Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, January 16, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 14/2015 ಕಲಂ. ಕಲಂ. 87 ಕೆ.ಪಿ. ಕಾಯ್ದೆ:
¢£ÁAPÀ: 15-01-2015 gÀAzÀÄ gÁwæ 11:00 UÀAmÉAiÀÄ ¸ÀĪÀiÁjUÉ DgÉÆævÀgÁzÀ 1)£ÀgÀ¹AºÀgÉrØ vÀAzÉ gÁªÀÄgÉrØ ªÀAiÀiÁ: 34 ªÀµÀð eÁ: gÉrØ G: ¯Áj qÉæöʪÀgÀ ¸Á: «zÁå£ÀUÀgÀ PÁ¯ÉÆä ±ÀºÁzï £ÀUÀgÀ f: ªÀÄ»§Æ§£ÀUÀgÀ vÉ®AUÁ£À gÁdå 2)±ÀgÀt¥Àà vÀAzÉ ªÀÄqÉÃ¥Àà ¸ÀUÀgÀ ªÀAiÀiÁ: 22 ªÀµÀð eÁ: G¥ÁàgÀ G: ¯Áj qÉæöʪÀgÀ ¸Á: PÀlPÀaAZÉÆý vÁ: ¨sÁ°Ì f: ©ÃzÀgÀ 3)ªÉAPÀtÚ vÀAzÉ H¸ÀAiÀÄå ªÀAiÀiÁ: 35 ªÀµÀð eÁ: ºÀqÀ¥ÀzÀ G: ¯Áj qÉæöʪÀgÀ ¸Á: ZÉAqÀÆgÀÄ ªÀÄAqÀ®A f: £É®UÉÆAqÀ vÉ®AUÁt gÁdå 4)C¥ÀìgÀ vÀAzÉ U˸ÀªÉÆû£ÀÄ¢ÝÃ£ï ªÀAiÀiÁ: 50 ªÀµÀð eÁ: ªÀÄĹèA G: ¯Áj qÉæöʪÀgÀ ¸Á: ¥ÀmÉî gÉÆÃqÀ UÀAd ±ÀºÁzï £ÀUÀgÀ f: 5)ªÀÄ»§Æ§£ÀUÀgÀ vÉ®AUÁt gÁdå ªÀįÉèñÀ vÀAzÉ gÁªÀÄAiÀÄå ªÀAiÀiÁ: 33 ªÀµÀð eÁ: ªÀiÁ¢UÀ G: ¯Áj qÉæöʪÀgÀ ¸Á: ZÀAzÀæzsÀ£À UÁæªÀÄ vÁ: PÀ®àPÀÄwð f: ªÀÄ»§Æ§ £ÀUÀgÀ vÉ®AUÁt gÁdåd£À DgÉÆævÀgÀÄ VtÂUÉÃgÁ UÁæªÀÄzÀ §UÀ£Á¼À PÁæ¸ï ªÉAPÀ¥Àà UÀÄdj CAUÀrAiÀÄ ªÀÄÄAzÉ ¸ÁªÀðd¤PÀ ¸ÀܼÀzÀ°è  ¥ÀtPÉÌ £ÀUÀzÀÄ ºÀt ºÀaÑ E¸ÉàÃmï J¯ÉUÀ½AzÀ CAzÀgÀ ¨ÁºÀgï JA§ dÆeÁlzÀ°è vÉÆqÀVzÁÝUÀ ²æÃ. ¥ÀÄ°ÃPɲ ¤Ã®UÁgÀ ¦.J¸ï.L. gÀªÀgÀÄ zÁ½ ªÀiÁr dÆeÁlzÀ MlÄÖ £ÀUÀzÀÄ ºÀt, 56875=00 gÀÆ. ºÁUÀÆ dÆeÁlPÉÌ G¥ÀAiÉÆÃV¸ÀÄwÛzÀÝ  52 E¸ÉàÃmï J¯É, 3 ºÀ¼ÉAiÀÄ ¢£À ¥ÀwæPÉUÀ¼À£ÀÄß ¥ÀAZÀgÀ ¸ÀªÀÄPÀëªÀÄ d¥ÀÛ ªÀiÁrPÉÆAqÀÄ 5 d£À dÆdÄPÉÆÃgÀgÀ£ÀÄß ªÀ±ÀPÉÌ vÀUÉzÀÄPÉÆAqÀÄ ¥ÀæPÀgÀt zÁR°¹PÉÆArzÀÄÝ EgÀÄvÀÛzÉ.
2)  ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 12/2014 ಕಲಂ. 87 ಕೆ.ಪಿ. ಕಾಯ್ದೆ:
ದಿನಾಂಕ 15-01-2015 ರಂದು ¸ÁAiÀÄAPÁ® 6-45 ಗಂಟೆಯ ಸುಮಾರಿಗೆ ಕಾರಟಗಿ ಠಾಣಾ ವ್ಯಾಪ್ತಿಯ vÁAiÀĪÀÄä UÀÄr ºÀwÛgÀ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜೂಜಾಟ ನಡೆಯುತ್ತಿದ್ದಾಗ್ಗೆ ಮಾನ್ಯ ¦.J¸ï.L.. ಸಾಹೇಬರು ಮತ್ತು ಸಿಬ್ಬಂದಿಯವರು ಇಬ್ಬರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದ್ದು PÉ®ªÀÅ ಜನ ಆರೋಪಿತರು ಅಲ್ಲಿಂದ ಓಡಿ ಹೋಗಿದ್ದು ಸಿಕ್ಕಿ ಬಿದ್ದ 4 ಆರೋಪಿತರನ್ನು ಹಿಡಿದುಕೊಂಡು ಅವರ ವಶದಿಂದ ಇಸ್ಪೀಟು ಜೂಜಾಟದ ಸಾಮಗ್ರಿಗಳು ಹಾಗೂ ನಗದು ಹಣ ಒಟ್ಟು ರೂ-2045=00 ಗಳನ್ನು ಹಾಗೂ ಪಂಚನಾಮೆ ಪೂರೈಸಿಕೊಂಡು ಆರೋಪಿತರು ಮತ್ತು ಮಾಲಿನೊಂದಿಗೆ oÁuÉUÉ 9-15 ಗಂಟೆಗೆ ಠಾಣೆಗೆ ಬಂದು ವರದಿ ಮತ್ತು ಮೂಲ ಪಂಚನಾಮೆಯನ್ನು ಹಾಜರುಪಡಿಸಿದ್ದರ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು
 3)  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 13/2015 ಕಲಂ. ಕಲಂ. 279, 304(ಎ) ಐ.ಪಿ.ಸಿ:.
 ದಿನಾಂಕ 15.01.2015 ರಂದು ಬೆಳಿಗ್ಗೆ 8:45 ಗಂಟೆಯ ಸುಮಾರಿಗೆ ದೇವಲಾಪೂರ-ಮಾದಿನೂರ ರಸ್ತೆ ಮಾದಿನೂರ ಸೀಮಾದಲ್ಲಿ ಆರೋಪಿತನು ತನ್ನ ಟ್ರ್ಯಾಕ್ಟರ ನಂ ಕೆ.-37/ಟಿ.-7294 ಟ್ರ್ಯಾಲಿ ಚಸ್ಸಿ ನಂ 047/2008-3 ನೇದ್ದರಲ್ಲಿ ಪಿರ್ಯಾದಿ ಹಾಗೂ ಇತರೆ 09 ಜನರನ್ನು ಕೂಡಿಸಿಕೊಂಡು ದೇವಲಾಪೂರ ಗ್ರಾಮದ ಹನುಮಂತ ಲೇಬಗೇರಿ ಇವರ ಹೊಲಕ್ಕೆ ನೆಲ್ಲು ಸಸಿಗಳನ್ನು ನೆಡಲು ಕರೆದುಕೊಂಡು ಹೋಗುತ್ತಿರುವಾಗ ತನ್ನ ಟ್ರ್ಯಾಕ್ಟರನ್ನು ಅತಿವೇಗ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬಂದಿದ್ದರಿಂದ ಟ್ರ್ಯಾಕ್ಟನಲ್ಲಿ ಕುಳಿತಿದ್ದ ಶಾಂತಮ್ಮ ಗುಡಿ ಇವರು ಟ್ರ್ಯಾಲಿಯಿಂದ ಪುಟಿದು ಕೇಳಗೆ ಬಿದ್ದಿದ್ದು ಚಾಲಕನು ತನ್ನ ಟ್ರ್ಯಾಕ್ಟರನ್ನು ಅವಳ ತಲೆಯ ಮೇಲೆ ಹತ್ತಿಸಿದ್ದರಿಂದ ಸ್ಥಳದಲ್ಲಿಯೇ ಭಾರಿಗಾಯಗೊಂದಿ ಶಾಂತಮ್ಮ ಗುಡಿ ಇವಳು ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಕಾರಣ ಟ್ರ್ಯಾಕ್ಟರ ಚಾಲಕ ವಿರೇಶ ಬುಡಕುಂಟಿ ಇತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.  
4) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 7/2015 ಕಲಂ. 279, 337, 338 ಐ.ಪಿ.ಸಿ:.
¢£ÁAPÀ 15-01-2015 gÀAzÀÄ ¸ÁAiÀÄAPÁ® 4-00 UÀAmÉUÉ PÀĵÀÖV ¸ÀgÀPÁj D¸ÀàvÉæ¬ÄAzÀ JA.J¯ï.¹ ªÀiÁ»w §AzÀ ªÉÄÃgÉUÉ D¸ÀàvÉæUÉ ¨sÉÃn ¤Ãr gÀ¸ÉÛ C¥ÀWÁvÀzÀ°è UÁAiÀÄUÉÆAqÀÄ E¯ÁdÄ ¥ÀqÉAiÀÄÄwÛzÀÝ UÁAiÀiÁ¼ÀÄ ºÀĸÉãÀ¸Á§ ºÀtV ¸Á: PÀĵÀÖV FvÀ¤UÉ «ZÁj¹ DvÀ£À ºÉýPÉ ¥ÀqÉzÀÄPÉÆArzÀÄÝ, CªÀgÀ ¸ÁgÁA±ÀªÉ£ÉAzÀgÉ, EAzÀÄ ¢£ÁAPÀ: 15-01-2015 gÀAzÀÄ ªÀÄzsÁåºÀß 3-15 UÀAmÉAiÀÄ ¸ÀĪÀiÁjUÉ ¦üAiÀiÁð¢zÁgÀ£ÀÄ J.¦.JA.¹. AiÀÄ°è ªÉÊAiÀÄQÛPÀ PÉ®¸ÀzÀ ¤«ÄÃvÀå vÀ£Àß ªÉÆÃlgï ¸ÉÊPÀ¯ï ZÉ¹ì £ÀA ME4KC09CEE8731071 £ÉÃzÀÝ£ÀÄß £ÀqɹPÉÆAqÀÄ ºÉÆÃV, J.¦.JA.¹.AiÀÄ ªÀÄÄAzÉ J.¦.JA.¹.UÉ ºÉÆÃUÀĪÀ ¸À®ÄªÁV vÀ£Àß ªÉÆÃlgï ¸ÉÊPÀ¯ï £À JqÀUÀqÉAiÀÄ EArPÉÃlgï ºÁQ wgÀÄV¸ÀÄwÛzÁÝUÀ »A¢¤AzÀ DgÉÆævÀ£ÀÄ vÁ£ÀÄ £ÀqɸÀÄwÛzÀÝ ªÉÆÃlgï ¸ÉÊPÀ¯ï £ÀA-PÉ-29/J¯ï-554 £ÉÃzÀÝ£ÀÄß CwêÉÃUÀªÁV ºÁUÀÆ C®PÀëvÀ£À¢AzÀ £ÀqɹPÉÆAqÀÄ §AzÀÄ ¦üAiÀiÁð¢UÉ ºÁUÀÆ DvÀ£À ªÉÆÃlgï ¸ÉÊPÀ¯ïUÉ lPÀÌgï PÉÆlÄÖ C¥sÀWÁvÀ ªÀiÁrzÀÝjAzÀ ¦üAiÀiÁð¢zÁgÀ£ÀÄ gÀ¸ÉÛAiÀÄ ªÉÄÃ¯É ©zÀÝ ¥ÀjuÁªÀÄ JqÀUÀqÉ vÀ¯ÉUÉ gÀPÁÛUÀAiÀÄ ªÀÄvÀÄÛ JqÀ ªÉÆtPÁ® PɼÀUÉ ¨sÁj M¼À¥ÉmÁÖV ªÀÄÄjzÀAvÁVgÀÄvÀÛzÉ. C®èzÉà C¥sÀWÁvÀ ªÀiÁr DgÉÆævÀ£ÀÄ ¸ÀºÀ vÀ£Àß ªÉÆÃlgï ¸ÉÊPÀ¯ï£ÉÆA¢UÉ gÀ¸ÉÛAiÀÄ ªÉÄÃ¯É ©zÀÝ ¥ÀjuÁªÀÄ DvÀ¤UÀÆ PÀÆqÁ §®UÀqÉ ºÀuÉUÉ gÀPÀÛ UÁAiÀĪÁVzÀÄÝ EgÀÄvÀÛzÉ. PÁgÀt vÀ£ÀUÉ C¥sÀWÁvÀ ªÀiÁr gÀPÀÛUÁAiÀÄ ¥Àr¹zÀ ªÉÆÃlgï ¸ÉÊPÀ¯ï ¸ÀªÁgÀ zÉêÀ¥Àà ªÀiÁzÀgÀ ¸Á: vÀÄA§ FvÀ£À ªÉÄÃ¯É PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ªÀÄÄAvÁV PÉÆlÖ ¦üAiÀiÁð¢AiÀÄ£ÀÄß ¥ÀqÉzÀÄPÉÆAqÀÄ  ªÁ¥Á¸ï 5-15 UÀAmÉUÉ oÁ£ÉUÉ §AzÀÄ ¸ÀzÀj ºÉýPÉ ¦AiÀiÁ𢠸ÁgÁA±ÀzÀ ªÉÄðAzÀ oÁuÁ UÀÄ£Éß £ÀA 07/2015 PÀ®A 279,337,338 L¦¹ £ÉÃzÀÝgÀ°è ¥ÀæPÀgÀt zÁR°¹ vÀ¤SÉ PÉÊPÉÆArzÉ. 
5) ಸಂಚಾರಿ ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ. 3/2015 ಕಲಂ. 279, 337, 338 ಐ.ಪಿ.ಸಿ:.

ದಿನಾಂಕ 15-01-2015 ರಂದು ಮದ್ಯಾಹ್ನ 3-00 ಗಂಟೆ ಸುಮಾರು ಗಾಯಾಳು ಹನಮಂತಪ್ಪ ತಂದೆ ಈರಪ್ಪ ಈತನು ಗಾಂಧೀ ಸರ್ಕಲ್ ಹತ್ತಿರ ರಸ್ತೆದಾಟುತ್ತಿರುವಾಗ ಮಹಾವೀರ ಸರ್ಕಲ್ ಕಡೆಯಿಂದ ವಾಹನ ಸಂಖ್ಯೆ ಕೆ. 37-8281 ನೇದ್ದರ ಚಾಲಕನಾದ ಅಹ್ಮದಸಾಬ ತಂದೆ ಬಾಬುಸಾಬ ಈತನು ತನ್ನ ವಾಹನವನ್ನು ಅತೀ ಜೋರಾಗಿ ಮತ್ತು ಅಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ಟಕ್ಕರ್ ಕೊಟ್ಟಿದ್ದರಿಂದ ಹನಮಂತಪ್ಪ ಈತನಿಗೆ ತಲೆಹಿಂಬಾಗ ಭಾರೀ ಒಳಪೆಟ್ಟಾಗಿ ರಕ್ತ  ಬಂದಿದ್ದು ಹಾಗೂ ಬಲಗೈ ಮೊಣಕೈ ಹಿಂದೆ ಗಾಯವಾಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾಧಿ ಮೇಲಿಂದ ಸಂಚಾರಿ ಪೊಲೀಸ್ ಠಾಣೆ ಗಂಗಾವತಿ ಠಾಣಾ ಗುನ್ನೆ ನಂ 03/2015 ಕಲಂ 279 337 338 ಪ್ರಕಾರ ಪ್ರಕರಣದಲ್ಲಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇದೆ.

0 comments:

 
Will Smith Visitors
Since 01/02/2008