Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, September 5, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 189/2014 ಕಲಂ. 323, 324, 504, 506 ಸಹಿತ 34 ಐ.ಪಿ.ಸಿ:.
ದಿನಾಂಕ:04/09/2014 ರಂದು ರಾತ್ರಿ 11-30 ಗಂಟೆ ಗೆ ಫಿರ್ಯಾಧಿದಾರರದ ಗುಡದಪ್ಪ ಡೂಳಿನ್ ಸಾ: ಕವಲೂರು ಓಣಿ ಕೊಪ್ಪಳ ಇವರು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿರುವಾಗ ನೀಡಿದ ದೂರಿನ ಸಾರಂಶವೇಂದರೆ, ಇಂದು ರಾತ್ರಿ 7-30 ಗಂಟೆಗೆ ಕವಲೂರ ಓಣಿಯ ತಮ್ಮ ,ಮನೆಯ ಸಮೀಪ ತನ್ನ ತಮ್ಮನ ಸಂಗಡ ಮಾತನಾಡುತ್ತಾ ನಿಂತಿರುವಾಗ ಆರೋಪಿತರು ಕೂಡಿಕೊಂಡು ಬಂದು ಜಮೀನು ವರ್ಗಾವಣೆ ಮಾಡುವ ಸಂಬಂಧ ತಕರಾರು ಮಾಡಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈಯ್ದು, ಚಾಕುವಿನಿಂದ ಫಿರ್ಯಾದಿಗೆ ಎದೆಯ ಕೆಳಗಡೆ ಚುಚ್ಚಿ ರಕ್ತ ಗಾಯಗೊಳಿಸಿದ್ದು ಕೈಯಿಂದ ಹೊಡಿಬಡಿ ಮಾಡಿದ್ದು, ಅಲ್ಲದೇ ಜೀವದ ಬೆದರಿಕೆ ಹಾಕಿದ್ದರಿಂದ ಸದರಿ 1]  ಯಲ್ಲಪ್ಪ 2] ಗವಿಸಿದ್ದಪ್ಪ ಇಬ್ಬರೂ ಸಾ: ಕೊಪ್ಪಳ ಹಾಗೂ 3] ಮುತ್ತಪ್ಪ @ ಮುತ್ತಣ್ಣ ಸಾ: ಬೆಣಕಲ್ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರನ್ನು ಪಡೆದುಕೊಂಡು ವಾಪಾಸ್ ಠಾಣೆಗೆ ರಾತ್ರಿ 11-45 ಗಂಟೆಗೆ ಬಂದು ಸದರಿ ದೂರಿನ ಸಾರಾಂಶದ ಮೇಲಿಂದ ಕೊಪ್ಪಳ ನಗರ ಠಾಣೆ ಗುನ್ನೆ ನಂ: 189/2014. ಕಲಂ: 323,324,504,506 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೆನು.
2) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 157/2014 ಕಲಂ. 279, 338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.
ದಿನಾಂಕ 04-09-2014 ರಂದು ರಾತ್ರಿ 10-45 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಸಂಕಣ್ಣ ತಂದೆ ಗುರಪ್ಪ ಹುಲಸಗೇರಿ ವಯ: 44 ವರ್ಷ ಉ: ಒಕ್ಕಲುತನ ಸಾ: ತೋಪಲಕಟ್ಟಿ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಫಿರ್ಯಾದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ ನಿನ್ನೆ ದಿನಾಂಕ 03-09-2014 ರಂದು ಮದ್ಯಾಹ್ನ 3-00 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ಕುಷ್ಟಗಿ ಪಟ್ಟಣದಲ್ಲಿ ವಿರೇಶ ಖಾನಾವಳಿಯಲ್ಲಿ ಊಟ ಮಾಡಿ ಏಳುವಷ್ಟರಲ್ಲಿ ಆಗ ಕುಷ್ಟಗಿ- ರಾಯಚೂರ ಸರ್ಕಲ್ ಕಡೆಯಿಂದ ಬಸವೇಶ್ವರ ಸರ್ಕಲ್ ಕಡೆಗೆ ನಮೂದು ಮಾಡಿದ ಆರೋಪಿ ರಾಜೇಶ ಸಜ್ಜನ ಈತನು ತಾನು ನಡೆಸುತ್ತಿದ್ದ ಬಸ್ ನಂ PÉ.J 42/J¥sï 557 ನೇದ್ದನ್ನು ರಾಯಚೂರ ಸರ್ಕಲ್ ಕಡೆಯಿಂದ ಬಸವೇಶ್ವರ ಸರ್ಕಲ್ ಕಡೆಗೆ ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಕುಷ್ಟಗಿ ಪೊಲೀಸ್ ಠಾಣೆಯ  ಮುಂದಿನ ಗೇಟ್ ಸಮೀಪ ರಸ್ತೆ ಎಡಗಡೆಗೆ ನಡೆದುಕೊಂಡು ಹೊರಟಿದ್ದ ಶರಣಪ್ಪ ಕಲಕಬಂಡಿ ವಯ: 58 ವರ್ಷ ಈತನಿಗೆ ಹಿಂದಿನಿಂದ ಟಕ್ಕರ್ ಮಾಡಿ ಅಪಘಾತ ಪಡಿಸಿದ್ದರಿಂದ ಸದರಿ ಶರಣಪ್ಪ ಈತನು ಕೆಳಗೆ ಬಿದ್ದು ತಲೆಗೆ ಭಾರಿ ಒಳಪೆಟ್ಟಾಗಿ ಮಾತನಾಡುವ ಸ್ಥಿತಿಯಲ್ಲಿ ಇರದೆ ಇದ್ದು ಒಂದು ಖಾಸಗಿ ವಾಹನದಲ್ಲಿ ಕುಷ್ಟಗಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯಾಧಿಕಾರಿಗಳು ಹೆಚ್ಚಿನ ಇಲಾಜ ಕುರಿತು ಇಲಕಲ್ ಗೆ ಕರೆದುಕೊಂಡು ಹೋಗಲು ತಿಳಿಸಿದ ಮೇರೆಗೆ ಇಲಕಲ್ಲಿಗೆ ಕರೆದುಕೊಂಡು ಹೋಗಿದ್ದು ಅಲ್ಲಿಂದ ಹೆಚ್ಚಿನ ಇಲಾಜು  ಕುರಿತು ಹುಬ್ಬಳ್ಳಿಯ ಕೆ.ಎಂ.ಸಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆಕುರಿತು ದಾಖಲು ಮಾಡಿದ್ದು ಸದರಿಯವನು ಇನ್ನೂ ಮಾತನಾಡುವ ಸ್ಥಿತಿಯಲ್ಲಿ ಇರುವದಿಲ್ಲಾ. ಈಗ ತಡವಾಗಿ ಬಂದು ಸದರಿ ಬಸ್ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮಕ್ಕೆ ವಿನಂತಿ ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
3) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 158/2014 ಕಲಂ. 279, 337, 338 ಐ.ಪಿ.ಸಿ :.
ಇಂದು ದಿನಾಂಕ 05-09-2014 ರಂದು ರಾತ್ರಿ 01-00 ಗಂಟೆಗೆ ಕುಷ್ಟಗಿ ಸರಕಾರಿ ಆಸ್ಪತ್ರೆಯಿಂದ ಅಪಘಾತವಾದ ಬಗ್ಗೆ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಇಲಾಜು ಪಡೆಯುತ್ತಿದ್ದ ಫಿರ್ಯಾದಿ ಗಾಯಾಳು ಈರಪ್ಪ ತಂದೆ ಬಸಪ್ಪ ಬಸಿಬಿರಾಳ ವಯ: 23 ವರ್ಷ ಸಾ: ಹೆಬ್ಬಾಳ ತಾ: ಮುದ್ದೇಬಿಹಾಳ ರವರನ್ನು ವಿಚಾರಿಸಿ ಹೇಳಿಕೆ ಪಡೆದುಕೊಂಡಿದ್ದು ಅದರ ಸಾರಾಶವೆನೆಂದರೆ ಫಿರ್ಯಾದಿದಾರರು ಹಾಗೂ ನಮೂದು ಮಾಡಿದ ಆರೋಪಿತನು  ಕೂಡಿಕೊಂಡು ಲಾರಿ ನಂ PÉJ 28/J 6825 ನೇದ್ದರಲ್ಲಿ ಸಿರುಗುಪ್ಪಾ ತಾಲ್ಲೂಕಿನ ಸಿರಗೇರಾದಿಂದ ಗೊಬ್ಬರ ಲೋಡ್ ಮಾಡಿಕೊಂಡು ಝಳಕಿ ಸಮೀಪ ಇರುವ ಧೂಳಕೇಡಕ್ಕೆ ಹೋಗುವ ಕುರಿತು ನಿನ್ನೆ ದಿನಾಂಕ 04-09-2014 ರಂದು ರಾತ್ರಿ 10-30 ಗಂಟೆ ಸುಮಾರಿಗೆ ತಾವರಗೇರಾ - ಕುಷ್ಟಗಿ ರಸ್ತೆಯ ಮೇಲೆ ಹಿರೇಮನ್ನಾಪೂರ ಗ್ರಾಮವು ಇನ್ನು ಅರ್ಧ ಕಿ.ಮೀ ದೂರ ಇರುವಾಗ ಆರೋಪಿತನು ರಸ್ತೆಯ ತಿರುವಿನಲ್ಲಿ ವಾಹನವನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ವಾಹನವನ್ನು ನಿಯಂತ್ರಿಸದೇ ರಸ್ತೆಯ ಎಡಕ್ಕೆ ತೆಗ್ಗಿನಲ್ಲಿ ಪಲ್ಟಿ ಮಾಡಿ ಕಡೆವಿ ಅಪಘಾತ ಪಡಿಸಿದ್ದರಿಂದ ಫಿರ್ಯಾದಿಗೆ ಹಾಗೂ ಆರೋಪಿತನಿಗೆ ಸಾದಾ ಹಾಗೂ ತೀವ್ರ ಸ್ವರೂಪದ ಗಾಯಗಳಾಗಿದ್ದು ಅಂತಾ ಮುಂತಾಗಿದ್ದ ಹೇಳಿಕೆ ಪಡೆದುಕೊಂಡು ಪ್ರಕರಣ ದಾಖಲಿಸಿ ತನಿಖೆಕೈಕೊಂಡಿದ್ದು ಇರುತ್ತದೆ.
4) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 111/2014 ಕಲಂ. 87 ಕೆ.ಪಿ. ಕಾಯ್ದೆ:.
ದಿನಾಂಕ:05-09-2014 ರಂದು 2-30 ಎಎಂಕ್ಕೆ ಶ್ರೀ ವಿಶ್ವನಾಥ ಹಿರೇಗೌಡರ, ಪಿ.ಎಸ್.ಐ. ಕುಕನೂರ ಠಾಣೆರವರು ಠಾಣೆಗೆ ಹಾಜರಾಗಿ ಸರ್ಕಾರೀ ತರ್ಫೆ ಪಿರ್ಯಾದಿಯನ್ನು ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆಯನ್ನು ಲಗತ್ತಿಸಿ, ಮುದ್ದೆಮಾಲು ಮತ್ತು 4 ಜನ ಆರೋಪಿತರನ್ನು ಹಾಜರಪಡಿಸಿ, ನೀಡಿದ್ದು, ಅದರ ಸಾರಾಂಶವೇನೆಂದರೆ, ಖಚಿತ ಬಾತ್ಮೀ ಮೇರೆಗೆ ಮಾನ್ಯ ಸಿಪಿಐ ಯಲಬುರ್ಗಾರವರ ಮಾರ್ಗದರ್ಶನದಲ್ಲಿ ದಿನಾಂಕ: 05/09/2014 ರಂದು  1-00 ಎಎಂಕ್ಕೆ ಬಳಗೇರಿ ಗ್ರಾಮದ ಕಾಳಿಕಾದೇವಿ  ಗುಡಿಯಲ್ಲಿ ಆರೋಪಿತರು ಪಣಕ್ಕೆ ಹಣ ಹಚ್ಚಿ ಇಸ್ಪೀಟ್ ಎಲೆಗಳ ಸಹಾಯದಿಂದ ಜಾಜಾಟವಾಡುತ್ತಿದ್ದಾಗ ತಾವು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ, ಎಂಟು ಜನ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು ಅಲ್ಲದೇ ಜೂಜಾಟದ ನಗದು ಹಣ 4,300-00 ರೂ, ಜೂಜಾಟವಾಡಲು ಬಳಸಿದ ಮುದ್ದೇಮಾಲನ್ನು ಜಪ್ತ ಮಾಡಿಕೊಂಡಿದ್ದು, ಈ ಬಗ್ಗೆ ದಾಳಿ ಪಂಚನಾಮೆಯನ್ನು 1-00 ಎಎಂದಿಂದ 2-00 ಎಎದವರೆಗೆ ಪೂರೈಸಿಕೊಂಡು ಬಂದಿದ್ದು, ಕಾರಣ, ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ತೊಡಗಿದ್ದ ಆರೋಪಿತರ ಮೇಲೆ ಕಲಂ:87 ಕೆ.ಪಿ. ಅಕ್ಟ್ ಪ್ರಕಾರ ಕ್ರಮ ಜರುಗಿಸಲು ಸೂಚಿಸಿದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:111/14 ಕಲಂ:87 ಕೆ.ಪಿ. ಅಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
5) ಸಂಚಾರಿ ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ. 30/2014 ಕಲಂ. 279, 337, 338, 304(ಎ) ಐ.ಪಿ.ಸಿ:.

¢£ÁAPÀ 04-09-2014 gÀAzÀÄ gÁwæ 10-00 UÀAmÉUÉ ¦gÁå¢zÁgÀ ªÀÄvÀÄÛ DvÀ£À UɼÀAiÀÄ£ÁzÀ CªÀÄgÉñÀ ¸ÉÃj SÁ£À¸Á§ EvÀ£À ªÀÄ»AzÁæ C¯Áà 3 UÁ° ªÁºÀ£ £ÀA PÉ.J. 37-J 4132 £ÉÃzÀÝgÀÀ°è ºÀwÛPÉÆAqÀÄ ªÀqÀØgÀºÀnÖ¬ÄAzÀ UÀAUÁªÀw PÀqÉUÉ ºÉÆÃUÀÄwÛgÀĪÁUÀ ¸ÀzÀgÀ ªÀÄ»AzÁæ C¯Áà ªÁºÀ£ÀªÀ£ÀÄß SÁ£À¸Á§ EvÀ£ÀÄ ZÁ®£É ªÀiÁqÀÄwÛzÀÄÝ   PÉÆ¥Àà¼À gÀ¸ÉÛAiÀÄ ²æà ¹zÀÝ°AUÉñÀégÀ qÀæAiÀÄgÀ gÉÊ¸ï «Ä®è ºÀwÛgÀ DgÉÆævÀ£ÀÄ vÀ£Àß «.Cgï.J¯ï §¸Àì £ÀA PÉ.J. 25-¹ 5077 £ÉÃzÀÝ£ÀÄß  UÀAUÁªÀw PÀqɬÄAzÀ ªÀqÀØgÀºÀnÖ PÀqÉUÉ CwÃeÉÆÃgÁV ªÀÄvÀÄÛ C®PÀëvÀ£À¢AzÀ ZÁ®£É ªÀiÁrPÉÆAqÀÄ gÁAUï ¸ÉÊqï §AzÀÄ ¦gÁå¢zÁgÀ£ÀÄ ºÉÆgÀngÀĪÀ 3 UÁ° ªÀÄ»AzÁæ C¯Áà ªÁºÀ£ÀPÉÌ JzÀÄgÀÄUÀqɬÄAzÀ lPÀÌgÀ PÉÆlÄÖ C¥ÀWÁvÀ ªÀiÁrzÀÝjAzÀ ¦gÁå¢zÁgÀ¤UÉ ªÀÄvÀÄÛ SÁ£À¸Á§ EvÀ¤UÉ ¨sÁj ªÀÄvÀÄÛ ¸ÁzÁ ¸ÀégÀÆ¥ÀzÀ UÁAiÀÄUÀ¼ÁVzÀÄÝ EgÀÄvÀÛzÉ.  ¸ÀzÀgÀ C¥ÀWÁvÀzÀ°è UÁAiÀÄUÉÆAqÀ CªÀÄgÉñÀ EvÀ£ÀÄ UÀAUÁªÀw ¸ÀPÁðj D¸ÀàvÉæ¬ÄAzÀ E¯ÁdÄ ¥ÀqÉAiÀÄÄwÛgÀĪÁUÀ UÀÄtªÀÄÄRªÁUÀzÉà gÁwæ 10-50 UÀAmÉUÉ ªÀÄÈvÀ¥ÀnÖzÀÄÝ EgÀÄvÀÛzÉ. 

0 comments:

 
Will Smith Visitors
Since 01/02/2008