Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, August 25, 2014

PÉÆ¥Àà¼À f¯ÉèAiÀÄ°è ªÀgÀ¢AiÀiÁzÀ ¥ÀæPÀgÀtUÀ¼ÀÄ

1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ.262/2014 ಕಲಂ.279, 338 ಐ.ಪಿ.ಸಿ:.

ದಿನಾಂಕ :24-08-2014 ರಂದು 12-15 ಗಂಟೆಗೆ ಕಾರಟಗಿ ಸರಕಾರಿ ಆಸ್ಪತ್ರೆಯಿಂದ  ವಾಹನ ಅಪಘಾತದಲ್ಲಿ ಗಾಯಾಳು ಗಾಯಗೊಂಡು ಚಿಕಿತ್ಸೆಗಾಗಿ ದಾಖಲಾಗಿರುತ್ತಾರೆ ಅಂತಾ ಪೋನ್ ಮೂಲಕ ಎಮ್.ಎಲ್.ಸಿ. ಮಾಹಿತಿ ಬಂದ ಮೇರೆಗೆ ಕೂಡಲೇ ಆಸ್ಪತ್ರೆಗೆ ಬೇಟಿಕೊಟ್ಟು ಅಲ್ಲಿ ಗಾಯಾಳುಗಳಿಗೆ ವಿಚಾರಿಸಿ ನಂತರ ಗಾಯಾಳುಗಳ ಪೈಕಿ  ಗುರುಪಾದಪ್ಪ ತಂದಿ ಈರಪ್ಪ ಗೋಮರ್ಸಿ  ಇವರು ಹಾಜರುಪಡಿಸಿದ ಲಿಖಿತ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆ,  ಇಂದು ದಿನಾಂಕ : 24-08-2014 ರಂದು ತಾನು ಮತ್ತು ತಮ್ಮ  ಪೆಸ್ಟಿಸೈಡ್ಸ ಕಂಪನಿಯಲ್ಲಿ ಕೆಲಸ ಮಾಡುವ ರಮೇಶ  ಸಾಸಲಮರಿ ಕ್ಯಾಂಪ್ ಇಬ್ಬರು ಕೂಡಿಕೊಂಡು ಕಾರಟಗಿಯಿಂದ ಸಾಲುಂಚಿಮರಕ್ಕೆ ರೈತರಿಗೆ  ಔಷದಿ ಮತ್ತು ಗೊಬ್ಬರ ಬಗ್ಗೆ ತಿಳುವಳಿಕೆ  ಮತ್ತು ಪ್ರಚಾರ ಮಾಡುವ ಕುರಿತು ಬೆಳಿಗ್ಗೆ 11-30 ಗಂಟೆಯ ಸುಮಾರಿಗೆ ನಮ್ಮ ಮೊಟಾರ್ ಸೈಕಲ್ ನಂ :ಕೆ.ಎ- 34 / ಕ್ಯೂ- 3269 ನೇದ್ದರಲ್ಲಿ ಹುಳ್ಕಿಹಾಳ ಕ್ರಾಸ್ ಹತ್ತಿರ ಹೊಗುತ್ತಿರುವಾಗ್ಗೆ ನಮ್ಮ ಎದುರುಗಡೆಯಿಂದ ಗಂಗಾವತಿ ಕಡೆಯಿಂದ  ಇಂಡಿಕಾ ಕಾರ್ ನಂ : ಕೆ.ಎ- 25 / ಸಿ- 9210 ನೇದ್ದರ ಚಾಲಕ ಪ್ರದೀಪಕುಮಾರ ಸಾ: ಹುಬ್ಬಳ್ಳಿ ಇತನು ಅತೀ ವೇಗ ಹಾಗೂ ಅಲಕ್ಷತನದಿಂದ ಕಾರನ್ನು ರಾಂಗ್ ಸೈಡಿನಲ್ಲಿ ಚಲಾಯಿಸಿಕೊಂಡು ಬಂದು ತಮ್ಮ ಮೊಟಾರ್ ಸೈಕಲ್ಲಿಗೆ ಟಕ್ಕರ್ ಕೊಟ್ಟು ಅಪಘಾತಪಡಿಸಿದ್ದರಿಂದ ತನಗೆ ಮತ್ತು ಮೊಟಾರ್ ಸೈಕಲ್ ಹಿಂದೆ ಕುಳಿತಿದ್ದ ರಮೇಶ ಇವರಿಗೆ ಸಾದಾ ಹಾಗೂ ಗಂಭೀರಸ್ವರೂಪದ ಗಾಯಗಳಾಗಿರುತ್ತವೆ ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಅದೆ.  

2] ಕೊಪ್ಪಳ ನಗರ ಪೊಲೀಸ್ ಠಾಣೆ ಯು.ಡಿ.ಆರ್.ನಂ.13/2014 ಕಲಂ.174 ಸಿ.ಆರ್.ಪಿ.ಸಿ:.

ದಿ: 24-08-2014 ರಂದು ಬೆಳಗ್ಗೆ 10-00 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಸೈನಾಜ ಗಂಡ ಮಹ್ಮದಶಫೀ ಮುಲ್ಲಾ ಸಾ: ಹಳೆ ಬಂಡಿ ಹರ್ಲಾಪೂರ ಇವರು ಠಾಣಗೆ ಹಾಜರಾಗಿ ನೀಡಿದ ಗಣಕೀಕೃತ ಫಿರ್ಯಾದಿಯ ಸಾರಾಂಶವೇನೆಂದರೆ, ದಿ: 22-08-2014 ರಂದು ರಾತ್ರಿ 09-30 ಗಂಟೆ ಸುಮಾರಿಗೆ ಕೊಪ್ಪಳ ನಗರದ ಜವಾಹರ ರಸ್ತೆಯಲ್ಲಿರುವ ಜಾದವ ಬಿಲ್ಡಿಂಗ್ ಮೇಲಿಂದ ಮೃತ ಮಹ್ಮದ ಶಫೀ ಮುಲ್ಲಾನವರ ಈತನು ಕುಡಿದ ಅಮಲಿನಲ್ಲಿ ಆಕಸ್ಮಿಕವಾಗಿ ಬಿದ್ದು, ಚಿಕಿತ್ಸೆ ಕುರಿತು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ, ಮೃತನ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಅಂತಾ ನೀಡಿದ ಫಿರ್ಯಾದಿಯ ಮೇಲಿಂದ ಕೊಪ್ಪಳ ನಗರ ಠಾಣೆ ಯು.ಡಿ.ಆರ್. ನಂ: 13/2014 ಕಲಂ: 174 ಸಿ.ಆರ್.ಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಅದೆ.

3] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್.ನಂ.20/2014 ಕಲಂ.174 ಸಿ.ಆರ್.ಪಿ.ಸಿ:.

¦AiÀiÁð¢zÁgÀgÀ ªÀÄUÀ£ÁzÀ ºÀ£ÀĪÀÄ¥Àà ªÀAiÀiÁ: 32 ªÀµÀð EvÀ¤UÉ FUÉÎ 8 ªÀµÀðUÀ¼À »AzÉ ªÀÄzÀĪÉAiÀiÁVzÀÄÝ ªÀÄzÀĪÉAiÀiÁzÁV¤AzÀ E°èAiÀĪÀgÉUÉ ªÀÄPÀ̼ÁUÀzÉà EgÀĪÀÅzÀjAzÀ fêÀ£ÀzÀ°è dÄUÀÄ¥ÉìUÉÆAqÀÄ EzÉà aAvɬÄAzÀ ¢£Á®Ä ¸ÁgÁ¬Ä PÀÄrAiÀÄ®Ä ¸ÀÄgÀĪÀiÁrzÀÝ£ÀÄ. CªÀ¤UÉ £Á£ÀÄ ªÀÄvÀÄÛ ªÀÄ£ÉAiÀÄ°è EAzÀ¯Áè £Á¼É ¤Ã£ÀUÉ ªÀÄPÀ̼ÁUÀÄvÀÛªÉ PÀÄrAiÀĨÉÃqÁ CAvÁ §Ä¢Ý ºÉýzÉݪÀÅ. DzÀgÀÆ ¸ÀºÀ PÉüÀzÉ EAzÀÄ ¸ÀgÁ¬Ä PÀÄrzÀÄ §AzÀÄ EAzÀÄ ¢£ÁAPÀ 24.08.2014 gÀAzÀÄ ¨É½UÉÎ 10.30 UÀAmÉUÉ ªÀÄ£ÉAiÀÄ°è ¨É¼ÉUÉ ºÉÆqÉAiÀÄ®Ä EnÖzÀÝ QæëģÁµÀPÀ OµÀ¢AiÀÄ£ÀÄß ¸Éë¹ ªÀÄzÁå£À 12.30 UÀAmÉUÉ E¯Ád ¥ÀqÉAiÀÄÄwÛzÁÝUÀ PÉÆ¥Àà¼À f¯Áè D¸ÀàvÉæAiÀÄ°è ªÀÄÈvÀ¥ÀnÖzÀÄÝ EgÀÄvÀÛzÉ. EvÀ£À ªÀÄgÀtzÀ°è AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ zÀÆgÀÄ ªÀUÉÊgÉ EgÀĪÀÅ¢¯Áè vÁªÀÅUÀ¼ÀÄ ªÀÄÄA¢£À PÀæªÀÄ PÉÊUÉƼÀî®Ä vÀªÀÄä°è «£ÀAw EgÀÄvÀÛzÉ.

0 comments:

 
Will Smith Visitors
Since 01/02/2008