Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, July 1, 2014



¸ÀAZÁgÀ ¥Éưøï oÁuÉ PÉÆ¥Àà¼À ಗುನ್ನೆ ನಂಬರ್ 39/2014 ಕಲಂ. 279, 337 ಐಪಿಸಿ ಹಾಗೂ 187 ಐ.ಎಂ.ವಿ ಯಾಕ್ಟ
ದಿನಾಂಕ 30-06-2014 ರಂದು ರಾತ್ರಿ 10-45 ಗಂಟೆಗೆ ಕೊಪ್ಪಳ ಸರಕಾರಿ ಆಸ್ಪತ್ರೆಯಿಂದ ಎಲ್.ಸಿ ಮಾಹಿತಿ ಬಂದು ಮೇರೆಗೆ ಆಸ್ಪತ್ರೆಗೆ ಹೋಗಿ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಫೀರ್ಯಾಧಿ ಅಮೀತಕುಮಾರ ತಂದೆ ಮುದ್ದಣ್ಣ ಮಾಲಗಿತ್ತಿ ವಯ. 22 ವರ್ಷ ವರ ಹೇಳಿಕೆಯನ್ನು ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆ ಇಂದು ದಿನಾಂಕ. 30-06-2014 ರಂದು ಫಿರ್ಯಾಧಿ ತಮ್ಮ ಮೋಟಾರ್ ಸೈಕಲ್ ನಂಬರ KA-37/U-1989 ನೆದ್ದನ್ನು ತೆಗೆದುಕೊಂಡು ಮನೆಗೆ ಹೊಗಲು ಕೊಪ್ಪಳ ನಗರದ ಬಸ್ ನಿಲ್ದಾಣದ ಮುಂದೆ ಇರುವ ಗದಗ-ಹೊಸಪೇಟೆ ಎನ್,ಹೆಚ್-63 ರಸ್ತೆಯ ಮೇಲೆ ಮನೆಗೆ ಹೊಗುತ್ತಿರುವಾಗ ಎದುರುಗಡೆಯಿಂದ ಒಬ್ಬ ಕ್ರಷರ್ ನಂ. KA-38/M 1298  ನೆದ್ದರ ಚಾಲಕನು ತಾನು ಚಲಾಯಿಸುತ್ತಿದ್ದ ಕ್ರಷರ್ ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಟಕ್ಕರ್ ಮಾಡಿ ಕ್ರಷರ್ ವಾಹನವನ್ನು ನಿಲ್ಲಿಸದೇ ಹಾಗೇ ಹೊರಟು ಹೊಗಿದ್ದು, ಈ ಅಪಘಾತದಿಂದ ಫರ್ಯಾಧಿಗೆ ಎರಡೂ ಕಾಲುಗಳಿಗೆ ತೆರಚಿದ ಗಾಯ ಮತ್ತು ತಲೆಗೆ ಒಳಪೆಟ್ಟು ಬಿದ್ದಿರುತ್ತದೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾಧಿಯ ಸಾರಾಂಶದ ಮೇಲಿಂದ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008