Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, November 15, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 100/2014 ಕಲಂ. 78(3) ಕೆ.ಪಿ. ಕಾಯ್ದೆ:

¢£ÁAPÀ: 14-11-2014 gÀAzÀÄ ¸ÁAiÀÄAPÁ® 7-00 UÀAmÉ ¸ÀĪÀiÁjUÉ DgÉÆæ ¸Á§tÚ vÀAzÉ C¯Áè¸Á§ £ÀzÁ¥sï ªÀAiÀÄ: 55 ªÀµÀð eÁ: ªÀÄĹèA G: PÀÆ°PÉ®¸À ¸Á: 1 £Éà ªÁqÀð PÀªÀ®ÆgÀÄ vÁ:f: PÉÆ¥Àà¼À. EªÀ£ÀÄ PÀªÀ®ÆgÀÄ UÁæªÀÄzÀ ¸ÀgÀPÁj D¸ÀàvÉæAiÀÄ ºÀwÛgÀ ¸ÁªÀðd¤PÀ ¸ÀܼÀzÀ°è PÁ£ÀÆ£ÀÄ ¨Á»gÀ ZÀlĪÀnPÉAiÀiÁzÀ ªÀÄlPÁ dÆeÁlzÀ°è ¤gÀvÀ£ÁVzÁÝUÀ, ¦.J¸ï.L. C¼ÀªÀArgÀªÀgÀÄ ªÀiÁ£Àå ¹.¦.L. PÉÆ¥Àà¼À UÁæ«ÄÃt ªÀÈvÀÛ gÀªÀgÀ ªÀiÁUÀðzÀ±Àð£ÀzÀ°è ¹§âA¢AiÀĪÀgÁzÀ, ¦.¹-237, 389, 349 ºÁUÀÆ ¥ÀAZÀgÉÆA¢UÉ PÀªÀ®ÆgÀÄ UÁæªÀÄPÉÌ ºÉÆÃV zÁ½ ªÀiÁr CªÀ¤AzÀ ªÀÄlPÁ dÆeÁlzÀ ¸ÁªÀÄVæUÀ¼À£ÀÄß ºÁUÀÆ £ÀUÀzÀÄ ºÀt 1653-00 gÀÆ.UÀ¼À£ÀÄß d¥ÀÛ ªÀiÁrPÉÆAqÀÄ ¥ÀAZÀ£ÁªÉÄAiÀÄ£ÀÄß ¥ÀÆgÉʹPÉÆAqÀÄ C¼ÀªÀAr oÁuÉUÉ §AzÀÄ vÀªÀÄä ªÀgÀ¢ ªÀÄvÀÄÛ DgÉÆævÀ£ÉÆA¢UÉ ºÁUÀÆ ªÀÄÄzÉÞêÀiÁ°£ÉÆA¢UÉ ¥ÀAZÀ£ÁªÉÄAiÀÄ£ÀÄß ªÀÄÄA¢£À PÀæªÀÄ PÀÄjvÀÄ ºÁdgÀÄ ¥Àr¹zÀÝgÀ ªÉÄÃgÉUÉ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.

2) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 189/2014 ಕಲಂ.  323, 324, 307, 504, 506, 420, 465 ಸಹಿತ 34 ಐ.ಪಿ.ಸಿ:.
ದಿನಾಂಕ 14-11-2014 ರಂದು ಸಂಜೆ 5-15 ಗಂಟೆಗೆ ಮಾನ್ಯ ಜೆ.ಎಂ.ಎಫ್.ಸಿ ನ್ಯಾಯಾಲಯದಿಂದ ಖಾಸಗಿ ಪಿರ್ಯಾದಿ ನಂ 119/2014 ನೇದ್ದ ವಸೂಲಾಗಿದ್ದು ಇರುತ್ತದೆ. ಇದರ ಸಾರಾಂಶವೆನೆಂದರೆ ಈ ಪ್ರಕರಣದ ಪಿರ್ಯಾದಿದಾರಳ ಹೊಲ ಕುಷ್ಟಗಿ ತಾಲ್ಲೂಕಿನ ಶಿರಗುಂಪಿ ಗ್ರಾಮದ ಸೀಮಾದಲ್ಲಿ ಸರ್ವೆ ನಂ 71/7 3ಎಕರೆ 14 ಗುಂಟೆ ಇದ್ದು ತನಗೆ ಹಣದ ಅಡಚನೆ ಇದ್ದರಿಂದ ಆರೋಪಿ ನಂ 2 ಈತನಿಗೆ 1 ಲಕ್ಷ 50ಸಾವಿರ ರೂ ಸಾಲ ಕೊಡಿಸುವಂತೆ 2014 ನೇ ಸಾಲಿನ ಎಪ್ರೀಲ್ ತಿಂಗಳಿನಲ್ಲಿ ಕೇಳಿಕೊಂಡಿದ್ದು ಆಗ ಾರೋಪಿ ನಂ 2 ಈತನ ಸಹೋದರಿ ಆರೋಪಿ ನಂ 1 ಇವರು ಸಾಲ ನೀಡುತ್ತಾರೆ ಅದರ ಭದ್ರತೆಗಾಗಿ ಕೈಗಡ ಪತ್ರವನ್ನು ಬರೆದುಕೊಡಬೇಕೇಂದು ತಿಳಿಸಿದ್ದು ಆ ಪ್ರಕಾರ ದಿನಾಂಕ 28-04-2014 ರಂದು ಪಿರ್ಯಾದಿದಾರಳು ಮತ್ತು ಪಿರ್ಯಾದಿ ಸಹೋದರಿ ಶರಣಮ್ಮ ಇವರು ಕುಷ್ಟಗಿ ತಹಶಿಲ್ದಾರ ಆಪೀಸ್ ಹತ್ತಿರ ಬಂದು ಆರೋಪಿ ನಂ 2 ಇವರು ಪಿರ್ಯಾದಿದಾರಳಿಗೆ ಪರಿಚಯಿಸಿ 1 ಲಕ್ಷ 50 ಸಾವಿರ ರೂ ಹಣ ಕೊಡುವಂತೆ ತಿಳಿಸಿ ತಿಂಗಳಿಗೆ ಶೇ 2 ರೂ ಬಡಡಿ ಕೊಡುವಂತೆ ತಿಳಿಸಿ ಅದಕ್ಕೆ ಒಪ್ಪಿ ಕಾಗ ಪತ್ರಗಳನ್ನು ತಯಾರಿಸಿ ತಹಶಿಲ್ದಾರರ ಕಾರ್ಯಾಲಯದಲ್ಲಿ ಕರೆದುಕೊಂಡು ಹೋಗಿ ಕಾಗ ಪತ್ರಗಳಿಗೆ ಸಹಿ ಮಾಡಿಸಿಕೊಂಡು 1 ಲಕ್ಷ 50 ಸಾವಿರ ರೂ ಕೊಟ್ಟಿದ್ದು ಅದೆ ನಂತರ ಪಿರ್ಯಾದಿದಾರಳಿಗೆ ಸಂಶಯ ಬಂದು ಆರೋಪಿತರೆಲ್ಲರೂ ಕೊಟ್ಟಿ ಕಾಗದಗಳನ್ನು ಸೃಷ್ಟಿಸಿದ ಬಗ್ಗೆ ತಿಳಿದು ವಕೀಲರ ಮುಖಾಂತರ ನೋಟೀಸ್ ಜಾರಿ ಮಾಡಿದ್ದು ನಂತರ ಆರೋಪಿ ನಂ 1 ಮತ್ತು 2 ಇವರು ತಪ್ಪನ್ನು ಒಪ್ಪಿಕೊಂಡು ಪಿರ್ಯಾದಿದಾರಳಿಂದ ಕೈಗಡ ರೂಪದಲ್ಲಿ ಪಡೆದ 1 ಲಕ್ಷ 50 ಸಾವಿರ ರೂ ಮತ್ತು ಅದರ ಬಡ್ಡಿ 5 ಸಾವಿರ ರೂ ಗಳನ್ನು ಪಿರ್ಯಾದಿದಾರಳಿಂದ ಪಡೆದುಕೊಂಡಿದ್ದು ಅದೆ.    ನಂತರ ದಿನಾಂಕ 18-06-2014 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿದಾರಳು ಶಿರಗುಂಪಿ ಸೀಮಾದಲ್ಲಿರುವ ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ನಮೂದಿತ ಲ್ಲಾ ಆರೋಪಿತರು ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ಲೇ ಸೂಳಿ ಜಮೀನದಲ್ಲಿ ಏನು ಕೆಲಸ ಮಾಡುತ್ತಿ ಇದು ನಮ್ಮ ಜಮೀನು ಕುಷ್ಟಗಿ ನ್ಯಾಯಾಲಯದಲ್ಲಿ ಕೇಸ್ ಮಾಡಿದ್ದೇವೆ ನಾವು ಕೊಟ್ಟಿ ಮಾಡಿದ ದಾಖಲೆಗೆ ನೀನು ಏನಾದರೂ ಮಾಡು ಬೋಳಿ ಈ ಜಮೀನನ್ನು ಸಾಗುವಳಿ ಮಾಡಬೇಡಲೇ ಸೂಳಿ ಅಂತಾ ಆರೋಪಿ ನಂ 2 ಮತ್ತು3 ರವರು ಹಿಡಿದುಕೊಂಡಿದ್ದು ಆರೋಪಿ ನಂ 1 ಕೈಯಿಂದ ಕಲ್ಲಿನಿಂದ ಪಿರ್ಯಾದಿದಾರಳ ಕಪಾಳಕ್ಕೆ ಹೊಡೆದಳು ಮತ್ತು ಆರೋಪಿ ನಂ 2 ಮತ್ತು 3 ರವರು 1 ನೇ ಆರೋಪಿಗೆ ಕೊರಳಿಗೆ ಹಗ್ಗಹಾಕು ಸಾಯಿಸಿ ಹೋಗೋಣ ಅಂತಾ ಅಂದಿದ್ದು ಆಗ 1ನೇ ಆರೋಪಿ ಹಗ್ಗದಿಂದ ಕೊರಳಿಗೆ ಎಳೆಯಲು ಪ್ರಯತ್ನ ಪಟ್ಟಿದ್ದು ಆಗ ಸಾಕ್ಷಿದಾರರು ಬಿಡಿಸಿಕೊಂಡಿದ್ದು ಅದೆ ಅಂತಾ ವಗೈರೆ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 189/2014 ಕಲಂ 323,324,307,504,506,420,465 ರೆ/ವಿ 34 ಐಪಿಸಿ ನೇದ್ದರಲ್ಲಿ ಗುನ್ನೆದಾಖಲು ಮಾಡಿಕೊಂಡು ತನಿಖೆಕೈಕೊಂಡಿದ್ದು ಅದೆ.
3) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 190/2014 ಕಲಂ.  147, 447, 323, 379, 504, 506 ಸಹಿತ 149 ಐ.ಪಿ.ಸಿ ಮತ್ತು ಕಲಂ. 73 ಭೂ ಕಂದಾಯ ಕಾಯ್ದೆ:.

ದಿನಾಂಕ 14-11-2014 ರಂದು ಸಂಜೆ 5-15 ಗಂಟೆಗೆ ಮಾನ್ಯ ಜೆ.ಎಂ.ಎಫ್.ಸಿ ನ್ಯಾಯಾಲಯ ಕುಷ್ಟಗಿ ರವರಿಂದ ಒಂದು ಖಾಸಗಿ ದೂರು ನಂ 121/crl/2014 ನೇದ್ದು ಠಾಣೆಯಲ್ಲಿ ವಸೂಲಾಗಿದ್ದು ಇದರ ಸಾರಾಂಶವೇನೆಂದರೆ ಪ್ರಕರಣದ ಪಿರ್ಯಾದಿದಾರರಾದ ಶ್ರೀಕಾಂತ ದತ್ತು ಮಗ ತಂದೆ ಮುದಿರಂಗಪ್ಪ ಭಾವಿಕಟ್ಟಿ ಸಾ: ವಣಗೇರಿ ಇವರು ನ್ಯಾಯಾಲಯದಲ್ಲಿ ಸಲ್ಲಿಸಿದ ಪಿರ್ಯಾದಿ ಇದ್ದು ವಣಗೇರಾ ಸೀಮಾದಲ್ಲಿ ಪಿರ್ಯಾದಿದಾರರಿಗೆ ಸಂಬಂದಿಸಿ ಹೊಲ ಸರ್ವೆ ನಂ 151 ಇದರಲ್ಲಿ 10 ಗುಂಟೆ ಜಮೀನು ಇದ್ದು ಜಮೀನಿನಲ್ಲಿ ಉಸುಕು ಇದ್ದು ಉಸುಕಿನ ಸಂಬಂದ ಪಿರ್ಯಾದಿದಾರರಿಗೂ ಮತ್ತು ನಮೂದಿತ ಆರೋಪಿತರಿಗೂ ವ್ಯಾಜ್ಯವಾಗಿದ್ದು ಬಗ್ಗೆ ನ್ಯಾಯಾಲಯದಲ್ಲಿ .ಎಸ್.ನಂ 339/2014 ನೇದ್ದರಲ್ಲಿ ನಡೆದಿದ್ದು ಈಗ ನ್ಯಾಯಾಲಯದಿಂದ ಯಥಾಸ್ಥಿತಿ ಕಾಪಾಡಲು ಆದೇಶವಾಗಿದ್ದು ಇರುತ್ತದೆ.    ದಿನಾಂಕ 20-05-2014 ರಂದು ಬೆಳಿಗಿನ 11-00 ಗಂಟೆಗೆ ನಮೂದಿತ ಆರೋಪಿತರೆಲ್ಲರೂ ಕೂಡಿ ಪಿರ್ಯಾದಿದಾರರಿಗೆ ಸಂಬಂದಿಸಿ 10 ಗುಂಟೆ ಜಮೀನಿನಲ್ಲಿ ಬಂದು ಅದರಲ್ಲಿದ್ದ ಉಸುಕನ್ನು ಯಾವುದೇ ಸರಕಾರದಿಂದ ಪರವಾಣಿಗೆ ವಗೈರೆ ಪಡೆಯದೆ ಉಸುಕನ್ನು ಕಳ್ಳತನದಿಂದ ಟ್ಯಾಕ್ಟರಗಳಿಗೆ ಲೋಡಮಾಡುತ್ತಿದ್ದು ಆಗ ಪಿರ್ಯಾದಿದಾರರು ಯಾಕೆ ಲೋಡು ಮಾಡುತ್ತಿರಿ  ಅಂತಾ ಕೇಳಿದಾಗ ಆಗ ಆರೋಪಿತರು ಲೇ ಬೋಸುಡಿ ಮಗನೆ ಈಗಾಗಲೆ 200 ಟ್ರಿಪ್ ಉಸುಕನ್ನು ನಿಮ್ಮ ಹೊಲದಲ್ಲಿ ತೆಗೆದುಕೊಂಡು ಹೋಗಿ ಮಾರಿದ್ದೀವಿ ನೀನೇನು ಸೆಂಟಾ ಹರಕ್ಕೋಂತಿ ನೀನು ನಮಗೆ ಅಡ್ಡ ಬಂದರೆ ನಿಮ್ಮನ್ನು ಕೊಲೆ ಮಾಡುತ್ತೇವೆ. ನಮಗೆ ರಾಜಕೀಯ ಬೆಂಬಲಿವಿದೆ ನಿನ್ನನ್ನು ಕೊಲೆ ಮಾಡಿ ದಕ್ಕಸಿಕೊಳ್ಳುತ್ತೇವೆ ಯಾರೇನು ಮಾಡುತ್ತಾರೆ ಅಂತಾ ಬೈದು ಜೀವದ ಬೆದರಿಕೆ ಹಾಕಿದ್ದು ಅಂತಾ ವಗೈರೆ  ಪಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 190/2014 ಕಲಂ 147,447,323,379,504,506,ರೆ/ವಿ 149 ಐಪಿಸಿ ಮತ್ತು  ಕಲಂ 73 ಭೂ ಕಂದಾಯ ಕಾಯ್ದೆ ನೇದ್ದರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದೆ.

0 comments:

 
Will Smith Visitors
Since 01/02/2008