Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, July 22, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 91/2015  ಕಲಂ 78(3) Karnataka Police Act:.
ದಿನಾಂಕ:21-07-2015 ರಂದು 5-45 ಪಿಎಂಕ್ಕೆ ಪಿ.ಎಸ್.. ಕುಕನೂರ ಠಾಣೆರವರು ಠಾಣೆಗೆ ಹಾಜರಾಗಿ ದಾಳಿ ಪಂಚನಾಮೆ ಲಗತ್ತಿಸಿ, ಸರ್ಕಾರೀ ತರ್ಫೆ ಪಿರ್ಯಾಧಿಯನ್ನು, ಮುದ್ದೆಮಾಲು ಹಾಗೂ ವಶಕ್ಕೆ ಪಡೆದ ಒಬ್ಬ ಆರೋಪಿತನನ್ನು ಹಾಜರಪಡಿಸಿ ವರದಿ ನೀಡಿದ್ದು, ಅದರ ಸಾರಾಂಶವೇನೆಂದರೆ, ಇಂದು ಮಾಹಿತಿ ಬಂದ ಪ್ರಕಾರ ತಾವು ಇಬ್ಬರೂ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ 4-30 ಪಿಎಂಕ್ಕೆ PÀÄPÀ£ÀÆj£À UÀÄzÉߥÀà ¸ÀPÀð¯ï ºÀwÛgÀ F±À¥Àà vÀnÖ EªÀgÀ ¥Á£ï ±Á¥sï ¥ÀPÀÌPÉÌ  ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ, ಮಟಕಾ ಬರೆಯುತ್ತಿದ್ದವನನ್ನು ವಶಕ್ಕೆ ಪಡೆದುಕೊಂಡು ಸದರಿಯವರ ಅಂಗಜಡ್ತಿಯಿಂದ 650-00 ರೂ., 1 ಮಟಕಾ ನಂಬರ್ ಬರೆದ ಚೀಟಿ, 1 ಬಾಲ್ ಪೆನ್ ಇವುಗಳನ್ನು ಜಪ್ತ ಪಡಿಸಿಕೊಂಡಿದ್ದು, ಬಗ್ಗೆ ಮಟಕಾ ಜೂಜಾಟದ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಬಂದಿದ್ದು, ಕಾರಣ, ಸದರಿಯವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ಸೂಚಿಸಿದೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಕುಕನೂರ ಪೊಲೀಸ್ ಠಾಣಾ ಗುನ್ನೆ ನಂ:91/2015 ಕಲಂ:78(3) ಕೆ.ಪಿ. ಅಕ್ಟ್ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
2) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 92/2015  ಕಲಂ 78(3) Karnataka Police Act:.
ದಿನಾಂಕ:21-07-2015 ರಂದು  8-20 ಪಿಎಂಕ್ಕೆ ಪಿ.ಎಸ್.. ಕುಕನೂರ ಠಾಣೆರವರು ಠಾಣೆಗೆ ಹಾಜರಾಗಿ ದಾಳಿ ಪಂಚನಾಮೆ ಲಗತ್ತಿಸಿ, ಸರ್ಕಾರೀ ತರ್ಫೆ ಪಿರ್ಯಾಧಿಯನ್ನು, ಮುದ್ದೆಮಾಲು ಹಾಗೂ ವಶಕ್ಕೆ ಪಡೆದ ಒಬ್ಬ ಆರೋಪಿತನನ್ನು ಹಾಜರಪಡಿಸಿ ವರದಿ ನೀಡಿದ್ದು, ಅದರ ಸಾರಾಂಶವೇನೆಂದರೆ, ಇಂದು ಮಾಹಿತಿ ಬಂದ ಪ್ರಕಾರ ತಾವು ಇಬ್ಬರೂ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ 7-15 ಪಿಎಂಕ್ಕೆ ªÀÄAqÀ®UÉÃj  UÁæªÀÄzÀ  ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ, ಮಟಕಾ ಬರೆಯುತ್ತಿದ್ದವನನ್ನು ವಶಕ್ಕೆ ಪಡೆದುಕೊಂಡು ಸದರಿಯವರ ಅಂಗಜಡ್ತಿಯಿಂದ 850-00 ರೂ., 1 ಮಟಕಾ ನಂಬರ್ ಬರೆದ ಚೀಟಿ, 1 ಬಾಲ್ ಪೆನ್ ಇವುಗಳನ್ನು ಜಪ್ತ ಪಡಿಸಿಕೊಂಡಿದ್ದು, ಬಗ್ಗೆ ಮಟಕಾ ಜೂಜಾಟದ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಬಂದಿದ್ದು, ಕಾರಣ, ಸದರಿಯವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ಸೂಚಿಸಿದೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಕುಕನೂರ ಪೊಲೀಸ್ ಠಾಣಾ ಗುನ್ನೆ ನಂ:92/2015 ಕಲಂ:78(3) ಕೆ.ಪಿ. ಅಕ್ಟ್ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು
3) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 182/2015  ಕಲಂ 34 Karnataka Excise Act:.
ದಿ:21-07-2015 ರಂದು ರಾತ್ರಿ 9-30 ಗಂಟೆಗೆ ಫಿಯರ್ಾದಿದಾರರಾದ ಶ್ರೀ ರಾಮಪ್ಪ. ಎ.ಎಸ್.ಐ ಗ್ರಾಮೀಣ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ, ಇಂದು ದಿ:21-07-2015 ರಂದು ರಾತ್ರಿ 7-45 ಗಂಟೆಯ ಸುಮಾರಿಗೆ ಮುದ್ದಾಬಳ್ಳಿ ಗ್ರಾಮದ ಶ್ರೀ ದುರುಗಮ್ಮ ದೇವಿಯ ಗುಡಿಯ ಹತ್ತಿರ ಆರೋಪಿತರು ಕೂಡಿಕೊಂಡು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾಗ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಆರೋಪಿತರಿಂದ ಸುಮಾರು 1,764=00 ರೂ. ಬೆಲೆಬಾಳುವ 30 ಓಲ್ಡ ಟಾವೆರನ್ ವಿಸ್ಕಿಯ 30 ಟೆಟ್ರಾ ಪಾಕೇಟ್ ಗಳು ಹಾಗೂ ನಗದು ಹಣ 180=00 ರೂ. ಗಳು ಸಿಕ್ಕಿದ್ದರಿಂದ ಅವುಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು ಇರುತ್ತದೆ. ಸದರಿ ಆರೋಪಿತರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇಲಿಂದ ಕೊಪ್ಪಳ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ: 182/2015 ಕಲಂ: 34 ಕನರ್ಾಟಕ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
2) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 117/2015  ಕಲಂ 279, 337, 338, 304(ಎ) ಐ.ಪಿ.ಸಿ.

ದಿನಾಂಕ: 21-07-2015 ರಂದು 3-30 ಪಿ.ಎಂ. ಕ್ಕೆ ಕುಷ್ಠಗಿ ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ. ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ಕೊಟ್ಟು ಫೀರ್ಯಾಧಿದಾರರಾದ ಸಲ್ಮಾ ಬೇಗಂ ಗಂಡ ಜಾಫರ್ ಹುಸೇನ್ ಕನಕಗಿರಿ ವಯ: 22 ವರ್ಷ ಜಾ: ಮುಸ್ಲಿಂ ಉ: ಮನೆಗೆಲಸ ಸಾ: ಯಲಬುರ್ಗಾ ಹಾ.ವ. ಕುಷ್ಠಗಿ ಇವರ ಹೇಳಿಕೆ ಪಡೆದುಕೊಂಡಿದ್ದು ಸಾರಾಂಶವೆನಂದರೆ, ಈ ದಿವಸ ಫಿರ್ಯಾಧಿದಾರಳು ತನ್ನದ ತಂಗಿಯವರಾದ ಆಸ್ಮಾ ಬೇಗಂ  ವಯ: 20 ವರ್ಷ, ಕರೀಶಮ್ಮಾ ಬೇಗಂ. 17 ವರ್ಷ ಫಹಿಮಾ ಬೇಗಂ ವಯ: 18 ವರ್ಷ ಎಲ್ಲರೂ ಕೂಡಿ ಇಲಕಲ್ ದರ್ಗಾಕ್ಕೆ ಹೋಗಲು ತಮ್ಮ ಸಂಬಂಧಿ ಸಹೋದರ ಖಾದರಬಾಷಾ ತಂದೆ ಮಹಮ್ಮದಸಾಬ್ ಆದಾಪೂರ ವಯ: 25 ವರ್ಷ ಇತನ ಟಾ.ಟಾ ಇಂಡಿಕಾ ಕಾರ್ ನಂ. ಕೆ.ಎ.36 ಎನ್-1977 ನೇದ್ದರಲ್ಲಿ ಕುಷ್ಠಗಿಯಿಂದ ಇಲಕಲ್ ಗೆ ಹೋಗುತ್ತಿದ್ದಾಗ ಖಾದರ ಬಾಷಾ ಇತನು ತಾನು ನಡೆಸುತ್ತದ್ದ ಕಾರನ್ನು ಎನ್.ಹೆಚ್.-50 ರಸ್ತೆಯ ಕಲಕೇರಿ ಸೀಮಾದಲ್ಲಿ ಅತೀವೇಗ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಹೋಗಿ ಒಂದು ರಸ್ತೆಯ ಡಿವೈಡರ್ ಗೆ ಟಕ್ಕರ್ ಮಾಡಿ ಅಪಘಾತ ಪಡಿಸಿದ್ದರಿಂದ ಕಾರ್ ನಡೆಸುತ್ತಿದ್ದ ಖಾದರ ಬಾಷಾ ತೀವ್ರತರಹದ ಗಾಯ ಪೆಟ್ಟುಗಳನ್ನು ಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ನಂತರ ಆಸ್ಮಾ ಬೇಗಂ ಇಕೆಯು ಹೆಚ್ಚಿನ ಇಲಾಜಗಾಗಿ ಬಾಗಲಕೋಟೆಗೆ ಹೋಗುತ್ತಿದ್ದಾಗ 3-45 ಗಂಟೆಗೆ ಕ್ಯಾದಿಗುಂಪಾ ಸೀಮಾದ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದು ಹಾಗೂ ಫಿರ್ಯಾಧಿದಾರಳಿಗೆ ಮತ್ತು ಇತರೇ ಇಬ್ಬರಿಗೆ ಗಾಯ ಪೆಟ್ಟುಗಳಾಗಿದ್ದು ಅಂತಾ ವಗೈರೆ ಫಿರ್ಯಾಧಿಯನ್ನು ಪಡೆದುಕೊಂಡು ವಾಪಾಸ್ ಠಾಣೆಗೆ 4-45 ಪಿ.ಎಂ.ಕ್ಕೆ ಬಂದು ಹೇಳಿಕೆ ಸಾರಾಶಂದ ಮೇಲಿಂದ ಠಾಣೆ ಗುನ್ನೆ ನಂ. 117/2015 ಕಲಂ. 279, 337, 338, 304(ಎ) ಐ.ಪಿ.ಸಿ. ನೇದ್ದರಲ್ಲಿ ಪ್ರಕರಣ ದಾಖಲಿ ತನಿಖೆ ಕೈಗೊಂಡಿದೆ.

0 comments:

 
Will Smith Visitors
Since 01/02/2008