Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, April 30, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 99/2015  ಕಲಂ 78(3) Karnataka Police Act.
ದಿನಾಂಕ 29.04.2015 ರಂದು ರಾತ್ರಿ 8:10 ಗಂಟೆಯ ಸುಮಾರಿಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಚಿಲವಾಡಗಿ ಗ್ರಾಮದ ರಾಜಾಭಕ್ಷಿ ಚಿಕನ್ ಸೆಂಟರ ಮುಂದೆ  ಆರೋಪಿತನು ಸಾರ್ವಜನಿಕ ಸ್ಥಳೆದಲ್ಲಿ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ನೀವು ಬರೇಯಿಸಿದ ನಂಬರ ನಸೀಬದ ನಂಬರ ಹತ್ತಿದಲ್ಲಿ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಕೂಗುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಅಧಿಕಾರಿ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಜೂಜಾಟಕ್ಕೆ ಉಪಯೋಗಿಸಿ ನಗದು ಹಣ 2230=00 ರೂ , ಒಂದು ಮಟಕಾ ನಂಬರ ಬರೇದ ಚೀಟಿ, ಒಂದು ಬಾಲಪೆನ್ನ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ನಂತರ ಆರೋಪಿತನನ್ನು ವಿಚಾರಿಸಲು ಮಟಕಾ ನಂಬರ ಬರೇದ ಪಟ್ಟಿಯನ್ನು ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದ ಅಪ್ಪಾಜಿ ಎಂಬಾತನಿಗೆ ಕೊಡುತ್ತೇನೆ ಅಂತಾ ತಿಳಿಸಿದ ಮೇರೆಗೆ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
2)  ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ 43/2015  ಕಲಂ 304(ಎ) ಐ.ಪಿ.ಸಿ:
¢£ÁAPÀ: 29-04-2015 gÀAzÀÄ ªÀÄzsÁåºÀß 1-30 UÀAmÉUÉ PÉÆ¥Àà¼À f¯Áè D¸ÀàvÉæ¬ÄAzÀ C¥sÀWÁvÀªÁzÀ°è ¤AUÀ¥Àà vÀAzÉ ±ÀAPÀæ¥Àà ¸ÀtÚ£ÀªÀgÀ ªÀAiÀÄ: 42 ªÀµÀð eÁw: gÀrØ G: PÀȶ PÁ«ÄðPÀ ¸Á: ªÀÄvÀÆÛgÀÄ FvÀ£ÀÄ ªÀÄÈvÀ ¥ÀlÖ §UÉÎ JA.J¯ï.¹. ªÀiÁ»w §AzÀ ªÉÄÃgÉUÉ PÀÆqÀ¯Éà D¸ÀàvÉæUÉ ¨ÉÃn ¤Ãr, ªÀÄÈvÀ zÉúÀªÀ£ÀÄß ¥Àj²Ã®£É ªÀiÁrzÀÄÝ, £ÀAvÀgÀ ¥ÀæPÀgÀtzÀ ¥ÀævÉåÃPÀëzÀ²ðAiÀiÁzÀ  F±À¥Àà vÀAzÉ §¸À¥Àà ¸ÀtÚ£ÀªÀgÀ ªÀAiÀÄ: 28 ªÀµÀð eÁw: gÀrØ G: MPÀÌ®ÄvÀ£À ¸Á: ªÀÄvÀÆÛgÀÄ  EªÀgÀÄ PÀ£ÀßqÀzÀ°è §gÉzÀ MAzÀÄ ¦ügÁå¢AiÀÄ£ÀÄß ºÁdgÀÄ ¥Àr¹zÀÄÝ, ¸ÀzÀj ¦üAiÀiÁð¢AiÀÄ£ÀÄß ¥ÀqÉzÀÄPÉÆAqÀÄ ¥Àj²Ã®£É ªÀiÁr £ÉÆÃqÀ¯ÁV CzÀgÀ ¸ÁgÁA±ÀªÉ£ÉAzÀgÉ, EAzÀÄ ¢£ÁAPÀ: 29-04-2015 gÀAzÀÄ ¨É¼ÀUÉÎ ¦üAiÀiÁð¢zÁgÀ ºÁUÀÆ ªÀÄÈvÀ ¤AUÀ¥Àà ºÁUÀÆ EvÀgÉ E§âgÀÆ PÀÆrPÉÆAqÀÄ ºÀjñÀgÀrØ ªÉAPÀmÁ¥ÀÄgÀ ¸Á: qÀA§æ½î EªÀgÀ ºÉÆ®zÀPÉÌ CªÀgÀ mÁæPÀÖgï £ÀA: PÉJ-37 n©-2257, ºÉƸÀ mÁæ°(£ÀA§gÀ §A¢gÀĪÀÅ¢®è) £ÉÃzÀÝgÀ°è §Æ¢ºÁ¼À ºÀwÛgÀ EgÀĪÀ vÀÄAUÀ¨sÀzÀæ £À¢AiÀÄ »¤ßj¤AzÀ ¸ÀAUÀæºÀªÁzÀ ºÉÆAqÀÄ£ÀÄß KgÀÄwÛzÀÄÝ, 2 næ¥ï vÀAzÀÄ ºÉÆ®zÀ°è ºÁQzÀÄÝ, ªÀÄÆgÀ£É næ¥ï£ÀÄß KjPÉÆAqÀÄ §AzÀÄ ºÀjñÀgÀrØ EªÀgÀ ºÉÆ®zÀ°è ªÀÄzsÁåºÀß 12-00 UÀAmÉAiÀÄ ¸ÀĪÀiÁjUÉ ¸ÀÄgÀĪÀÅwÛzÁÝUÀ, mÁæPÀÖgï ZÁ®PÀ£ÀÄ mÁæPÀÖgï ªÀÄÄAzÉ ¤AwzÀÝ ªÀÄÈvÀ ¤AUÀ¥Àà£À£ÀÄß £ÉÆÃqÀzÉ, »AzÉ £ÉÆÃqÀÄvÁÛ, mÁæPÀÖgï£ÀÄß MªÀÄä¯Éà C®PÀëöåvÀ£À¢AzÀ eÉÆÃgÁV £ÀqɹzÀÝjAzÀ mÁæPÀÖgï ªÀÄÈvÀ¤UÉ lPÀÌgï PÉÆlÄÖ, £É®PÉÌ ©zÁÝUÀ mÁæPÀÖgï£À ªÀÄÄA¢£À ¸ÀtÚ UÁ°AiÀÄÄ ªÀÄÈvÀ£À ªÉÄÃ¯É ºÀwÛ ºÉÆÃVzÀÝjAzÀ ªÀÄÈvÀ¤UÉ JqÀUÀqÉAiÀÄ ¨sÀÄdzÀ PɼÀUÉ ¨sÁj ¸ÀégÀÆ¥ÀzÀ UÁAiÀĪÁVzÀÄÝ, DvÀ¤UÉ aQvÉìUÁV PÉÆ¥Àà¼À f¯Áè D¸ÀàvÉæUÉ PÀgÉzÀÄPÉÆAqÀÄ ºÉÆÃV zÁR°¹zÁUÀ ªÀÄzsÁåºÀß 1-30 UÀAmÉUÉ ªÀÄÈvÀ ¥ÀnÖgÀÄvÁÛ£É. PÁgÀt ¸ÀzÀj mÁæPÀÖgï ZÁ®PÀ ¥Àæ«Ãt FvÀ£À ªÉÄÃ¯É PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ªÀÄÄAvÁV EzÀÝ ¦üAiÀiÁð¢AiÀÄ£ÀÄß ¥ÀqÉzÀÄPÉÆAqÀÄ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.
3)  ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 56/2015  ಕಲಂ 279, 304(ಎ) ಐ.ಪಿ.ಸಿ:. 

 ದಿನಾಂಕ:-29/04/2015  ರಂದು 6-45..ಪಿ.ಎಂ.ಕ್ಕೆ ಫಿರ್ಯಾದಿದಾರನಾದ ಮಲ್ಲಯ್ಯ ತಂದೆ ಚಂದ್ರಶೇಖರಯ್ಯ ತಟ್ಟಿಮಠ ಸಾ: ಕುಕನೂರ ಇವರು ಫಿರ್ಯಾದಿಯನ್ನು ಹಾಜರಪಡಿಸಿದ್ದು, ಅದರ ಸಾರಾಂಶವೆನೆಂದರೆ ಇಂದು ದಿನಾಂಕ; 29/04/2015  ರಂದು  4-45 ಪಿ.ಎಂ.ಕ್ಕೆ ತನ್ನ ಮಗ ಪ್ರವೀಣ ಇವನು  ಮೋಟಾರ ಸೈಕಲ್ ನಂ: ಕೆ.ಎ.26/ಆರ್ 6966 ನೇದ್ದನ್ನು ನಡೆಸಿಕೊಂಡು ರಾಜೂರದಿಂದ  ಕುಕನೂರ ಕಡೆಗೆ ಕುಕನೂರದ ಮುಸ್ಲಿಂ ಕಬರಸ್ತಾನದ ಹತ್ತಿರ ಕುಕನೂರ ಯಲಬುರ್ಗಾ ರಸ್ತೆಯ ಎಡ ಬದಿಯಿಂದ ಬರುತ್ತಿರುವಾಗ ಅದೇ ವೇಳೆಗೆ ಆರೋಪಿತನು ಕುಕನೂರ ಕಡೆಯಿಂದ ದ್ಯಾಂಪೂರ ಕಡೆಗೆ ತಾನು ನಡೆಸುತ್ತಿದ್ದ ಟ್ರ್ಯಾಕ್ಟರ ಇಂಜನ್ ನಂ:ಕೆ.ಎ.37/ಟಿಎ 7503 ನೇದ್ದನ್ನು ಅಗಲವಾದ ಮತ್ತು ನರವಾದ ರಸ್ತೆಯಲ್ಲಿ ಮಾನವ ಜೀವಕ್ಕೆ ಅಪಾಯವಾಗುವ ಹಾಗೆ ಅತೀ ಜೋರಾಗಿ ಮತ್ತು ಅಲಕ್ಷ ತನದಿಂದ ಓಡಿಸಿಕೊಂಡು ಬಂದು ತನ್ನ ಮಗನ ಮೋಟಾರ ಸೈಕಲ್ಲಿಗೆ ಟ್ರ್ಯಾಕ್ಟರ್ ದ ಬಲ ಬದಿಯಿಂದ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ್ದರಿಂದ ತನ್ನ ಮಗನು ಬೈಕ ಸಮೇತ ರಸ್ತೆಯ ಬದಿಯಲ್ಲಿ ಬಿದ್ದು ಭಾರಿ ರಕ್ತಗಾಯಗೊಂಡಿದ್ದು ನಂತರ ನೋಡಿದ ಜನರು & ತಾನು ಅವನಿಗೆ ಉಪಚರಿಸಿ ಚಿಕಿತ್ಸೆಗಾಗಿ ಕುಕನೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಗದಗ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿಯಲ್ಲಿ ಬನ್ನಿಕೊಪ್ಪ ಹತ್ತಿರ ತನ್ನ ಮಗ ಪ್ರವೀಣ ಇವನು ಭಾರಿ ಗಾಯಗಳ ನೊವಿನಲ್ಲಿ 6-00 ಪಿ.ಎಮ್.ಕ್ಕೆ ಮೃತ ಪಟ್ಟನು. ಈ ಬಗ್ಗೆ ತಳಕಲ್ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸತ್ತ ಬಗ್ಗೆ ಖಾತ್ರಿ ಪಡಿಸಿಕೊಂಡು ತನ್ನ ಮಗನ ಶವವನ್ನು ವಾಪಾಸ್ ಕುಕನೂರ ಸರಕಾರಿ ಆಸ್ಪತ್ರೆಗೆ ತಂದು ಹಾಕಿ ಈಗ ತಮ್ಮಲ್ಲಿ ಬಂದು ಈ ಹೇಳಿಕೆಯನ್ನು ಹೇಳಿ ಬರೆಯಿಸಿರುತ್ತೇನೆ, ಕಾರಣ ಟ್ರ್ಯಾಕ್ಟರ್ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ.ಅಂತಾ ವಗೈರೆ ವಿಷಯವಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು 

0 comments:

 
Will Smith Visitors
Since 01/02/2008