ದಿನಾಂಕ: 08-09-2016 ರಂದು 10-00 ಎ.ಎಂ. ಸುಮಾರಿಗೆ ಗಾಯಾಳುದಾರರಾದ ಲಕ್ಷ್ಮಣ ನಾಯ್ಕ ವಯ: 28 ವರ್ಷ, ಮಂಜುನಾಥ ನಾಯ್ಕ ವಯ: 37 ವರ್ಷ ಮತ್ತು ಮಲ್ಲಿಕಾರ್ಜುನ ನಾಯ್ಕ 3 ವರ್ಷ ಇವರು ಎನ್-ಎಚ್-50 ರಸ್ತೆಯ ಮೇಲೆ ವೀರಭದ್ರಪ್ಪ ಕೂಕನಪಳ್ಳಿ ಇವರ ಪೆಟ್ರೋಲ್ ಬಂಕ್ ಹತ್ತಿರ ತಮ್ಮ ಮೋಟರ ಸೈಕಲ್ ನಂ. ಕೆಎ-35/ಎಸ್-0405 ನೇದ್ದರಲ್ಲಿ ಕೂಕನಪಳ್ಳಿಯಿಂದ ತಮ್ಮೂರು ಮರಿಯಮ್ಮನಹಳ್ಳಿ ತಾಂಡಾಕ್ಕೆ ಬರುತ್ತಿರುವಾಗ ಹಿಂದಿನಿಂದ ಕಾರ ನಂ. ಕೆಎ-36/ಎಂ-7993 ನೇದ್ದರ ಚಾಲಕನಾದ ಅಬ್ದುಲ್ ನಜೀರ ತಂದೆ ಹಸನಸಾಬ ಸಾ: ಗುಂಡಸಾಗರ ತಾ: ಲಿಂಗಸೂರ ಇತನು ತನ್ನ ಕಾರನ್ನು ಅತೀ ವೇಗ ಹಾಗೂ ಅಲಕ್ಷತನದಿಂದ ಓಡಿಸಿಕೊಂಡು ಬಂದು ಹಿಂದಿನಿಂದ ಮೋಟರ ಸೈಕಲಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಗಾಯಾಳುಗಳಿಗೆ ಸಾದಾ ಸ್ವರೂಪದ ಗಾಯಳು ಹಾಗೂ ಒಳಪೆಟ್ಟುಗಳಾಗಿರುತ್ತವೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.
Our Commitment For Safe And Secure Society
This post is in Kannada language.
Visit to our new website which is launched on 15-02-2018 www.koppalpolice.in & www.koppalpolice.in/kan
Saturday, September 10, 2016
Subscribe to:
Post Comments (Atom)
0 comments:
Post a Comment