Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, October 5, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 229/2014 ಕಲಂ. 78(6) ಕೆ.ಪಿ. ಕಾಯ್ದೆ:.
ದಿನಾಂಕ 04-10-2014 ರಂದು ರಾತ್ರಿ 10-00 ಗಂಟೆಗೆ ಶ್ರೀ .ಕಾಳಿಕೃಷ್ಣ, ಪೊಲೀಸ್ ಇನ್ಸಪೆಕ್ಟರ್ ಗಂಗಾವತಿ ನಗರ ಪೊಲೀಸ್ ಠಾಣೆ ರವರು ಕ್ರೀಕೇಟ್ ಜೂಜಾಟದಲ್ಲಿ ತೊಡಗಿದ 04 ಜನರನ್ನು ಹಾಜರ ಪಡಿಸಿ ಸದರಿಯವರ ಮೇಲೆ ಕ್ರಮ ಜರುಗಿಸುವ ಕುರಿತು ತಮ್ಮದೊಂದು ವರದಿಯನ್ನು ಪಂಚನಾಮೆಯೊಂದಿಗೆ ನೀಡಿದ್ದು ಅದರ ಸಾರಂಶವೇನೆಂದರೆ, ಇಂದು ದಿನಾಂಕ 04-10-2014 ರಂದು ಚೆನ್ನೈ ಸೂಪರ್ ಕಿಂಗ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವ ಚಾಂಪಿಯನ್ ಲೀಗ್ ಟಿ-20 ಕ್ರೀಕೇಟ್ ಪಂದ್ಯಾವಳಿ ಇದ್ದು, ಆರೋಪಿತರು ಗಂಗಾವತಿ ನಗರದ ಪ್ರಶಾಂತ ನಗರದಲ್ಲಿ ಬಿಸ್ಮಿಲ್ಲಾ ಹೋಟಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಚೆನ್ನೈ ಸೂಪರ್ ಕಿಂಗ್ ಗೆದ್ದರೆ ರೂ. 3,500-00 ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಗೆದ್ದರೆ ರೂ. 3,000-00 ಅಂತಾ ಒಬ್ಬರಿಗೊಬ್ಬರು ಹಣವನ್ನು ಹಚ್ಚಿ ನಸೀಬದ ಜೂಜಾಟ ಆಡುತ್ತಿರುವಾಗ ಸದರಿಯವರ ಮೇಲೆ ಮಾನ್ಯ ಪಿ.. ಸಾಹೇಬರು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಸದರಿಯವರಿಂದ ಒಟ್ಟು ನಗದು ಹಣ ರೂ. 29,520-00 ಹಾಗೂ [02] GiONEE ಮೊಬೈಲ್ ಅಂ.ಕಿ.ರೂ. 3,000-00. [03] ಮೈಕ್ರೋಮ್ಯಾಕ್ಸ್ ಮೊಬೈಲ್ ಅಂ.ಕಿ.ರೂ. 200-00.  [04]    ಸ್ಯಾಮಸಂಗ್ ಗೆಲಾಕ್ಸಿ ಎಸ್-5 ಮೊಬೈಲ್ ಅಂ.ಕಿ.ರೂ. 10,000-00. [05] ಕೆ-ಟಚ್ ಮೊಬೈಲ್ ಅಂ.ಕಿ.ರೂ. 200-00. [06] ನೋಕಿಯಾ ಎಕ್ಸ್-2 ಮೊಬೈಲ್ ಅಂ.ಕಿ.ರೂ. 800-00 [07] ಸ್ಯಾಮಸಂಗ್ ಡ್ಯೂಸ್ ಮೊಬೈಲ್ ಅಂ.ಕಿ.ರೂ. 1,000-00.ಬೆಲೆ ಬಾಳುವುದನ್ನು ಜಪ್ತಿ ಪಡಿಸಿಕೊಂಡು ಬಗ್ಗೆ ಪಂಚರ ಸಮಕ್ಷಮ ಜಪ್ತಿ ಪಂಚನಾಮೆಯನ್ನು ಬರೆದುಕೊಂಡಿದ್ದು ಇರುತ್ತದೆಸದರಿಯವರ ಮೇಲೆ ಕ್ರಮ ಜರುಗಿಸುವ ಕುರಿತು ನೀಡಿದ ವರದಿ ಆಧಾರದ ಮೇಲಿಂದ ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 229/14 ಕಲಂ. 78 (6) .ಪೊ.ಕಾಯ್ದೆ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
2) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 184/2014 ಕಲಂ. 279, 337 ಐ.ಪಿ.ಸಿ:.
¢£ÁAPÀ : 04-10-2014 gÀAzÀÄ ªÀÄzÁå£À 01:30 UÀAmÉAiÀÄ ¸ÀĪÀiÁjUÉ J£ï.ºÉZï-63 PÉÆ¥Àà¼À-UÀzÀUÀ gÀ¸ÉÛ zÀzÉÃUÀ¯ï UÁæªÀÄzÀ gÀ¸ÉÛ wgÀÄ«£À ²æà UÀ«²zÉÝñÀégÀ ªÀÄoÀzÀ ªÀÄÄA¢£À gÀ¸ÉÛAiÀÄ°è ¦AiÀiÁð¢zÁgÀgÀÄ vÀªÀÄä ¸ÉÊPÀ¯ï ªÉÄÃ¯É PÉÆ¥Àà¼À PÀqɬÄAzÀ ºÉÆÃUÀÄwÛgÀĪÁUÀ DgÉÆævÀ£ÀÄ vÀ£Àß PÁgÀ £ÀA PÉ.J-41/J£ï-8467 £ÉÃzÀÝ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ ªÀiÁ£ÀªÀ fêÀPÉÌ C¥ÁAiÀĪÁUÀĪÀAvÉ ZÀ¯Á¬Ä¹PÉÆAqÀÄ »A¢¤AzÀ ¦AiÀiÁð¢zÁgÀgÀ ¸ÉÊPÀ°èUÉ lPÀÌgÀPÉÆlÄÖ C¥ÀWÁvÀ ªÀiÁrzÀÝjAzÀ ¦gÁå¢UÉ ºÁUÀÆ DgÉÆævÀ¤UÉ ¸ÁzÁ ¸ÀégÀÆ¥ÀzÀ UÁAiÀÄUÀ¼ÁVzÀÄÝ EgÀÄvÀÛzÉ.  PÁgÀt PÁgÀ ZÁ®PÀ£À ªÉÄÃ¯É PÁ£ÀÆ£ÀÄ PÀæªÀÄ dgÀV¹ CAvÁ ¦üAiÀiÁ𢠸ÁgÀA±À EgÀÄvÀÛzÉ.
3) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 221/2014 ಕಲಂ. 341, 323, 506 ಸಹಿತ 34 ಐ.ಪಿ.ಸಿ:.
ದಿ:04-10-2014 ರಂದು ರಾತ್ರಿ 7-20 ಗಂಟೆಗೆ ಜಿಲ್ಲಾ ಆಸ್ಪತ್ರೆಯಿಂದ ಎಮ್.ಎಲ್.ಸಿ ಯಾದಿ ಬಂದಿದ್ದು ಸ್ವೀಕೃತ ಮಾಡಿಕೊಂಡು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ದುರುಗಪ್ಪ ಕುಕನೂರ ಸಾ: ಗಾಂಧಿನಗರ ಕೊಪ್ಪಳ ಇವರ ಹೇಳಿಕೆ ಫಿರ್ಯಾದಿ ಪಡೆದುಕೊಂಡಿದ್ದು ಸಾರಾಂಶವೇನೆಂದರೇ, ಇಂದು ದಿ: 04-10-2014 ರಂದು ಸಂಜೆ 5-30 ಗಂಟೆಯ ಸುಮಾರಿಗೆ ಗಾಂಧಿನಗರದ ದುರುಗಮ್ಮ ಗುಡಿಯ ಹತ್ತಿರ ಶಿವಪ್ಪ ಶಿರಾ ಇತನು ನನ್ನ ಅಣ್ಣ ಗಂಗಪ್ಪನು ಮಾಡಿದ ಸಾಲದ ಹಣವನ್ನು ವಾಪಾಸ್ ಕಟ್ಟುವಂತೆ ಒತ್ತಾಯಿಸಿ ಜಗಳ ತೆಗೆದಿದ್ದು, ಕೈಯಿಂದ ಹೊಡೆ ಬಡಿ ಮಾಡಿದ್ದು ಅಲ್ಲದೇ ಕಾಲಿನಿಂದ ಒದ್ದು ದುಖಾಃಪಾತಗೊಳಿಸಿದ್ದು ಅದೆ. ಅಲ್ಲದೇ ಬಸಪ್ಪ ನರಗುಂದ ಈತನು ಸಹ ನನಗೆ ಚೀಟಿ ಹಣ ಕಟ್ಟುವಂತೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈಯ್ದು ನನ್ನ ತಂದೆಗೆ ಸಹ ಕೈಯಿಂದ ಹೊಡಿಬಡಿ ಮಾಡಿ ಹಲ್ಲೆ ಮಾಡಿರುತ್ತಾರೆ. ಹೀಗೆ ನನ್ನನ್ನು ತಡೆದು ನಿಲ್ಲಿಸಿ ಹಲ್ಲೆ ಮಾಡಿದ 1] ಶಿವಪ್ಪ ಶಿರಾ ಮತ್ತು 2] ಬಸಪ್ಪ ನರಗುಂದ ಸಾ : ಗಾಂಧಿನಗರ ಇವರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ನೀಡಿದ ದೂರನ್ನು ಪಡೆದುಕೊಂಡು ವಾಪಾಸ್ ಠಾಣೆಗೆ ರಾತ್ರಿ 9-30 ಗಂಟೆಗೆ ಬಂದು ಸದರಿ ದೂರಿನ ಮೇಲಿಂದ ಠಾಣೆ ಗುನ್ನೆ ನಂ: 221/2014 ಕಲಂ: 341,323,504 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೆನು.
4) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 228/2014 ಕಲಂ.  323, 324, 504, 506 ಐ.ಪಿ.ಸಿ:.

ದಿನಾಂಕ 04-10-2014 ರಂದು ಸೈಯದ್ ಅಬೀದ್ ಮೋಹಿದ್ದೀನ್  ತಂದೆ ಸೈಯದ್ ಸೈಯದುದ್ದೀನ್  ವಯ 23 ವರ್ಷ ಜಾ: ಮುಸ್ಲಿಂ ಉ: ಚಹಾ ವ್ಯಾಪಾರ ಸಾ: ಈದ್ಗಾ ಕಾಲೋನಿ, ಗಂಗಾವತಿ  ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ದಿನಾಂಕ 04-10-2014 ರಂದು ಮುಂಜಾನೆ 11-00 ಗಂಟೆಗೆ ಫಿರ್ಯಾದಿಯು ಗಂಗಾವತಿಯ ಬಸ್ ನಿಲ್ದಾಣದ ಹತ್ತಿರ ಒಂದು ಟೇಬಲ್ ಮೇಲೆ ಚಹಾ ಮತ್ತು ಗುಟ್ಕಾ, ಸಿಗರೇಟ್ ವ್ಯಾಪಾರ ಮಾಡುತ್ತಿರುವಾಗ ಆರೋಪಿ ಹುಲ್ಲೇಶ ಇವನು ಸಿಗರೇಟ್ ಕೇಳಿದ್ದು ಫಿರ್ಯಾದಿಯು ಹಣ ಕೊಟ್ಟರೆ ಸಿಗರೇಟ್ ಕೊಡುವುದಾಗಿ ಇಲ್ಲದಿದ್ದರೆ ಸಿಗರೇಟ್ ಕೊಡುವುದಿಲ್ಲ ಅಂತಾ ಹೇಳಿದ್ದಕ್ಕೆ ಆರೋಪಿತನು ಚಹಾ ಮತ್ತು ಗುಟ್ಕಾ, ಸಿಗರೇಟ್ ಇಟ್ಟಿರುವ ಡಬ್ಬಿಯನ್ನು ದಬ್ಬಾಡಿದ್ದು ಅಲ್ಲದೇ ಅವಾಚ್ಯ ಶಬ್ದಗಳಿಂದ ಸಿಗರೇಟ್ ಕೊಡಲೇ ಲಂಗಾ ಸೂಳೇಮಗನೆ ಅಂತಾ ಬೈದಾಡುತ್ತಾ ಎರಡೇಟು ಕೈಯಿಂದ ಎದೆಗೆ ಬಡಿದು ನೂಕಾಡಿದ್ದು ಅಲ್ಲದೇ ಒಂದು ಒಡೆದ ಗಾಜಿನ ಬಾಟಲಿಯನ್ನು ತೆಗೆದುಕೊಂಡು ಲೇ ಸೂಳೇಮಗನೆ ನೀನು ಸಿಗರೇಟು ಕೊಡುವುದಿಲ್ಲ, ರೊಕ್ಕಾ ಕೇಳುತ್ತೀಯಾ ನಿನಗೆ ಒಂದು ಗತಿ ಕಾಣಿಸುತ್ತೇನೆ ಅಂತಾ ಜೀವದ ಬೆದರಿಕೆ ಹಾಕುತ್ತಾ ಗಾಜಿನ ಬಾಟಲಿಯಿಂದ ಫಿರ್ಯಾದಿಯ ಬಲಗಾಲಿನ ಮೊಣಕಾಲಿನ ಕೆಳಗಡೆಗೆ ತಿವಿದು ರಕ್ತಗಾಯ ಮಾಡಿರುತ್ತಾನೆ ಎಂದು ನೀಡಿದ ಫಿರ್ಯಾದಿ ಸಾರಂಶದ ಮೇಲಿಂದ ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 228/14 ಕಲಂ. 323, 324, 504, 506 ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 

0 comments:

 
Will Smith Visitors
Since 01/02/2008