Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, April 3, 2014



PÉÆ¥Àà¼À UÁæ«ÄÃt oÁuÉ UÀÄ£Éß £ÀA 72/2014 PÀ®A-279, 338 L.¦.¹
¢£ÁAPÀ : 02-04-2014 gÀAzÀÄ ¨É½UÉÎ 10:30 UÀAmÉAiÀÄ ¸ÀĪÀiÁjUÉ J£ï.ºÉZï-63, PÉÆ¥Àà¼À - ºÉƸÀ¥ÉÃmÉ gÀ¸ÉÛAiÀÄ ªÉÄÃ¯É DgÉÆævÀ£ÀÄ vÀ£Àß ªÉÆÃ.¸ÉÊ PÉ.J-37/«É-9186 £ÉÃzÀÝ£ÀÄß  PÉÆ¥Àà¼ÀÀ PÀqɬÄAzÀ CwªÉÃUÀ ºÁUÀÆ C®PÀëvÀ£À¢AzÀ £ÀqɹPÉÆAqÀÄ §AzÀÄ ¦AiÀiÁð¢zÁgÀgÀ mÁmÁ ¥Áå±ÀÆå £ÀA. PÉ.J-37/f-177 £ÉÃzÀÝPÉÌ »A¢¤AzÀ lPÀÌgÀPÉÆlÄÖ C¥ÀWÁvÀ ªÀiÁr ªÉÆÃlgï ¸ÉÊPÀ¯ï ¤AiÀÄAvÀæt ¸Á¢ü¹zÉ J£ï.ºÀZï-63 gÀ¸ÉÛAiÀÄ ªÉÄÃ¯É ©¢ÝzÀÄÝ EzÀjAzÀ DgÉÆæ §¸ÀªÀgÁd EvÀ¤UÉ ¨sÁjÛUÁAiÀĪÁVzÀÄÝ PÁgÀt DvÀ£À ªÉÄÃ¯É PÁ£ÀÆ£ÀÄ PÀæªÀÄ dgÀV¹ CAvÁ ¦üAiÀiÁ𢠸ÁgÀA±À EgÀÄvÀÛzÉ
PÁgÀlV oÁuÉ UÀÄ£Éß £ÀA. 105/2014 PÀ®A 279, 304 (J) L.¦.¹.
¢£ÁAPÀ:-02-04-2014 gÀAzÀÄ ªÀÄzÁåºÀß 1-00 UÀAmÉAiÀÄ ¸ÀĪÀiÁjUÉ ªÁºÀ£À C¥ÀWÁvÀªÁzÀ ªÀiÁ»w §AzÀ PÀÆqÀ¯Éà C¥ÀWÁvÀ ¸ÀܼÀPÉÌ ¨ÉÃn ¤Ãr C¥ÀWÁvÀ ¸ÀܼÀzÀ°è ¥ÀævÀåPÀë ¸ÁQëzÁgÀgÁzÀ ²æà £ÀgÀ¹AºÀ vÀA¢ UÉÆëAzÀgÁd ¥À¥Àà£Á¼À ªÀAiÀiÁ: 30 ªÀµÀð ¸Á. ªÁ¸À« £ÀUÀgÀ PÁgÀlV EªÀjUÉ «ZÁj¹ £ÀAvÀgÀ °TvÀ ¦AiÀiÁ𢠥ÀqÉzÀÄPÉÆArzÀÄÝ CzÀgÀ ¸ÁgÁA±ÀªÉ£ÀAzÀgÉ ¦AiÀiÁð¢zÁgÀgÀÄ ªÀÄvÀÄÛ CªÀgÀ ºÀªÀiÁ®gÁzÀ ²ªÀgÁd E§âgÀÄ vÀªÀÄä gÉÊ¸ï «Ä¯ïªÀÄÄAzÉ ¤AwzÁÝUÉÎ PÁgÀlV PÀqɬÄAzÀ M§â PÉ.J¸ï.Dgï.n.¹ §¹ì£À ZÁ®PÀ vÀ£Àß §¸ï£ÀÄß Cwà ªÉÃUÀ ºÁUÀÆ C®PÀëvÀ£À¢AzÀ ZÀ¯Á¬Ä¹PÉÆAqÀÄ §A¢zÀÄÝ CzÉà vÀgÀ£ÁV ¹AzÀ£ÀÆgÀÄ PÀqɬÄAzÀ MAzÀÄ ªÉÆÃmÁgï ¸ÉÊPÀ¯ï£À°è ªÀÄÆgÀÄ d£ÀgÀÄ PÀĽvÀÄPÉÆqÀÄ ªÉÆÃmÁgÀ ¸ÉÊPÀ¯ï£ÀÄß Cwà ªÉÃUÀ C®PÀëvÀ£À¢AzÀ ZÀ¯Á¬Ä¹PÉÆAqÀÄ §A¢zÀÄÝ E§âgÀÄ ªÁºÀ£ÀzÀ ZÁ®PÀgÀÄ ¥ÀgÀ¸ÀàgÀ ªÁºÀ£ÀUÀ¼À£ÀÄß lPÀÌgÀ PÉÆlÄÖPÉÆArzÀÝjAzÀ ªÉÆÃmÁgï ¸ÉÊPÀ¯ï ªÉÄÃ¯É §AzÀÄ C¥ÀWÁvÀªÁV ©zÀÝ ªÀÄÆgÀÄ d£ÀjUÉ ºÀtUÉ vÀ¯ÉUÉ PÉÊ PÁ®ÄUÀ½UÉ UÀA©üÃgÀ UÁAiÀÄUÀ¼ÁV ¸ÀܼÀzÀ¯Éèà ªÀÄÈvÀ¥ÀnÖzÀÄÝ §¸ï £ÀA§gÀ £ÉÆÃqÀ®Ä PÉ.J-37 J¥sï-459 CAvÁ EzÀÄÝ ZÁ®PÀ£À §UÉÎ «ZÁj¸À®Ä §¸ÀªÀgÁd vÀA¢ «ÃgÀ¥Àà N¯ÉÃPÁgï PÉÆ¥Àà¼À r¥ÉÆà EzÀÄÝ ªÉÆÃmÁgï ¸ÉÊPÀ¯ï £ÀA§gÀ £ÉÆÃqÀ®Ä PÉ.J-36/«-5545 CAvÁ EvÀÄÛ C¥ÀWÁvÀªÁzÀ §¸ï£À°è EzÀÝ ±ÁQÃgÀ ºÀĸÉÃ£ï ªÀÄvÀÄÛ CfäÃgÀ JA§ÄªÀªÀgÀÄ PɼÀUÉ E½zÀÄ §AzÀÄ ªÀÄÈvÀ¥ÀlÖªÀgÀ£ÀÄß UÀÄwð¹ 1) ¸ÉÆû¯ï vÀA¢ gÉÆõÀ£ï 2)gÁªÀÄAiÀÄå vÁ¬Ä ºÀÄ°UɪÀÄä 3) d«ÄÃgï vÀA¢ ªÀiÁ§Ä¸Á§ CAvÁ w½¹zÀgÀÄ ªÉÆÃmÁgï ¸ÉÊPÀ¯ï£ÀÄß gÁªÀÄAiÀÄå JA§ÄªÀªÀ£ÀÄ ZÀ¯Á¬Ä¸ÀÄwÛzÀÝ£ÀÄ JgÀqÀÄ ªÁºÀ£ÀzÀ ZÁ®PÀgÀÄUÀ¼ÀÄ vÀªÀÄä vÀªÀÄä ªÁºÀ£ÀUÀ¼À£ÀÄß Cwà ªÉÃUÀ C®PÀëvÀ£À¢AzÀ ZÀ¯Á¬Ä¹ C¥ÀWÁvÀ ¥Àr¹ ªÀÄÆgÀÄ d£ÀgÀ ªÀÄgÀtPÉÌ PÁgÀtgÁzÀ ªÁºÀ£ÀzÀ ZÁ®PÀgÀ ªÉÄÃ¯É PÀæªÀÄ dgÀÄV¸À®Ä ªÀÄÄAvÁV ¤ÃrzÀ ¦AiÀiÁð¢AiÀÄ£ÀÄß ¥ÀqÉzÀÄPÉÆAqÀÄ oÁuÉUÉ ªÁ¥Á¸ï ªÀÄzÁåºÀß 2-30 UÀAmÉUÉ §AzÀÄ ¦gÁå¢AiÀÄ ¸ÁgÁA±ÀzÀ ªÉÄÃ¯É UÀÄ£Éß zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛz
PÉÆ¥Àà¼À £ÀUÀgÀ ¥Éưøï oÁuÉ UÀÄ£Éß £ÀA§gï 76/2014 PÀ®A: 379 L.¦.¹.
¢£ÁAPÀ: 13-03-2014 gÀAzÀÄ ¨É½UÉÎ 05-45 UÀAmɬÄAzÀ ªÀÄÄAeÁ£É 08-30 UÀAmÉAiÀÄ £ÀqÀÄ«£À CªÀ¢üAiÀÄ°è ºÀµÀð ºÉÆmÉ¯ï ¥ÀPÀÌzÀ°ègÀĪÀ ¦ügÁå¢ ºÉÆmÉ¯ï ¥ÀPÀÌzÀ RįÁè eÁUÉAiÀÄ°è ºÁåAqÀ ¯ÁPï ªÀiÁr ¤°è¹zÀÝ ¦ügÁå¢AiÀÄ »gÉÆà ¥sÁåµÀ£ï ¥ÉÆæà mÉA¥ÀgÀj gÀf¸ÉÖçõÀ£À £ÀA: KA 25/TR H-801 CA.Q.gÀÆ: 49,000=00 ¨É¯É ¨Á¼ÀĪÀÅzÀ£ÀÄß AiÀiÁgÉÆà PÀ¼ÀîgÀÄ PÀ¼ÀîvÀ£À ªÀiÁrPÉÆAqÀÄ ºÉÆÃVzÀÄÝ EgÀÄvÀÛzÉ. PÁgÀt PÀ¼ÀîvÀ£ÀªÁzÀ vÀ£Àß »gÉÆà ¥ÁåµÀ£ï ¥ÉÆæà ªÉÆÃmÁgÀ ¸ÉÊPÀ¯ï£ÀÄß ¥ÀvÉÛ ºÀaÑ, PÀ¼ÀîvÀ£À ªÀiÁrzÀ AiÀiÁgÉÆà PÀ¼ÀîgÀ ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À®Ä «£ÀAw. vÁ£ÀÄÀÄ ªÉÆÃmÁgÀ ¸ÉÊPÀ¯ï PÀ¼ÀĪÁzÁV¤AzÀ E°èAiÀĪÀgÉUÉ ºÀÄqÀÄPÁrzÀgÀÆ ¹UÀzÉà EgÀĪÀÅzÀjAzÀ EAzÀÄ vÀqÀªÁV §AzÀÄ ¦ügÁå¢ ¸À°è¹zÀÄÝ EgÀÄvÀÛzÉ CAvÁ EgÀĪÀ ¸ÁgÁA±ÀzÀ ªÉÄðAzÀ oÁuÁ UÀÄ£Éß £ÀA: 76/2014 PÀ®A: 379 L¦¹ CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArgÀÄvÉÛãÉ.
ಕುಕನೂರ ಪೊಲೀಸ್ ಠಾಣಾ ಗುನ್ನೆ ನಂ:48/14 ಕಲಂ:87 ಕೆ.ಪಿ. ಅಕ್ಟ್
ದಿನಾಂಕ:02-04-2014 ರಂದು 6-30 ಪಿಎಂಕ್ಕೆ ಶ್ರೀ ವಿಶ್ವನಾಥ ಹಿರೇಗೌಡರ ಪಿ.ಎಸ್. . ಕುಕನೂರ ಠಾಣೆರವರು ಒಂದು ಲಿಖಿತ ವರದಿಯನ್ನು ದಾಳಿ ಪಂಚನಾಮೆ ಲಗತ್ತಿಸಿ, ವಶಕ್ಕೆ ಪಡೆದ ನಾಲ್ಕು ಜನ ಆರೋಪಿತರನ್ನು, ಜಪ್ತ ಮಾಡಿದ ಮುದ್ದೆಮಾಲನ್ನು ಹಾಜರಪಡಿಸಿ ನೀಡಿದ್ದು, ಅದರ ಸಾರಾಂಶವೇನೆಂದರೆ, ಇಂದು ದಿನಾಂಕ:02-04-2014 ರಂದು ಗುದ್ನೆಪ್ಪನಮಠದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ನಡೆದಿದೆ ಅಂತಾ ಬಾತ್ಮೀ ಬಂದ ಮೇರೆಗೆ ಪಂಚರನ್ನು ಹಾಗೂ ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿದ್ದು, ಜೂಜಾಟದಲ್ಲಿ ತೊಡಗಿದ್ದ ಆರು ಜನರಲ್ಲಿ ನಾಲ್ಕು ಜನ ಸಿಕ್ಕಿದ್ದು, ಇಬ್ಬರೂ ಓಡಿಹೋಗಿದ್ದು, ದಾಳಿ ಕಾಲಕ್ಕೆ 1700 ರೂ. ನಗದು ಹಣ, 52 ಇಸ್ಪಿಟ್ ಎಲೆಗಳು, 1 ಪ್ಲಾಸ್ಟಿಕ್ ಚೀಲ ಜಪ್ತ ಮಾಡಿಕೊಂಡಿದ್ದು, ಬಗ್ಗೆ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಬಂದಿದ್ದು, ಕಾರಣ, ಸದರಿಯವರ ಮೇಲೆ ಕಲಂ:87 ಕೆ.ಪಿ. ಅಕ್ಟ್ ಪ್ರಕಾರ ಕ್ರಮ ಜರುಗಿಸಲು ಸೂಚಿಸಿದೆ ಅಂತಾ ಮುಂತಾಗಿ ನೀಡಿದ ವರದಿಯ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ PÉÊPÉÆArzÀÄÝ CzÉ
ªÀÄĤgÁ¨ÁzÀ ¥Éǰøï oÁuÉ UÀÄ£Éß £ÀA§gÀ 59/2014 PÀ®0 379 L¦¹
ದಿನಾಂಕ. 02-04-2014 ರಂದು 01-45 ಪಿ.ಎಂ.ಕ್ಕೆ ಫಿರ್ಯಾದಿದಾರರು ಹುಲಗಿ ಗ್ರಾಮದಲ್ಲಿ ಕಲ್ಯಾಣಿ ಪ್ಯಾಕ್ಟರಿ ರವರು ನೀಡಿದ್ದ 3,90,000=00 ರೂ. ಗಳ ಚಕ್‌ನಲ್ಲಿ 3,80,000=00 ರೂ. ಗಳನ್ನು ಡ್ರಾ ಮಾಡಿಕೊಂಡು 80,000=00 ರೂ. ಗಳನ್ನು ತಮ್ಮ ಜೇಬಿನಲ್ಲಿ ಇಟ್ಟುಕೊಂಡು ಉಳಿದ 3,00,000=00 ( ಮೂರು ಲಕ್ಷ) ರೂ. ಗಳನ್ನು ಲೆದರ ಕ್ಯಾಶ ಬ್ಯಾಗದಲ್ಲಿ ಇಟ್ಟುಕೊಂಡು ಬ್ಯಾಂಕಿನಿಂದ ಹೊರಗೆ ಬಂದಾಗ ಫಿರ್ಯಾದಿದಾರರ ಮೋ.ಸೈ. ಮುಂದಿನ ಗಾಲಿ ಪಂಕ್ಚರ ಆಗಿದ್ದರಿಂದ ಮೋ.ಸೈ. ಹಿಂದೆ ಸೈಡ ಬ್ಯಾಗಿನಲ್ಲಿ 3 ಲಕ್ಷ ರೂಪಾಯಿ ಇರುವ ಕ್ಯಾಶ ಬ್ಯಾಗನ್ನು ಇಟ್ಟು, ಮೋ.ಸೈ. ಸೈಕಲ್ ತಳ್ಳಿಕೊಂಡು ಹುಲಗಿ ಗ್ರಾಮದ ಮಹಬೂಬಪಾಷ ಇವರ ಅಂಗಡಿಯಲ್ಲಿ ಪಂಕ್ಚರ ಹಾಕಿಕೊಳ್ಳಲು ಮೋ.ಸೈ. ನಿಲ್ಲಿಸಿದ್ದು, ಕಂಪನಿಯವರು ಮೋಬೈಲ್ ಕರೆ ಮಾಡಿದ್ದರಿಂದ ಮೋಬೈಲ್‌ದಲ್ಲಿ ಮಾತನಾಡುತ್ತಿದ್ದಾಗ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಪಂಕ್ಚರ ಅಂಗಡಿಗೆ ಸಲ್ಯೂಷನ್ ಕೇಳಲು ಬಂದು ಫಿರ್ಯಾದಿದಾರರ ಮೋ.ಸೈ. ಹಿಂದೆ ಸೈಡ ಬ್ಯಾಗದಲ್ಲಿ ಇಟ್ಟಿದ್ದ 3 ಲಕ್ಷ ರೂಪಾಯಿ ಇರುವ ಲೆದರ ಕ್ಯಾಶ ಬ್ಯಾಗನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತ ಮುಂತಾಗಿದ್ದ ಹೇಳಿಕ ಫಿರ್ಯಾದಿ ಸಾರಾಂಶದ ಮೇಲಿಂದ ಮುನಿರಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 102/14 ಕಲಂ. 323, 324, 504, 506, 498(ಎ) 307 ಐ.ಪಿ.ಸಿ.
ಫಿರ್ಯಾದಿದಾರಳ ಮದುವೆಯು ಸನ್ 1999 ನೇ ಸಾಲಿನಲ್ಲಿ ಆರೋಪಿ ಕೆ.ರಂಗಸ್ವಾಮಿ ತಂದೆ ಈರಪ್ಪ ಇವರೊಂದಿಗೆ ಆಗಿರುತ್ತದೆ. ಕೆ.ರಂಗಸ್ವಾಮಿ ಇವರು ಗಂಗಾವತಿಯಲ್ಲಿರುವ ಪದವಿ ಪೂರ್ವ ಕಾಲೇಜದಲ್ಲಿ ದೈಹಿಕ ಶಿಕ್ಷಕರು ಅಂತಾ ಕೆಲಸ ಮಾಡಿಕೊಂಡಿರುತ್ತಾರೆ.  ಸದರಿಯವರು ತನ್ನ ಪತ್ನಿಯಾದ ಫಿರ್ಯಾದಿದಾರಳಿಗೆ ತವರು ಮನೆಯಿಂದ ಬಂಗಾರ ಮತ್ತು ಹಣವನ್ನು ತೆಗೆದುಕೊಂಡು ಬಾ ಅಂತಾ ಪೀಡಿಸುತ್ತಾ ಹೊಡಿ-ಬಡಿ ಮಾಡುತ್ತಾ, ಬಾಯಿಗೆ ಬಂದಂತೆ ಬೈಯ್ಯುತ್ತ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರಕುಳವನ್ನು ನೀಡುತ್ತಿದ್ದು, ಇಂದು ದಿನಾಂಕ:- 02-04-2014 ರಂದು ಬೆಳಿಗ್ಗೆ 07:00 ಗಂಟೆಯ ಸುಮಾರಿಗೆ ಫಿರ್ಯಾದಿದಾರಳ   ಮಗಳು ಕು. ಸುಮಾರಾಣಿ ಇವಳು ಸ್ನಾನ ಮಾಡಲು ಹೋದಾಗ ಬಚ್ಚಲ ಮನೆಯಲ್ಲಿ ಕಾಲು ಜಾರಿ ಬಿದ್ದು ತಲೆಗೆ ಗಾಯ ಮಾಡಿಕೊಂಡಿದ್ದು, ಚಿಕಿತ್ಸೆಗಾಗಿ ಅನ್ನಪೂರ್ಣ ನರ್ಸಿಂಗ್ ಹೋಂಗೆ ಕರೆದುಕೊಂಡು ಹೋಗಿ ಇಲಾಜು ಮಾಡಿಸಿದ್ದು, ಚಿಕಿತ್ಸೆಯ ಖರ್ಚನ್ನು ನಂತರ ಕೊಡುವುದಾಗಿ ಹೇಳಿ ವಾರ್ಡ ನಂ. 20 ಚಲುವಾದಿ ಓಣಿಯಲ್ಲಿರುವ ಮನೆಗೆ ಬಂದಿದ್ದು,  ಇಂದು ಮಧ್ಯಾಹ್ನ 2:00 ಗಂಟೆಯ ಸುಮಾರಿಗೆ ಫಿರ್ಯಾದಿದಾರಳು ತನ್ನ ಗಂಡನಿಗೆ ಆಸ್ಪತ್ರೆಯ ಬಿಲ್ಲನ್ನು ಯಾಕೆ ಕೊಟ್ಟಿಲ್ಲಾ, ಬಿಲ್ಲನ್ನು ಕೇಳಲು ಬಂದಿದ್ದರು ಅಂತಾ ಹೇಳಿದ್ದಕ್ಕೆ ಆರೋಪಿತನು ಅವಾಚ್ಯ ಶಬ್ದಗಳಿಂದ ಲೇ ಬೋಸುಡಿ ಸೂಳೇ, ಇಲ್ಲೇನು ನಿಮ್ಮಪ್ಪನ ಗಂಟು ಇಟ್ಟಿದ್ದೀಯೇನು, ನೀನು ಕೊಡಬೇಕಾದ ವರದಕ್ಷಿಣೆ ಹಣ, ಬಂಗಾರ ಇನ್ನೂ ತಂದಿಲ್ಲಾ, ಮೊದಲು ಅದನ್ನು ನಿನ್ನ ತವರುಮನೆಯಿಂದ ತೆಗೆದುಕೊಂಡು ಬಾ ನಂತರ ಆಸ್ಪತ್ರೆಯ ಬಿಲ್ಲು ಕಟ್ಟುತ್ತೇನೆ, ನೀನು ಜೀವಂತ ಇದ್ದರೆ ನನಗೆ ತೊಂದರೆ ತಪ್ಪಿದ್ದಲ್ಲ, ಇವತ್ತು ನಿನ್ನನ್ನು ಜೀವ ಸಹಿತ ಉಳಿಸುವುದಿಲ್ಲಾ ಅಂತಾ ಹೇಳಿ ಮನೆಯಲ್ಲಿದ್ದ ಕಟ್ಟಿಗೆಯ ಬ್ಯಾಟಿನಿಂದ ಬೆನ್ನಿಗೆ ಹೊಡೆದು ನೆಲಕ್ಕೆ ಕೆಡವಿದ್ದು ಅಲ್ಲದೇ, ತನ್ನ ಕಾಲನ್ನು ಬಲಗೈ ಮುಂಗೈ ಮೇಲೆ ಇಟ್ಟು ಜೋರಾಗಿ ಕೈಯನ್ನು ತಿರುವಿ ಎಲುಬು ಮುರಿದಿದ್ದು ಅಲ್ಲದೇ ನಿನ್ನನ್ನು ಇಂದು ಕೊಂದುಬಿಡುತ್ತೇನೆ ಎಂದು ಕೊಲೆ ಮಾಡುವ ಉದ್ದೇಶದಿಂದ ಮೂಗು ಮತ್ತು ಬಾಯಿಯನ್ನು ಬಟ್ಟೆಯಿಂದ ಜೋರಾಗಿ ಒತ್ತಿ ಹಿಡಿದುಕೊಂಡು ಉಸಿರುಗಟ್ಟಿಸಿ ಸಾಯಿಸಲು ಪ್ರಯತ್ನಿಸಿದ್ದು ಇರುತ್ತದೆ ಎಂದು ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008