Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, March 17, 2014



ºÀ£ÀªÀĸÁUÀgÀ ¥Éưøï oÁuÉ UÀÄ£Éß £ÀA§gÀ 54/2014 PÀ®A 87, PÉ,¦,PÁAiÉÄÝ,
ದಿನಾಂಕ: 16-03-2014 ರಂದು ರಾತ್ರಿ 07-30 ಗಂಟೆಗೆ ಪಿ.ಎಸ್.ಐ ಸಾಹೇಬರು ಠಾಣೆಗೆ ಬಂದು ನಿಲೋಗಲ್ ಸೀಮಾದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಗೂ 10 ಜನ Dರೋಪಿತರನ್ನು ವಶತೆಗೆದುಕೊಂಡು ಠಾಣೆಗೆ ಕರೆ ತಂದು ಅವರ ವಿರುದ್ದ ಕ್ರಮ ಜರುಗಿಸಲು ವರದಿ ನೀಡಿದ್ದರ ಸಾರಾಂಶವೇನೆಂದರೆ, ಇಂದು ದಿನಾಂಕ: 16-03-2014 ರಂದು ಸಾಯಾಂಕಾಲ ಠಾಣೆಯಲ್ಲಿದ್ಧಾಗ ನಿಲೋಗಲ್ ಸೀಮಾದಲ್ಲಿ ಅಂದರ್ ಬಾಹರ್ ಇಸ್ಪೀಟ ಜೂಜಾಟ ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರಾದ 1] ಹನಮಂತಪ್ಪ 2] ನಾರಾಯಣ ಇಬ್ಬರೂ ಸಾ: ಹನಮಸಾಗರ ಮತ್ತು ಸಿಬ್ಬಂದಿಯವರಾದ ಹೆಚ್.ಸಿ-83, ಪಿ.ಸಿ-18, 19, 162, 168, 429 ಸರಕಾರಿ ಜೀಪನೊಂದಿಗೆ ಸಾಯಾಂಕಾಲ 04-30 ಗಂಟೆಗೆ ಠಾಣೆಯಿಂದ ಹೊರಟು ಹನಮನಾಳ, ಶ್ಯಾಡಲಗೇರಿ ಯಿಂದ ನಿಲೋಗಲ್ ಗೆ ಹೋಗುವ ರಸ್ತೆಯಿಂದ ಎಡಕ್ಕೆ ಹೋಗಿ ಹಳ್ಳದ ಹತ್ತಿರ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ನಡೆದುಕೊಂಡು ಹೊರಟು ಸ್ವಲ್ಪ ದೂರದಲ್ಲಿ ಹಳ್ಳದಲ್ಲಿ ದುಂಡಾಗಿ ಇಸ್ಪೀಟ್ ಜೂಜಾಟ ಆಡುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಲು ಈ ಮೇಲಿನ ಹತ್ತು ಜನರು ಸಿಕ್ಕಿ ಬಿದ್ದಿದ್ದು ಇನ್ನೂ ಬಹಳಷ್ಟು ಓಡಿ ಹೋಗಿದ್ದು ಓಡಿ ಹೋದವರ ಪೈಕಿ ಕ್ರಷ್ಣಪ್ಪ ಸಾ: ನಿಲೋಗಲ್, ಪರಶುರಾಮ ಸಾ; ಗಜೇಂದ್ರಗಡ, ಗಣೇಶ ಸಾ: ಗಜೇಂದ್ರಗಡ ಅಂತಾ ಗೊತ್ತಾಯಿತು ಜೂಜಾಟಕ್ಕೆ ಉಪಯೋಗಿಸಿದ ಒಟ್ಟು 11135/- ಹಾಗೂ 52 ಇಸ್ಪೀಟ್ ಎಲೆಗಳು ಹಾಗೂ 1 ಪ್ಲಾಸ್ಕಿಟ ಬರಕ ಇವುಗಳನ್ನು ಜಪ್ತು ಮಾಡಿ ಇಂದು ಸಾಯಾಂಕಾಲ 05-10 ಗಂಟೆಯಿಂದ 06-30 ಗಂಟೆಯವರೆಗೆ ಇಸ್ಪೀಟ್ ರೇಡ್ ಪಂಚನಾಮೆಯನ್ನು ಜರುಗಿಸಿ ಸಿಕ್ಕ ಹತ್ತು ಜನರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಇಸ್ಪೀಟ್ ರೇಡ್ ಪಂಚನಾಮೆ ಹಾಗೂ ಆರೋಪಿತರನ್ನು ಹಾಗೂ ಅವರ ವಿರುದ್ದ ಕ್ರಮ ಜರುಗಿಸಲು ವರದಿ ನೀಡಿದ್ದರ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ-54/2014 ಕಲಂ-87 ಕೆ.ಪಿ. ಕಾಯ್ದೆ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
¨ÉêÀÇgÀÄ ¥Éưøï oÁuÉ AiÀÄÄrDgï £ÀA 08/2014 PÀ®A- 174 ¹.Dgï.¦.¹
ªÀÄÈvÀ ®PÀëöäªÀé  PÀjUÁgÀ EªÀ¼À UÀAqÀ FUÉÎ ¸ÀĪÀiÁgÀÄ MA§vÀÄÛ wAUÀ¼À »AzÉ ¥Á±Àéð ºÉÆÃqÉzÀÄ ªÀÄÈvÀ¥ÀnÖzÀÄÝ EªÀ¼À M§â ªÀÄUÀ ¨ÉAUÀ¼ÀÆgï PÀqÉUÉ zÀÄrAiÀÄ°PÉÌ ºÉÆVzÀÄÝ E£ÀÆß½zÀ E§âgÀÄ ªÀÄPÀ̼ÀÄ ªÀÄÈvÀ¼À CPÀÌ£À ªÀÄ£ÉAiÀÄ°è PÉÆ¥Àà¼ÀzÀ°è ªÁ¸ÀªÁVzÀÄÝ ªÀÄÈvÀ¼ÀÄ vÁ£ÉÆçâ¼É ªÀÄ£ÉAiÀÄ°è M¨ÉÆâAnUÀ¼ÁV EgÀ¨ÉPÀÄ  CAvÁ ªÀÄ£À¹ìUÉ ¨ÉÃeÁgÀÄ ªÀiÁrPÉÆAqÀÄ fêÀ£ÀzÀ°è EgÀ¨ÁgÀzÀÄ CAvÁ ¤zsÁðgÀ ªÀiÁr ¢£ÁAPÀ: ¢£ÁAPÀ:15.03..2014 gÀAzÀÄ gÁwæ 10 UÀAmɬÄAzÀ ¢£ÁAPÀ:16.03.2014 gÀ ªÀÄzÁåºÀß 3.00 UÀAmÉAiÀÄ ªÀÄzÀåzÀ CªÀ¢AiÀÄ°è  ªÀtUÉÃj UÁæªÀÄzÀ vÀ£Àß ªÀÄ£ÉAiÀÄ°è ºÀUÀ΢AzÀ £ÉÃtÄ ºÁQPÉÆAqÀÄ ªÀÄÈvÀ¥ÀnÖzÀÄÝ EgÀÄvÀÛzÉ
ªÀÄĤgÁ¨ÁzÀ ¥Éǰøï oÁuÉ 50/2014 PÀ®0 279, 337, 338 L¦¹
ದಿನಾಂಕ. 16-03-2014 ರಂದು ಸಾಯಾಂಕಾಲ 4-30 ಗಂಟೆ ಸುಮಾರಿಗೆ ಫಿರ್ಯಾದಿದಾರರು ತಮಗೆ ಸೇರಿದ ಮೋ.ಸೈ ನಂ. ಕೆ.ಎ-37/ಎಸ್-1832 ನೇದ್ದರಲ್ಲಿ ಹಿಂದೆ ಕುಳಿತುಕೊಂಡು ಕೊಪ್ಪಳದಿಂದ ಸಾಣಾಪೂರಕ್ಕೆ ಅಗಳಕೆರಾ-ಗಂಗಾವತಿ ರಸ್ತೆಯ ಮೇಲೆ ಬಸಾಪೂರ ಗ್ರಾಮದ ಹತ್ತಿರ ಹೋಗುತ್ತಿರುವಾಗ ಮೋ.ಸೈ ಚಲಾಯಿಸುತ್ತಿದ್ದ ಪಿರ್ಯಾದಿದಾರರ ಗೆಳೆಯ ಮಹೆಶ ಈತನು ಮೋ.ಸೈ ಕಲನ್ನು ಅತಿವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರಸ್ತೆಯ ಪಕ್ಕದಲ್ಲಿದ್ದ ತೆಗ್ಗನ್ನು ಗಮನಿಸದೆ ತೆಗ್ಗಿನಲ್ಲಿ ಮೋ.ಸೈ ಕಲನ್ನು ಇಳಿಸಿ ಸ್ಕೀಡ್ ಮಾಡಿ ಬಿಳಿಸಿ ಅಪಘಾತ ಪಡಿಸಿದ್ದರಿಂದ ಪೀರ್ಯಾದಿದಾರರಿಗೆ ಹಾಗೂ ಆರೋಪಿ ಮೋ.ಸೈ ಸವಾರನಿಗೆ ಭಾರಿ ಹಾಗೂ ಸಾದಾ ಸ್ವರೂಪದ ಗಾಯ ಪೆಟ್ಟುಗಳಾಗಿರುತ್ತವೆ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಗೊಂಡಿದ್ದು ಇರುತ್ತದೆ

0 comments:

 
Will Smith Visitors
Since 01/02/2008