Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, September 10, 2016

1] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 158/2016 ಕಲಂ: 279, 337, 338 ಐ.ಪಿ.ಸಿ:.

ದಿನಾಂಕ: 08-09-2016 ರಂದು 10-00 .ಎಂ. ಸುಮಾರಿಗೆ ಗಾಯಾಳುದಾರರಾದ ಲಕ್ಷ್ಮಣ ನಾಯ್ಕ ವಯ: 28 ವರ್ಷ, ಮಂಜುನಾಥ ನಾಯ್ಕ ವಯ: 37 ವರ್ಷ ಮತ್ತು ಮಲ್ಲಿಕಾರ್ಜುನ ನಾಯ್ಕ 3 ವರ್ಷ ಇವರು ಎನ್-ಎಚ್-50 ರಸ್ತೆಯ ಮೇಲೆ ವೀರಭದ್ರಪ್ಪ ಕೂಕನಪಳ್ಳಿ ಇವರ ಪೆಟ್ರೋಲ್ ಬಂಕ್ ಹತ್ತಿರ ತಮ್ಮ ಮೋಟರ ಸೈಕಲ್ ನಂ. ಕೆಎ-35/ಎಸ್-0405 ನೇದ್ದರಲ್ಲಿ ಕೂಕನಪಳ್ಳಿಯಿಂದ ತಮ್ಮೂರು ಮರಿಯಮ್ಮನಹಳ್ಳಿ ತಾಂಡಾಕ್ಕೆ ಬರುತ್ತಿರುವಾಗ ಹಿಂದಿನಿಂದ ಕಾರ ನಂ. ಕೆಎ-36/ಎಂ-7993 ನೇದ್ದರ ಚಾಲಕನಾದ ಅಬ್ದುಲ್ ನಜೀರ ತಂದೆ ಹಸನಸಾಬ ಸಾ: ಗುಂಡಸಾಗರ ತಾ: ಲಿಂಗಸೂರ ಇತನು ತನ್ನ ಕಾರನ್ನು ಅತೀ ವೇಗ ಹಾಗೂ ಅಲಕ್ಷತನದಿಂದ ಓಡಿಸಿಕೊಂಡು ಬಂದು ಹಿಂದಿನಿಂದ ಮೋಟರ ಸೈಕಲಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಗಾಯಾಳುಗಳಿಗೆ ಸಾದಾ ಸ್ವರೂಪದ ಗಾಯಳು ಹಾಗೂ ಒಳಪೆಟ್ಟುಗಳಾಗಿರುತ್ತವೆ.  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.

0 comments:

 
Will Smith Visitors
Since 01/02/2008