Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, September 2, 2013

Koppal Dist Crimes.


1) ಬೇವೂರು ಪೊಲೀಸ್ ಠಾಣೆ ಗುನ್ನೆ ನಂ 74/2013 ಕಲಂ- 279, 304 (ಎ) ಐ.ಪಿ.ಸಿ : ದಿನಾಂಕ: 01.09.2013 ರಂದು ರಾತ್ರಿ 8.30 ಗಂಟೆ ಸುಮಾರಿಗೆ ಆರೋಪಿತನಾದ (ಮೃತ) ಬಾಲಾಜಿ @ ಬಾಲಪ್ಪ ತಂದೆ ಸಿದ್ದಪ್ಪ ಬಿಸನಳ್ಳಿ ವಯಾ: 36 ವರ್ಷ ಜಾ: ಗಾಣಿಗೇರ ಉ: ಸಿಡ್ಸ್ ಕಂಪನಿಯಲ್ಲಿ ಸುಪರವೈಸರ್ ಕೆಲಸ ಸಾ: ಕೊಡದಾಳ ಹಾ.ವ: ಚಿಲಕಮುಖಿ ತಾ:ಜಿ: ಕೊಪ್ಪಳ ತನ್ನ ಮೋಟಾರ ಸೈಕಲ್ ನಂ: ಕೆಎ 35 / ಕ್ಯೂ 2214 ನೇದ್ದನ್ನು ಮಂಗಳೂರು ಕಡೆಯಿಂದ ಕುದರಿಮೋತಿ ಕಡೆಗೆ ಮಂಗಳೂರು-ಕುದರಿಮೋತಿ ರಸ್ತೆಯ ಮೇಲೆ ಮಂಗಳೂರು ಸೀಮಾದಲ್ಲಿ ಮೋಟಾರ ಸೈಕಲನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯ ಉಂಟಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಮೋಟಾರ ಸೈಕಲ್ ಮೇಲೆ ನಿಯಂತ್ರಣ ಸಾಧಿಸದೇ ರಸ್ತೆಯ ಮೇಲೆ ಅಪಘಾತ ಮಾಡಿಕೊಂಡು ಬಿದ್ದು ಭಾರಿ ಪ್ರಮಾಣದ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಶ್ರೀ. ಶಂಕರನಾಯಕ್ ಎ.ಎಸ್.ಐ ಬೇವೂರು ಪೊಲೀಸ್ ಠಾಣೆ ರವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ. 2)ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ 74/2013 ಕಲಂ- 279, 304 (ಎ) ಐ.ಪಿ.ಸಿ : 118/2013 ಕಲಂ. 376, 506 ಐ.ಪಿ.ಸಿ ದಿನಾಂಕ: 02-09-2013 ರಂದು ಬೆಳಗಿನ ಜಾವ 0100 ಗಂಟೆಗೆ ಇಲಕಲ್ಲ ಕಡಪಟ್ಟಿ ಆಸ್ಪತ್ರೆಯಿಂದಾ ಪೋನ ಮಾಹಿತಿ ಬಂದಅನ್ವಯ ಆಸ್ಪತ್ರೆಗೆ ಹೋಗಿ ಆಸ್ಪತ್ರೆಯಲ್ಲಿ ಇಲಾಜ ಪಡೆಯುತ್ತಿದ್ದ ಬಾಲಕಿ ವಯಾ 9 ವರ್ಷ ಇವರ ಮಾವ ಪಿಯರ್ಾದಿದಾರರಾದ ಗುರುಸಂಗಪ್ಪ ತಂದೆ ಶಂಕ್ರಪ್ಪ ನಾಗೂರ ಸಾ; ಹುಲಗೇರಿ ರವರು ನೀಡಿದ ಲಿಖಿತ ಪಿಯರ್ಾದಿ ಸಾರಾಂಶ ಏನೇಂದರೆ ಪಿಯರ್ಾದಿಯ ತಂಗಿಯ ಮಗಳು ಸುಮಾರು 3 ವರ್ಷದಿಂದಾ ಹುಲಗೇರಾ ಗ್ರಾಮದಲ್ಲಿಯೇ ಇದ್ದಿದ್ದು 3 ನೇ ತರಗತಿ ಅಭ್ಯಾಸ ಮಾಡುತ್ತಿದ್ದು ಅದೆ. ದಿನಾಂಕ:- 01-09-2013 ರಂದು ರಾತ್ರಿ 8 ಗಂಟೆಗೆ ಪಿಯರ್ಾಧಿ ಮನೆಗೆ ಬಂದಿದ್ದು ಮನೆಯಲ್ಲಿ ತಮ್ಮನ ಹೆಂಡತಿಯು ಪರಿಶೀಲಿಸದಾಗ ಬಾಲಕಿಯ ಗುಪ್ತಾಂಗದಿಂದಾ ರಕ್ತ ಬಂದಿದ್ದು ಕಂಡಿದ್ದು ಇಲಾಜ ಕುರಿತು ಇಲಕಲ್ಲ ಅಸ್ಪತ್ರೆಗೆ ಸೇರಿಸಿದ್ದು, ಅಸ್ಪತ್ರೆಯಲ್ಲಿ ಪಿಯರ್ಾದಿದಾರರು ಹಾಗು ವೈದ್ಯರು ಬಾಲಕಿಯನ್ನು ವಿಚಾರಣೆ ಮಾಡಿದಾಗ ದಿನಾಂಕ; 1-09-2013 ರಂದು ಮುಂಜಾನೆ 11 ಗಂಟೆಯ ಸುಮಾರು ತನ್ನ ಸಂಗಡ ಓದುವ ಗೆಳತಿ ಹತ್ತಿರ ಕನ್ನಡ ನೋಟ ಬುಕ್ಕ ತರಲು ಗ್ರಾಮದ ಶಾಲೆಯ ಬಾಜು ಇರುವ ಸಂದಿಯಲ್ಲಿ ಹೋದಾಗ ಒಬ್ಬ ಅಪರಿಚಿತ ಹುಡುಗ ಕಪ್ಪು ಬಣ್ಣದವನಿದ್ದು, ಕೆಂಪು ಶರ್ಟ, ಕಪ್ಪು ಪ್ಯಾಂಟ್ ತೊಟ್ಟಿದವನು ತನಗೆ ಡಿಕ್ಕಿ ಹೊಡೆದು ನೆಲಕ್ಕೆ ಕೆಡವಿದ್ದು ನಂತರ ತೊಟ್ಟಿದ್ದ ಚಡ್ಡಿ ಬಿಚ್ಚಿ ಬಟ್ಟೆ ಎತ್ತಿ, ತನ್ನ ಪ್ಯಾಂಟ ಬಿಚ್ಚಿ ತನ್ನ ಮೈಮೇಲೆ ಬಿದ್ದು ಚೀರದಂತೆ ಬಾಯಿ ಹಿಡಿದು ಬೆದರಿಕೆ ಹಾಕಿ ತನಗೆ ಕೆಡಿಸಿರುತ್ತಾನೆ ಅಂತಾ ಹೇಳಿರುತ್ತಾಳೆ ಅಂತಾ ನೀಡಿದಿ ಫಿಯರ್ಾದಿ ಮೇಲಿಂದ ಶ್ರೀ ಶೇಖಮಹೇಬೂಬ ಎ.ಎಸ್.ಐ ಹನಮಸಾಗರ ಪೊಲೀಸ್ ಠಾಣೆ ರವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.

0 comments:

 
Will Smith Visitors
Since 01/02/2008