Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, October 11, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 175/2014 ಕಲಂ. 78(3) ಕೆ.ಪಿ. ಕಾಯ್ದೆ:
ಇಂದು ದಿನಾಂಕ 10-10-2014 ರಂದು ರಾತ್ರಿ 8-45 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ತಮ್ಮ ಒಂದು ವರದಿ ಒಂದು ಮಟಕಾ ದಾಳಿ ಪಂಚನಾಮೆ ನಗದು ಹಣ 770 ರೂ ಒಂದು ಬಾಲ್ ಪೆನ್ ಒಂದು ಮಟಕಾ ಚೀಟಿ ಮತ್ತು ಆರೋಪಿಯನ್ನು ಹಾರು ಪಡಿಸಿದ ಸಾರಾಶವೇನೆಂದರೆ ತಾವು ಈ ದಿನ ಠಾಣೆಯಲ್ಲಿದ್ದಾಗ ರಾಯಚೂರ ಸರ್ಕಲ್ ಹತ್ತಿರ ಯಾರೋ ಮಟಕಾ ಜಜಾಟದಲ್ಲಿ ತೊಡಗಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಠಾಣೆ ಇಬ್ಬರು ಪಂಚರಾದ  ಕಳಕಪ್ಪ ತಂದೆ ಹನಮಂತಪ್ಪ ಅಜಾಳ ಸಾ: ತೆಗ್ಗಿನ ಓಣಿ ಕುಷ್ಟಗಿ ಮತ್ತು ಮಹಮ್ಮದ್ ಸೈಯದ್ ತಂದೆ ಮೌಲಾಲಿ ಸಾಬ ಕಲಕಬಂಡಿ ಸಾ: ಮುಲ್ಲಾರ ಓಣಿ ಕುಷ್ಟಗಿ ಇವರನ್ನು ಕರೆಯಿಸಿಕೊಂಡು ಮಾನ್ಯ ಸಿ.ಪಿ.ಐ ಸಾಹೇಬರ ನೇತೃತವ್ದಲ್ಲಿ ಸಿಬ್ಬಂದಿಯವರಾದ ಪಿ.ಸಿ 381,117 ಜೀಪ್ ಚಾಲಕ ಎ.ಪಿ.ಸಿ 38 ರವರೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಅಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟದಲ್ಲಿ ತೊಡಗಿದ್ದು ಒಮ್ಮೆಲೆ ರೇಡ್ ಮಾಡಲು ಮಟಕಾ ಬರೆಯಿಸುತ್ತಿದ್ದವರು ಓಡಿ ಹೋಗಿದ್ದು ಮಟಕಾ ಬರೆಯುವವನು ಸಕ್ಕಿ ಬಿದ್ದಿದ್ದು ಆತನ ಹೆಸರು ರಾಜೇಸಾಬ ತಂದೆ ಮಾಬುಸಾಬ ಗುಡಿವಲ ಸಾ: ಕಲಾಲಬಂಡಿ ಹಾ:ವ : ಕುಷ್ಟಗಿ ಈತನನ್ನು ಹಿಡಿದು ಈತನ ವಶದಿಂದ ಮಟಕಾ ಜೂಜಾಟದ ಹಣ 770-00 ರೂ ಬಾಲ್ ಪೆನ್ ಮತ್ತು ಒಂದು ಮಟಕಾ ಚೀಟಿ ನೇದ್ದವುಗಳನ್ನು ರಾತ್ರಿ 7-35 ಗಂಟೆಯಿಂದ ರಾತ್ರಿ 8-25 ಗಂಟೆಯವರೆಗೆ ಪಂಚನಾಮೆಯನ್ನು ನಿರ್ವಹಿಸಿಕೊಂಡು ನಂತರ ಆರೋಪಿ ವಶಕ್ಕೆ ತೆಗೆದುಕೊಂಡು ಮಟಕಾ ಪಟ್ಟಿಯಗಳನ್ನು ಯಮನೂರ ತಂದೆ ಮೇಘರಾಜ ಸಿಂಧನೂರ ಸಾ: ತೆಗ್ಗಿಓಣಿ ಕುಷ್ಟಗಿ ರವರಿಗೆ ಕೊಡುತ್ತಿದ್ದುದ್ದಾಗಿ ಅಂತಾ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 175/2014 ಕಲಂ 78[3] ಕೆ.ಪಿ.ಯ್ಯಾಕ್ಟ್ ನೇದ್ದರಲ್ಲಿ ಗುನ್ನೆ ದಾಖಲು ಮಾಡಿ ತನಿಖೆ ಕೈಕೊಂಡಿದೆ.
2) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 120/2014 ಕಲಂ. 279, 338  ಐ.ಪಿ.ಸಿ:.
ದಿನಾಂಕ 10.10.2014 ರಂದು 10.30 .ಎಮ್ ಕ್ಕೆ ತಳಕಲ್ ಗ್ರಾಮದಿಂದ ಮಹಾಂತೇಶ ತಂದೆ ತೋಟಪ್ಪ ಮಾಳೇಕೊಪ್ಪ ಸಾ: ಬನ್ನಿಕೊಪ್ಪ ಇವರು ಪೊಲೀಸ್ ಠಾಣೆಗೆ ಪೋನ್ ಮಾಡಿ ಆಟೋ ರಿಕ್ಷಾದವರು ತಮ್ಮ ಬೈಕಿಗೆ ಡಿಕ್ಕಿ ಹೊಡೆಸಿ ತನ್ನ ತಂದೆ ತೋಟಪ್ಪನಿಗೆ ಭಾರಿ ಗಾಯಗೊಳಿಸಿರುತ್ತಾರೆ ಬೇಗನೆ ತಳಕಲ್ ಸರ್ಕಾರಿ ಆಸ್ಪತ್ರೆಗೆ ಬರಲು ತಿಳೀಸಿದ ಮೇರೆಗೆ ನಾನು ಕೂಡಲೇ ಸಂಗಡ ಹೆಚ್.ಸಿ-142 ರವರನ್ನು ಕರೆದುಕೊಂಡು ತಳಕಲ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದು ಅಲ್ಲಿ ಗಾಯಾಳು ತೋಟಪ್ಪನಿಗೆ ಭಾರಿ ರಕ್ತಗಾಯ ಆಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಗದಗ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರಿಂದ ಆಸ್ಪತ್ರೆಯಲ್ಲಿ ಹಾಜರಿದ್ದ ಪ್ರತ್ಯಕ್ಷ ಸಾಕ್ಷಿದಾರನಾದ ಮಲ್ಲಿಕಾರ್ಜುನಗೌಡ ತಂದೆ ವಿರುಪಾಕ್ಷಗೌಡ ಪೊಲೀಸ್ ಪಾಟೀಲ್ ಸಾ: ತಳಬಾಳ ಇವರಿಗೆ ವಿಚಾರಿಸಿ 11.45 ಎಎಮ್ ದಿಂದ 12.45 ಪಿ.ಎಮ್  ವರೆಗೆ ಹೇಳಿಕೆಯನ್ನು ಪಡೆದುಕೊಂಡಿದ್ದು ಅದರ ಸಾರಾಂಶವೇನೆಂದರೆ ಇಂದು ದಿನಾಂಕ 10.10.2014 ರಂದು 10.15 .ಎಮ್ ಸುಮಾರಿಗೆ ತಾನು ಹಾಗೂ ತನ್ನ ಗೆಳೆಯರೊಂದಿಗೆ ತಳಕಲ ಬಸ್ ನಿಲ್ದಾಣದ ಹತ್ತಿರ ಇರುವ ಆಟೋ ಸ್ಟ್ಯಾಂಡ ಹತ್ತಿರ ನಿಂತಾಗ ಅದೇ ಸಮಯಕ್ಕೆ ಕೊಪ್ಪಳ ಕಡೆಗೆ ಹೊರಟಿದ್ದ ಮೋ.ಸೈ ನಂ ಕೆ.-37 ಕ್ಯೂ 5857 ನೇದ್ದರ ಸವಾರ ಮಹಾಂತೇಶ ಇವನು ಬೈಕ್ ಹಿಂದೆ ತನ್ನ ತಂದೆ ತೋಟಪ್ಪನಿಗೆ ಕೂಡಿಸಿಕೊಂಡು ಕೊಪ್ಪಳ-ಗದಗ ಎನ್.ಹೆಚ್-63 ರಸ್ತೆಯ ಎಡಬದಿಯಿಂದ ಹೊರಟಾಗ ಅದೇ ಸಮಯಕ್ಕೆ ಆರೋಪಿತನು ತನ್ನ ಆಟೋ ರಿಕ್ಷಾ ನಂ ಕೆ.-37 -7636 ನೇದ್ದನ್ನು ಎದುರುಗಡೆ ಬಾನಾಪೂರ ಕಡೆಯಿಂದ ಅತೀಜೋರಾಗಿ ಹಾಗೂ ಅಲಕ್ಷತನದಿಂದ ಓಡಿಸಿಕೊಂಡು ಬಂದವನೇ ಬೈಕ್ ಸವಾರನಿಗೆ ಸೈಡಿನಿಂದ ಡಿಕ್ಕಿ ಹೊಡೆಸಿದ ಪ್ರಯುಕ್ತ ಮೋ.ಸೈ ಸಮೇತ ಕೆಳಗೆ ಬಿದ್ದಾಗ ಬೈಕ್ ಹಿಂದೆ ಕುಳಿತ ತೋಟಪ್ಪನಿಗೆ ಎಡಗಾಲ ಮೊಣಕಾಲ ಕೆಳಗೆ ಭಾರಿ ರಕ್ತಗಾಯವಾಗಿ ಎಲುಬು ಮುರಿದಿದ್ದು ಸದರಿ ಗಾಯಾಳುವಿಗೆ ಬೇರೆ ವಾಹನದಲ್ಲಿ ಚಿಕಿತ್ಸೆಗಾಗಿ ತಳಕಲ್ ಸರ್ಕಾರಿ ಆಸ್ಪತ್ರೆಗೆ ತಂದು ವೈದ್ಯರಿಂದ ಚಿಕಿತ್ಸೆ ಮಾಡಿಸಿದ್ದು ವೈದ್ಯರು ಅವರಿಗೆ ಭಾರಿ ಗಾಯವಾಗಿದ್ದರಿಂದ ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಗದಗ ಆಸ್ಪತ್ರೆಗೆ  ಒಯ್ಯಲು ತಿಳಿಸಿದ್ದರಿಂದ ಕಾರಿನಲ್ಲಿ ಗಾಯಾಳುವಿಗೆ ಗದಗಕ್ಕೆ ಕರೆದುಕೊಂಡು ಹೋಗಿರುತ್ತಾರೆ ಕಾರಣ  ಆರೋಪಿತನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ವಗೈರೆ ದೂರನ್ನು ಪಡೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
3) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 276/2014 ಕಲಂ. 279, 337, 338  ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.
¢£ÁAPÀ: 10/10/2014 gÀAzÀÄ gÁwæ 9:45 UÀAmÉUÉ UÀAUÁªÀw G¥À«¨sÁUÀ D¸ÀàvÉæ¬ÄAzÀ JA.J¯ï.¹. §AzÀ ªÉÄÃgÉUÉ D¸ÀàvÉæUÉ ¨sÉÃn ¤Ãr UÁAiÀiÁ¼ÀÄ ²æà gÁªÀÄtÚ vÀAzÉ  ºÀ£ÀĪÀÄAvÀ¥Àà ¨ÉÆÃZÀ£À½î, ªÀAiÀĸÀÄì 65 ªÀµÀð, eÁw: £ÁAiÀÄPÀ G: MPÀÌ®ÄvÀ£À ¸Á: ªÀÄgÀPÀÄA©. vÁ: UÀAUÁªÀw FvÀ£À £ÀÄr ºÉýPÉ ¦üAiÀiÁð¢AiÀÄ£ÀÄß ¥ÀqÉzÀÄPÉÆArzÀÄÝ, CzÀgÀ ¸ÁgÁA±À F ¥ÀæPÁgÀ EzÉ. £Á£ÀÄ ªÀÄgÀPÀÄA© UÁæªÀÄzÀ ¤ªÁ¹ EzÀÄÝ MPÀÌ®ÄvÀ£À ªÀiÁrPÉÆAqÀÄ G¥À fêÀ£À ªÀiÁqÀÄwÛzÉÝãÉ. ªÀÄgÀPÀÄA© ¹ÃªÀiÁzÀ°è UÀļÀzÁ¼À PÁæ¸ï ºÀwÛgÀ £À£Àß d«ÄãÀÄ EgÀÄvÀÛzÉ.  EAzÀÄ ¢£ÁAPÀ:- 10-10-2014 gÀAzÀÄ ¸ÀAeÉ £Á£ÀÄ £À£Àß d«ÄäUÉ ¤ÃgÀÄ ºÀj¸À®Ä ºÉÆÃVzÉÝ£ÀÄ. ¤ÃgÀÄ ºÀj¹zÀ £ÀAvÀgÀ ªÁ¥À¸ï ¸ÀAeÉ 7:30 UÀAmÉAiÀÄ ¸ÀĪÀiÁjUÉ ªÀÄ£ÉUÉ §gÀ®Ä UÀzÉݬÄAzÀ ºÉÆgÀUÀqÉ §AzÀÄ gÀ¸ÉÛAiÀÄ ¥ÀPÀÌzÀ°è £ÀqÉzÀÄPÉÆAqÀÄ ºÉÆgÀnÖzÉÝ£ÀÄ. DUÀ £À£Àß JzÀÄgÀÄUÀqÉ ªÀÄgÀPÀÄA© PÀqɬÄAzÀ MAzÀÄ ºÁ°£À PÁå£ïUÀ¼À£ÀÄß MAiÀÄÄåªÀ DmÉÆà jPÁë §gÀÄwÛzÀÄÝ, ¸ÀzÀj DmÉÆà ZÁ®PÀ£ÀÄ DmÉÆêÀ£ÀÄß Cwà ªÉÃUÀªÁV ªÀÄvÀÄÛ wêÀæ ¤®ðPÀëöåvÀ£À¢AzÀ £ÀqɬĹPÉÆAqÀÄ §gÀÄwÛzÀÝ£ÀÄ. CzÉà ªÉüÉUÉ £À£Àß »AzÀÄUÀqÉ CAzÀgÉ ºÀtªÁ¼À PÀqɬÄAzÀ M§â ªÉÆÃmÁgï ¸ÉÊPÀ¯ï ZÁ®PÀ£ÀÄ ¸ÀºÀ vÀ£Àß ªÉÆÃmÁgï ¸ÉÊPÀ¯ï£ÀÄß Cwà ªÉÃUÀªÁV ªÀÄvÀÄÛ wêÀæ ¤®ðPÀëöåvÀ£À¢AzÀ £ÀqɬĹPÉÆAqÀÄ §gÀÄwÛzÀݪÀ£ÀÄ JzÀÄgÀÄUÀqÉ §gÀÄwÛzÀÝ DmÉÆà vÀ£ÀUÉ lPÀÌgï PÉÆqÀÄvÁÛ£ÉAzÀÄ w½zÀÄ ªÉÆÃmÁgï ¸ÉÊPÀ¯ï£ÀÄß JqÀUÀqÉ ¸ÉÊqï vÉUÉzÀÄPÉÆAqÀÄ ªÉÃUÀªÀ£ÀÄß ¤AiÀÄAwæ¸À®Ä DUÀzÉà MªÉÄä¯Éà £À£ÀUÉ »A¨sÁUÀ¢AzÀ lPÀÌgï PÉÆlÄÖ C¥ÀWÁvÀ ªÀiÁrzÀ£ÀÄ. EzÀjAzÀ £À£Àß §®UÀqÉ PÀ¥Á¼ÀPÉÌ ªÀÄvÀÄÛ vÀ¯ÉUÉ UÁAiÀÄUÀ¼ÁV ºÀ®Äè ªÀÄÄj¢gÀÄvÀÛzÉ. C¥ÀWÁvÀ ªÀiÁrzÀ ªÉÆÃmÁgï ¸ÉÊPÀ¯ï ZÁ®PÀ£À£ÀÄß £ÉÆÃqÀ¯ÁV DvÀ£ÀÄ «ÃgÀ¥Àà vÀAzÉ ºÀ£ÀĪÀÄAvÀ¥Àà ªÀiÁ¢UÀ 22 ªÀµÀð ¸Á: ªÀÄgÀPÀÄA© EzÀÄÝ DvÀ¤UÉ ¸ÀºÀ UÁAiÀÄUÀ¼ÁVzÀݪÀÅ. DmÉÆà jPÁë £ÀqɬĹPÉÆAqÀÄ §AzÀªÀ£ÀÄ ºÀ£ÀĪÀÄAvÀ¥Àà ¨ÉÆë ¸Á: ªÀÄgÀPÀÄA© EzÀÄÝ, £ÀAvÀgÀ £À£Àß C½AiÀÄ w¥ÀÀàtÚ vÀAzÉ PÀȵÀÚ¥Àà ¸Á: ªÀÄgÀPÀÄA© FvÀ¤UÉ ¥sÉÆÃ£ï ªÀiÁr «µÀAiÀÄ w½¸À®Ä DvÀ£ÀÄ §AzÀÄ £ÉÆÃqÀ¯ÁV ªÉÆÃmÁgï ¸ÉÊPÀ¯ï »gÉÆúÉÆÃAqÁ £ÀA§gï: PÉJ-37/ «-9078 CAvÁ EgÀĪÀÅzÁV w½¹zÀÄÝ, DvÀ£ÀÄ §gÀĪÀµÀÖgÀ°è DmÉÆà jPÁë C°èAzÀ ºÉÆgÀlÄ ºÉÆÃVzÀÄÝ, CzÀÄ PÉøÀgÀºÀnÖ §¸ÀªÀAvÀ JA§ÄªÀªÀjUÉ ¸ÀA§A¢ü¹zÀÄÝ CAvÁ UÉÆvÁÛ¬ÄvÀÄ. £ÀAvÀgÀ £À£ÀUÉ UÀAUÁªÀw G¥À«¨sÁUÀ D¸ÀàvÉæUÉ PÀgÉzÀÄPÉÆAqÀÄ §AzÀÄ zÁR®Ä ªÀiÁrzÀÄÝ EgÀÄvÀÛzÉ. PÁgÀt F C¥ÀWÁvÀPÉÌ ªÉÆÃmÁgï ¸ÉÊPÀ¯ï ZÁ®PÀ «ÃgÀ¥Àà ªÀÄvÀÄÛ DmÉÆà ZÁ®PÀ ºÀ£ÀĪÀÄAvÀ¥Àà ¨ÉÆë EªÀj§âgÀÆ PÁgÀtgÁVzÀÄÝ, PÁgÀt EªÀj§âgÀ «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä «£ÀAw. CAvÁ ªÀÄÄAvÁV ¤ÃrzÀ ºÉýPÉAiÀÄ£ÀÄß ¥ÀqÉzÀÄPÉÆAqÀÄ ¥ÀæPÀgÀt zÁR®Ä ªÀiÁr vÀ¤SÉ PÉÊUÉƼÀî¯Á¬ÄvÀÄ.
4) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 296/2014 ಕಲಂ. 279, 337  ಐ.ಪಿ.ಸಿ:.

ಇಂದು ದಿನಾಂಕ-11-10-2014 ರಂದು 07-20 ಗಂಟೆಯ ಸುಮಾರಿಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿ ನೀಡಿದ್ದು ಸದರಿ ಪಿರ್ಯಾದಿಯ ಸಾರಾಂಶವೆನಂದರೆ ಪಿರ್ಯಾದಿದಾರರು ತಮ್ಮ ಕಾರ್ ನಂ ಕೆ.ಎ- 31 ಎಮ್- 3846 ನೆದ್ದರಲ್ಲಿ ತಮ್ಮ ಕುಟುಂಬದವರೊಂದಿಗೆ ಧಾರವಾಡದಿಂದ ಮಂತ್ರಾಲಯಕ್ಕೆ ಹೊರಟ್ಟಿದ್ದು ದಿನಾಂಕ:-11-10-2014 ರಂದು 04-30 ಗಂಟೆಯ ಸುಮಾರಿಗೆ ಕಾರಟಗಿ ದಾಟಿ ಚನ್ನಳ್ಳಿ ಕ್ರಾಸ್ ಹತ್ತಿರ ಪಿರ್ಯಾದಿದಾರರ ಕಾರ್ ಚಾಲಕ ಮಲ್ಲಿಕಾರ್ಜುನ ಇತನು ಕಾರನ್ನು ಅತೀ ವೇಗ ಅಲಕ್ಷತನದಿಂದ ಚಲಾಯಿಸಿ ರಸ್ತೆಯ ಬಲಭಾಗಕ್ಕೆ ಹೋಗಿ ಕಾರನ್ನು ಪಲ್ಟಿ ಮಾಡಿದ್ದರಿಂದ ಕಾರಿನಲ್ಲಿ ಇದ್ದ ಪಿರ್ಯಾದಿದಾರರ ದೊಡ್ಡಮ್ಮ ವಿನೋಧ ಶೆಟ್ಟಿ ಮತ್ತು ಅಕ್ಕ ಶರಿತಾ ಶೆಟ್ಟಿ ಇವರಿಗೆ ಸಾಧಾರಣಾ ಸ್ವರೂಪದ ಗಾಯಗಳಾಗಿದ್ದು ಕಾರ ಜಕಂಗೊಂಡಿರುತ್ತದೆ ಅಂತಾ ಮುಂತಾಗಿ ನೀಡಿದ ಪಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 

0 comments:

 
Will Smith Visitors
Since 01/02/2008