಮುರಿದಂತಾಗಿದ್ದು, ಸದರಿ ಅಪಘಾತಪಡಿಸಿದ ನಂತರ ಅಪಘಾತಪಡಿಸಿದ ವಾಹನದ ಚಾಲಕನು ತನ್ನ ವಾಹನವನ್ನು ನಿಲ್ಲಿಸದೇ ಹಾಗೆಯೇ ಹೋಗಿದ್ದು, ನಂತರ ಆತನನ್ನು ಇಲಾಜಕ್ಕಾಗಿ 108 ಅಂಬುಲೆನ್ಸ್ ವಾಹನದಲ್ಲಿ ಕರೆದುಕೊಂಡು ಬಂದು ಕುಷ್ಟಗಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಸದರಿಯವನು ಇಲಾಜು ಪಡೆಯುತ್ತಿದ್ದಾಗ ಇಂದು ರಾತ್ರಿ 8-45 ಗಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುತ್ತಾನೆ ಅಂತಾ ಮುಂತಾಗಿ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡು ವಾಪಾಸ್ ಠಾಣೆಗೆ gÁwæ 9-30 ಗಂಟೆಗೆ ಬಂದು ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 203/2014 ಕಲಂ 279,304[ಎ] ಐಪಿಸಿ ಮತ್ತು 187 ಐ.ಎಂ.ವಿ ಯ್ಯಾಕ್ಟ್ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕ್ರಮ ಕೈಕೊಂಡಿದ್ದು ಇರುತ್ತದೆ.   

Tuesday, December 9, 2014

Crime Prevention Programs

ಇಂದು ಕೊಪ್ಫಳ ಜಿಲ್ಲೆಯ ಹನುಮಸಾಗರ, ಕುಷ್ಟಗಿ, ತಾವರಗೇರಾ, ಕುಕನೂರ, ಯಲಬುಗಾð ಅಳವಂಡಿ, ಕಾರಟಗಿ, ಕೊಪ್ಪಳ ನಗರ ಠಾಣಾ ವ್ಯಾಪ್ತಿಯಲ್ಲಿ ಬರುವ ವಿವಿಧ ಹಳ್ಳಿಗಳಿಗೆ ಡಿ.ಎಸ್.ಪಿ. ಕೊಪ್ಪಳ ಮತ್ತು ಡಿ.ಎಸ್.ಪಿ. ಗಂಗಾವತಿ ರವರ ನೇತೃತ್ವದಲ್ಲಿ ಅಪರಾಧ ತಡೆ ಮಾಸಾಚರಣೆ ಕಾಯðಕ್ರಮ ಆಯೋಜಿಸಿದ್ದು ಸಾವðಜನಿಕರಿಗೆ ಸೂಕ್ತ ತಿಳುವಳಿಕೆಗಳನ್ನು ನೀಡಿ ಭಿತ್ತಿ ಪತ್ರಗಳನ್ನು ಹಂಚಲಾಯಿತು.






ಕೊಪ್ಪಳ ಜಿಲ್ಲೆಯ ಅಳವಂಡಿ, ಕೊಪ್ಪಳ ಗ್ರಾಮೀಣ, ಕುಕನೂರ, ಕುಷ್ಟಗಿ, ಹನುಮಸಾಗರ, ಕುಕನೂರ, ಯಲಬುಗಾð ಠಾಣೆಗಳ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಮಹಿಳೆ ಮತ್ತು ಮಕ್ಕಳ ಮೇಲೆ ಆಗುತ್ತಿರುವ ಲೈಂಗಿಕ ದೌಜðನ್ಯ, ಬಾಲ್ಯ ವಿವಾಹ, ಕೌಟಂಬಿಕ ಸಮಸ್ಯೆಗಳ ಬಗ್ಗೆ ತಿಳುವಳಿಕೆಯನ್ನು ನೀಡಿ ಭಿತ್ತಿ ಪತ್ರಗಳನ್ನು ಹಂಚಲಾಯಿತು.





Monday, December 8, 2014

ಕೊಪ್ಪಳ ಜಿಲ್ಲೆಯ ಬೇವೂರ, ಕನಕಗಿರಿ, ಕಾರಟಗಿ, ಕೊಪ್ಪಳ ನಗರ ಠಾಣೆ, ಕೊಪ್ಪಳ ಗ್ರಾಮೀಣ ಠಾಣೆಗಳ ವ್ಯಾಪ್ತಿಯಲ್ಲಿ ಅಪರಾಧ ಮಾಸಾಚರಣೆ ಅಂಗವಾಗಿ ರೌಡಿಗಳ ಪರೇಡ, ವಿಧ್ಯಾಥಿðಗಳಿಗೆ ಹಾಗೂ ಸಾವðಜನಿಕರಿಗೆ ಅಪರಾಧಗಳನ್ನು ತಡೆಗಟ್ಟುವ ಮುಂಜಾಗ್ರೆತೆಗಳ ಸೂಚನೆಗೊಳನ್ನಗೊಂಡ ಭಿತ್ತಿ ಪತ್ರಗಳನ್ನು ಹಂಚಲಾಯಿತು.












Friday, December 5, 2014

ಇಂದು ಕೊಪ್ಪಳ ಜಿಲ್ಲೆಯ ಕಾರಟಗಿ, ಕೊಪ್ಪಳ ಗ್ರಾಮೀಣ, ಕುಕನೂರ, ಗಂಗಾವತಿ ಪೊಲೀಸ್ ಠಾಣೆಗಳ ವ್ಯಾಪ್ತಿಯ ವಿವಿಧ ಹಳ್ಳೀಗಳಲ್ಲಿ ಅಪರಾಧ ಮಾಸಾಚರಣೆ ಕಾಯðಕ್ರಮವನ್ನು ಆಯೋಜಿಸಿ ಇದರ ಅಡಿಯಲ್ಲಿ ಶಾಲೆಯ ಮಕ್ಕಳಿಗೆ ಟಿಪ್ಪಣೆ ಬರೆಯುವ ಸ್ಪಧೆð, ಭಾಷಣ ಸ್ಪಧೆð ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ವಿಶೇಷ ತರಬೇತಿ ಹಾಗೂ ವಿವಿಧ ಕಾಯðಕ್ರಮಗಳನ್ನು ಆಯೋಜಿಸಿ ಅಪರಾಧ ತಡೆಗಟ್ಟುವಿಕೆಯ ಬಗ್ಗೆ ತಿಳುವಳಿಕೆಯನ್ನು ನೀಡಲಾಯಿತು.





Crime Prevention

ಕೊಪ್ಪಳ ಜಿಲ್ಲೆಯ ಅಳವಂಡಿ, ಕಾರಟಗಿ, ಗಂಗಾವತಿ, ಕುಷ್ಟಗಿ, ಹನುಮಸಾಗರ, ಯಲಬುಗಾð, ತಾವರಗೇರಾ, ಮುನಿರಾಬಾದ ಠಾಣೆಯ ವಿವಿಧ ಹಳ್ಳಿಗಳಲ್ಲಿ ಅಪರಾಧ ತಡೆ ಮಾಸಾಚರಣೆ 2014 ರ ಅಂಗವಾಗಿ ಸಾವðಜನಿಕರಿಗೆ ಕಾನೂನಿನ ಬಗ್ಗೆ, ಹೆಣ್ಣುಮಕ್ಕಳ ದೌಜðನ್ಯ ತಡೆಯ ಬಗ್ಗೆ, ಸಂಚಾರ ನಿಯಮಗಳ ಬಗ್ಗೆ ತಿಳುವಳಿಕೆಯನ್ನು ನೀಡಲಾಯಿತು.





Thursday, December 4, 2014

ಅಳವಂಡಿ, ಗಂಗಾವತಿ, ಕುಕನೂರ ಠಾಣೆಗಳಲ್ಲಿ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ವಿವಿಧ ಶಾಲಾ ಕಾಲೇಜು ಮಕ್ಕಳಿಗೆ ಕಾನೂನು ಅರಿವು ನೀಡಲಾಯಿತು.






 
Will Smith Visitors
Since 01/02/2008