Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, March 7, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 26/2015 ಕಲಂ. 279, 338, 304(ಎ) ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.
¦ügÁå¢üzÁgÀgÀÄ lA lA C¥sÉà UÁr £ÀA-PÉJ-26 J-2432 £ÉÃzÀÝ£ÀÄß ZÁ®£É ªÀiÁrPÉÆAqÀÄ ©¸ÀgÀ½î¬ÄAzÀ PÉÆ¥Àà¼ÀPÉÌ ¥ÀæAiÀiÁtÂPÀgÀ£ÀÄß ¸ÁV¸ÀĪÀ PÉ®¸À ªÀiÁrPÉÆAqÀÄ G¥Àfë¸ÀÄwÛzÀÄÝ CzÀgÀAvÉ ¤£Éß  ¢£ÁAPÀ: 05-03-2015 gÀAzÀÄ gÁwæ 7-30 UÀAmÉAiÀÄ ¸ÀĪÀiÁjUÉ vÀªÀÄä lA lA C¥sÉà UÁr £ÀA-PÉJ-26 J-2432 £ÉÃzÀÝgÀ°è ²ªÀPÀĪÀiÁgÀ vÀAzÉ ZÀ£ÀßAiÀÄå zÁ£ÀåMqÉAiÀÄgÀ ªÀAiÀÄ: 19 ªÀµÀð eÁw: dAUÀªÀÄ G: ¥ÉÃnAUï PÉ®¸À ¸Á: aPÀ̹AzsÉÆÃV FvÀ¤UÉ PÀÄr¹PÉÆAqÀÄ PÉÆ¥Àà¼À¢AzÀ aPÀ̹AzsÉÆÃV ¹ÃªÀiÁzÀ°è gÀ¸ÉÛAiÀÄ JqÀ§¢UÉ §gÀÄwÛzÁÝUÀ, JzÀgÀÄUÀqɬÄAzÀ CAzÀgÉ aPÀ̹AzsÉÆÃV PÀqɬÄAzÀ M§â mÁæPÀÖgï ZÁ®PÀ£ÀÄ vÁ£ÀÄ £ÀqɸÀÄwÛzÀÝ mÁæPÀÖgï£ÀÄß gÀ¸ÉÛAiÀÄ ªÉÄÃ¯É Cwà eÉÆÃgÁV ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ ¦ügÁå¢ü  £ÀqɬĸÀÄwÛzÀÄÝ lA lA C¥sÉà UÁrUÉ eÉÆÃgÁV lPÀÌgï PÉÆlÄÖ, mÁæPÀÖgï£ÀÄß ¤°è¸ÀzÉà DUÉAiÉÄà ªÉÃUÀªÁV £ÀqɹPÉÆAqÀÄ ºÉÆÃVzÀÄÝ, ¸ÀzÀgÀ mÁæPÀÖgï lPÀÌgï PÉÆlÖ ¥ÀjuÁªÀÄ lA lA C¥sÉà UÁrAiÀÄ°è §®UÀqÉ ¹Ãn£À°è PÀĽwzÀÝ ²ªÀPÀĪÀiÁgÀ EvÀ£ÀÄ PɼÀUÉ ©¢zÀÄÝ DUÀ UÁr ¤°è¹ £ÉÆÃqÀ®Ä FvÀ¤UÉ vÀ¯ÉUÉ ¨sÁj gÀPÀÛUÁAiÀĪÁVzÀÄÝ ºÁUÀÆ §®UÉÊ ªÀÄÄj¢zÀÄÝ EgÀÄvÀÛzÉ. £ÀAvÀgÀ ¸ÀzÀj ²ªÀPÀĪÀiÁgÀ¤UÉ aQvÉìUÁV PÉÆ¥Àà¼À f¯Áè D¸ÀàvÉæUÉ zÁR®Ä ªÀiÁrzÀÄÝ, C°è DvÀ¤UÉ ¥ÀjÃQë¹zÀ ªÉÊzÀågÀÄ ºÉaÑ£À aQvÉìUÁV J¸ï.r.JA. D¸ÀàvÉæ zsÁgÀªÁqÀPÉÌ PÀgÉzÀÄPÉÆAqÀÄ ºÉÆÃUÀĪÀAvÉ ¸À®ºÉ ¤ÃrzÀ ªÉÄÃgÉUÉ ¸ÀzÀj ªÀÄÈvÀ ²ªÀPÀĪÀiÁgÀ¤UÉ aQvÉìUÁV zsÁgÀªÁqÀPÉÌ PÀgÉzÀÄPÉÆAqÀÄ ºÉÆÃUÀÄwÛzÁÝUÀ ªÀiÁUÀðªÀÄzsÀåzÀ°è ¢£ÁAPÀ: 06-03-2015 gÀAzÀÄ ¨É¼ÀV£À eÁªÀ 02-00 UÀAmÉUÉ ªÀiÁUÀð ªÀÄzsÀåzÀ°è ªÀÄÈvÀ ¥ÀnÖgÀÄvÁÛ£É. £ÀAvÀgÀ ªÀÄÈvÀ zÉúÀªÀ£ÀÄß ªÁ¥À¸ï f¯Áè D¸ÀàvÉæ PÉÆ¥Àà¼ÀzÀ ±ÀªÀUÁgÀzÀ°è ªÁ¥À¸ï vÀAzÀÄ ºÁQzÀÄÝ EgÀÄvÀÛzÉ. PÁgÀt C¥ÀWÁvÀªÀiÁr ªÁºÀ£ÀªÀ£ÀÄß ¤°è¸ÀzÉà ºÉÆÃzÀ mÁæPÀÖgï ªÀÄvÀÄÛ mÁæPÀÖgï ZÁ®PÀ£À£ÀÄß ¥ÀvÉÛ ªÀiÁr DvÀ£À ªÉÄÃ¯É PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ªÀÄÄAvÁV PÉÆlÖ ¦üAiÀiÁð¢AiÀÄ ¸ÁgÁA±ÀzÀ ªÉÄðAzÀ ¥ÀæPÁgÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.
2)  ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 37/2015 ಕಲಂ. 279, 338 ಐ.ಪಿ.ಸಿ:
ಬೆಳಗ್ಗೆ 9-15 ಗಂಟೆಗೆ  ಫಿರ್ಯಾದಿದಾರರಾದ ಶ್ರೀ  ಯುವರಾಜ ತಂದಿ ಲಿಂಗಪ್ಪ  ಬೋವಿ ವಯಾ- 20 ವರ್ಷ ಜಾ- ಬೋವಿ ಉ: ಪೆಂಟಿಂಗ್ ಕೆಲಸ ಸಾ- ಬೂದಿಯವರ ಓಣಿ ಕಾರಟಗಿ ತಾ- ಗಂಗಾವತಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಕೊಟ್ಟಿದ್ದು ಅದರ ಸಾರಾಂಶವೆನೆಂದರೆ,  ಇಂದು  ದಿನಾಂಕ : 6-3-2015 ರಂದು  ಹನಮೇಶ  ತಂದಿ ತಿಪ್ಪಣ್ಣ ಕುರಬರ   ವಯಾ- 23 ವರ್ಷ ಜಾ- ಕುರಬರ ಸಾ: ಕಾರಟಗಿ ಇತನು ನಮ್ಮ ಮನೆಯ ಹತ್ತಿರ  ಒಂದು  ಕೆಂಪು ಬಣ್ಣದ ಪ್ಯಾಶನ್  ಪ್ರೋ ಮೊಟಾರ್ ಸೈಕಲ್ ನಂ- ಕೆ.ಎ- 37 / ಎಸ್- 6660 ನೇದ್ದನ್ನು ತೆಗೆದಕೊಂಡು ಗಂಗಾವತಿಯಲ್ಲಿ  ಪೆಂಟಿಂಗ್ ಕೆಲಸವಿದೆ ಅಂತಾ ಹೇಳಿ ನನ್ನನ್ನು ಸದರ್ ಮೊಟಾರ್ ಸೈಕಲ್ಲ ಮೇಲೆ ಕರೆದುಕೊಂಡು ಬೆಳಗಿನ ಜಾವಾ 4-00 ಗಂಟೆಗೆ ಕಾರಟಗಿಯಿಂದ ಹೊಗಿ ಗಂಗಾವತಿಯಲ್ಲಿ ಕೆಲಸ ವಿಲ್ಲದ್ದರಿಂದ ವಾಪಾಸ್  ಕಾರಟಗಿಗೆ ಬರುತ್ತಿರುವಾಗ್ಗೆ  ಗಂಗಾವತಿ- ಸಿದ್ದಾಪೂರ ರಸ್ತೆಯ ಮೇಲೆ ಸಿದ್ದಾಪೂರ  ಸಮೀಪ  ರಾಮಲಿಂಗೇಶ್ವರ  ಗುಡಿ ಹತ್ತಿರ ಬರುತ್ತಿರುವಾಗ್ಗೆ ಹನಮೇಶ   ಇತನು ಸದರ್ ಮೊಟಾರ್ ಸೈಕಲ್ಲನ್ನು ಅತೀ ವೇಗ ಹಾಗೂ ಅಜಾಗರೂ ಕತೆಯಿಂದ ನಡೆಸಿ ಒಮ್ಮಿಂದೊಮ್ಮೆಲೆ ಬ್ರೇಕ್ ಹಾಕಿ ಸ್ಕಿಡ್ ಮಾಡಿ ಕೆಡವಿದ್ದರಿಂದ  ನಾನು ಹಿಂದೆ ಕುಳಿತಿದ್ದರಿಂದ ಜಿಗಿದುಕೊಂಡೆನು ನನಗೆ ಯಾವುದೇ ಗಾಯಗಳಾಗಿರುವದಿಲ್ಲ.. ಹನಮೇಶ ಇತನು ತನ್ನ ಮೊಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದಿದ್ದರಿಂದ ಆತನ ತಲೆಗೆ ಭಾರೀ ಒಳಪೆಟ್ಟಾಗಿ ಮಾತನಾಡದ ಸ್ಥಿತಿಯಲ್ಲಿ ಇದ್ದನು.  ಅಪಘಾತವಾದಾಗ್ಗೆ ಇಂದು ಬೆಳಗ್ಗೆ 6-30 ಗಂಟೆ ಆಗಿತ್ತು. ಅಪಘಾತವಾದ ನಂತರ  ನಮ್ಮ ಸಂಭಂಧೀಕರಾದ ನಾಗರಾಜ ತಂದಿ ದುರುಗಪ್ಪ  ಹಾಗೂ ವೀರುಪಾಕ್ಷಪ್ಪ ತಂದಿ ದುರುಗಪ್ಪ ಸಾ: ಸಿದ್ದಾಪೂರ, ಇವರಿಗೆ ಪೋನ ಮಾಡಿ ತಿಳಿಸಿದ್ದರಿಂದ  ಅವರು ಸ್ಥಳಕ್ಕೆ ಬಂದಿದ್ದು ನಂತರ ನಾವು ಗಂಭೀರಗಾಯಗೊಂಡಿದ್ದ ಹನಮೇಶ  ಇತನಿಗೆ ಚಿಕಿತ್ಸೆಗಾಗಿ ಅಂಬುಲೇನ್ಸದಲ್ಲಿ ಕಾರಟಗಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿ ಈಗ ಬಂದು ಫಿರ್ಯಾದಿ ನೀಡಿರುತ್ತೇನೆ.   ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿಯ ಸಾರಾಂಶದ ಮೇಲಿಂದ  ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3)  ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 30/2015 ಕಲಂ. 32, 34 Karnataka Excise Act &  188 ಐ.ಪಿ.ಸಿ:.
ಇಂದು ದಿನಾಂಕ:06-03-2015 ರಂದು 7-15 ಪಿಎಂಕ್ಕೆ ಪಿ.ಎಸ್ಐ ಕುಕನೂರ ಠಾಣೆರವರು ಆರೋಪಿತನನ್ನು ಹಾಜರಪಡಿಸಿ, ತಮ್ಮ ವರದಿಯೊಂದಿಗೆ ದಾಳಿ ಪಂಚನಾಮೆ ಲಗತ್ತಿಸಿ, ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ,  ದಿನಾಂಕ:06-03-2015 ರಂದು 5-00 ಪಿ.ಎಂ.ಕ್ಕೆ ತಾವು ಠಾಣೆಯಲ್ಲಿದ್ದಾಗ ಬೆಣಕಲ್ ಗ್ರಾಮದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮೀ ಬಂದ ಮೇರೆಗೆ ಮಾನ್ಯ ಸಿಪಿಐ ಯಲಬುರ್ಗಾರವರ ಮಾರ್ಗದರ್ಶನದಲ್ಲಿ  ಕೂಡಲೇ ಇಬ್ಬರಿಗೆ ಪಂಚರಿಗೆ ಬರಮಾಡಿಕೊಂಡು ಅವರನ್ನು ಮತ್ತು ಸಿಬ್ಬಂದಿಯವರಾದ ಹೆಚ್.ಸಿ-142, ಪಿಸಿ-345, 343, 353, 154 ಹಾಗೂ ಜೀಪ ಚಾಲಕ ಎ.ಪಿಸಿ 25 ಇವರೊಂದಿಗೆ ಸರಕಾರಿ ಜೀಪ ನಂ: ಕೆ.ಎ.37/ಜಿ 265 ನೇದ್ದರಲ್ಲಿ ಕುಳಿತು ಠಾಣೆಯಿಂದ 5-15 ಪಿ.ಎಂ.ಕ್ಕೆ ಹೊರಟು 5-40 ಪಿ.ಎಂ.ಕ್ಕೆ ಬೆಣಕಲ್ ಗ್ರಾಮದ ಊರ ಹೊರಗೆ ರಸ್ತೆ ಮೇಲೆ ಜೀಪನ್ನು ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ನಡೆದುಕೊಂಡು ಬೆಣಕಲ್ ಬಸ್ ನಿಲ್ದಾಣದ ಹತ್ತಿರ ಮರೆಗೆ ನಿಂತು ನೋಡಲಾಗಿ  ಒಬ್ಬನು ಸದರ ಬಸ್ ನಿಲ್ದಾಣದ ಉತ್ತರದ ಬಾಜು ಮರೆಗೆ ನಿಂತು ತನ್ನ ಹತ್ತಿರ ಇದ್ದ ಒಂದು ಪ್ಲಾಸ್ಟಿಕ ಚೀಲದಲ್ಲಿಂದ ಸಾರ್ವಜನಿಕರಿಗೆ ಮದ್ಯದ ರಟ್ಟಿನ ಪಾಕೀಟ್ ಗಳನ್ನು ಮಾರಾಟ ಮಾಡುತ್ತಿದ್ದುದನ್ನು ನೋಡಿ ಹಾಜರಿದ್ದ ಪಂಚರ ಸಮಕ್ಷಮ ಪಿ.ಎಸ್.ಐ ರವರು & ಸಿಬ್ಬಂದಿಯವರು  ಸೇರಿ ಮದ್ಯದ ರಟ್ಟಿನ ಪಾಕೀಟ್ ಗಳನ್ನು ಮಾರಾಟ ಮಾಡುವವನಿಗೆ ಮುತ್ತಿಗೆ ಹಾಕಿ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಿ ಅವನ ಹತ್ತಿರ ಇದ್ದ ಚೀಲವನ್ನು ಪರಿಶಿಲಿಸಲು ಸದರ ಚೀಲದಲ್ಲಿ  90 ಎಂ.ಎಲ್.ದ ಹೈವಾರ್ಡ್ಸ ಚಿಯರ್ಸ ವಿಸ್ಕಿ ರಟ್ಟಿನ ಪಾಕೀಟ್ ಗಳು ಇದ್ದು,  ಒಂದಕ್ಕೆ  24 ರೂ: 15 ಪೈಸೆ ಅಂತಾ ಇದ್ದು ಎಲ್ಲವುಗಳನ್ನು ಎಣಿಸಲಾಗಿ 90 ಎಂ.ಎಲ್.ದ ಹೈವಾರ್ಡ್ಸ ಚಿಯರ್ಸ ವಿಸ್ಕಿ ರಟ್ಟಿನ ಪಾಕೀಟ್ ಗಳು ಒಟ್ಟು 520 ಇದ್ದು ಅವುಗಳ ಒಟ್ಟು 12,558=00 ರೂಪಾಯಿ ಬೆಲೆ ಆಗುತ್ತದೆ. ಸದರ ವಿಸ್ಕಿ ರಟ್ಟಿನ ಪಾಕೀಟ್ ಗಳನ್ನು ಹೊಂದಿದ ಬಗ್ಗೆ ವಿಚಾರಿಸಿದ್ದು ಅವುಗಳ ಬಗ್ಗೆ ಯಾವ ಅದಿಕೃತ.ದಾಖಲಾತಿ ಇಲ್ಲ & ಅವುಗಳನ್ನು ಮುಚ್ಚುಮರೆಯಿಂದ ಹೋಳಿ ಹಬ್ಬದಲ್ಲಿ ಮಾರಾಟ ಮಾಡಲು ತಂದಿದ್ದಾಗಿ ಹೇಳಿದ್ದು ಅದೆ .ಹೋಳಿ ಹಬ್ಬದ ನಿಮಿತ್ಯ ದಿನಾಂಕ:05-03-2015 ರಂದು ಸಂಜೆ 6-00 ಗಂಟೆಯಿಂದ ದಿನಾಂಕ:07-03-2015 ರ ಬೆಳಿಗ್ಗೆ 6-00 ಗಂಟೆಯವರೆಗೆ ಮದ್ಯಪಾನ ಮಾರಾಟ ನಿಷೇಧಿಸಿ, ಮಾನ್ಯ ಜಿಲ್ಲಾಧಿಕಾರಿಗಳು, ಕೊಪ್ಪಳರವರು ಆದೇಶ ಹೊರಡಿಸಿದ್ದರೂ ಸಹ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘನೆ ಮಾಡಿ, ಆರೋಪಿತನು ಮದ್ಯಪಾನ ಮಾರಾಟ ಮಾಡುತ್ತಿದ್ದು, ಈ ಬಗ್ಗೆ ಇಂದು 5-50 ಪಿಎಂದಿಂದ 6-50 ಪಿಎಂದವರೆಗೆ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಆರೋಪಿ ಮತ್ತು ದಾಳಿಕಾಲಕ್ಕೆ ಸಿಕ್ಕ ಮುದ್ದೆಮಾಲಿನೊಂದಿಗೆ ವರದಿ ಹಾಜರಪಡಿಸಿದ್ದು, ಮುಂದಿನ ಕಾನೂನು ಕ್ರಮಜರುಗಿಸಲು ತಿಳಿಸಿದೆ ಅಂತಾ ಮುಂತಾಗಿ ನೀಡಿದ ವರದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.  
4)  ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 51/2015 ಕಲಂ. 34 Karnataka Excise Act:.

ದಿನಾಂಕ: 06-03-2015 ರಂದು 09-30 ಗಂಟೆಗೆ ಪಿರ್ಯಾದಿದಾರರು ಅನದೀಕೃತ ಮದ್ಯ ಮಾರಾಟದಲ್ಲಿ ತೊಡಗಿದ್ದ ಮದ್ಯದ ಬಾಟಲಿಗಳನ್ನು ಮತ್ತು ಪಂಚನಾಮೆಯನ್ನು ಮುಂದಿನ ಕ್ರಮಕ್ಕಾಗಿ ಹಾಜರು ಪಡಿಸಿದ್ದು ಅದರ ಸಾರಾಶವೇನೆಂದರೆ, 06-03-2015 ರಂದು 6-30 ಗಂಟೆಗೆ ಹೋಳಿಹಬ್ಬದ ನಿಮಿತ್ಯ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ  ಆರೋಪಿತನು ಗಂಗಾವತಿಯ ಅಂಬೇಡ್ಕರ್ ನಗರದ ತಾಯಮ್ಮ ದೇವಸ್ಥಾನದ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಅನಧೀಕೃತವಾಗಿ ಮದ್ಯ ಮಾರಾಟದಲ್ಲಿ ತೊಡಗಿದ್ದರಿಂದ ಸದರಿಯವನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಅವನಿಂದ 1] 16 ಓರಿಜಿನಲ್ ಚಾಯಿಸ್ ಡಿಲಕ್ಸ  ವಿಸ್ಕಿಯ 180 ಎಂ.ಎಲ್. ನ ಹಾಗೂ 2] 14 ಓಲ್ಡ ತೆವರಿನ್ ವಿಸ್ಕಿ180 ಎಂ.ಎಲ್. ಈಗೆ ಒಟ್ಟು 1565-34 ರೂ. ಬೆಲೆ ಬಾಳುವ ಮದ್ಯದ ಬಾಟಲಿಗಳನ್ನು ಜಪ್ತಿಡಿಸಿಕೊಂಡಿದ್ದು ಇರುತ್ತದೆ. ಆರೋಪಿತನ ಮೇಲೆ ಕಲಂ: 34 ಕೆ.ಇ. ಆಕ್ಟ್ ಅಡಿಯಲ್ಲಿ ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದಿ ಸಾರಾಂಶದದ ಮೇಲಿಂದ ಠಾಣಾ ಗುನ್ನೆ ನಂ. 51/2015 ಕಲಂ 34 ಕೆ,ಇ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008