Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, February 20, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 42/2015 ಕಲಂ. 78(3) ಕೆ.ಪಿ. ಕಾಯ್ದೆ:
19-02-2015 gÀAzÀÄ gÁwæ 8:00 UÀAmÉUÉ ²æà ºÀ£ÀĪÀÄgÀqÉØ¥Àà, ¦.J¸ï.L. UÀAUÁªÀw UÁæ«ÄÃt ¥Éưøï oÁuÉ EªÀgÀÄ PÀ£ÁðlPÀ gÁdå ¥ÉÆ°Ã¸ï ¥ÀgÀªÁV ¸ÀéAvÀ ¦ügÁå¢AiÀÄ£ÀÄß ¸À°è¹zÀÄÝ, CzÀgÀ ¸ÁgÁA±À F ¥ÀæPÁgÀ EzÉ.  EAzÀÄ ¢£ÁAPÀ:- 19-02-2015 gÀAzÀÄ ¸ÀAeÉ 6:00 UÀAmÉAiÀÄ ¸ÀĪÀiÁjUÉ £Á£ÀÄ oÁuÉAiÀÄ°ègÀĪÁUÀ UÀAUÁªÀw UÁæ«ÄÃt ¥Éưøï oÁuÉ ªÁå¦ÛAiÀÄ ¨sÀAqÁæ¼À UÁæªÀÄzÀ°è ²æà DAd£ÉÃAiÀÄ UÀÄrAiÀÄ ºÀwÛgÀ ¸ÁªÀðd¤PÀ ¸ÀܼÀzÀ°è ªÀÄlPÁ dÆeÁl £ÀqÉAiÀÄÄwÛzÉ CAvÁ RavÀªÁzÀ ªÀiÁ»w §AzÀ ªÉÄÃgÉUÉ ªÀiÁ£Àå ¹.¦.L. UÀAUÁªÀw UÁæ«ÄÃt ªÀÈvÀÛgÀªÀgÀ ªÀiÁUÀðzÀ±Àð£ÀzÀ°è ¦.¹. 129, 160, 323 J.¦.¹. 77 EªÀgÀÄ ªÀÄvÀÄÛ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ ¸ÀgÀPÁj fÃ¥ï £ÀA: PÉ.J-37/f-307 £ÉÃzÀÝgÀ°è oÁuɬÄAzÀ ºÉÆgÀlÄ ¨sÀAqÁæ¼À HgÀ ªÀÄÄAzÉ fÃ¥ï£ÀÄß ¤°è¹ J®ègÀÆ £ÀqÉzÀÄPÉÆAqÀÄ ºÉÆÃV £ÉÆÃqÀ¯ÁV C°è ²æà DAd£ÉÃAiÀÄ UÀÄrAiÀÄ ªÀÄÄAzÉ zÉêÀ¸ÁÜ£ÀzÀ ¯ÉÊn£À ¨É¼ÀQ£À°è ¸ÁªÀðd¤PÀ ¸ÀܼÀzÀ°è d£ÀgÀÄ ¸ÉÃjzÀÄÝ, CªÀgÀ°è M§â ªÀåQÛAiÀÄÄ PÀĽvÀÄPÉÆAqÀÄ d£ÀjUÉ 1 gÀÆ¥Á¬ÄUÉ 80-00 gÀÆ¥Á¬Ä PÉÆqÀÄvÉÛãÉ, CzÀȵÀÖzÀ ªÀÄlPÁ £ÀA§gïUÀ½UÉ ºÀtªÀ£ÀÄß ¥ÀtPÉÌ ºÀaÑj CAvÁ PÀÆUÀÄvÁÛ d£ÀgÀ£ÀÄß PÀgÉzÀÄ CªÀjAzÀ ºÀtªÀ£ÀÄß ¥ÀqÉzÀÄ ªÀÄlPÁ CAQ ¸ÀASÉåUÀ¼À ªÉÄÃ¯É ¥ÀtPÉÌ ºÀaѹPÉÆAqÀÄ CªÀjUÉ ªÀÄmÁÌ aÃnUÀ¼À£ÀÄß §gÉzÀÄPÉÆqÀÄwÛzÀÝ£ÀÄ. DUÀ ¸ÀªÀÄAiÀÄ ¸ÀAeÉ 6:30 UÀAmÉAiÀiÁVzÀÄÝ PÀÆqÀ¯Éà CªÀgÀ zÁ½ ªÀiÁqÀ¯ÁV ªÀÄlPÁ ¥ÀnÖ §gÉAiÀÄÄwÛzÀݪÀ£ÀÄ ¹QÌ ©¢ÝzÀÄÝ, G½zÀ d£ÀgÀÄ C°èAzÀ Nr ºÉÆÃzÀgÀÄ. ¹QÌ©zÀݪÀ£À£ÀÄß «ZÁj¸À¯ÁV vÀ£Àß ºÉ¸ÀgÀÄ AiÀÄÆ£ÀÆ¸ï «ÄAiÀiÁ vÀAzÉ E¸Áä¬Ä¯ï ¸Á§, ªÀAiÀĸÀÄì 62 ªÀµÀð, eÁw: ªÀÄĹèÃA G: ºÉÆÃl¯ï ¸Á: ¨sÀAqÁæ¼À vÁ: UÀAUÁªÀw CAvÁ w½¹zÀÄÝ, ¥Àj²Ã°¸À¯ÁV CªÀ£À ºÀwÛgÀ ªÀÄlPÁ dÆeÁlzÀ £ÀUÀzÀÄ ºÀt gÀÆ. 310/- gÀÆ¥Á¬ÄUÀ¼ÀÄ, MAzÀÄ ªÀÄlPÁ ¥ÀnÖ, MAzÀÄ ¨Á¯ï¥É£ÀÄß zÉÆgɬÄvÀÄ. F §UÉÎ ¸ÀAeÉ 6:30 jAzÀ 7:30 UÀAmÉAiÀĪÀgÉUÉ ¸ÀܼÀzÀ°èAiÉÄà ¥ÀAZÀ£ÁªÉÄ ¤ªÀ𻹠£ÀAvÀgÀ DgÉÆævÀ£ÉÆA¢UÉ oÁuÉUÉ ªÁ¥À¸ï §A¢zÀÄÝ, ¸ÀzÀj DgÉÆævÀ£À «gÀÄzÀÞ PÀ®A 78(3) PÉ.¦. DåPïÖ ¥ÀæPÀgÀt zÁR®Ä ªÀiÁqÀĪÀ PÀÄjvÀÄ ªÀgÀ¢AiÀÄ£ÀÄß ¸À°è¹zÀÄÝ EgÀÄvÀÛzÉ.
2) ಕಾರಟಗಿ ಪೊಲೀಸ್ ಠಾಣಾ ಗುನ್ನೆ ನಂ. 31/2015  ಕಲಂ 279, 304(ಎ) ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.  
ದಿನಾಂಕ-19-02-2015 ರಂದು ರಾತ್ರಿ 11-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಕಮಲೇಶ ತಂದಿ ಉದಯ ಸಿಂಗ್ ಲಾವಾ ವಯಆ- 36 ವರ್ಷ ಜಾತಿ- ರಜಪೂತ ಉ- ಐಸ್ ಕ್ರೀಂ ವ್ಯಾಪಾರ ಸಾ. ಮಹೇಂದ್ರಗಡ ತಾ. ಸಾಹಡಾ ಜಿ- ಬಿಲ್ವಾಡ (ರಾಜಸ್ಥಾನ) ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿಯನ್ನು ಹಾಜರುಪಡಿಸಿದ್ದು ಸದರಿ ಪಿರ್ಯಾದಿಯ ಸಾರಾಂಶವೆನಂದರೆ ಪಿರ್ಯಾದಿದಾರರು ಬೆಸಿಗೆ ಸಮಯದಲ್ಲಿ ಐಸ್ ಕ್ರಿಂ ವ್ಯಾಪಾರ ಮಾಡಲೆಂದು ತಮ್ಮ ಊರಿನ ಅಕ್ಕ ಪಕ್ಕದ ಊರಿನವರಾದ ಟೋನು ತಂದಿ ಬನಸಿಸಿಂಗ್ ರಕಸಪೂರಿಯಾ ಮತ್ತು ಇತರೆ ಇಬ್ಬರನ್ನು ಕರೆದುಕೊಂಡು ಈಗ್ಗೆ 1 ತಿಂಗಳ ಹಿಂದೆ ಗಂಗಾವತಿ ತಾಲೂಕಿನ ಸಿದ್ದಾಪೂರ ಗ್ರಾಮಕ್ಕೆ ಬಂದ್ದು ಸಿದ್ದಾಪೂರ ಗ್ರಾಮದಲ್ಲಿ ನೆಲೆಸಿದ್ದು ಪ್ರತಿದಿನ ಐಸ್ ಕ್ರಿಂ ವ್ಯಾಪಾರ ಮಾಡಿಕೊಂಡಿರುತ್ತಾರೆ ಅದರಂತೆ ದಿನಾಂಕ-19-02-2015 ರಂದು ಬೆಳಿಗ್ಗೆ ಪಿರ್ಯಾದಿದಾರರು ಮತ್ತು ಟೋನು ಇಬ್ಬರು ಕೂಡಿ ಸಾಲುಂಚಿಮರದ ಕಡೆಗೆ ಐಸ್ ಕ್ರಿಂ ವ್ಯಾಪಾರ ಮಾಡಲೆಂದು ಹೋಗಿ ವ್ಯಾಪಾರ ಮುಗಿಸಿಕೊಂಡು ಸಾಯಂಕಾಲ 7-45 ಗಂಟೆಯ ಸುಮಾರಿಗೆ ತಮ್ಮ ಐಸ್ ಕ್ರಿಂ ಬಂಡಿಯನ್ನು ತಳ್ಳಿಕೊಂಡು ರವಿನಗರ ದಾಟಿ ಸಿದ್ದಾಪೂರದ ಕಡೆಗೆ ರಸ್ತೆಯ ಎಡಭಾಗದಲ್ಲಿ ಹೋರಟಿದ್ದಾಗ್ಗೆ ಕಾರಟಗಿ ಕಡೆಯಿಂದ ಲಾರಿ ನಂ ಕೆ.ಎ 01 ಡಿ- 5428 ನೆದ್ದರ ಚಾಲಕ ತನ್ನ ಲಾರಿಯನ್ನು ಅತೀ ವೇಗ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಐಸ್ ಕ್ರೀಂ ಬಂಡಿಯನ್ನು ತಳ್ಳಿಕೊಂಡು ಹೊರಟಿದ್ದ ಟೋನು ಈತನಿಗೆ ಹಿಂದಿನಿಂದ ಟಕ್ಕರ ಕೊಟ್ಟು ಅಪಘಾತ ಪಡಿಸಿ ಮೇಲೆ ಗಾಲಿ ಹತ್ತಿಸಿಕೊಂಡು ವಾಹನ ನಿಲ್ಲಿಸದೇ ಹೋಗಿದ್ದರಿಂದ ಟೋನು ಈತನಿಗೆ ಎರಡು ಕಾಲುಗಳು ಮುರಿದು ಹೊಟ್ಟೆಯ ಕರಳುಗಳು ಹೊರಗಡೆ ಬಂದು ಗಂಭೀರ ಸ್ವರೂಪದ ಗಾಯಗಳಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ ಸದರಿ ಲಾರಿಯ ನಂಬರನ್ನು ವಾಹನಗಳ ಬೆಳಗಕಿನಲ್ಲಿ ನೋಡಿರುತ್ತೇನೆ ಹಾಗೂ ಸದರಿ ಲಾರಿಯ ಚಾಲಕನ ಹೆಸರು ಶರಣಪ್ಪ ತಂದಿ ಮುರಡ ಬಸಪ್ಪ ರಾಂಪೂರ ಸಾ. ಸಿದ್ದಾಪೂರ ಅಂತಾ ತಿಳಿದು ಬಂದಿರುತ್ತದೆ ಅಂತಾ ಮುಂತಾಗಿ ನೀಡಿದ ಪಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 
3) ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 9/2015 ಕಲಂ. 454, 457, 380 ಐ.ಪಿ.ಸಿ:.

ಫಿರ್ಯಾದಿದಾರರು ಜಹಗೀರಗೂಡದೂರ ಗ್ರಾಮದ ಸರಕಾರಿ ಪ್ರೌಡ ಶಾಲೆಯ ಮುಖ್ಯೋಪಾದ್ಯಾಯರು ಇರುತ್ತಾರೆ.  ನಿನ್ನೆ ದಿನಾಂಕ:  18-02-2015 ರಂದು ಸಾಯಂಕಾಲ 9-30 ಗಂಟೆಗೆ ಸುಮಾರು ತಾವೂ ತಮ್ಮ ಶಾಲೆಯ ಪರಿಚಾರಕಿ ಯವರಾದ ಯಂಕವ್ವ ರವರು ಬಂದು ಶಾಲೆಯ ಬಿಗ ತೆಗೆದು  ಶಾಲೆ ಮುಗಿನಂತರ ಸಾಯಂಕಾಲ 5-00 ಗಂಟೆಯ ಸುಮಾರು ಸದರಿ ಶಾಲೆಯ ಎಲ್ಲಾ ಕೊಠಡಿಯ ಬಾಗಿಲದ ಬೀಗಗಳನ್ನು ಹಾಕಿಕೊಂಡು ತಮ್ಮ ಮನೆಗೆ ಹೋಗಿದ್ದು ನಂತರ ಎಂದಿನಂತೆ ಇಂದು ದಿನಾಂಕ: 19-02-2015 ರಂದು ಮುಂಜಾನೆ 9-30 ಗಂಟೆಯ ಸುಮಾರು ಫಿರ್ಯಾದಿದಾರರು ಮತ್ತು ಅವರ ಪರಿಚಾರಕರು ಕೂಡಿ ತಮ್ಮ ಜಹಗೀರಗೂಡದೂರ  ಗ್ರಾಮದ ಸರಕಾರಿ ಪ್ರೌಡ ಶಾಲೆಗೆ ಬಂದು ಶಾಲೆಯ ಆರೂ ಕೊಠಡಿಗೆ ನೋಡಲು ಶಾಲೆಯ ಕೊಠಡಿಗೆ ಹಾಕಿದ ಬೀಗ ಮುರಿದು ಬಿದ್ದಿದ್ದು ನಂತರ ಅವರು ತಮ್ಮ ಕಾರ್ಯಾಲಯದ ಕಬ್ಬಿಣದ ಗೇಟ ಮುರಿದು ಬಾಗಿಲಕ್ಕೆ ಹಾಕಿದ ಕೀಲಿ ಜಜ್ಜಿ ರೂಮನೊಳಗೆ ಹೋಗಿ ತಮ್ಮ ಬಿರೋವಿನಲ್ಲಿಟ್ಟಿದ್ದ  ಶಾಲೆಯ ಎಲ್ಲ ಕೊಠಡಿಗಳ ಕೀಲಿ ಕೈಯನ್ನು ತೆಗೆದುಕೊಂಡು ಕಾರ್ಯಾಲಯದಲ್ಲಿದ್ದ ಎರಡು ಲಿನೋವಾ ಕಂಪಣಿಯ ಟ್ಯಾಬಲೇಟಗಳು ಅ.ಕಿ.40000=00 ರೂ/  ಮತ್ತು ಪಕ್ಕದ ಕಂಪ್ಯೂಟರ ಕೊಠಡಿಯಲ್ಲಿಯ  ಬಾಗಿಲದ ಬೀಗ  ಮುರಿದು  ಅದರಲ್ಲಿದ್ದ  ಒಂದು ಒಂದು ಹೈಪವರ್ ಎಕ್ಸಎಲ್ ಇನ್ವೈಡರ ಬ್ಯಾಟರಿ ಅ.ಕಿ.=10000=00 ಮತ್ತು ಪಕ್ಕದ ಕೊಠಡಿಯ ವರ್ಚೂಮ್ ಲ್ಯಾಬ ಕೊಠಡಿಯಲ್ಲಿದ್ದ 40 ಇಂಚಿನ ಒಂದು ಸ್ಯಾಮಸಾಂಗ್ ಕಂಪನಿ ಎಲ್.ಇ.ಡಿ. ಮಾನಿಟರ್ ಅ.ಕಿ. 50,000=00 ರೂ/-ಹಾಗೂ ಅದರ ಪಕ್ಕದಲ್ಲಿದ್ದ ಒಂದು  ಒಂದು ಯು.ಪಿ.ಎಸ್, ನಂ: ಬಿ.1410113 ನೇದ್ದು ಅ.ಕಿ-15000/-ರೂ ಹಾಗೂ ಎರಡು ಲ್ಯಾಪಟಾಪ [ಟ್ಯಾಬಲೇಟನ] ಚಾರ್ಜರ್ ಚಾರ್ಜರ್ಗಳ ಅ.ಕಿ-400/- ರೂ ಹೀಗೆ ಒಟ್ಟು ಅಂದಾಜ ಕಿಮ್ಮತ್-115400/- ರೂ ಬೆಲೆಬಾಳುವ ವಸ್ತುಗಳನ್ನು  ನಿನ್ನೆ ದಿನಾಂಕ: 18-02-2015 ರಂದು ಸಾಯಾಂಕಾಲ 05-30 ಗಂಟೆಯಿಂದ ಇಂದು ದಿನಾಂಕ: 19-02-2015 ರಂದು ಬೆಳಿಗ್ಗೆ 09-30 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿದಾರರ ಶಾಲೆಯ ಕೊಠಡಿಗಳ ಬೀಗ ಮುರಿದು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳುವಾದ ಸಾಮಾನುಗಳನ್ನು ಮತ್ತು ಆರೋಪಿತರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ವಿನಂತಿ ಅದೆ.

0 comments:

 
Will Smith Visitors
Since 01/02/2008