Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, March 28, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಯಲಬುರ್ಗಾ ಪೊಲೀಸ್ ಠಾಣಾ ಪೊಲೀಸ್ ಠಾಣೆ ಗುನ್ನೆ ನಂ. 28/2015 ಕಲಂ. 78(3) Karnataka Police Act:.
ದಿನಾಂಕ: 27-03-2015 ರಂದು ಸಾಯಂಕಾಲ 6-30 ಗಂಟೆಗೆ ತುಮ್ಮರಗುದ್ದಿ ಗ್ರಾಮದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ರಸ್ತೆಯ ಮೇಲೆ ಆರೋಪಿತರನ್ನು ಜನರಿಗೆ ಒಂದು ರೂಪಾಯಿಗೆ 80 ಅಂತಾ ಕೂಗುತ್ತಾ ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ ²æà «£ÁAiÀÄPÀ ¦.J¸ï.L. AiÀÄ®§ÄUÁð. oÁuÉ ರವರು ದಾಳಿ ಮಾಡಿ ಆರೋಪಿ 1] zÉêÀ¥Àà vÀAzÉ ¥sÀQÃgÀ¥Àà ªÀqÀØgÀ ªÀAiÀÄ: 40 ªÀµÀð eÁw: ªÀqÀØgÀ G: UËAr PÉ®¸À ¸Á: vÉÆArºÁ¼À ºÁ/ªÀ vÀĪÀÄägÀUÀÄ¢Ý ನೇದ್ದವನು ಸಿಕ್ಕಿಬಿದಿದ್ದು, ಆರೋಪಿ ನಂ. 2ನೇದವನು ಓಡಿ ಹೋಗಿದ್ದು ಇರುತ್ತದೆಸಿಕ್ಕಿ ಬಿದ್ದ ಆರೋಪಿತನ ಹತ್ತಿರ 670-00 ರೂ. ನಗದು ಹಣ ಮತ್ತು ಮಟ್ಕಾ ಜೂಜಾಟ ಸಾಮಗ್ರಿಗಳು ಸಿಕ್ಕಿದ್ದು ಇರುತ್ತದೆ ಅಂತಾ ವರದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 28/2015 ಕಲಂ 78(iii) K.P. Act.  ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದು ಇರುತ್ತದೆ.
2) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 23/2015 ಕಲಂ. 78(3) Karnataka Police Act:.
¢£ÁAPÀ 27-03-2015 gÀAzÀÄ gÁwæ 9-45 UÀAmÉUÉ ªÀiÁ£Àå ¦.J¸ï.L ¸ÁºÉçgÀÄ vÁªÀgÀUÉÃgÁ gÀªÀgÀÄ  oÁuÉUÉ ºÁdgÁV UÀtQÃPÀÈvÀ ªÀgÀ¢ ªÀÄvÀÄÛ M§â DgÉÆæ ºÁUÀÆ ªÀÄÄzÉݪÀiÁ®£ÀÄß vÀAzÀÄ ºÁdgÀÄ¥Àr¹ EAzÀÄ ¢£ÁAPÀ: 27-03-2015 gÀAzÀÄ gÁwæ 8-15 UÀAmÉUÉ ¥ÉÆÃ£ï ªÀÄÄSÁAvÀgÀ ªÀiÁ£Àå ¹¦L ¸ÁºÉçgÀÄ PÀĵÀÖVgÀªÀgÀ ªÀiÁUÀðzÀ±Àð£ÀzÀAvÉ vÁªÀgÀUÉÃgÁzÀ §¸ï ¤¯ÁÝtzÀ ºÀwÛgÀ ¸ÁªÀðd¤PÀ ¸ÀܼÀzÀ°è M§â£ÀÄ ªÀÄmÁÌ dÆeÁl £ÀqɸÀÄwÛgÀĪÀÅzÁV RavÀ ¨Áwäà §AzÀ ªÉÄÃgÉUÉ E§âgÀÄ ¥ÀAZÀgÀÄ ªÀÄvÀÄÛ oÁuÉAiÀÄ ¹§âA¢AiÀĪÀgÁzÀ ¦¹-271, 362, 409 gÀªÀgÀ£ÀÄß PÀgÉzÀÄPÉÆAqÀÄ ºÉÆÃV vÁªÀgÀUÉÃgÁzÀ §¸ï ¤¯ÁÝtzÀ ºÀwÛgÀ EgÀĪÀ ®Qëöäà ¨Ágï ºÀwÛgÀ  ¸ÁªÀðd¤PÀ ¸ÀܼÀzÀ°è ©Ã¢ ¢Ã¥ÀzÀ PɼÀUÉ ¤AvÀÄPÉÆArzÀÝ M§â£ÀÄ ¸ÁªÀðd¤PÀjAzÀ ºÀt ¥ÀqÉzÀÄPÉÆAqÀÄ ªÀÄmÁÌ £ÀA§gïUÀ¼À£ÀÄß §gÀÄzÀÄPÉÆqÀÄwÛzÀÄÝ, ªÀÄmÁÌ £ÀA§gï §AzÀ°è MAzÀÄ gÀÆ¥Á¬ÄUÉ 80-00 gÀÆ¥Á¬Ä PÉÆqÀÄvÉÛ£É CAvÁ PÀÆUÀÆvÁÛ ªÀÄmÁÌ £ÀA§gïUÀ¼À£ÀÄß §gÉzÀÄPÉƼÀÄîwÛgÀĪÀ PÁ®PÉÌ £Á£ÀÄ ºÁUÀÆ ¹§âA¢AiÀĪÀgÀÄ ªÀÄvÀÄÛ ¥ÀAZÀgÀÄ PÀÆr gÁwæ 8-30 UÀAmÉUÉ zÁ½ ªÀiÁqÀ®Ä ªÀÄmÁÌ £ÀA§gï §gɸÀÄwÛzÀݪÀgÀÄ Nr ºÉÆÃVzÀÄÝ, ªÀÄmÁÌ £ÀA§gïUÀ¼À£ÀÄß §gÀzÀÄPÉÆqÀÄwÛzÀÝ£ÀÄ ¹QÌ ©¢ÝzÀÄÝ, ¹QÌ ©zÀݪÀ¤UÉ «ZÁj¸À®Ä DvÀ£ÀÄ vÀ£Àß zÉêÉAzÀæ¥Àà vÀAzÉ ¸ÀtÚ£ÁUÀ¥Àà eÁqÀgï, ªÀAiÀÄ: 45 ªÀµÀð, eÁw; eÁqÀgï, G: £ÉÃPÁgÀ PÉ®¸À, ¸Á: ¸ÀÄtUÁgÀ NuÉ vÁªÀgÀUÉÃgÁ. CAvÁ w½¹zÀÄÝ, CªÀ£À CAUÀdrÛAiÀÄ£ÀÄß £Á£ÀÄ ªÀiÁqÀ®Ä CªÀ£À ºÀwÛgÀ MAzÀÄ ªÀÄmÁÌ £ÀA§gï §gÉzÀ aÃn, MAzÀÄ ¨Á¯ï ¥É£ÀÄß, ºÁUÀÆ dÆeÁlzÀ £ÀUÀzÀÄ ºÀt 1000=00 gÀÆ. UÀ¼ÀÄ ¹QÌzÀÄÝ, UÀ¼ÀÄ ¹QÌzÀÄÝ, CªÀÅUÀ¼À£ÀÄß «ªÀgÀªÁzÀ ¥ÀAZÀ£ÁªÉÄ ªÀÄÆ®PÀ d¥ÀÛ ªÀiÁrPÉÆArzÀÄÝ, £ÀAvÀgÀ ¹QÌ ©zÀÝ DgÉÆævÀ¤UÉ zÀ¸ÀÛVj ªÀiÁrPÉÆArzÀÄÝ EgÀÄvÀÛzÉ.  
3) ಗಂಗಾವತಿ ನಗರ ಪೊಲೀಸ್ ಠಾಣಾ ಗುನ್ನೆ ನಂ. 61/2015  ಕಲಂ  3 ಮತ್ತು 7 ಇ.ಸಿ. ಕಾಯ್ದೆ 1955:.
ದಿನಾಂಕ: 27-03-2015 ರಂದು 04-00 ಎ.ಎಂ.ಕ್ಕೆ ಶ್ರೀ ವಿನ್ಸಂಟ್ ಶಾಂತಕುಮಾರ, ಪೊಲೀಸ್ ಉಪವಿಭಾಗಾಧಿಕಾರಿಗಳು, ಗಂಗಾವತಿ ಉಪವಿಭಾಗ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ಹಾಗೂ ಆಕ್ರಮವಾಗಿ ಗೋಧಿ ಸಾಗಿಸುತ್ತಿದ್ದ ಅಶೋಕ ಲೇಲ್ಯಾಂಡ್ ಲಾರಿ ನಂ. ಕೆ.ಎ.16/ಸಿ-1710, ಮತ್ತು ಹೊಸ ಅಶೋಕ ಲೇಲ್ಯಾಂಡ್ ಮಿನಿ ಲಾರಿ, ಎರಡು ಮೋಟಾರ್ ಸೈಕಲ್, ಮೂರು ಮೊಬೈಲ್ ಗಳು ಮತ್ತು 115 ಕ್ವಿಂಟಲ್ ಗೋಧಿ, ಮತ್ತು ಮೂರು ಜನ ಆರೋಪಿತರೊಂದಿಗೆ ಮುಂದಿನ ಕ್ರಮ ಜರುಗಿಸುವ ಕುರಿತು ಫಿರ್ಯಾದಿ ನೀಡಿದ್ದು ಅದರ ಸಾರಾಂಶವೆನೆಂದರೆ, ದಿನಾಂಕ: 27-03-2015 ರಂದು ರಾತ್ರಿ 2-30 ಗಂಟೆಗೆ ಗಂಗಾವತಿ ನಗರದ ಎ.ಪಿ.ಎಂ.ಸಿ.ಯಲ್ಲಿರುವ ದೋರವಾಣಿ ಕೇಂದ್ರದ ಹತ್ತಿರ ಅಕ್ರಮವಾಗಿ ಲಾರಿಯಲ್ಲಿ ಪಡಿತರ ಗೋಧಿ ಸಾಗಾಣಿಕೆ ಮಾಡುತ್ತಿರುವುದಾಗಿ ಪೊಲೀಸರಿಂದ ಬಾತ್ಮಿ ದೊರೆತ ಮೇರೆಗೆ ಮಾನ್ಯ ಪೊಲೀಸ್ ಉಪ-ವಿಭಾಗಾಧಿಕಾರಿಗಳು ಗಂಗಾವತಿ ರವರು ತಮ್ಮ ಸಿಬ್ಬಂದಿಯೊಂದಿಗೆ ಎ.ಪಿ.ಎಂ.ಸಿ. ದೂರವಾಣಿ ಕೇಂದ್ರದ ಹತ್ತಿರ ಹೋಗಿ ಒಟ್ಟು ಅಂ.ಕಿ.ರೂ. 1,15,000-00 ರೂ. ಬೆಲೆ ಬಾಳುವ ಒಟ್ಟು 230 ಪ್ಲಾಸ್ಟಿಕ್ ಚೀಲಗಳಲ್ಲಿ ಅಂ. 50 ಕೆ.ಜಿ. ಯಷ್ಟು ಗೋಧಿ ಇದ್ದು, ಅಶೋಕ ಲೇಲ್ಯಾಂಡ್ ಲಾರಿ ನಂ. ಕೆ.ಎ.16/ಸಿ-1710, ಮತ್ತು ಹೊಸ ಅಶೋಕ ಲೇಲ್ಯಾಂಡ್ ಮಿನಿ ಲಾರಿ, ಎರಡು ಮೋಟಾರ್ ಸೈಕಲ್, ಮೂರು ಮೊಬೈಲ್ ಗಳು ಮತ್ತು 115 ಕ್ವಿಂಟಲ್ ಗೋಧಿ, ಇದ್ದು ಸದರಿ ಗೋಧಿಗೆ ಸಂಬಂಧಿಸಿದಂತೆ ಲಾರಿಯ ಚಾಲಕನಾದ ಓಬಳಸ್ವಾಮಿ ಮತ್ತು ಮಿನಿ ಲಾರಿಯ ಚಾಲಕನಾದ ರಾಜಶೇಖರ ಇವರ ಬಳಿ ಮತ್ತು ಗೋಧಿ ಲೋಡ ಮಾಡಿಸಿದ ಗುರುರಾಜ ಇವರ ಹತ್ತಿರ ಯಾವುದೇ ರೀತಿಯ ದಾಖಲಾತಿಗಳು ಲಭ್ಯ ಇರುವುದಿಲ್ಲ.  ಸದರಿ ಗೋಧಿಯು ಸಾರ್ವಜನಿಕರಿಗೆ ಪಡಿತರ ಮುಖಾಂತರ ವಿತರಣೆ ಆಗುವಂತೆ ಪಿ.ಡಿ.ಎಸ್. ಗೋಧಿ ಇದ್ದು, ಪಿ.ಡಿ.ಎಸ್. ಗೋಧಿಯನ್ನು ಆಕ್ರಮವಾಗಿ ಸಾಗಾಟ ಮಾಡುತ್ತಿದ್ದರಿಂದ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಫಿರ್ಯಾದಿ ಸಾರಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
4) ಗಂಗಾವತಿ ನಗರ ಪೊಲೀಸ್ ಠಾಣಾ ಗುನ್ನೆ ನಂ. 62/2015  ಕಲಂ  3 ಮತ್ತು 7 ಇ.ಸಿ. ಕಾಯ್ದೆ 1955:.

ದಿನಾಂಕ: 27-03-2015 ರಂದು 06-30 ಎ.ಎಂ.ಕ್ಕೆ ಶ್ರೀ ಈ. ಕಾಳಿಕೃಷ್ಣ,  ಪೊಲೀಸ್ ಇನ್ಸಪೆಕ್ಟರ್ ನಗರ ಪೊಲೀಸ್ ಠಾಣೆ ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಾಂಶವೆನೆಂದರೆ, ದಿನಾಂಕ: 27-03-2015 ರಂದು ಬೆಳಗಿನ ಜಾವ 5-00 ಗಂಟೆಯ ಸುಮಾರಿಗೆ ಗಂಗಾವತಿ ನಗರದ ಹಿರೇಜಂತಕಲ್ ನ ಒಂದು ಶೆಡ್ ದಲ್ಲಿ ಆಕ್ರಮವಾಗಿ ಪಡಿತರ ವ್ಯವಸ್ಥೆಯ ಅಕ್ಕಿ ಮತ್ತು ಗೋಧಿ ಸಂಗ್ರಹಿಸಿರುವುದಾಗಿ  ಬಾತ್ಮಿ ದೊರೆತ ಮೇರೆಗೆ ಹಿರೇಜಂತಕಲ್ ಗೆ ಹೋಗಿ ಅಲ್ಲಿ ಆಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಂದಾಜು 50 ಕ್ವಿಂಟಾಲ್ ಅಕ್ಕಿ ಮತ್ತು 15 ಕ್ವಿಂಟಾಲ್ ಗೋಧಿ ಎರಡೂ ಸೇರಿ  ಒಟ್ಟು ಅಂ.ಕಿ.ರೂ. 65,000-00 ರೂ. ಬೆಲೆ ಬಾಳುವ ಪಡಿತರ ಅಕ್ಕಿ ಮತ್ತು ಗೋಧಿಯನ್ನು ಜಪ್ತಿ ಮಾಡಿಕೊಂಡು ಆ ಬಗ್ಗೆ ವಿವರವಾದ ಪಂಚನಾಮೆಯನ್ನು ಬರೆದುಕೊಂಡಿರುವ ಬಗ್ಗೆ ವರದಿ ನೀಡಿದ್ದು, ಮತ್ತು ಆಕ್ರಮವಾಗಿ ಸಂಗ್ರಹಿಸಿಟ್ಟ ಅಕ್ಕಿ ಮತ್ತು ಗೋಧಿಯು ಸಾರ್ವಜನಿಕರಿಗೆ ಪಡಿತರ ವ್ಯವಸ್ಥೆಯಲ್ಲಿ ವಿತರಣೆ ದಾಸ್ತಾನು ಆಗಿದ್ದರಿಂದ ಆಕ್ರಮವಾಗಿ ಸಂಗ್ರಹಿಸಿಟ್ಟವನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಫಿರ್ಯಾದಿ ಸಾರಂಶದ ಮೇಲಿಂದ ಗಂಗಾವತಿ ನಗರ ಠಾಣೆ ಗುನ್ನೆ ನಂ. 62/15 ಕಲಂ. 03 & 07 ಇ.ಸಿ. ಕಾಯ್ದೆ 1955 ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.   

0 comments:

 
Will Smith Visitors
Since 01/02/2008