Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, January 2, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 1/2015 ಕಲಂ. 279, 337, 338 ಐ.ಪಿ.ಸಿ:
ದಿನಾಂಕ 02-01-2015 ರಂದು ಬೆಳಗಿನ ಜಾವ 3-30 ಗಂಟೆಗೆ ಫಿರ್ಯಾದಿದಾರರಾದ ಮಹೇಶ ತಂದೆ ಕಿಸನ್ ಹಂಡೆ ವಯಾ 38 ವರ್ಷ ಜಾ.ಮರಾಠ ಉ.ಲಾರಿ ಚಾಲಕ ಸಾ.ಉಮರಜ್ ತಾ.ಜನೂರ ಜಿ.ಪೂನಾ ರವರ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ, ಇಂದು ದಿನಾಂಕ 02-01-2015 ರಂದು ಬೆಳಗಿನ ಜಾವ 2-30 ಗಂಟೆ ಸುಮಾರಿಗೆ ಫಿರ್ಯಾದಿದಾರರು ತಮ್ಮ ಟ್ಯಾಂಕರ್ ಲಾರಿ ನಂ. ಎಂ.ಹೆಚ್-04/ಸಿ.ಎ-5879 ನೇದ್ದನ್ನು ನಡೆಸಿಕೊಂಡು ಬೆಂಗಳೂರಿನಿಂದ ಪೂನಾಕ್ಕೆ ಹೋಗುತ್ತಿದ್ದಾಗ ಹೊಸಪೇಟ್-ಇಲಕಲ್ ರಾಷ್ಟರೀಯ ಹೆದ್ದಾರಿಯಲ್ಲಿ ಕುಷ್ಟಗಿಯ ರಾಯಚೂರ ಕ್ರಾಸ್ ನಲ್ಲಿ ರೋಡ್  ಹಂಪ್ಸ್ ಬಂದಿದ್ದರಿಂದ ಫಿರ್ಯಾದಿಯು ತನ್ನ ಲಾರಿಯ ವೇಗವನ್ನು ನಿಧಾನಗೊಳಿಸಿದಾಗ ಹಿಂದಿನಿಂದ ಟ್ಯಾಂಕರ್ ಲಾರಿ ನಂ. ಕೆ.ಎ.02/ಎ.ಬಿ-3939 ನೇದ್ದರ ಚಾಲಕನಾದ ಇಮಾಮಹುಸೇನ ತಂದೆ ನಬಿಸಾಬ ಈತನು ತನ್ನ ಲಾರಿಯನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೇ ಫಿರ್ಯಾದಿಯ ಲಾರಿಗೆ ಹಿಂದಿನಿಂದ ಟಕ್ಕರ್ ಮಾಡಿ ಅಪಘಾತಪಡಿಸಿದ್ದು, ಅದರಿಂದ ಫಿರ್ಯಾದಿಯ ಲಾರಿಯ ಕ್ಲೀನರ್ ಶಂಕರ್ ಸಕಾರಾಮ ಈತನಿಗೆ ಹಿಂದೆಲೆಗೆ ರಕ್ತಗಾಯವಾಗಿದ್ದು, ಇಮಾಮಹುಸೇನ ಈತನಿಗೆ ಎಡ ಕಣ್ಣಿನ ಹತ್ತಿರ, ಎಡ ಮುಖಕ್ಕೆ, ಎಡ ತಲೆಗೆ, ಎಡ ಕಿವಿಗೆ ಹಾಗೂ ಬಲಮೊಣಕಾಲಿಗೆ ರಕ್ತಗಾಯಗಳಾಗಿದ್ದು, ಕಾರಣ ಸದರಿ ಟ್ಯಾಂಕರ ಲಾರಿ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ಮುಂತಾಗಿ ಇದ್ದ ಸಾರಾಂಶ ಮೇಲಿಂದ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕ್ರಮ ಕೈಕೊಂಡಿದ್ದು ಇರುತ್ತದೆ.
2) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 1/2015 ಕಲಂ. 279, 338 ಐ.ಪಿ.ಸಿ:
ಇಂದು ದಿನಾಂಕ-01-01-2015 ರಂದು ರಾತ್ರಿ 9-15 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿ ನೀಡಿದ್ದು ಸದರಿ ಪಿರ್ಯಾದಿದಯ ಸಾರಾಂಶವೆನಂದರೆ ಪಿರ್ಯಾದಿದಾರರು ಮತ್ತು ಮೈಲಾಪೂರ ಗ್ರಾಮದ ಸೋಮನಾಥ ತಂದಿ ಬೆಟ್ಟಪ್ಪ ಉಪ್ಪಾರ ಮತ್ತು ನಾಗರಾಜ ಎಲ್ಲರೂ ಕೂಡಿ ಮೋ.ಸೈ   MBLHA11AEE9E56780 ನೆದ್ದರ  ಮೇಲೆ ನವಲಿಗೆ ಹೋಗಿ ವಾಪಾಸ ಮೈಲಾಪೂರ ಕಡೆಗೆ ವಾಪಾಸ್ ಬರುತ್ತಿರುವಾಗ್ಗೆ  ಗುಂಡೂರು  ಗ್ರಾಮದಲ್ಲಿ  ಸದರಿ ಮೋ.ಸೈ ಚಾಲಕ ಸೋಮನಾಥ ಈತನು ಸದರಿ ಮೋ.ಸೈ ಯನ್ನು ಅತೀ  ವೇಗ ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಸ್ಕೀಡ್ ಮಾಡಿ ಮೋಟಾರ್ ಸೈಕಲ್ ಕೆಡವಿದ್ದರಿಂದ ಮೋ.ಸೈ ಮುಂದೆ ಹೋಗುತ್ತಿದ್ದ ಟ್ರ್ಯಾಕ್ಟರ್ ನಂ ಕೆ.-37-ಟಿ.ಬಿ 1493 ನೆದ್ದಕ್ಕೆ ಟಕ್ಕರ ಆಗಿದ್ದು ಮೋ.ಸೈ ಚಲಾಯಿಸುತ್ತಿದ್ದ ಸೋಮನಾಥನಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಪಿರ್ಯಾದಿಯ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 1/2015 ಕಲಂ. 279, 337, 338 ಐ.ಪಿ.ಸಿ:
¢£ÁAPÀ 01.01.2015 gÀAzÀÄ ¨É½UÉÎ 9.00 UÀAmÉAiÀÄ ¸ÀĪÀiÁjUÉ PÉÆ¥Àà¼À-PÀĵÀÖV gÀ¸ÉÛAiÀÄ ªÉÄïÉ,Nd£ÀºÀ½î PÁæ¸ï ºÀwÛgÀ DgÉÆævÀ£ÀÄ vÀ£Àß n¥ÀàgÀ £ÀA. J¦-21/AiÀÄÄ-6588 £ÉÃzÀÝ£ÀÄß CwêÉÃUÀ ºÁUÀÆ C®PÀëvÀ£À¢AzÀ ªÀiÁ£ÀªÀ fêÀPÉÌ C¥ÁAiÀĪÁUÀĪÀAvÉ ZÀ¯Á¬Ä¹PÉÆAqÀÄ §AzÀÄ JzÀÄgÀUÀqÉ §gÀÄwÛzÀÝ ¦AiÀiÁð¢zÁgÀgÀ ªÉÆÃ.¸ÉÊ £ÀA PÉ.J-37/qÀ§Æèöå-6014 £ÉÃzÀÝPÉÌ lPÀÌgÀPÉÆlÄÖ C¥ÀWÁvÀ ªÀiÁrzÀÝjAzÀ ¦AiÀiÁð¢UÉ ºÁUÀÆ CªÀgÀ ªÀÄUÀ ZÀ£Àߧ¸ÀAiÀÄå EªÀjUÉ ¨sÁj ºÁUÀÆ ¸ÁzÁ UÁAiÀĪÁVzÀÄÝ EgÀÄvÀÛzÉ.
4) ಸಂಚಾರಿ ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ. 1/2015 ಕಲಂ. 279, 337, 338 ಐ.ಪಿ.ಸಿ:
¢£ÁAPÀ 31-12-2014 gÀAzÀÄ gÁwæ ºÉƸÀªÀµÀð EgÀĪÀÅzÀjAzÀ HlPÉÌAzÀÄ gÁAiÀÄZÀÆgÀÄ gÀ¸ÉÛAiÀÄ C©ügÀÄa ºÉÆmÉ®UÉ  ¦gÁå¢ ªÀÄvÀÄÛ DgÉÆæ PÀÆrPÉÆAqÀÄ ºÉÆÃV  HlªÀ£ÀÄß ªÀÄÄV¹PÉÆAqÀÄ ªÁ¥À¸ÀÄì  EAzÀÄ ¢£ÁAPÀ 01-01-2015 gÀAzÀÄ ¨É¼ÀV£À eÁªÀ 01-55 UÀAmÉUÉ ªÉÆÃmÁgÀÄ ¸ÉÊPÀ®è £ÀA PÉ.J. 37-AiÀÄÄ 6738 £ÉÃzÀÝgÀ »AzÉ DgÉÆævÀ£ÀÄ ¦gÁå¢zÁ£À£ÀÄß PÀÆrPÉÆAqÀÄ ºÉÆmÉ¯ï ¢AzÀ UÀAUÁªÀw PÀqÉUÉ ªÉÆÃ/¸ÉÊPÀ®è£ÀÄß CwÃeÉÆÃgÁV ªÀÄvÀÄÛ C®PÀëvÀ£À¢AzÀ ZÁ®£É ªÀiÁrPÉÆAqÀÄ §AzÁUÀ ªÉÃUÀzÀ°èzÀÝ ªÉÆÃ/¸ÉÊ ¤AiÀÄAvÀæt UÉƼÀîzÉà gÁAiÀÄZÀÆgÀÄ ¸ÀPÀð¯ï ºÀwÛgÀzÀ GªÀiÁªÀĺÉñÀéj n«J¸ï ±ÉÆÃgÀƪÀiï ºÀwÛgÀzÀ gÉÆÃqï rªÉÊqÀgÀUÉ lPÀÌgÀ PÉÆlÄÖ C¥ÀWÁvÀ ªÀiÁrzÀÄÝ EzÀjAzÀ ¦gÁå¢zÁgÀ¤UÉ UÁAiÀÄUÀ¼ÁVzÀÄÝ ªÀÄvÀÄÛ DgÉÆævÀ¤UÉ ¨sÁj ªÀÄvÀÄÛ ¸ÁzÁ ¸ÀégÀÆ¥ÀzÀ UÁAiÀÄUÀ¼ÀÄ, M¼À¥ÉmÁÖVzÀÄÝ EgÀÄvÀÛzÉ.
5) ಕೊಪ್ಪಳ ನಗರ ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ. 1/2015 ಕಲಂ. ಹುಡುಗ ಕಾಣೆ:

ದಿ: ಇಂದು ದಿ:01-01-2015 ರಂದು ಮಧ್ಯಾಹ್ನ 12-30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಇಮಲಪ್ಪ ಡಿ. ಕಂದಳ್ಳಿ. ಅಧೀಕ್ಷಕರು, ಸರ್ಕಾರಿ ಬಾಲಕರ ಬಾಲಮಂದಿರ ಭಾಗ್ಯನಗರ ಕೊಪ್ಪಳ ಸಾ: ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೇ, ದಿ: 12-12-2014 ರಂದು  ಮಕ್ಕಳ ಸಹಾಯವಾಣಿ ಮೂಲಕ ರಕ್ಷಣೆ ಮಾಡಿ ಬಾಲಕರ ಬಾಲಮಂದಿರದ ಸ್ವಾಗತ ಘಟಕದಲ್ಲಿ ರಕ್ಷಣೆಗೆ ದಾಖಲಿಸಿದ್ದ ಬಾಲಕ ಶಂಕರ @ ಶೇಖರ @ ರವಿ ತಂದೆ ಭೋಜಪ್ಪ ನಾಯಕ ವಯ: 14 ವರ್ಷ, ಜಾ: ಲಮಾಣಿ ಸಾ: ಗುಮ್ಮಗೋಳ ತಾಂಡಾ ಹಮ್ಮಗಿ ತಾ: ಮುಂಡರಗಿ, ಈತನು ದಿ: 30-12-2014 ರಂದು ಮುಂಜಾನೆ 05-30 ಗಂಟೆ ಸುಮಾರಿಗೆ ಬಾಲಮಂದಿರದಿಂದ ಬಾಲಂದಿರದ ರಕ್ಷಕರ ಕಣ್ಣು ತಪ್ಪಿಸಿ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾನೆ. ಇಲ್ಲಿಯವರೆಗೆ ಹುಡುಕಾಡಿದರೂ ಸಿಕ್ಕಿರುವುದಿಲ್ಲ,  ಕಾರಣ ಕಾಣೆಯಾದ ಬಾಲಕನನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

0 comments:

 
Will Smith Visitors
Since 01/02/2008