ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 12/2015 ಕಲಂ. 279, 337, 338
ಐ.ಪಿ.ಸಿ:
¢£ÁAPÀ : 13-01-2015 gÀAzÀÄ ªÀÄzÁå£À 12:00 UÀAmÉAiÀÄ
¸ÀĪÀiÁjUÉ PÉÆ¥Àà¼À-UÀzÀUÀ J£ï.ºÉZï-63 gÀ¸ÉÛ zÀzÉÃUÀ¯ï UÁæªÀÄzÀ ºÀwÛgÀ gÀ¸ÉÛ
wgÀÄ«£À°è DgÉÆæ ªÀÄÄ¢AiÀÄ¥Àà vÀAzÉ ªÀÄÄrAiÀÄ¥Àà ZÀ®ÄªÁ¢ ªÀAiÀiÁ: 35 ªÀµÀð vÀ£Àß mÁmÁ ªÀiÁåfPï
ªÁºÀ£À £ÀA PÉ.J-26/J-4114 £ÉÃzÀÝ£ÀÄß
UÀzÀUÀ PÀqɬÄAzÀ PÉÆ¥Àà¼À PÀqÉUÉ CwªÉÃUÀ ºÁUÀÆ C®PÀëvÀ£À¢AzÀ ªÀiÁ£ÀªÀ
fêÀPÉÌ C¥ÁAiÀĪÁUÀĪÀAvÉ ZÀ¯Á¬Ä¹ gÀ¸ÉÛAiÀÄ ªÉÄÃ¯É ¥À°Ö ªÀiÁrzÀÝjAzÀ ¦AiÀiÁ𢠫gÉñÀ
vÀAzÉ ¸ÉÆêÀÄ¥Àà ZÀ®ÄªÁ¢ ªÀAiÀiÁ: 30 ªÀµÀð G: MPÀÌ®ÄvÀ£À ¸Á: vÀ¼ÀPÀ¯ï vÁ:
AiÀÄ®§ÄUÁð vÁ:f: PÉÆ¥Àà¼À ºÁUÀÆ EvÀgÀjUÉ ¸ÁzÁ ºÁUÀÆ ¨sÁj ¸ÀégÀÆ¥ÀzÀ UÁAiÀĪÁVzÀÄÝ
EgÀÄvÀÛzÉ.
2) ಮುನಿರಾಬಾದ ಪೊಲೀಸ್ ಠಾಣೆ
ಗುನ್ನೆ ನಂ. 147/2014 ಕಲಂ. 78(3) ಕೆ.ಪಿ. ಕಾಯ್ದೆ:
ದಿನಾಂಕ. 13-01-2015 ರಂದು ಸಾಯಂಕಾಲ 07-00 ಗಂಟೆ ಸುಮಾರಿಗೆ ಮಾಹಿತಿ ಇದ್ದ ಪ್ರಕಾರ
ಫಿರ್ಯಾದಿದಾರರಾದ ಶ್ರೀ. Jjæ¸Áé«Ä. E.
¦.J¸ï.L ªÀÄĤgÁ¨ÁzÀ ಠಾಣೆ ರವರು ಅಗಳಕೇರಾ ಗ್ರಾಮದಲ್ಲಿ ಹೋಗಿ
ಆರೋಪಿ ಬಸವರಾಜನು ಅಗಳಕೇರಾ ಬಸ್ ಸ್ಟ್ಯಾಂಡ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ
ತೊಡಗಿದ್ದು, ಫಿರ್ಯಾದಿದಾರರು ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತ ಬಸವರಾಜನಿಗೆ
ಹಿಡಿದುಕೊಂಡು ಅವನಿಂದ ಜೂಜಾಟದ ಸಾಮಗ್ರಿಗಳಾದ ಒಂದು ಬಾಲ ಪೆನ್ನು, ಒಂದು ಮಟಕಾ ನಂಬರ ಬರೆದ ಚೀಟಿ, ಹಾಗೂ ಜೂಜಾಟದ ನಗದು ಹಣ
1330=00 ರೂ. ಗಳನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ.
3) ಗಂಗಾವತಿ ನಗರ ಪೊಲೀಸ್ ಠಾಣೆ
ಗುನ್ನೆ ನಂ. 11/2014 ಕಲಂ. 78(6) ಕೆ.ಪಿ. ಕಾಯ್ದೆ:
ದಿನಾಂಕ 13-01-2015 ರಂದು ಮಧ್ಯಾಹ್ನ 16-30 ಗಂಟೆಗೆ ಶ್ರೀ ಹೆಚ್.ಬಿ. ನರಸಿಂಗಪ್ಪ ಪೊಲೀಸ್
ಸಬ್ ಇನ್ಸಪೆಕ್ಟರ್ (ಅ.ವಿ) ಗಂಗಾವತಿ ನಗರ ಪೊಲೀಸ್ ಠಾಣೆ ರವರು ಕ್ರೀಕೇಟ್ ಜೂಜಾಟದಲ್ಲಿ ತೊಡಗಿದ
ದೆವೇಂದ್ರಪ್ಪ ತಂದೆ ತಬ್ಬಣಪ್ಪ ಇವನ್ನು ಹಾಜರ ಪಡಿಸಿ ಸದರಿಯವರ ಮೇಲೆ ಕ್ರಮ ಜರುಗಿಸುವ ಕುರಿತು
ತಮ್ಮದೊಂದು ವರದಿಯನ್ನು ಪಂಚನಾಮೆಯೊಂದಿಗೆ ನೀಡಿದ್ದು ಅದರ ಸಾರಂಶವೇನೆಂದರೆ, ದಿನಾಂಕ
13-01-2015 ರಂದು ಬ್ರಿಸ್ಬೆನ್ ಹಿಟ್ ಮತ್ತು ಮೆಲ್ಬೋರ್ನ ರಿನಿಗೇಡ್ಸ್ ತಂಡಗಳ ನಡುವ ಕೆ.ಎಫ್.ಸಿ
ಟಿ-20 ಬಿಗ್ ಬಾಸ್ ಲೀಗ್ ಕ್ರೀಕೇಟ್ ಪಂದ್ಯಾವಳಿ ಇದ್ದು, ಆರೋಪಿತರು ಗಂಗಾವತಿ ನಗರದ ಕೋಟೆ
ಅಂಜಿನೇಯ ದೇವಸ್ಥಾನ ರಸ್ತೆಯ ಅನ್ಮೋಲ್ ಚಾನಲ್ ಹತ್ತಿರ ಸಾರ್ವಜನಿಕ
ಸ್ಥಳದಲ್ಲಿ ಬ್ರಿಸ್ಬೆನ್ ಹಿಟ್ ಗೆದ್ದರೆ ರೂ. 400-00 ಮತ್ತು ಮೆಲ್ಬೋರ್ನ ರಿನಿಗೇಡ್ಸ್
ಗೆದ್ದರೆ ರೂ. 600-00 ಅಂತಾ ಒಬ್ಬರಿಗೊಬ್ಬರು ಹಣವನ್ನು ಹಚ್ಚಿ ನಸೀಬದ ಜೂಜಾಟ ಆಡುತ್ತಿರುವಾಗ
ಸದರಿಯವರ ಮೇಲೆ ಪಿ.ಎಸ್.ಐ ರವರು ದಾಳಿ ಮಾಡಲಾಗಿ ಜೂಜಾಟ ಆಡುತ್ತಿದ್ದವರು ಓಡಿಹೋಗಿದ್ದು ಅದರಲ್ಲಿ
ಒಬ್ಬನು ಸಿಕ್ಕು ಬಿದ್ದಿದ್ದು ಮಾನ್ಯ ಪಿ.ಎಸ್.ಐ ಸಾಹೇಬರು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ
ದಾಳಿ ಮಾಡಿ ಹಿಡಿದು ಸದರಿಯವನಿಂದ ಒಟ್ಟು ನಗದು ಹಣ ರೂ. 1000-00 ಹಾಗೂ [01]ಸ್ಯಾಮಸಂಗ್
ಗೆಲಾಕ್ಸಿ ಗ್ರಾಂಡ್ -2 ಮೊಬೈಲ್ ಅಂ.ಕಿ.ರೂ. 5,000-00. ಬೆಲೆ ಬಾಳುವುದನ್ನು ಜಪ್ತಿ
ಪಡಿಸಿಕೊಂಡು ಈ ಬಗ್ಗೆ ಪಂಚರ ಸಮಕ್ಷಮ ಜಪ್ತಿ ಪಂಚನಾಮೆಯನ್ನು ಬರೆದುಕೊಂಡಿದ್ದು
ಇರುತ್ತದೆ.
0 comments:
Post a Comment