Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, August 27, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಸಂಚಾರಿ ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ. 28/2014 ಕಲಂ. 279, 337 ಐ.ಪಿ.ಸಿ. ಸಹಿತ 185 ಐ.ಎಂ.ವಿ. ಕಾಯ್ದೆ:.
¢£ÁAPÀ 26-08-2014 gÀAzÀÄ gÁwæ 10-00 UÀAmÉUÉ DgÉÆævÀ£ÀÄ vÀ£Àß »gÉƺÉÆAqÁ ¸ÀàAqÀgï ¥Àè¸ï ªÉÆÃmÁgÀÄ ¸ÉÊPÀ®è £ÀA PÉ.J. 37- PÀÆå 8362 £ÉÃzÀÝ£ÀÄß §¸Á¥ÀlÖt PÀqɬÄAzÀ UÀAUÁªÀw PÀqÉUÉ CwÃeÉÆÃgÁV ªÀÄvÀÄÛ C®PÀëvÀ£À¢AzÀ ªÀÄzÀå¥Á£À ¸ÉêÀ£É ªÀiÁr ZÁ®£É ªÀiÁrPÉÆAqÀÄ §AzÁUÀ ªÉÆÃ/¸ÉÊ ¤AiÀÄAvÀætUÉƼÀîzÉà ¹Ìqï DV ©¢ÝzÀÄÝ EzÀjAzÀ DgÉÆævÀ¤UÉ vÀÄnAiÀÄ ºÀwÛgÀ gÀPÀÛUÁAiÀÄ ªÀÄvÀÄÛ vÀ¯ÉUÉ M¼À¥ÉmÁÖVzÀÄÝ EgÀÄvÀÛzÉ. PÁgÀt ¸ÀzÀj DgÉÆævÀ£À «gÀÄzÀÝ PÀ®A 279 337 L¦¹ ºÁUÀÆ 185 LJA« DPÀÖ ¥ÀæPÁgÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ CzÉ.
2) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 158/2014 ಕಲಂ. 297, 338 ಐ.ಪಿ.ಸಿ:.
¦AiÀiÁð¢üzÁgÀgÀ ºÉAqÀwAiÀiÁzÀ «±Á¯ÁQëAiÀÄÄ vÀ£Àß  CwÛUÉ ºÁUÀÆ ªÀÄPÀ̼ÁzÀ ¥ÀæPÀÈw, ¸Á»vÀå ªÀAiÀiÁ : 4 ªÀµÀð, gÀªÀgÀÄ ¸ÉÃj ²ªÀ¥ÀÆgÀ UÁæªÀÄzÀ°ègÀĪÀ ªÀiÁPÉðAqÉñÀégÀ zÉêÀ¸ÁܪÀÄPÉÌ ºÉÆÃVzÀÄÝ, £ÀAvÀgÀ ªÁ¥À¸ï ºÀ¼É²ªÀ¥ÀÆgÀ UÁæªÀÄzÀ°ègÀĪÀ ªÀÄ£ÉUÉ ²ªÀ¥ÀÆgÀ- ºÀÄ®V gÀ¸ÉÛAiÀÄ ªÉÄÃ¯É £ÀqÉzÀÄPÉÆAqÀÄ ºÉÆÃgÀnzÁÝUÀ »A¢¤AzÀ CAzÀgÉ ªÀiÁPÉðAqÉñÀégÀ zÉêÀ¸ÁÜ£ÀzÀ PÀqɬÄAzÀ  ¸Éà÷èÃAqÀgï ¥Àè¸ï ªÉÆÃmÁgÀ ¸ÉÊPÀ¯ï £ÀA : PÉ.J-35/Dgï-1417 £ÉÃzÀÝgÀ ¸ÀªÁgÀ UÀAUÁzsÀgÀ FvÀ£ÀÄ vÀ£Àß ªÉÆÃmÁgÀ ¸ÉÊPÀ¯ï ªÉÄÃ¯É »AzÀÄUÀqÉ E§âgÀ£ÀÆß PÀÆr¹PÉÆAqÀÄ Cw ªÉÃUÀ ªÀÄvÀÄÛ C®PÀëvÀ£À¢AzÀ Nr¹PÉÆAqÀÄ §AzÀÄ £ÀqÉ¢PÉÆAqÀÄ ºÉÆgÀnzÀÝ ¸Á»vÀå EªÀ½UÉ lPÀÌgÀ PÉÆlÄÖ C¥ÀWÁvÀ¥Àr¹zÀÝjAzÀ ¸Á»vÀå½UÉ ºÀuÉUÉ, vɯÉAiÀÄ §®UÀqÉ, JgÀqÀÆ vÉÆý£À ºÀwÛgÀ ¨sÁj gÀPÀÛUÁAiÀÄ ºÁUÀÆ M¼À¥ÉmÁÖUÀ¼ÁVzÀÄÝ EgÀÄvÀÛzÉ. F §UÉÎ vÀ£Àß ªÀÄUÀ¼ÀUÉ aQvÉìUÉ PÉÆr¹ vÀqÀªÁV §AzÀÄ ¦AiÀiÁð¢ü ¤ÃrzÀÄÝ EgÀÄvÀÛzÉ CAvÁ ªÀÄÄAvÁV ¦AiÀiÁð¢üAiÀÄ ¸ÁgÁA±À «gÀÄvÀÛzÉ.
3) PÉÆ¥Àà¼À UÁæ«ÄÃt ¥Éưøï oÁuÉ UÀÄ£Éß £ÀA. 163/2014 PÀ®A. 279, 337, 304(ಎ) L.¦.¹:.
¢£ÁAPÀ 26.08.2014 gÀAzÀ ¸ÁAiÀÄAPÁ® 6.00 UÀAmÉUÉ ¦.¹ 06 gÀªÀgÀÄ ªÀiÁ£Àå eÉ.JªÀiï.J¥sï,¹ £ÁåAiÀiÁ®AiÀÄ PÉÆ¥Àà¼À¢AzÀ ¦.¹ £ÀA 214/14 ¢£ÁAPÀ 22.08.2014 £ÉÃzÀÝgÀ ¢: 24-06-2014 gÀAzÀÄ ºÁdgÀÄ¥Àr¹zÀÄÝ CzÀgÀ ¸ÁgÁA±ÀªÉãÉAzÀgÉ ¢£ÁAPÀ 24.06.2014 gÀAzÀÄ ¨É½UÉÎ 9:30 UÀAmÉUÉ DgÉÆævÀ£ÁzÀ ¤AUÀ¥Àà vÀ£Àß ªÉÆÃ.¸ÉÊ £ÀA PÉ.J-37/J¸ï-7748 £ÉÃzÀÝ£ÀÄß PÉÆ¥Àà¼À-PÀĵÀÖV gÀ¸ÉÛAiÀÄ ªÉÄÃ¯É EgÀPÀ®UÀqÁ ¹ÃªÀiÁzÀ°è vÀ£Àß ªÉÆÃ.¸ÉÊ £ÉÃzÀÝ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ ªÀiÁ£ÀªÀ fêÀPÉÌ C¥ÁAiÀĪÁUÀĪÀ jÃwAiÀÄ°è ZÀ¯Á¬Ä¹PÉÆAqÀÄ §AzÀÄ ¦AiÀiÁð¢zÁgÀgÀ vÀAzÉ ºÉÆ£ÀߥÀà EvÀ£À n.«.J¸ï JPÉëöÊ¯ï £ÀA PÉ.J-37/qÀ§Æèöå -3978 £ÉÃzÀÝPÉÌ lPÀÌgÀPÉÆlÄÖ C¥ÀWÁvÀ ªÀiÁrzÀÝjAzÀ ¦AiÀiÁð¢zÁgÀgÀ vÀAzÉ UÁAiÀiÁ¼ÀÄ ºÉÆ£ÀߥÀà¤UÉ ªÀÄvÀÄÛ DgÉÆævÀ ¤AUÀ¥Àà¤UÉ ¸ÁzÁ gÀPÀÛUÁAiÀĪÁVzÀÄÝ ºÉÆ£ÀߥÀà vÀAzÉ ¨sÀgÀªÀÄ¥Àà UËqÀæ ªÀAiÀiÁ: 55 ªÀµÀð eÁ: PÀÄgÀħgÀ ¸Á: ªÀqÀØgÀºÀnÖ vÁ:f: PÉÆ¥Àà¼À EªÀgÀÄ ¢£ÁAPÀ: 30-06-2014 gÀAzÀÄ gÁwæ 22:45 UÀAmÉUÉ aQvÉì ¥sÀ°¸ÀzÉ ªÀÄÈvÀ¥ÀnÖgÀÄvÁÛ£É PÁgÀt DgÉÆævÀ£À «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ªÀÄÄAvÁV ¦AiÀiÁð¢ EgÀÄvÀÛzÉ.
4) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 238/2014 ಕಲಂ. 363, 366 ಐ.ಪಿ.ಸಿ:.

ದಿನಾಂಕ: 26-08-2014 ರಂದು ಸಂಜೆ 6:00 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ತಮ್ಮ ಗಣಕೀಕರಣ ಮಾಡಿಸಿದ ದೂರನ್ನು ಹಾಜರಪಡಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ "ನಮ್ಮ ತಂದೆ ತಾಯಿಗೆ ಒಟ್ಟು ಮೂರು ಜನ ಗಂಡು ಮಕ್ಕಳು ಮೂರು ಜನ ಹೆಣ್ಣು ಮಕ್ಕಳು ಇದ್ದು ಅದರಲ್ಲಿ ಹೆಣ್ಣು ಮಕ್ಕಳ ಪೈಕಿ ಇಬ್ಬರನ್ನು ಮದುವೆಯನ್ನು ಮಾಡಿಕೊಟ್ಟಿದ್ದು ನಮ್ಮ ತಂದೆಯವರು ಮೃತಪಟ್ಟಿದ್ದು ಸದ್ಯ ಮನೆಯಲ್ಲಿ ನನ್ನ ತಾಯಿಯೊಂದಿಗೆ ನಾನು ಮತ್ತು ನನ್ನ ಹೆಂಡತಿ ಹಾಗೂ ಮಕ್ಕಳೊಂದಿಗೆ ತಮ್ಮಂದಿರಾದ 1] ಸಣ್ಣ ತಾಯಪ್ಪ 25 ವರ್ಷ, 3] ಹನುಮಂತ 15 ವರ್ಷ ಹಾಗೂ ತಂಗಿ 16 ವರ್ಷ ಇವರೊಂದಿಗೆ ವಾಸವಾಗಿರುತ್ತೇನೆ. ನನ್ನ ತಂಗಿ ಇವಳು ಈಗ್ಗೆ ಸುಮಾರು ಮೂರು ತಿಂಗಳಿಂದ ನಮ್ಮ ಕ್ಯಾಂಪಿನ ಶಿವಕುಮಾರ ತಂದೆ ದಿ: ವಿರುಪಣ್ಣ 20 ವರ್ಷ ಎಂಬುವನ ಹತ್ತಿರ ಮೆಸನ್ ಕೆಲಸಕ್ಕಾಗಿ ಹೋಗುತ್ತಿದ್ದಳು. ನಂತರ ಸದರಿಯವನು ಪ್ರತಿ ದಿವಸ ನಮ್ಮ ಮನೆಗೆ ನನ್ನ ತಂಗಿಯನ್ನು ಕೆಲಸಕ್ಕೆ ಕರೆಯಲು ಬಂದು ಹೋಗುತ್ತಿದ್ದನು. ನಂತರ ಕಾಲುವೆಗೆ ನೀರು ಬಂದ ನಂತರ ನನ್ನ ತಂಗಿಯ ಮೆಸನ್ ಕೆಲಸಕ್ಕೆ ಹೋಗುವದನ್ನು ಬಿಟ್ಟು ಮನೆಯಲ್ಲಿ ಗದ್ದೆ ಕೆಲಸ ಮಾಡಿಕೊಂಡಿದ್ದಳು. ದಿನಾಂಕ: 13-08-2014 ರಂದು ನನ್ನ ತಂಗಿ ಇವಳು ಮೈಯಲ್ಲಿ ಆರಾಮ ಇಲ್ಲಾ ಎಂದು ಮನೆಯಲ್ಲಿದ್ದಳು. ನಂತರ ದಿನಾಂಕ: 14-08-2014 ರಂದು ನನ್ನ ತಾಯಿ ದುರುಗಮ್ಮ ಇವಳು ನನ್ನ ತಂಗಿಯನ್ನು ಹೊಸಕೇರಾ ಡಗ್ಗಿ ಸರಕಾರಿ ಆಸ್ಪತ್ರೆಯಲ್ಲಿ ತೋರಿಸಿಕೊಂಡು ಬಂದಿದ್ದು ನಂತರ ಕೆಲಸಕ್ಕೆ ಹೋದ ನಾನು ವಾಪಸ್ಸು ಸಂಜೆ 6:00 ಗಂಟೆಯ ಸುಮಾರಿಗೆ ಮನೆಗೆ ಬಂದಾಗ ನನ್ನ ತಾಯಿಯು  ಮಲ್ಲಮ್ಮ ಇವಳು ಸಾಯಂಕಾಲ 5:00 ಗಂಟೆಯ ಸುಮಾರಿಗೆ ನಾನು ಟಗರು ಮರಿಗಳನ್ನು ಮೇಯಿಸಲು ಹೋದಾಗ ನಮ್ಮ ಕ್ಯಾಂಪಿನ ಶಿವಕುಮಾರ ಈತನು ಶ್ರೀರಾಮನಗರ-ಕೋಟಯ್ಯಕ್ಯಾಂಪ್ ರಸ್ತೆಯ ಪಕ್ಕದಲ್ಲಿರುವ ಶ್ರೀನಿವಾಸ ಎಂಬುವರ ಗೋದಾಮಿನ ಹತ್ತಿರ ಒಂದು ಮೋಟಾರ ಸೈಕಲ್ ಮೇಲೆ ಪ್ರಗತಿನಗರ ಕಡೆಗೆ ಕರೆದುಕೊಂಡು ಹೋದ ಬಗ್ಗೆ ಮರಿಸ್ವಾಮಿ ಎಂಬಾತನು ನೋಡಿರುವದಾಗಿ  ತಿಳಿಸಿರುವದಾಗಿ ಹೇಳಿದಳು.  ನಂತರ ನಾನು ಮತ್ತು ನನ್ನ ತಾಯಿ ಇಬ್ಬರೂ ಕೂಡಿ ಹೋಗಿ ಶಿವಕುಮಾರನ ಮನೆಯವರಿಗೆ ವಿಚಾರಿಸಲು ಸಾಯಂಕಾಲ ಮನೆಯಿಂದ ಹೋದವನು ವಾಪಸ್ಸು ಬಂದಿರುವದಿಲ್ಲಾ ಅಂತಾ ತಿಳಿಸಿದ್ದು ಅವನ ಅಣ್ಣ, ತಾಯಿಗೆ ಕೇಳಲು ತಮ್ಮ ಮಗ ಎಲ್ಲಿದ್ದರೂ ಹುಡುಕಾಡಿ ಕರೆದುಕೊಂಡು ಬರುತ್ತೇವೆ ಅಂತಾ ಹೇಳಿದರು. ಇಲ್ಲಿಯವರೆಗೂ ಕರೆದುಕೊಂಡು ಬರದೇ ಇದ್ದುದರಿಂದ ಶಿವಕುಮಾರ ತಂದೆ ದಿ: ವಿರುಪಣ್ಣ 20 ವರ್ಷ ಸಾ: ಕೋಟಯ್ಯಕ್ಯಾಂಪ್ ಈತನು ಅಪ್ರಾಪ್ತ ವಯಸ್ಕಳಾದ ನನ್ನ ತಂಗಿ 16 ವರ್ಷ ಇವಳನ್ನು ಯಾವುದೋ ದುರುದ್ದೇಶದಿಂದ ಅಥವಾ ಮದುವೆಯಾಗುವ ಉದ್ದೇಶದಿಂದ ಅವಳನ್ನು ಪುಸಲಾಯಿಸಿ, ಮನವೊಲಿಸಿ ಅಪಹರಣ ಮಾಡಿಕೊಂಡು ಹೋಗಿದ್ದು, ಕಾರಣ ಮಾನ್ಯರು ಅವನ ವಿರುದ್ಧ ಕಾನೂನು ಕ್ರಮ ಜರುಗಿಸಿ, ಮಲ್ಲಮ್ಮಳನ್ನು ಪತ್ತೆ ಮಾಡಿಕೊಡಲು ವಿನಂತಿ  ಅಂತಾ ಮುಂತಾಗಿ ಇದ್ದ ಸಾರಾಂಶದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008