Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, February 1, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕುಷ್ಟಗಿ  ಪೊಲೀಸ್ ಠಾಣೆ ಗುನ್ನೆ ನಂ. 15/2015 ಕಲಂ. 323, 504, 506 ಸಹಿತ 34 ಐ.ಪಿ.ಸಿ ಮತ್ತು 3(1)(10) ಎಸ್.ಸಿ/ಎಸ್.ಟಿ. ಕಾಯ್ದೆ 1989.  
 ದಿನಾಂಕ: 01-02-2015 ರಂದು 02-00 ಎ.ಎಂ ಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಪಿರ್ಯಾದಿದಾರರಾದ ಪರಸಪ್ಪ ತಂದೆ ಹನಮಪ್ಪ ಬಾರಕೇಡ ವಯ: 55 ಜಾ: ವಾಲ್ಮಿಕಿ ಉ: ಒಕ್ಕಲುತನ ಸಾ: ಗೋತಗಿ ರವರು ನೀಡಿದ ಹೇಳಿಕೆ  ಫಿರ್ಯಾದಿ ಸಾರಾಂಶ ವೆನೆಂದರೇ ನಿನ್ನೆ ದಿನಾಂಕ: 31-01-2014 ರಂದು ರಾತ್ರಿ 09-00 ಗಂಟೆಗೆ ಸುಮಾರಿಗೆ ನಮ್ಮ ಗ್ರಾಮದ ಬಸವಣ್ಣ ದೇವರ ಕಟ್ಟೆಯ ಮೇಲೆ ಕುಳಿತುಕೊಂಡು ನಾನು ಮತ್ತು ನಮ್ಮ ತಮ್ಮನಾದ ಬಾಳಪ್ಪ ತಂದೆ ಸೋಮಣ್ಣ ತಳವಾರ ಕೂಡಿಕೊಂಡು ಹೊಸದಾಗಿ ಟ್ರಾಕ್ಟರ್ ತರಬೇಕು ಮತ್ತು ಅದಕ್ಕೆ ಒಬ್ಬ ಡ್ರ್ಯವರ ನನ್ನು ಹುಡುಕಬೇಕು ಅಂತಾ ಮಾತಾಡುತ್ತಾ ಕುಳಿತುಕೊಂಡಿದ್ದವು ಆಗ ನಾವು ಸ್ವಲ್ಪ ದೊಡ್ಡದಲ್ಲಿ ಮಾತಾಡುತ್ತಿದ್ದಾಗ ನಮ್ಮ ಗ್ರಾಮದ ಹಾಜಿವಲಿ ನದಾಫ್ ಈತನು ಬಂದು ಏನಲೇ ನೀನು ವೀರ ನಾರಾಯಣ ದೇಸಾಯಿ ಕಡೆ ಇದ್ದು ನನಗೆ ವಿರುದ್ದವಾಗಿ ಮಾತಾಡುತ್ತಿದ್ದ ಏನಲೇ ಅಂತಾ ಅಂದು ನಾನು ಆ ಸಮಯಕ್ಕೆ ನಿಮ್ಮ ವಿಷಯ ಏನೋ ಮಾತಾಡಿರುವುದಿಲ್ಲ ಏಕೆ ನೀನು ನನ್ನ ಮೇಲೆ ಜಗಳಕ್ಕೆ ಬಂದಿದ್ದಿ ಅಂತಾ ಅಂದಿದ್ದಕ್ಕೆ ಸದ್ರಿ ಹಾಜಿವಲಿ ನದಾಫ್ ಈತನು ತನ್ನ ಎರಡೂ ಕೈಗಳಿಂದ ನನ್ನ ಕುತ್ತಿಗೆ ಹಿಡಿದು ಹೊಡೆಬಡೆ ಮಾಡಿ ಮತ್ತು ಎದೆಗೆ ಕೈಗಳಿಂದ ಹೊಡೆಯು ಹತ್ತಿದರು  ಈ ಜಗಳ ಕೇಳಿ ಅಲ್ಲಿಯೇ ಇದ್ದ ಹಾಜಿವಲಿ ನದಾಫ್ ಸಂಭಂದಿಕರಾದ ಯಮನೂರಸಾಬ ನದಾಫ್ , ಲಾಲಸಾಬ್ ನಾದಾಫ್ ರವರು ಸಹ ಬಂದು ನನ್ನ ಎದೆಗೆ ಮತ್ತು ಬೆನ್ನಿಗೆ ಹೊಡೆಯ ಹತ್ತಿದರು ಸದ್ರಿ ಹಾಜಿವಲಿ ನದಾಫ್ ನು ಎನಲೇ ವಾಲ್ಮೀಕಿ ಸೂಳೇ ಮಗನೇ ನೀನು ವೀರ ನಾರಾಯಣ ದೇಸಾಯಿ   ಕಡೆ ಭಾಳ ತಿರುಗಾಡುತ್ತಿದ್ದಿ ಮಗನೇ ಅಂತಾ ಅಂದು ಜಾತಿ ನಿಂದನೆ ಮಾಡಿ ಕೈಗಳಿಂದ ಬೆನ್ನಿಗೆ ಏದೆಗೆ ಹೊಡೆದು ದುಃಖಪಾತಗೊಳಿಸಿದ್ದು ಇರುತ್ತದೆ  ಸದ್ರಿ ಮೂರು ಜನರು ನನ್ನೊಂದಿಗೆ ವಿನಾ ಕಾರಣ ಜಗಳಾ ತೆಗೆದು ಹೊಡೆಬಡೆಮಾಡಿ ಒಳಪೆಟ್ಟುಗಳನ್ನು ಮಾಡಿ ಜಾತಿ ನಿಂದನೆ ಮಾಡಿದ್ದು ಇರುತ್ತದೆ. ಹಾಗೂ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.ಈ ಜಗಳವನ್ನು ಕೇಳಿ ಅಲ್ಲಿಗೆ ಬಂದಿದ್ದ ಗುರಪ್ಪ ತಂದೆ ನಾಗಪ್ಪ ತಳವಾರ, ಸಣ್ಣಮಲ್ಲಪ್ಪ ಗೋನಾಳ ಮತ್ತು ಭೀಮಣ್ಣ ಬೂದಿಹಾಳ ವರು ಜಗಳ ನೋಡಿ ಬಡೆದಿದ್ದು ಇರುತ್ತದೆ. ಕಾರಣ ಸದ್ರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ಇದ್ದ ಹೇಳಿಕೆ ಪಿರ್ಯಾದಿಯ ಸಾರಾಂಶದ ಮೇಲಿಂದ  ಕ್ರಮ ಜರುಗಿಸಿದ್ದು ಇರುತ್ತದೆ.
2) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 14/2015 ಕಲಂ. 323, 326, 504, 506 ಐ.ಪಿ.ಸಿ:.
ದಿನಾಂಕ: 31/01/2015 ರಂದು 10-45 ಗಂಟೆಗೆ ಕುಷ್ಟಗಿ ಸರಕಾರಿಆಸ್ಪತ್ರೆಯಿಂದ ಎಂಎಲ್ ಸಿ ಮಾಹಿತಿ ಬಂದ ಮೇರೆಗೆ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿ ಗಾಯಾಳು ಫಿರ್ಯಾಧಿದಾರರ ಹೇಳಿಕೆ ಪಿರ್ಯಾದಿ ಪಡೆದುಕೊಂಡಿದ್ದು ಸದ್ರಿ ಇಂದು ರಾತ್ರಿ 09-00 ಗಂಟೆಗೆ ಸುಮಾರು ನಮ್ಮ ಗ್ರಾಮದ ಬಸವಣ್ಣ ಕಟ್ಟೆ ಹತ್ತಿರ ನಾನು ಮತ್ತು ನಮ್ಮ ಗ್ರಾಮ ಆಂಜನೇಯ ತಂದೆ ವೀರಪ್ಪ ದಾಸರ ಹಾಗೂ ಬಾಳಪ್ಪ ಬೋಗಾಪೂರ ಇವರು ಕೂಡಿಕೊಂಡು ಆಂಜನೇಯ ದಾಸರ ಇವರ ಕೊರ್ಟಿನ ಕೇಸು ಕೊರ್ಟಿನಲ್ಲಿ ನಡೆಯುತ್ತಿದ್ದ  ಆ ವಿಷಯದ ಬಗ್ಗೆ ಮಾತಾಡುತ್ತಾ ನಿಂತುಕೊಂಡಿದ್ದಾಗ ನಮ್ಮ ಗ್ರಾಮದವನಾದ ಆರೋಪಿ ಪರಸಪ್ಪ ಇತನು ಅಲ್ಲಿಗೆ ಬಂದ ಏಕಾಏಕಿ ತನ್ನ ಕೈಯಲ್ಲಿ ಕೊಡ್ಲಿ ತೆಗೆದುಕೊಂಡು ನಮ್ಮ ಹತ್ತಿರ ಬಂದು ಏನಲೇ ಸೂಳೇ ಮಗನೇ ನೀನು ನಮ್ಮೂರ ವೀರ ನಾರಾಯಣ ದೇಸಾಯಿರವರ ಅನ್ನ ತಿಂದು ಅವರ ವಿಷಯದ ವಿರುದ್ದ ಮಾತಾಡುತ್ತಿದ್ದೇಯನಲೇ ಅಂದವನೇ ತನ್ನ ಕೈಯಲ್ಲಿದ್ದ ಕೊಡ್ಲಿ ಕಾವಿನಿಂದ ನನ್ನ ಎಡೆಗಡೆ ತಲೆಗೆ ಹೊಡೆದು ಬಾರಿ ರಕ್ತ ಗಾಯಪಡಿಸಿದ್ದ ಆಗ ನಾನು ಕೆಳಗೆ ಬಿದ್ದು ಬಿಟ್ಟೆನು ನನ್ನ ಸಂಗಡ ಇದ್ದ ಆಂಜನೆಯ ದಾಸರ, ಬಾಳಪ್ಪ ಇವರು ಜಗಳವನ್ನು ನೋಡಿ ಬಿಡಿಸಿದ್ದು ಇರತ್ತದೆ ವೀರ ನಾರಾಯಣ ದೇಸಾಯಿ ವಕೀಲರ ವಿಷಯವನ್ನು ಮಾತಾಡುತ್ತಿರಿ ಅಂತಾ ಅವಾಚ್ಯವಾಗಿ ಬೈದ ಕೊಡ್ಲಿ ತುಂಬಿನಿಂದ ನನ್ನ ತೆಲಗೆ ಹೊಡೆದು ರಕ್ತ ಗಾಯ ಪಡಿಸಿ ಜೀವದ ಬೇದರಿಕೆ ಹಾಕಿದ್ದು ಸದರಿಯವನ ವಿರುದ್ದ ಕಾನೂಕು ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದೆ.
3)  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 23/2015 ಕಲಂ. 379 ಐ.ಪಿ.ಸಿ:.
ದಿನಾಂಕ 31.01.2015 ರಂದು ಸಾಯಂಕಾಲ 7:30 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ಪಿರ್ಯಾದಿಯನ್ನು ಹಾಜರು ಪಡಿಸಿದ್ದು ಅದರ ಸಾರಾಂಶವೇನೆಂದರೆ ದಿನಾಂಕ 31.01.2015 ರಂದು ಬೆಳಿಗ್ಗೆ 6:00 ಗಂಟೆಗೆ ದದೇಗಲ್ ಗ್ರಾಮದ ಹತ್ತಿರ ಆಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ ವಾಹನಗಳ ತಪಾಸಣೆ ಮಾಡುತ್ತಿದ್ದಾಗ  ಎರಡು ವಾಹನಗಳಲ್ಲಿ  ಆಕ್ರಮವಾಗಿ ಮರಳು ತುಂಬಿಕೊಂಡು ಹೋಗುತ್ತಿದ್ದು ನಾವು ಸದರಿ ವಾಹನಗಳನ್ನು ತಡೆದು ನಿಲ್ಲಿಸಿ ಅದರ ಚಾಲಕರಿಗೆ ನಾನು ತಹಸೀಲ್ದಾರರಿದ್ದು ನಿಮ್ಮ ವಾಹನಗಳಲ್ಲಿ ಮರಳು ತುಂಬಿರುವುದು ಕಾಣಿಸುತ್ತಿದ್ದು ನಿಮ್ಮ ವಾಹನಗಳನ್ನು ತಪಾಸಣೆ ಮಾಡಬೇಕು ಎಂದು ತಿಳಿಸಿ ವಾಹನಗಳನ್ನು ರಸ್ತೆಯ ಬಾಜು ನಿಲ್ಲಿಸಿ ಎಂದು ವಾಹನ ಚಾಲಕರಿಗೆ ತಿಳಿಸಿದಾಗ ವಾಹನ ಚಾಲಕರು ತಮ್ಮ ವಾಹನಗಳನ್ನು ರಸ್ತೆಯ ಬಾಜು ನಿಲ್ಲಿಸದೇ ಹಾಗೇ ಹೋಗಿರುತ್ತಾರೆ. ಆ ವಾಹನಗಳ ನಂಬರ ಇದ್ದು 1) ಲಾರಿ ನಂ ಕೆ.ಎ-37/ಎ-1357 , 2) ಲಾರಿ ನಂ ಕೆ.ಎ-11-3717  ಕಾರಣ ಸದರ ವಾಹನಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಕೋರಲಾಗಿದೆ.ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿನಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4)  ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 25/2015 ಕಲಂ. 379 ಐ.ಪಿ.ಸಿ:.
¢£ÁAPÀ: 31-01-2015 gÀAzÀÄ ªÀÄzÁåºÀß 2-00 UÀAmÉUÉ ¦ügÁå¢zÁgÀgÁzÀ ¸ÀºÀ£Á UÀAqÀ gÁd±ÉÃRgÀ UÀtªÁj ªÀAiÀiÁ: 30 ªÀµÀð eÁ: °AUÁAiÀÄvÀ G: ªÀÄ£ÉPÉ®¸À ¸Á: 2£Éà PÁæ¸ï ©.n ¥ÁnÃ¯ï £ÀUÀgÀ PÉÆ¥Àà¼À EªÀgÀÄ oÁuÉUÉ ºÁdgÁV ºÁdgÀÄ ¥Àr¹zÀ UÀtQÃPÀÈvÀ ¦ügÁå¢AiÀÄ ¸ÁgÁA±ÀªÉãÉAzÀgÉÉ, ¦üAiÀiÁð¢zÁgÀÄ ¢£ÁAPÀ: 30-01-2015 gÀAzÀÄ ªÀÄzÁåºÀß 3-30 UÀAmÉUÉÀ vÁ£ÀÄ ªÀÄvÀÄÛ vÀ£Àß ªÀÄUÀ£ÉÆA¢UÉ QvÀÆÛjUÉ ºÉÆÃUÀĪÀ ¸À®ÄªÁV ªÀģɬÄAzÀ DmÉÆÃzÀ°è §¸ï ¤¯ÁÝtPÉÌ §A¢zÀÄÝ, vÀªÀÄä eÉÆÃvÉAiÀÄ°è MAzÀÄ ®UÉÃeï ¨ÁåUï ªÀÄvÀÄÛ MAzÀÄ ªÁå¤n ¨ÁåUï CzÀgÀ°è MAzÀÄ aPÀÌ÷ ¥À¸Àð£À°èzÀÝ  1] §AUÁgÀzÀ JgÀqÀÄ §¼ÉUÀ¼ÀÄ CA.vÀÆ: 20 UÁæA CA.Q.gÀÆ 42,500=00 2] £ÀUÀzÀÄ ºÀt 7000=00 3] MAzÀÄ AiÀÄƤAiÀÄ£ï ¨ÁåAQ£À J.n.JªÀiï PÁqÀð. 3] MAzÀÄ ªÀÄvÀzÁgÀgÀ UÀÄgÀÄw£À aÃnUÀ¼À£Àß vÉUÉzÀÄPÉÆAqÀÄ §A¢zÀÄÝ, vÁªÀÅ §¸ï ºÀwÛ §¸ï nPÉÃl vÉUÉzÀÄPÉƼÀÄîªÀ PÁ®PÉÌ ªÁå¤n ¨ÁåUÀ £ÉÆÃrzÁUÀ CzÀgÀ°èzÀÝ ªÉÄîÌAqÀ ¸ÁªÀiÁ£ÀÄUÀ¼ÀÄ PÁt°¯Áè. £ÀAvÀgÀ ¦ÃAiÀiÁð¢zÁgÀjUÉ w½¢zÉÝãÉAzÀgÉ vÁ£ÀÄ UÀzÀÝ®zÀ°è §¸ï£ÀÄß ºÀvÀÄÛwÛgÀĪÁUÀ £À£Àß vÉÆýUÉ ºÁQPÉÆArzÀÝ ªÁå¤n ¨ÁåV£À°èzÀÝ MlÄÖ CAQ.gÀÆ: 49,500=00 ¨É¯É ¨Á¼ÀĪÀÅUÀ¼À£ÀÄß AiÀiÁgÉÆà PÀ¼ÀîgÀÄ PÀ¼ÀîvÀ£À ªÀiÁrPÉÆAqÀÄ ºÉÆÃVzÀÄÝ EgÀÄvÀÛzÉ. PÁgÀt ªÀiÁ£ÀågÀªÀgÀÄ ¸ÀzÀgÀ ªÉÄîÌAqÀ §AUÁgÀzÀ §¼ÉUÀ¼ÀÄ ªÀÄvÀÄÛ £ÀUÀzÀÄ ºÀt ºÁUÀÆ J.n.JªÀiï PÁqÀð, ªÀÄvÀzÁgÀgÀ UÀÄgÀÄw£À aÃnUÀ¼À£ÀÄß ¥ÀvÉÛà ªÀiÁr PÀ¼ÀîvÀ£À ªÀiÁrzÀ AiÀiÁgÉÆà PÀ¼ÀîgÀ ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À®Ä «£ÀAw.  CAvÁ EgÀĪÀ ¦ügÁå¢AiÀÄ ªÉÄðAzÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.
5) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 13/2015 ಕಲಂ. 87 Karnataka Police Act.

ದಿನಾಂಕ:31-01-2015 ರಂದು 4-00 ಪಿಎಂಕ್ಕೆ ಪಿ.ಎಸ್.ಐ. ಕುಕನೂರ ಠಾಣೆರವರು ಠಾಣೆಗೆ ಹಾಜರಾಗಿ ದಾಳಿ ಪಂಚನಾಮೆ ಲಗತ್ತಿಸಿ, ಸರ್ಕಾರೀ ತರ್ಫೆ ಪಿರ್ಯಾದಿಯನ್ನು ಮುದ್ದೆಮಾಲು ಹಾಗೂ ವಶಕ್ಕೆ ಪಡೆದ 4 ಜನ ಆರೋಪಿತರನ್ನು ಹಾಜರಪಡಿಸಿ ನೀಡಿದ್ದು, ಅದರ ಸಾರಾಂಶವೇನೆಂದರೆ, ಇಂದು ಮಾಹಿತಿ ಬಂದ ಪ್ರಕಾರ ತಾವು ಮಾನ್ಯ ಸಿಪಿಐ ಯಲಬುರ್ಗಾರವರ ಮಾರ್ಗದರ್ಶನದಲ್ಲಿ ಇಬ್ಬರೂ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ 2-15 ಪಿಎಂಕ್ಕೆ ಸೋಂಪೂರು ಗ್ರಾಮದ ದ್ಯಾಮವ್ವದೇವಿ ದೇವಸ್ಥಾನ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ, ಸದರಿಯವರನ್ನು ವಶಕ್ಕೆ ಪಡೆದುಕೊಂಡು ಸದರಿಯವರಿಂದ ಹಾಗೂ ಜೂಜಾಟದ ಕಣದಿಂದ ಒಂದು ಪ್ಲಾಸ್ಟಿಕ್ ಬರ್ಕಾ, 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 1,200 ರೂ.ಗಳನ್ನು ಜಪ್ತ ಪಡಿಸಿಕೊಂಡಿದ್ದು, ಈ ಬಗ್ಗೆ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಬಂದಿದ್ದು, ಕಾರಣ, ಸದರಿಯವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ಸೂಚಿಸಿದೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.  

0 comments:

 
Will Smith Visitors
Since 01/02/2008