Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, August 24, 2014

PÉÆ¥Àà¼À f¯ÉèAiÀÄ°è ªÀgÀ¢AiÀiÁzÀ ¥ÀæPÀgÀtUÀ¼ÀÄ

1] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 99/2014 ಕಲಂ. 110 (ಇ) ಮತ್ತು (ಜಿ) ಸಿ.ಆರ್.ಪಿ.ಸಿ:

ದಿನಾಂಕ:23/08/2014  ರಂದು ಮದ್ಯಾಹ್ನ ವಿಶ್ವನಾಥ ಹಿರೇಗೌಡರ, ಪಿ.ಎಸ್.ಐ. ಕುಕನೂರ  ಠಾಣೆ ರವರ ಸಂಗಡ ಪಿಸಿ-345 ರವರನ್ನು ಕರೆದುಕೊಂಡು ಮಸಬಹಂಚಿನಾಳ, ನಿಟ್ಟಾಲಿ, ಬೆಣಕಲ್, ಗ್ರಾಮಗಳ ಕಡೆಗೆ ಪೆಟ್ರೋಲಿಂಗ್ ಕುರಿತು ಹೋಗಿ, ಬೆಣಕಲ್ ಗ್ರಾಮಕ್ಕ ಬೇಟಿ ಕೊಟ್ಟು  ಬೆಣಕಲ್ ಗ್ರಾಮದಲ್ಲಿ ಇಂದು ಮದ್ಯಾಹ್ನ 3-00 ಗಂಟೆಗೆ ಪೆಟ್ರೋಲಿಂಗ್ ಮಾಡುತ್ತಿರುವಾಗ್ಗೆ  ಈ ಹಿಂದೆ ಕುಕನೂರ ಪೊಲೀಸ್ ಠಾಣಾ ಗುನ್ನೆ ನಂ:15/14 ಕಲಂ:354, 504 ಸಹಿತ 34 ಐಪಿಸಿ ಪ್ರಕರಣದಲ್ಲಿಯ ಆರೋಪಿತರಾದ  ಈ ಮೇಲ್ಕಾಣಿಸಿದವರು ಬೆಣಕಲ್ ಗ್ರಾಮದಲ್ಲಿ ಮದ್ಯ ಪಾನ ಮಾಡಿ ನಿಶೆಯಲ್ಲಿ ಸಾರ್ವಜನಿಕರಿಗೆ ಶಾಂತತಾ ಬಂಗ ಾಗುವ ಹಾಗೆ ಒದರಾಡುವದು & ಭಯವಾಗುವ ಹಾಗೆ ವರ್ತಿಸುವದು ಮಾಡುತ್ತಿದ್ದು ಯಾರಾದರೂ ಹೇಳಲು ಹೋದರೆ ಅವರ ಸಂಗಡ ಜಗಳಾಮಾಡಿ ಪೊಲೀಸ ಕಂಪ್ಲೆಂಟ ಕೊಡುತ್ತೆನೆ ಅಂತಾ ಹೆದರಿಸುವದನ್ನು ಮಾಡುತ್ತಿದ್ದಾರೆ ಅಂತಾ ಸಾವಱಜನಿಕರಿಂದ & ಪೊಲೀಸ ಬಾತ್ಮಿದಾರರಿಂದ ಗಿತ್ತಾಗಿರುತ್ತದೆ. ಸದರ  ಆರೋಪಿತರು ಮುಂದೆ ಬರುವ ಗಣೇಶ ಹಬ್ಬದಲ್ಲಿ ಗಣೇಶ ಪ್ರತಿಸ್ಥಾಪನೆ ಮಾಡುವ ಕಾಲಕ್ಕೆ ಅಥವಾ ಗಣೇಶ ವಿಸರ್ಜನೆಯ ಸಮಯದಲ್ಲಿ ಸಾರ್ವಜನಿಕರು ಸೇರುವ ಸಂಧರ್ಭದಲ್ಲಿ ಸದರಿಯವರು  ಜರುಗಿಸುವ ವರ್ತನೆಯಿಂದ ಗ್ರಾಮದಲ್ಲಿ ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಕಂಡು ಬಂದಿದ್ದರಿಂದ ಮುಂಜಾಗ್ರತೆ ಕುರಿತು ಸದರಿಯವರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ಸದರಿಯವರ ಸದ್ವರ್ತನೆ ಕುರಿತು ಕಾನೂನು ಕ್ರಮ ಕೈಕೊಂಡಿದ್ದು ಅದೆ.

2] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 100/2014 ಕಲಂ. 110 (ಇ) ಮತ್ತು (ಜಿ) ಸಿ.ಆರ್.ಪಿ.ಸಿ:

ದಿನಾಂಕ:23/08/2014  ರಂದು ಮದ್ಯಾಹ್ನ ವಿಶ್ವನಾಥ ಹಿರೇಗೌಡರ, ಪಿ.ಎಸ್.ಐ. ಕುಕನೂರ  ಠಾಣೆ ರವರ ಸಂಗಡ ಸಂಗಡ ಪಿಸಿ-353 ರವರನ್ನು ಕರೆದುಕೊಂಡು ಮಾಲೆಕೊಪ್ಪ, ಸೋಂಪೂರ ಮನ್ನೆರಾಳ, ಗ್ರಾಮಗಳ ಕಡೆಗೆ ಪೆಟ್ರೋಲಿಂಗ್ ಕುರಿತು ಹೋಗಿ, ಸೋಂಪೂರ ಗ್ರಾಮಕ್ಕ ಬೇಟಿ ಕೊಟ್ಟು ಸದರ ಗ್ರಾಮದಲ್ಲಿ ಇಂದು 4-45 ಪಿ.ಎಂಕ್ಕೆ ಪೆಟ್ರೋಲಿಂಗ್ ಮಾಡುತ್ತಿರುವಾಗ್ಗೆ  ಈ ಹಿಂದೆ ಕುಕನೂರ ಪೊಲೀಸ್ ಠಾಣಾದಲ್ಲಿ ದಾಖಲಾದ ಪ್ರಕರಣಗಳಲ್ಲಿಯ ಆರೋಪಿತರಾದ  ಈ ಮೇಲ್ಕಾಣಿಸಿದವರು ಸೋಂಪೂರ ಗ್ರಾಮದಲ್ಲಿ ಮದ್ಯ ಪಾನ ಮಾಡಿ ನಿಶೆಯಲ್ಲಿ ಸಾರ್ವಜನಿಕರಿಗೆ ಶಾಂತತಾ ಬಂಗವಾಗುವ ಹಾಗೆ ಒದರಾಡುವದು & ಭಯವಾಗುವ ಹಾಗೆ ವರ್ತಿಸುವದು ಮಾಡುತ್ತಿದ್ದು ಯಾರಾದರೂ ಹೇಳಲು ಹೋದರೆ ಅವರ ಸಂಗಡ ಜಗಳಾಮಾಡಿ ಪೊಲೀಸ ಕಂಪ್ಲೆಂಟ ಕೊಡುತ್ತೆನೆ ಅಂತಾ ಹೆದರಿಸುವದನ್ನು ಮಾಡುತ್ತಿದ್ದಾರೆ ಅಂತಾ ಸಾವಱಜನಿಕರಿಂದ & ಪೊಲೀಸ ಬಾತ್ಮಿದಾರರಿಂದ ಗೊತ್ತಾಗಿರುತ್ತದೆ. ಸದರ  ಆರೋಪಿತರು ಮುಂದೆ ಬರುವ ಗಣೇಶ ಹಬ್ಬದಲ್ಲಿ ಗಣೇಶ ಪ್ರತಿಸ್ಥಾಪನೆ ಮಾಡುವ ಕಾಲಕ್ಕೆ ಅಥವಾ ಗಣೇಶ ವಿಸರ್ಜನೆಯ ಸಮಯದಲ್ಲಿ ಸಾರ್ವಜನಿಕರು ಸೇರುವ ಸಂಧರ್ಭದಲ್ಲಿ ಸದರಿಯವರು  ಜರುಗಿಸುವ ವರ್ತನೆಯಿಂದ ಗ್ರಾಮದಲ್ಲಿ ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಕಂಡು ಬಂದಿದ್ದರಿಂದ ಮುಂಜಾಗ್ರತೆ ಕುರಿತು ಸದರಿಯವರನ್ನು ವಶಕ್ಕೆ ಪಡೆದುಕೊಂಡು ಪೊಲೀಸ ಠಾಣೆಗೆ 5-30 ಪಿ ಎಂ ಕ್ಕೆ ಕರೆದುಕೊಂಡು ಬಂದು ಅವರ ವಿರುದ್ದ ಸರ್ಕಾರ ತರ್ಫೆ ಸ್ವಂತ ಪಿರ್ಯಾದಿ ಮೇಲಿಂದ ಕುಕನೂರ ಪೊಲೀಸ್ ಠಾಣಾ ಗುನ್ನೆ ನಂ:100/2014 ಕಲಂ:110(ಇ)(ಜಿ) ಸಿ.ಅರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ಸದರಿಯವರ ಸದ್ವರ್ತನೆ ಕುರಿತು ಕಾನೂನು ಕ್ರಮ ಕೈಕೊಂಡಿದ್ದು ಅದೆ.

0 comments:

 
Will Smith Visitors
Since 01/02/2008