Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, January 6, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 2/2015 ಕಲಂ. 143, 147, 432 ಸಹಿತ 149 ಐಪಿಸಿ ಹಾಗೂ 2()(ಬಿ) ಕರ್ನಾಟಕ ಪ್ರವೆನ್ಷನ್ ಆಪ್ ಡಿಸ್ಟ್ರಕ್ಷನ್ ಆ್ಯಂಡ್ ಲಾಸ್ ಆಪ್ ಪ್ರಾಪರ್ಟಿ ಅಕ್ಟ್ 1981:
ದಿನಾಂಕ:06-01-2015 ರಂದು 8-30 ಎಎಂಕ್ಕೆ ಪಿರ್ಯಾದಿದಾರನು ಠಾಣೆಗೆ ಹಾಜರಾಗಿ ಒಂದು ಗಣಕೀಕರಣ ಮಾಡಿದ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ, ಕುಕನೂರ ಗ್ರಾಮದ ಗಾಂಧಿನಗರ, ಅಂಬೇಡ್ಕರ ನಗರ, ಗವಿಶಿದ್ದೇಶ್ವರ ನಗರ, ಕುರುಬರ ಓಣಿ ಎಲ್ಲಾ ಓಣಿಯ ಗಟಾರಗಳ ನೀರು ಕುಕನೂರ ಮೂಲಕ ಹಾದುಹೋಗುವ ಬಾನಾಪುರ-ಬಾದಾಮಿ ರಾಷ್ಟ್ರೀಯ ಹೆದ್ದಾರಿಗೆ ಅಡ್ಡವಾಗಿದ್ದ ಸಿಡಿಯು ದುಸ್ಥಿತಿಯಲ್ಲಿದ್ದುದರಿಂದ ಅದನ್ನು ದುರಸ್ಥಿಗೊಳಿಸುವ ಸಲುವಾಗಿ ಸದರ ರಸ್ತೆಯಲ್ಲಿಯ ಸಿಡಿಯನ್ನು ತೆರವುಗೊಳಿಸಿ, ಹೊಸ ಸಿಡಿ ನಿರ್ಮಾಣ ಮಾಡುವ ಸಲುವಾಗಿ ಲೋಕೋಪಯೋಗಿ ಇಲಾಖೆಯವರು ಕಾರ್ಯಾರಂಭ ಮಾಡಿದ ತಕ್ಷಣ ಸದರ ಹೆದ್ದಾರಿಗೆ ಹೊಂದಿಕೊಂಡಂತೆ ಚರಂಡಿಯ ನೀರು ಹರಿಯಲು ಗ್ರಾಮ ಪಂಚಾಯತಿಯಿಂದ ನಿರ್ಮಿಸಿದ ಸಿಸಿ ಚರಂಡಿಗೆ ದಿನಾಂಕ:29-12-2014 ರಂದು 9-00 ಎಎಂದಿಂದ 4-00 ಪಿಎಂವರೆಗೆ ಸುಮಾರು ಟ್ರಕ್ ಗಳ ಮೂಲಕ ಆರೋಪಿತರಾದ ಬಸವರಾಜ ಬಣ್ಣದಬಾವಿ ಹಾಗೂ ಇತರೇ ಐದು ಜನರು ಗುಂಪು ಸೇರಿಕೊಂಡು ಸದರಿ ಗಟಾರಕ್ಕೆ ಮಣ್ಣು ಹೇರಿಸಿ, ಸಂಪೂರ್ಣ ಚರಂಡಿ ಮುಚ್ಚಿರುತ್ತಾರೆಇದರಿಂದ ಕುಕನೂರ ಗ್ರಾಮದ ಚರಂಡಿ ನೀರು ಹರಿಯದಂತಾಗಿ ಮೇಲೆ ನಮೂದಿಸಿದ ಓಣಿಯ ಸುಮಾರು 400 ರಿಂದ 500 ಮನೆಗಳಿಗೆ ಗಟಾರ ನೀರು ನುಗ್ಗಿ ನಿಂತಿದ್ದು, ಅಲ್ಲದೇ, ಸಾರ್ವಜನಿಕ ರಸ್ತೆಯಲ್ಲೂ ಸಹ ಚರಂಡಿ ನೀರು ನಿಂತಿರುತ್ತದೆ. ದುಷ್ಕ್ರತ್ಯದಿಂದ ಕುಕನೂರ ಸಾರ್ವಜನಿಕ ಜನಜೀವನಕ್ಕೆ ಧಕ್ಕೆ ಉಂಟಾಗಿರುತ್ತದೆಅಲ್ಲದೇ, ಮೇಲ್ಕಾಣಿಸಿದ ಓಣಿಯ ಜನರ ಮನೆಯಲ್ಲಿ ಗಟಾರ ನೀರು ಹೊಕ್ಕು ಆಸ್ತಿ ಹಾಳಾಗಿದ್ದು, ಕೇಡಿನಿಂದ ಭಾಗದಲ್ಲಿ ಮಲೇರಿಯಾ, ಡೆಂಘಿ, ಚಿಕನ್ ಗುನ್ಯಾ ಮುಂತಾದ ಕಾಯಿಲೆಗಳು ಹರಡುವ ಸ್ಥಿತಿಯಲ್ಲಿ ಇರುತ್ತದೆ. ಅಲ್ಲದೇ, ಗ್ರಾಮ ಪಂಚಾಯತಿಯಿಂದ ನಿರ್ಮಾಣ ಮಾಡಿದ ಸರ್ಕಾರೀ ಸಾರ್ವಜನಿಕ ಸ್ವತ್ತಾದ ಸಿಸಿ ಚರಂಡಿಯನ್ನು ಮುಚ್ಚಿಹಾಕಿ ಅಂ. 5 ಲಕ್ಷ ರೂ.ಗಳಷ್ಟು ನಷ್ಟ ಉಂಟು ಮಾಡಿದ್ದಲ್ಲದೇ,ಸಾರ್ವಜನಿಕ ಸಿಡಿ ನಿರ್ಮಾಣ ಕಾರ್ಯಕ್ಕೆ ಅಡೆ-ತಡೆ ಮಾಡಿರುತ್ತಾರೆಕಾರಣ, ಸದರಿ ಆರೋಪಿತರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ವಿನಂತಿ ಅಂತಾ ವಗೈರೆ ದೂರಿನ ಸಾರಾಂಶದ ಮೇಲಿಂದ ಕುಕನೂರ ಪೊಲೀಸ್ ಠಾಣಾ ಗುನ್ನೆ ನಂ:2/15 ಕಲಂ:143, 147, 432 ಸಹಿತ 149 ಐಪಿಸಿ ಹಾಗೂ 2()(ಬಿ) ಕರ್ನಾಟಕ ಪ್ರವೆನ್ಷನ್ ಆಪ್ ಡಿಸ್ಟ್ರಕ್ಷನ್ ಆ್ಯಂಡ್ ಲಾಸ್ ಆಪ್ ಪ್ರಾಪರ್ಟಿ ಅಕ್ಟ್ 1981 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡು ತನಿಖೆ ಕೈಕೊಂಡಿದ್ದು ಅದೆ. 
2) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 5/2015 ಕಲಂ. 457, 380 ಐ.ಪಿ.ಸಿ:
¢£ÁAPÀ: 05-01-2015 gÀAzÀÄ ªÀÄzÁåºÀß 12-00 UÀAmÉUÉ ¦ügÁå¢zÁgÀgÁzÀ ªÀĺÀäzï gÀ¦üÃPï vÀAzÉ §ÄqÀ£ï¸Á§ gÉÆÃt ªÀAiÀiÁ: 30 ªÀµÀð eÁ: ªÀÄĹèA G: ºÀtÂÚ£À ªÁå¥ÁgÀ ¸Á: ªÀÄ£É £ÀA: 136 PÀĪÉA¥ÀÄ £ÀUÀgÀ PÉÆ¥Àà¼À EªÀgÀÄ oÁuÉUÉ ºÁdgÁV ºÁdgÀÄ ¥Àr¹zÀ UÀtQÃPÀÈvÀ ¦ügÁå¢AiÀÄ ¸ÁgÁA±À K£ÉAzÀgÉ,  ¦ügÁå¢zÁgÀgÀÄ ¢£ÁAPÀ: 02-01-2015 gÀAzÀÄ ªÀÄzÁåºÀß 12-30 UÀAmÉUÉ aîªÁqÀV, Q£Áß¼À ºÁUÀÆ ºÀ©âUÉÃj HgÀÄUÀ½UÉ E¹ÛªÀiÁPÉÃAzÀÄ ºÉÆÃVzÀÄÝ ªÀi£ÉAiÀİè vÀ£Àß ºÉAqÀw ºÁUÀÆ ªÀÄPÀ̼ÀÄ EzÀÄÝ, ¢£ÁAPÀ: 03-01-2015 gÀAzÀÄ ¸ÀAeÉ 5-00 UÀAmÉUÉ vÀ£Àß ºÉAqÀwAiÀiÁzÀ d£ÀßvÀÛ©Ã vÀ£Àß ªÀÄPÀÌ¼ÉÆA¢UÉ £ÀUÀgÀzÀ°ègÀĪÀ ¸ÀgÀzÁgÀ UÀ°èAiÀÄ vÀ£Àß vÀªÀgÀÄ ªÀÄ£ÉUÉ ºÀ§âzÀ ¸À®ÄªÁV ªÀÄ£ÉAiÀÄ ©ÃUÀªÀ£ÀÄß ºÁQPÉÆAqÀÄ ºÉÆÃVzÀÝgÀÄ. vÁ£ÀÄ ¤£Éß ¢£ÁAPÀ: 04-01-2015 gÀAzÀÄ ºÀ©âUÉÃjAiÀİèzÀÝ£ÀÄ. EAzÀÄ ¢£ÁAPÀ: 05-01-2015  gÀAzÀÄ ¨É½UÉÎ 6-30 UÀAmÉUÉ vÀ£Àß ªÀÄ£ÉAiÀÄ ¥ÀPÀÌzÀ ªÀÄ£ÉAiÀĪÀgÁzÀ ²ªÀtÚ EªÀgÀÄ vÀ£Àß ªÉÆÃ¨ÉÊ¯ï £ÀA§gÀUÉ PÀgÉ ªÀiÁr £ÀªÀÄä ªÀÄ£ÉAiÀÄ ©ÃUÀ ªÀÄÄj¢gÀÄvÀÛzÉ §jæ CAvÁ ºÉýzÀzÀÄ. vÀPÀët vÁ£ÀÄ vÀ£Àß ºÉAqÀw ºÁUÀÆ vÀ£Àß J®ègÀÆ ªÀÄ£ÉUÉ §AzÀÄ £ÉÆÃrzÁUÀ ªÀÄ£ÉAiÀÄ ªÀÄÄA¢£À ¨ÁV°UÉ ºÁQzÀ ©ÃUÀ ªÀÄÄj¢zÀÄÝ, ºÁUÀÆ ªÀÄ£ÉAiÀÄ M¼ÀUÀqÉ EtÄQ £ÉÆÃrzÁUÀ ¨Éqï gÀƪÀiï£À°è §mÉÖUÀ¼ÀÄ ZɯÁ覰èAiÀiÁV ©¢ÝzÀÄÝ ºÁUÀÆ C¯ÁägÀzÀ ¨ÁV®Ä vÉgÉ¢zÀÄÝ, ºÁUÀÆ ¸ÀÆmïPÉøï£ÀÄß ©aÑ PɼÀUÀqÉ EnÖgÀĪÀÅzÀÄ PÀAqÀħA¢vÀÄ. £ÀAvÀgÀ vÁ£ÀÄ ²ªÀtÚ EªÀjUÉ «ZÁj¸À®Ä CªÀgÀÄ w½¹zÉÝãÉAzÀgÉ, ¤£Éß ¸ÀAeÉ 6-00 UÀAmÉUÉ vÁ£ÀÄ ªÀÄ£ÉAiÀİèzÁÝUÀ vÀªÀÄä ªÀÄ£ÉUÉ ©ÃUÀ ºÁQgÀĪÀÅzÀ£ÀÄß £ÉÆÃrzÀÄÝ, F ¢£À ¨É½UÉÎ 06-30 UÀAmÉUÉ JzÀÄÝ £ÉÆÃqÀ¯ÁV ©ÃUÀ ªÀÄÄj¢gÀĪÀÅzÀÄ PÀAqÀÄ §A¢vÀÄ CAvÁ w½¹zÀgÀÄ.   £ÀAvÀgÀ vÁ£ÀÄ C¯ÁägÁªÀ£ÀÄß ZÉPÀÌ ªÀiÁqÀ®Ä C¯ÁägÀzÀ°ènÖzÀÝ [1] MAzÀÄ eÉÆvÉ §AUÁgÀzÀ UÀÄAqÀÄ qÁæ¥ïÖ÷ì CAzÁdÄ vÀÆPÀ 03 UÁæA CA.Q.gÀÆ: 6,900=00 2] 20 §AUÁgÀzÀ UÀÄAqÀÄUÀ¼ÀÄ CAzÁdÄ vÀÆPÀ 06 UÁæA CA.Q.gÀÆ: 13,800=00 3] JgÀqÀÄ eÉÆÃvÉ ¸ÀtÚ ªÀÄPÀ̼À ¨É½î PÁ®Ä ZÉÊ£ï CAzÁdÄ vÀÆPÀ 15 vÉÆÃ¯É CA.Q.gÀÆ: 3000=00 MlÄÖ CA.Q.gÀÆ 23,700=00 ¨É¯É ¨Á¼ÀĪÀ ¨É½î ªÀÄvÀÄÛ §AUÁgÀzÀ D¨sÀgÀtUÀ¼ÀÄ PÁt°¯Áè, £ÀAvÀgÀ vÁ£ÀÄ ¸ÀÆmïPÉøï£ÀÄß ZÉPÀÌ ªÀiÁqÀ¯ÁV vÁ£ÀÄ PÀĪÉA¥ÀÄ £ÀUÀgÀzÀ°è Rjâ ªÀiÁrzÀ ªÀÄ£É £ÀA: 519 £ÉÃzÀÝgÀ PÁUÀzÀ ¥ÀvÀæUÀ¼ÀÄ ºÁUÀÆ ¨ÁåAPïUÉ ºÀt PÀnÖzÀ gÀ²Ã¢ PÁt°¯Áè. EªÀÅUÀ¼À£ÀÄß AiÀiÁgÉÆÃ PÀ¼ÀîgÀÄ PÀ¼ÀîvÀ£À ªÀiÁrPÉÆAqÀÄ ºÉÆÃVgÀĪÀÅzÀÄ w½zÀħA¢gÀÄvÀÛzÉ ¤£Éß ¢: 04-01-2015 gÀAzÀÄ ¸ÀAeÉ 6-00 UÀAmɬÄAzÀ ¢: 05-01-2015 ¨É½UÉÎ 6-30 UÀAmÉAiÀÄ £ÀqÀÄ«£À CªÀ¢üAiÀİè AiÀiÁgÉÆÃ PÀ¼ÀîgÀÄ vÀ£Àß ªÀÄ£ÉAiÀÄ ªÀÄÄA¢£À ¨ÁV°UÉ ºÁQzÀ ©ÃUÀªÀ£Àß ªÀÄÄjzÀÄ ªÀÄ£ÉAiÉÆ¼ÀUÉ ¥ÀæªÉñÀ ªÀiÁr ªÀÄ£ÉAiÀÄ C¯ÁägÁzÀ°èzÀÝ §AUÁgÀ CAzÁdÄ vÀÆPÀ 09 UÁæA, ªÀÄvÀÄÛ 15 vÉÆÃ¯É ¨É½î ¸ÉÃj MlÄÖ CA.Q.gÀÆ: 23,700=00 ¨É¯É ¨Á¼ÀĪÀÅUÀ¼À£ÀÄß ºÁUÀÆ ªÀÄ£ÉAiÀÄ PÁUÀzÀ ¥ÀvÀæUÀ¼À£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVzÀÄÝ, PÀ¼ÀîvÀ£ÀªÁzÀªÀÅUÀ¼À£ÀÄß ¥ÀvÉÛà ªÀiÁr PÀ¼ÀîvÀ£À ªÀiÁrzÀ AiÀiÁgÉÆÃ PÀ¼ÀîgÀ ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À®Ä «£ÀAw. vÁ£ÀÄ vÀ£Àß ªÀÄ£ÉAiÀİè K£ÉãÀÄ PÀ¼ÀîvÀ£ÀªÁVgÀÄvÀÛªÉAzÀÄ ¥Àj²Ã®£É ªÀiÁr F ¢£À vÀqÀªÁV §AzÀÄ ¦ügÁå¢ ¸À°è¹gÀÄvÉÛãÉ. CAvÁ EgÀĪÀ ¦ügÁå¢ ªÉÄðAzÀ oÁuÁ UÀÄ£Éß £ÀA: 05/¸À2015 PÀ®A: 457,380 L¦¹ CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ CzÉ.
3) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 4/2015 ಕಲಂ. 279, 337, 338, 304(ಎ) ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.
¢£ÁAPÀ 06-01-2015 gÀAzÀÄ ¨É¼ÀV£À eÁªÀ 3-00 UÀAmÉUÉ JA.J¯ï.¹. ªÀiÁ»w §AzÀ ªÉÄÃgÉUÉ PÀÆqÀ¯Éà PÀĵÀÖV ¸ÀgÀPÁj D¸ÀàvÉæUÉ ¨sÉÃn ¤Ãr «ZÁj¹ UÁAiÀiÁ¼ÀÄ ¦üAiÀiÁð¢zÁgÀgÁzÀ ¥sÀQÃgÀ¥Àà vÀAzÉ ºÀ£ÀªÀÄ¥Àà ªÀiÁzÀgÀ ªÀAiÀÄ: 30 ªÀµÀð eÁ: ªÀiÁzÀgÀ G.MPÀÌ®ÄvÀ£À ¸Á.vÀ«Ää£Á¼À vÁ.§zÁ«Ä gÀªÀgÀ ºÉýPÉ ¦üAiÀiÁð¢AiÀÄ£ÀÄß ¥ÀqÉzÀÄPÉÆArzÀÄÝ ¸ÁgÁA±ÀªÉãÉAzÀgÉ, EAzÀÄ ¢£ÁAPÀ 06-01-2015 gÀAzÀÄ ¨É¼ÀV£À eÁªÀ 2-20 UÀAmÉ ¸ÀĪÀiÁjUÉ ¦üAiÀiÁð¢zÁgÀgÀ ºÁUÀÆ CªÀgÀ 15-18 d£À ¸ÀA§A¢üPÀgÀÄ ºÀÄtÂÚªÉÄ ¥ÀæAiÀÄÄPÀÛ ºÀÄ®V zÉêÀ¸ÁÜ£ÀPÉÌ ºÉÆÃVzÀݪÀgÀÄ zÉêÀgÀ PÁAiÀÄð ªÀiÁrPÉÆAqÀÄ ªÁ¥À¸À vÀªÀÄÆäjUÉ mÁæPÀÖgï £ÀA. PÉ.J.26/n-2491/n-2492 £ÉÃzÀÝgÀ°è ºÉÆÃUÀÄwÛzÁÝUÀ PÀĵÀÖV-UÀeÉÃAzÀæUÀqÀ gÉÆÃr£À°è ªÀÄzÀ®UÀln UÁæªÀÄzÀ ºÀwÛgÀ ¸ÀzÀj mÁæPÀÖgï ZÁ®PÀ C±ÉÆÃPÀ UÁtÂUÉÃgÀ FvÀ£ÀÄ mÁæPÀÖgï£À£ÀÄ CwªÉÃUÀªÁV ªÀÄvÀvÀÄ C®PÀëvÀ£À¢AzÀ £Àqɹ gÉÆÃqï ºÀA¥Àì£À°è ªÉÃUÀ ¤AiÀÄAwæ¸ÀzÉà ºÁUÀAiÉÄà £ÉqÀ¹ mÁæPÀÖgÀ ¥À°Ö ªÀiÁr PÉqÀ«zÀÄÝ, CzÀjAzÀ §¸À¥Àà ªÀiÁzÀgÀ JA¨ÁvÀ¤UÉ ºÉÆmÉÖUÉ ¨sÁj M¼À¥ÉmÁÖV DvÀ£ÀÄ ¸ÀܼÀzÀ°èAiÉÄà ªÀÄÈvÀ¥ÀnÖzÀÄÝ, ¦üAiÀiÁð¢UÉ JqÀ PÀtÂÚUÉ JqÀ ºÀuÉUÉ UÁAiÀÄUÀ¼ÁVzÀÄÝ, EvÀgÀjUÀÆ ¸ÀºÀ ¸ÁzÁ ªÀÄvÀÄÛ ¨sÁj UÁAiÀÄUÀ¼ÁVzÀÄÝ, C¥ÀWÁvÀ¥Àr¹zÀ £ÀAvÀgÀ mÁæPÀÖgï ZÁ®PÀ C°èAzÀ Nr ºÉÆÃVgÀÄvÁÛ£É PÁgÀt ¸ÀzÀjAiÀĪÀ£À «gÀÄzÀÝ ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ªÀÄÄAvÁV EzÀÝ ¦üAiÀiÁ𢠸ÁgÁA±ÀzÀ ªÉÄðAzÀ ¥ÀæPÀgÀt zÁR°¹PÉÆAqÀÄ ªÀÄÄA¢£À vÀ¤SÉ PÀæªÀÄ PÉÊPÉÆArzÀÄÝ EgÀÄvÀÛzÉ. 

Monday, January 5, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 4/2015 ಕಲಂ. 279, 337, 338 ಐ.ಪಿ.ಸಿ:
 ¢£ÁAPÀ 04.01.2015 gÀAzÀÄ gÁwæ 11.30 UÀAmÉAiÀÄ ¸ÀĪÀiÁjUÉ J£ï.ºÉZï-50 PÀĵÀÖV-ºÉƸÀ¥ÉÃmÉ gÀ¸ÉÛAiÀÄ ºÉÆÃ¸ÀÆgÀÄ ¹ÃªÀiÁzÀ°è DgÉÆÃ¦vÀ£ÀÄ vÀ£Àß mÁæöåPÀÖgÀ £ÀA. PÉ.J-37/nJ-3909, mÁæöå° £ÀA PÉ.J-37/n.J-9451 £ÉÃzÀÝ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ ªÀiÁ£ÀªÀ fêÀPÉÌ C¥ÁAiÀĪÁUÀĪÀ jÃwAiÀÄ°è ºÉÆ¸À¥ÉÃmÉ PÀqÉUÉ £ÉqɹPÉÆAqÀÄ §AzÀÄ gÀ¸ÉÛAiÀÄ JqÀ§¢UÉ ¥À°Ö ªÀiÁrzÀÝjAzÀ CUÀ¼ÀPÉÃgÁ UÁæªÀÄPÉÌ £É®ÄèºÀÄ®Äè vÀgÀ®Ä £É®eÉÃj UÁæªÀÄ¢AzÀ ºÉÆgÀnzÀÝ mÁæöåPÀÖgÀ mÁæöå°AiÀİèzÀÝ ¦gÁå¢ ºÁUÀÆ EvÀgÉ 4 d£ÀjUÉ ¸ÁzÁ ºÁUÀÆ ¨sÁjUÁAiÀÄ¥Àr¹ vÁ£ÀÆ ¸ÀºÀ ¸ÁzsÁ ¸ÀégÀÆ¥ÀzÀ UÁAiÀÄUÉÆArzÀÄÝ EgÀÄvÀÛzÉ. n¥ÀàgÀ ZÁ®PÀ zÁåªÀÄtÚ ªÀiÁ°Ã¥Án® EvÀ£À ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ dgÀÄV¹ CAvÁ ¦AiÀiÁ𢠸ÁgÁA±À EgÀÄvÀÛzÉ.
2) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 2/2015 ಕಲಂ. 4 ಕಾನಾðಟಕ ಮೀತಿ ಮಿರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಅಧಿನಿಯಮ 2004 ಮತ್ತು 306 ಐ.ಪಿ.ಸಿ:
ದಿನಾಂಕ 03-01-2015 ರಂದು ರಾತ್ರಿ 11-30 ಗಂಟೆಗೆ ಔಟ್ ಪೋಸ್ಟ್, ಬಳ್ಳಾರಿ  ರವರಿಂದ ಶ್ರೀಮತಿ ಬಸಮ್ಮ ಗಂಡ ಪರಶುರಾಮ ಸಾ: ಅಂಬೇಡ್ಕರ ನಗರ, ಗಂಗಾವತಿ ರವರು ವಿಮ್ಸ್ ಆಸ್ಪತ್ರೆಯಲ್ಲಿ ದಿ: 03-01-2015 ರಂದು ರಾತ್ರಿ 9-10 ಗಂಟೆಗೆ ಮರಣ ಹೊಂದಿದ ಬಗ್ಗೆ ಎಂ.ಎಲ್.ಸಿ. ಸ್ವೀಕೃತವಾಗಿರುತ್ತದೆ.  ನಂತರ ವಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ವಿಮ್ಸ್ ಆಸ್ಪತ್ರೆಯಲ್ಲಿದ್ದ ಮೃತ ಶ್ರೀಮತಿ ಬಸಮ್ಮ ಇವರ ಮಗನಾದ ವಿರೇಶ ತಂದೆ ಪರಶುರಾಮ ಕಾನಪೇಟೆ ವಯ 22 ವರ್ಷ ಜಾ: ಸಮಗಾರ ಉ: ಟೈಲ್ಸ್ ಕೆಲಸ ಸಾ: ಅಂಬೇಡ್ಕರ ನಗರ, ಗಂಗಾವತಿ ರವರು 09-30 ಎ.ಎಂ.ಕ್ಕೆ  ತಮ್ಮದೊಂದು ಫಿರ್ಯಾದಿ ನೀಡಿದ್ದು ಸದರಿ ಫಿರ್ಯಾದಿಯನ್ನು ಸ್ವೀಕೃತ ಮಾಡಿಕೊಂಡು ವಾಪಸ್ ಠಾಣೆಗೆ 17-00 ಗಂಟೆಗೆ ಬಂದು ಪ್ರಕರಣ ದಾಖಲಿಸಿದ್ದು ಇರುತ್ತದೆ. ಸದರಿ ಫಿರ್ಯಾದಿಯ ಸಾರಂಶವೇನೆಂದರೆ, ಫಿರ್ಯಾದಿದಾರರ ತಾಯಿ ಶ್ರೀಮತಿ ಬಸಮ್ಮ ಗಂಡ ಪರಶುರಾಮ  ರವರು ಸುಮಾರು 09 ತಿಂಗಳ ಹಿಂದೆ ಆರೋಪಿ ಸುಬ್ಬಿ @ ಸುಭಾಸ ಸಾ: ಕೋಟೆ ಆಂಜನೇಯ ದೇವಸ್ಥಾನದ ಹತ್ತಿರ, ಗಂಗಾವತಿ ಇವರ ಹತ್ತಿರ ರೂ. 20,000-00 ಗಳನ್ನು ಸಾಲ ಪಡೆದುಕೊಂಡಿದ್ದು, ಇದಕ್ಕೆ ಪ್ರತಿ ತಿಂಗಳು ರೂ. 3,000-00 ರಂತೆ ಸುಮಾರು 04-05 ತಿಂಗಳವರೆಗೆ ಬಡ್ಡಿ ಹಣವನ್ನು ಕಟ್ಟಿದ್ದು, ನಂತರ ಹಣದ ಅಡಚಣೆ ಆಗಿದ್ದರಿಂದ ಬಡ್ಡಿ ಹಣ ಕಟ್ಟಲು ಆಗದಿದ್ದರಿಂದ ಆರೋಪಿತನು ಬಡ್ಡಿ ಹಣವನ್ನು ಕೊಡುವಂತೆ ಒತ್ತಾಯಿಸಿದ್ದು ಅಲ್ಲದೇ 20,000-00 ರೂ. ಕಟ್ಟಿದರೆ ಪುನ: ಒಂದುವರೆ ಲಕ್ಷ ರೂಪಾಯಿ ಕೊಡುವುದಾಗಿ ಹೇಳಿದ್ದರಿಂದ ಶ್ರೀಮತಿ ಬಸಮ್ಮ ರವರು ಬೇರೆಯವರ ಹತ್ತಿರ ಕೈಗಡವಾಗಿ 20,000-00 ರೂ. ಗಳನ್ನು ಪಡೆದುಕೊಂಡು ಆರೋಪಿತನಿಗೆ ನೀಡಿದ್ದು, ಆರೋಪಿತನು 20,000-00 ರೂ. ಗಳನ್ನು ಪಡೆದುಕೊಂಡು ನಂತರ ಹಣ ಕೊಡುವುದಿಲ್ಲ ಅಂತಾ ಹೇಳಿದ್ದರಿಂದ ಇದರಿಂದ ಆಘಾತಕ್ಕೆ ಒಳಗಾಗಿ ದಿನಾಂಕ 02-01-2015 ರಂದು ರಾತ್ರಿ 11-45 ಗಂಟೆಯ ಸುಮಾರಿಗೆ ಅಂಬೇಡ್ಕರ ನಗರದಲ್ಲಿರುವ ತಾಯಮ್ಮ ದೇವಸ್ಥಾನದ  ಹತ್ತಿರ ಹೋಗಿ ಮೈ ಮೇಲೆ ಸೀಮೆ ಎಣ್ಣೆ ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿದ್ದು, ಹೆಚ್ಚಿನ ಚಿಕಿತ್ಸೆಯ ಸಲುವಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಗುಣಮುಖವಾಗದೆ ದಿನಾಂಕ 03-01-2014 ರಂದು ರಾತ್ರಿ 9-10 ಗಂಟೆಯ ಸುಮಾರಿಗೆ ಮರಣ ಹೊಂದಿರುತ್ತಾಳೆ. ಆರೋಪಿತನು ಬಡ್ಡಿ ಹಣದ ಸಲುವಾಗಿ ಕಿರುಕುಳ ನೀಡಿ ಪುನ: ಹಣ ಕೊಡುವುದಾಗಿ ನಂಬಿಸಿ ಅವರಿಂದ ಹಣ ಪಡೆದುಕೊಂಡು ಹಣ ಕೊಡದೆ ಶ್ರೀಮತಿ ಬಸಮ್ಮ ಇವರು ಆತ್ಮಹತ್ಯೆ ಮಾಡಿಕೊಳ್ಳಲು ದುಷ್ಪೇರಣೆ ನೀಡಿದ ಸುಬ್ಬಿ ಇತನ ಮೇಲೆ  ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 5/2015 ಕಲಂ. 341, 323, 324, 504, 506 ಸಹಿತ 34 ಐ.ಪಿ.ಸಿ:.
¢£ÁAPÀ : 04-01-2015 gÀAzÀÄ ¸ÁAiÀÄAPÁ® 6-00 UÀAmÉAiÀÄ ¸ÀĪÀiÁjUÉ ¦üAiÀiÁð¢zÁgÀgÁzÀ ²æÃ CgÀÄtPÀĪÀiÁgÀ vÀA¢  ºÀ£ÀªÀÄAvÀ¥Àà  PÁªÀÄtÚ£ÀªÀgÀ ªÀAiÀiÁ : 29 ªÀµÀð eÁ : G¥ÁàgÀ G : MPÀÌ®ÄvÀ£À ¸Á : «gÀÄ¥Á¥ÀÆgÀ UÀAUÁªÀw f : PÉÆ¥À༠EªÀgÀÄ oÁuÉUÉ ºÁdgÁV °TvÀ ¦üAiÀiÁð¢AiÀÄ£ÀÄß PÉÆnÖzÀÄÝ CzÀgÀ ¸ÁgÁA±ÀªÉ£ÉAzÀgÉ, §gÀUÀÆgÀ ¹ÃªÀiÁzÀ°è ¨ÉÆPÀÌ ªÉAPÀmÉñÀégÀgÁªï vÀA¢ £ÁUÀtÚ gÀªÀjUÉ ¸ÀA¨sÀA¢¹zÀ  UÀzÉÝAiÀÄ£ÀÄß FUÉΠ 6 wAUÀ½AzÀ CªÀgÀ ¨sÀÆ«ÄAiÀÄ£ÀÄß UÀÄwÛUÉAiÀÄ£ÀÄß ªÀiÁqÀÄwÛzÀÄÝ ¸ÀzÀå d«Ää£À°è¨sÀvÀÛªÀ£ÀÄß ¨É¼ÉzÀÄ  CªÀjUÉ ªÀiÁw£ÀAvÉ JPÀgÉUÉ 13 / 75 gÀAvÉ  £ÀUÀzÀÄ ºÀt 2,89,800=00 PÉÆnÖzÀÄÝ  E¸ÁÖzÀgÀÆ £À£ÀUÉ ªÀiÁ£À¹PÀ  UÀ¢Ý PÉÆåAiÀiÁÝV¤AzÀ®Æ  ¢£ÁAPÀ: 29-12-2014 jAzÀ®Ä £À£ÀUÉ ªÀiÁ£À¹PÀ »A¸É PÉÆqÀÄvÁÛ §A¢gÀÄvÁÛgÉ.  ¸ÀzÀj £É®è£ÀÄß  £À£ÀUÉ PÉÆqÀ¨ÉÃPÀÄ CAvÁ QjQj ªÀiÁqÀÄvÁÛgÉ £Á£ÀÄ PÉ. ¦ÃgÀ¸Á§ ºÀwÛgÀ  ºÉÆ®zÀ RaðUÉ UÉÆ§âgÀ ªÀÄvÀÄÛ Qæ«Ä£Á±ÀPÀªÀ£ÀÄß ºÁUÀÆ PÀư RaðUÁV CªÀgÀ PÀqɬÄAzÀ ¸Á®ªÀ£ÀÄß vÉUÉzÀÄPÉÆArgÀÄvÉÛãÉ.  ªÀiÁw£À ¥ÀæPÁgÀ £Á£ÀÄ PÉ. ¦ÃgÀ¸Á§  EªÀjUÉ ¨sÀvÀÛªÀ£ÀÄß PÉÆqÀĪÀ ¸À®ÄªÁV §gÀUÀÆgÀ UÁæªÀÄzÀ »gÉãÀgÀ¸À¥Àà£À UÀÄrºÀwÛgÀ gÁ²AiÀÄ£ÀÄß ºÁQzÉÝãÉ.  ªÀÄvÀÄÛ PÉ. ¦ÃgÀ¸Á§ §gÀUÀÆgÀ EªÀjUÉ ¨sÀvÀÛzÀ gÁ²AiÀÄ£ÀÄß vÉUÉzÀÄPÉÆ¼Àî®Ä M¦à¹zÉÝãÉ. D ¥ÀæPÁgÀ ¢£ÁAPÀ : 3-1-2015 gÀAzÀÄ ¸ÁAiÀÄAPÁ® 7 jAzÁ 8 UÀAmÉAiÀÄ CªÀ¢AiÀİè PÉ. ¦ÃgÀ¸Á§ ªÀÄvÀÄÛ CªÀgÀ CªÀiÁ®gÀ£ÀÄß PÀgÉzÀÄPÉÆAqÀÄ £É®è£ÀÄß  vÀÄA©PÉÆ¼ÀÄîwÛgÀĪÁUÀ  ¸ÀzÀj ¨ÉÆPÀÌ ªÉAPÀmÉñÀ  vÀA¢ £ÁUÀtÚ, wgÀĪÀÄ® vÀA¢ gÁªÀÄPÀȵÀÚ ¨ÉÆPÁÌ  ªÀÄvÀÄÛ  ¨ÉÆPÁÌ UÉÆÃ«AzÀ vÀAzÉ ªÉAPÀmÉñÀ  EªÀgÉ®ègÀÄ §AzÀÄ CªÁZÀå ±À§ÝUÀ½AzÀ ¨ÉÊzÀÄ ªÀÄvÀÄÛ PÉ. ¦ÃgÀ¸Á§£À£ÀÄß  ¨ÉÊzÀÄ  J®ègÀÆ PÀÆr §rAiÀÄÄwÛgÀĪÁUÀ £Á£ÀÄ ªÀÄvÀÄÛ ºÀªÀiÁ° PÉ®¸À ªÀiÁqÀ®Ä §A¢zÀÝ  zÀÄgÀUÉñÀ vÀA¢ AiÀÄ®è¥Àà  ªÀAiÀiÁ : 25 ªÀµÀð E§âgÀÆ PÀÆr ¦ÃgÀ¸Á§¤UÉ ©r¹PÉÆ¼Àî®Ä ºÉÆzÁUÉΠ wgÀĪÀÄ® £À£ÀUÉ  »rzÀÄ £ÁªÀÅ ºÉÆ® ¤£ÀUÉ PÉÆnÖzÉÝÃªÉ J¯Áè £É®è£ÀÄß £ÀªÀÄUÉ ªÀiÁgÀ¨ÉÃPÀÄ CzÀ£ÀÄß ©lÄÖ F ¸ÀƼÉÃgÀªÀÄPÀ̽UÉ  AiÀiÁPÉ PÉÆqÀÄwÛAiÀįÉà £À£ÀUÉ CAvÁ PÉÊ ªÀÄÄ¶Ö ªÀiÁr  ¨É£Àß ªÀÄvÀÄÛ EvÀgÀ PÀqÉUÉ  £ÀAvÀgÀ zÀÄgÀUÉñÀ¤UÉ  UÉÆÃ«AzÀ£ÀÄ  E°èAiÀiÁPÉ PÉ®¸À ªÀiÁqÀPÁ §A¢AiÀÄ¯É ¨ÉÆÃ¸ÀÄrªÀÄUÉ£À  CAvÁ ¨ÉÊzÀÄ  PÉʬÄAzÀ ªÀÄvÀÄÛ PÁ°¤AzÀ MzÉAiÀÄÄwÛgÀĪÁUÉΠ §gÀUÀÆgÀ UÁæªÀÄzÀ ºÀĸÉãÀ¸Á§ vÀA¢ SÁ¹ÃªÀĸÁ§  ªÀÄvÀÄÛ ªÀÄj¸Áé«Ä vÀA¢ UÀuÉñÀ¥Àà ªÀÄvÀÄÛ EvÀgÀgÀÄ §AzÀÄ ©r¹PÉÆAqÀgÀÄ CªÀgÀÄ CµÀÖPÉÌ ¸ÀĪÀÄä£É ºÉÆUÀzÉ F £É®ÄèUÀ¼À£ÀÄß K£ÁzÀgÀÄ vÀÄA©zÀgÉ  £É°è£À°è ºÁQ ¸ÀÄlÄÖ©qÀÄvÉÛÃªÉ CAvÁ  fêÀ ¨sÀAiÀĺÁQ ºÉÆVzÀÄÝ EgÀÄvÀÛzÉ CAvÁ ªÀÄÄAvÁV  PÉÆlÖ ¦üAiÀiÁ𢠪ÉÄðAzÀ UÀÄ£Éß zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.
4) ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 5/2015 ಕಲಂ. 143, 147, 148, 341, 323, 504, 506 ಸಹಿತ 149 ಐ.ಪಿ.ಸಿ:
¢£ÁAPÀ: 04-01-2015 gÀAzÀÄ ªÀÄzsÁåºÀß 01-00 UÀAmÉ ¸ÀĪÀiÁjUÉ ªÀÄÄAqÀgÀV ¸ÀgÀPÁj D¸ÀàvÉæ¬ÄAzÀ JA.J¯ï.¹. ªÀiÁ»w §AzÀ ªÉÄÃgÉUÉ ¸ÀzÀj D¸ÀàvÉæUÉ ¨sÉÃn ¤Ãr C°è aQvÉì ¥ÀqÉAiÀÄÄwÛzÀÝ ¦ügÁå¢ü UÁAiÀiÁ¼ÀÄ ²æÃªÀÄw ¸Á«wæzÉë CA©UÉÃgÀ ¸Á: wUÀj UÁæªÀÄ EªÀgÀ ºÉýPÉAiÀÄ£ÀÄß ¥ÀqÉzÀÄPÉÆArzÀÄÝ CzÀgÀ ¸ÁgÁA±ÀªÉ£ÀAzÀgÉ, ¤£Éß ¢£ÁAPÀ: 03-01-2015 gÀAzÀÄ gÁwæ 9-00 UÀAmÉ ¸ÀĪÀiÁjUÉ ¦ügÁå¢ü vÀªÀÄä ªÀÄ£ÉAiÀÄ ªÀÄÄAzÉ EzÁÝUÀ DgÉÆÃ¦vÀgÉ®ègÀÆ CPÀæªÀÄ PÀÆl gÀZÀ£É ªÀiÁrPÉÆAqÀÄ §AzÀÄ ªÀÄļÀÄUÀqÉAiÀiÁzÀ ºÉÆ¼É ºÉÆ®zÀ ¸ÁUÀĪÀ½ «µÀAiÀĪÁV dUÀ¼À vÉUÉzÀÄ CªÁZÀåªÁV ¨ÉÊzÀÄ, UÀnÖAiÀiÁV »rzÀÄPÉÆAqÀÄ PÉʬÄAzÀ ºÁUÀÆ PÀnÖUɬÄAzÀ vÀ£ÀUÉ ºÉÆqÉ¢zÀÄÝ ºÁUÀÆ ©r¸À®Ä §AzÀ vÀ£Àß ªÀÄUÀ ªÀÄAdÄ£ÁxÀ EvÀ¤UÀÆ ¸ÀºÀ ºÉÆqÉ-§r ªÀiÁrzÀÄÝ EgÀÄvÀÛzÉ. ºÁUÀÆ fêÀzÀ ¨ÉzÀjPÉ ºÁQ ºÉÆÃVzÀÄÝ EgÀÄvÀÛzÉ. PÁgÀt ¸ÀzÀjAiÀĪÀgÀ ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ PÉÊUÉÆ¼Àî®Ä «£ÀAw CAvÁ ªÀÄÄAvÁV PÉÆlÖ ºÉýPÉAiÀÄ£ÀÄß ¥ÀqÉzÀÄPÉÆAqÀÄ ªÁ¥Á¸ï oÁuÉUÉ ¸ÁAiÀÄAPÁ® 4-00 UÀAmÉUÉ §AzÀÄ ¸ÀzÀgÀ ¦ügÁå¢ü ¸ÁgÁA±ÀzÀ ªÉÄðAzÀ oÁuÉ UÀÄ£Éß £ÀA. 05/2015 PÀ®A. 143, 147, 148, 341, 323, 324, 504, 506, ¸À»vÀ 149 L.¦.¹. ¥ÀæPÁgÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.   
5) ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. ಕಲಂ. 4/2015 ಕಲಂ. 457, 380 ಐ.ಪಿ.ಸಿ:.

¢£ÁAPÀ: 04-01-2015 gÀAzÀÄ ¨É½UÉÎ 11-00 UÀAmÉUÉ ¦üAiÀiÁð¢zÁgÀgÁzÀ ¸ÀAvÉÆÃµÀ vÀAzÉ UÀAUÁzsÀgÀ qÀA§¼À ¸Á: WÀlÖgÀrغÁ¼À EªÀgÀÄ oÁuÉUÉ ºÁdgÁV PÀ£ÀßqÀzÀ°è §gÉzÀ MAzÀÄ °TvÀ ¦üAiÀiÁ𢠤ÃrzÀÄÝ, CzÀgÀ ¸ÁgÁA±ÀªÉ£ÀAzÀgÉ, ¦ügÁå¢üzÁgÀgÀÄ WÀlÖgÀrغÁ¼À ¹ÃªÀiÁzÀ vÀªÀÄä ºÉÆ®zÀ°è ¤£Éß ¢£ÁAPÀ: 03-01-2015 gÀAzÀÄ gÁwæ 8-00 UÀAmɪÀgÉUÉ PÉ®¸À ªÀiÁr ºÉÆ®zÀ ªÀÄ£ÉUÉ ©ÃUÀ ºÁQ PÉÆAqÀÄ HjUÉ ºÉÆÃV £ÀAvÀgÀ ªÀÄgÀÄ¢ªÀ¸À EAzÀÄ ¢£ÁAPÀ: 04-01-2015 gÀAzÀÄ ¨É½UÉÎ 6-00 UÀAmÉUÉ §AzÀÄ £ÉÆÃqÀ®Ä ªÀÄ£ÉAiÀÄ ©ÃUÀ ªÀÄÄj¢zÀÄÝ M¼ÀUÉ ºÉÆÃV £ÉÆÃqÀ®Ä ªÀÄ£ÉAiÀİènÖzÀÝ MAzÀÄ Intex Colour TV ºÁUÀÆ 5 PÀ©âtzÀ ¥ÉÊ¥ï UÀ¼ÀÄ MlÄÖ CAzÁdÄ QªÀÄävÀÄÛ gÀÆ, 19,000=00 ¨É¯É¨Á¼ÀĪÀzÀ£ÀÄß AiÀiÁgÉÆÃ PÀ¼ÀîgÀÄ ªÀÄ£ÉAiÉÆ¼ÀUÉ ¥ÀæªÉñÀ ªÀiÁr PÀ¼ÀîvÀ£À ªÀiÁrPÉÆAqÀÄ ºÉÆÃVzÀÄÝ EgÀÄvÀÛzÉ. PÁgÀt ¸ÀzÀgÀ PÀ¼ÀîvÀ£À ªÀiÁrPÉÆAqÀÄ ºÉÆÃzÀ DgÉÆÃ¦vÀgÀ£ÀÄß ¥ÀvÉÛ ªÀiÁr PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÀ ªÀUÉÊgÉAiÀiÁV PÉÆlÖ ¦üAiÀiÁ𢠪ÉÄðAzÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.

Saturday, January 3, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 1/2015 ಕಲಂ. 78(3) ಕೆ.ಪಿ. ಕಾಯ್ದೆ:.
ದಿನಾಂಕ 02-01-2015 ರಂದು 21-00 ಗಂಟೆಗೆ ಶ್ರೀ ಈ.ಕಾಳಿಕೃಷ್ಣ, ಪೊಲೀಸ್ ಇನ್ಸಪೆಕ್ಟರ್ ಗಂಗಾವತಿ ನಗರ ಪೊಲೀಸ್ ಠಾಣೆ ರವರು ಠಾಣೆಗೆ ಬಂದು ತಮ್ಮದೊಂದು ವರದಿಯನ್ನು  ಜಪ್ತಿ ಪಂಚನಾಮೆ  ಹಾಗೂ ಮುದ್ದೇಮಾಲನ್ನು ಆರೋಪಿತರ ಸಮೇತವಾಗಿ ಹಾಜರ ಪಡಿಸಿದ್ದು, ಸದರಿ ವರದಿಯ ಸಾರಂಶವೇನೆಂದರೆ, ದಿನಾಂಕ 02-01-2015 ರಂದು 19-30 ಗಂಟೆಗೆ ಆರೋಪಿತರು ಗಂಗಾವತಿ ನಗರದ ಬಿಲಾಲ್ ಮಸೀದಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಸಾರ್ವಜನಿಕರನ್ನು ಕರೆದು 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಕೂಗುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮಟಕಾ ಜೂಜಾಟದ ಅಂಕಿಗಳನ್ನು ಚೀಟಿಯಲ್ಲಿ ಬರೆದುಕೊಡುತ್ತಿರುವಾಗ ಸದರಿಯವರ ಮೇಲೆ ಪಂಚರ ಸಮಕ್ಷಮ 19-30 ಗಂಟೆಗೆ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಆರೋಪಿ ಫಾರೂಕ ತಂದೆ ಹುಸೇನಸಾಬ ಇವನಿಂದ 01] ಮಟಕ ಜೂಜಾಟದಿಂದ ಸಂಗ್ರಹಿಸಿದ ನಗದು ಹಣ ರೂ. 2,150-00. (02) 04 ಮಟಕ ನಂಬರ ಬರೆದ ಚೀಟಿಗಳು. (03) ಒಂದು ಬಾಲ ಪೆನ್ನು, (04) ಎರಡು ನೋಕಿಯಾ ಕಂಪನಿಯ ಮೊಬೈಲ್  ದೊರೆತಿದ್ದು ಹಾಗೂ ಆರೋಪಿ ನಂ. 02 ಖಾಜಾಮೈನುದ್ದೀನ್ ತಂದೆ ರಾಜಾಸಾಬ ಗೋರುವಾಲೆ ಇವನಿಂದ 01] ಮಟಕ ಜೂಜಾಟದಿಂದ ಸಂಗ್ರಹಿಸಿದ ನಗದು ಹಣ ರೂ. 410-00. (02) 02 ಮಟಕ ನಂಬರ ಬರೆದ ಚೀಟಿಗಳು, (03) ಒಂದು ಬಾಲ ಪೆನ್ನು ಮತ್ತು (04) ಒಂದು ಮೈಕ್ರೋಮ್ಯಾಕ್ಸ್ ಕಂಪನಿಯ ಮೊಬೈಲ್ ದೊರೆತಿರುತ್ತದೆ.  ಇವುಗಳನ್ನು ಪಿ.ಐ. ರವರು ಪಂಚರ ಸಮಕ್ಷಮ 19-30 ಗಂಟೆಯಿಂದ 20-30 ಗಂಟೆಯವರೆಗೆ ಜಪ್ತಿ ಪಡಿಸಿಕೊಂಡು ಈ ಬಗ್ಗೆ ಜಪ್ತಿ ಪಂಚನಾಮೆ ಬರೆದುಕೊಂಡಿದ್ದು ಇರುತ್ತದೆ. ಹಾಗೂ ಸದರಿ ಆರೋಪಿತರು ಮಟಕ ಪಟ್ಟಿಗಳನ್ನು  ಆಟೋ ಶಂಕರ ಸಾ: ಮಹಿಬೂಬ ನಗರ, ಗಂಗಾವತಿ ಇವನಿಗೆ ಕೊಡುತ್ತಿದ್ದು ಇರುತ್ತದೆ.  ಸದರಿಯವರ ಮೇಲೆ ಪ್ರಕರಣ ದಾಖಲಿಸಲು ನೀಡಿದ ವರದಿ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 3/2015 ಕಲಂ. 279, 337, 338, 304(ಎ) ಐ.ಪಿ.ಸಿ:
ದಿನಾಂಕ. 02-01-2015 ರಂದು 10-00 ಪಿ.ಎಂ.ಕ್ಕೆ ಫಿರ್ಯಾದಿದಾರರು ಹಾಗೂ ಲಾರಿ ಚಾಲಕ ಅಶೋಕ ಮತ್ತು ಅಬ್ದುಲ್ ಅಹಮ್ಮದಖಾನ್ ಇವರು ಲಾರಿ ನಂ. ಕೆ.ಎ.26/ಬಿ. 1818 ನೇದ್ದರಲ್ಲಿ ಸೂರ್ಯಪಾನ ಲೋಡ ಮಾಡಿಕೊಂಡು ಕೂಕನೂರಿನಿಂದ ಚಳ್ಳಿಕೇರಿಗೆ ಹೋಗುತ್ತಿರುವಾಗ ಕುಷ್ಟಗಿ ಹೊಸಪೇಟೆ ಎನ್.ಹೆಚ್. 13 ಒನ್ ವೇ ರಸ್ತೆಯ ಮೇಲೆ ಸಿಮ್ಲಾ ಕ್ರಾಸದಿಂದ ಹೊಸಪೇಟೆಗೆ ಹೋಗುತ್ಗಿರುವಾಗ ತುಂಗಭದ್ರಾ ಒಂದನೇ ಬ್ರಿಡ್ಜ ದಾಟಿ ಎರಡನೇ ಬ್ರಿಡ್ಜ ಮೇಲೆ ಹೋಗುತ್ತಿರುವಾಗ ಫಿರ್ಯಾದಿದಾರರ ಲಾರಿಯ ಹಿಂದೆ ಟಿಪ್ಪರ ನಂ. ಕೆ.ಎ.35/3395 ನೇದ್ದರ ಚಾಲಕನು ಟಿಪ್ಪರನ್ನು ಅತಿವೇಗವಾಗಿ ಹಾಗೂ ಅಲಕ್ಷತನದಿಂದ ಲಾರಿಯ ಹಿಂದೆ ಎಡಗಡೆಗೆ ಓವರಟೇಕ್ ಮಾಡಿ ಮಾಡಲು ಬಂದು ಲಾರಿಯ ಹಿಂದೆ ಠಕ್ಕರ ಕೊಟ್ಟು ಅಪಘಾತ ಮಾಡಿದ್ದು, ಟಿಪ್ಪರ ಚಾಲಕನು ಲಾರಿಯ ಹಿಂದೆ ಠಕ್ಕರ ಕೊಟ್ಟ ರಭಸಕ್ಕಿ ಲಾರಿಯು ಬ್ರಿಡ್ಜ ಮೇಲೆ ಬ್ರಿಡ್ಜ ಕಟ್ಟೆ ಒಡೆದು ನಾಲ್ಕು ಗಾಲಿಗಳು ಮೇಲಾಗಿ ಪಲ್ಟಿಯಾಗಿ ಬಿದ್ದಿದ್ದು, ಲಾರಿಯಲ್ಲಿದ್ದ ಫಿರ್ಯಾದಿ ಹಾಗೂ ಅಬ್ದುಲ್ ಅಹಮ್ಮದಖಾನ ಮತ್ತು  ಲಾರಿ ಚಾಲಕ ಆಶೋಕ ಮೂರು ಜನರು ಲಾರಿಯಿಂದ ಪುಟಿದು ಬ್ರಿಡ್ಜ ಕೆಳಗೆ ಬಿದ್ದಿದ್ದು ಫಿರ್ಯಾದಿಗೆ ಮತ್ತು ಅಬ್ದುಲ ಅಹಮ್ಮದಖಾನ್ ಮತ್ತು ಆಶೋಕ ಹಾಗೂ ಠಕ್ಕರ ಕೊಟ್ಟು ಅಪಘಾತ ಮಾಡಿದ ಟಿಪ್ಪರ ಚಾಲಕ ಚಂದ್ರಪ್ಪ ಇವರಿಗೆ ಸಾದಾ ಮತ್ತು ಬಾರಿ ಸ್ವರೂಪದ ಗಾಯ ಪೆಟ್ಟುಗಳಾಗಿದ್ದು ಇರುತ್ತದೆ. ಗಾಯಗೊಂಡ ನಾಲ್ಕು ಜನರಿಗೆ ಚಿಕಿತ್ಸೆಗಾಗಿ ಹೊಸಪೇಟೆಗೆ ಕರೆದುಕೊಂಡು ಹೋದಾಗ ಹೊಸಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಭಾರಿ ಗಾಯಗೊಂಡ ಅಬ್ದುಲ ಅಹಮ್ಮದಖಾನ ಈತನು ಮೃತ ಪಟ್ಟಿರುತ್ತಾನೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
3) ಕುಕನೂರ ಪೊಲೀಸ್ ಠಾಣೆ ಯು.ಡಿ.ಆರ್.ನಂ. 1/2015 ಕಲಂ. 174 ಸಿ.ಆರ್.ಪಿ.ಸಿ:
ªÀÄÈvÀ ªÀåQÛAiÀÄÄ ¸ÀĪÀiÁgÀÄ ªÀµÀðUÀ½AzÀ «Ã¥ÀjvÀ ªÀÄzÀå¥Á£À ªÀiÁqÀÄwÛzÀÄÝ ªÀÄzÀå¥Á£À ªÀiÁrzÁUÀ ªÀÄ£ÉAiÀİè PÀÄrAiÀĨÉÃqÀ CAvÁ ºÉýzÀgÉ CªÀ£ÀÄ vÀªÀÄä ¸ÀAUÀqÀ dUÀ¼Á ªÀiÁqÀÄwÛzÀÄÝ C®èzÉ FUÀ 2 ªÀµÀðUÀ¼À »AzÉ «µÀ ¸ÉêÀ£É ªÀiÁrzÀÄÝ DªÁUÀ PÉÆ¥Àà¼À ¸ÀgÀPÁj D¸ÀàvÉæAiÀİè vÉÆÃj¹zÀÄÝ UÀÄtªÀÄÄRªÁVzÀÄÝ DzÀgÉ CªÀgÀÄ CzÀ£Éß ªÀÄÄAzÀĪÀgɹ FUÀ 3-4 ¢ªÀ¸ÀUÀ½AzÀ «jvÀ ªÀÄzÀÝAiÀÄ ¥Á£À ªÀiÁrzÀÄÝ C®èzÉ ªÀÄ£ÉAiÀÄ°è ºÀt PÉÆqÀÄ CAvÁ ªÁzÀ ªÀiÁrzÀÝ£ÀÄ D ¸ÀªÀÄAiÀÄzÀ°è F fêÀ EgÀ¨ÁgÀzÀÄ vÁ£ÀÄ ¸ÁAiÀĨÉÃPÀÄ CAvÁ C£ÀÄßwÛzÀÝ£ÀÄ »VgÀĪÁUÀ  ¢£ÁAPÀ: 02-01-2015 gÀ 4-00 ¦.JA. PÉÌ vÀªÀÄÆägÀ CA¨ÁzÉë UÀÄrAiÀÄ PÀmÉÖªÉÄÃ¯É ªÀÄÈvÀ£ÀÄ PÀÄrzÀ CªÀİ£À°è ªÀÄ£ÉAiÀİè PÀÄrAiÀÄ®Ä ºÀt PÉÆqÀĪÀ¢®èªÀ®è CAvÁ ¨ÉÃeÁgÀ¢AzÀ «µÀ ¸ÉêÀ£É ªÀiÁrzÀÄÝ CªÀjUÉ ºÉaÑ£À aQvÉìUÁV PÉÆ¥Àà¼À f¯Áè D¸ÀàvÉæUÉ PÀgÉzÀÄPÉÆAqÀÄ ºÉÆÃV D¸ÀàvÉæAiÀÄ ªÁrðUÉ PÀgÉzÉÆAiÀÄÄåªÁUÀ ¸ÀAeÉ 5-30 UÀAmÉUÉ ªÀÄÈvÀ¥ÀnÖgÀÄvÁÛ£É ¸ÀzÀjAiÀĪÀ£À ªÀÄgÀtzÀ°è AiÀiÁªÀÅzÉà jÃwAiÀÄ ¸ÀA±ÀAiÀÄ EgÀĪÀÅ¢¯Áè.  PÁgÀt, PÁ£ÀÆ£ÀÄ jÃwAiÀÄ ªÀÄÄA¢£À PÀæªÀÄ dgÀÄV¸À®Ä «£ÀAw CAvÁ ªÀÄÄAvÁV EzÀÝ ªÀgÀ¢ ¸ÁgÁA±ÀzÀ ªÉÄðAzÀ oÁuÁ AiÀÄÄrDgï £ÀA: 01/2015 PÀ®A: 174 ¹.Dgï.¦.¹. ¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ CzÉ.

Friday, January 2, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 1/2015 ಕಲಂ. 279, 337, 338 ಐ.ಪಿ.ಸಿ:
ದಿನಾಂಕ 02-01-2015 ರಂದು ಬೆಳಗಿನ ಜಾವ 3-30 ಗಂಟೆಗೆ ಫಿರ್ಯಾದಿದಾರರಾದ ಮಹೇಶ ತಂದೆ ಕಿಸನ್ ಹಂಡೆ ವಯಾ 38 ವರ್ಷ ಜಾ.ಮರಾಠ ಉ.ಲಾರಿ ಚಾಲಕ ಸಾ.ಉಮರಜ್ ತಾ.ಜನೂರ ಜಿ.ಪೂನಾ ರವರ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ, ಇಂದು ದಿನಾಂಕ 02-01-2015 ರಂದು ಬೆಳಗಿನ ಜಾವ 2-30 ಗಂಟೆ ಸುಮಾರಿಗೆ ಫಿರ್ಯಾದಿದಾರರು ತಮ್ಮ ಟ್ಯಾಂಕರ್ ಲಾರಿ ನಂ. ಎಂ.ಹೆಚ್-04/ಸಿ.ಎ-5879 ನೇದ್ದನ್ನು ನಡೆಸಿಕೊಂಡು ಬೆಂಗಳೂರಿನಿಂದ ಪೂನಾಕ್ಕೆ ಹೋಗುತ್ತಿದ್ದಾಗ ಹೊಸಪೇಟ್-ಇಲಕಲ್ ರಾಷ್ಟರೀಯ ಹೆದ್ದಾರಿಯಲ್ಲಿ ಕುಷ್ಟಗಿಯ ರಾಯಚೂರ ಕ್ರಾಸ್ ನಲ್ಲಿ ರೋಡ್  ಹಂಪ್ಸ್ ಬಂದಿದ್ದರಿಂದ ಫಿರ್ಯಾದಿಯು ತನ್ನ ಲಾರಿಯ ವೇಗವನ್ನು ನಿಧಾನಗೊಳಿಸಿದಾಗ ಹಿಂದಿನಿಂದ ಟ್ಯಾಂಕರ್ ಲಾರಿ ನಂ. ಕೆ.ಎ.02/ಎ.ಬಿ-3939 ನೇದ್ದರ ಚಾಲಕನಾದ ಇಮಾಮಹುಸೇನ ತಂದೆ ನಬಿಸಾಬ ಈತನು ತನ್ನ ಲಾರಿಯನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೇ ಫಿರ್ಯಾದಿಯ ಲಾರಿಗೆ ಹಿಂದಿನಿಂದ ಟಕ್ಕರ್ ಮಾಡಿ ಅಪಘಾತಪಡಿಸಿದ್ದು, ಅದರಿಂದ ಫಿರ್ಯಾದಿಯ ಲಾರಿಯ ಕ್ಲೀನರ್ ಶಂಕರ್ ಸಕಾರಾಮ ಈತನಿಗೆ ಹಿಂದೆಲೆಗೆ ರಕ್ತಗಾಯವಾಗಿದ್ದು, ಇಮಾಮಹುಸೇನ ಈತನಿಗೆ ಎಡ ಕಣ್ಣಿನ ಹತ್ತಿರ, ಎಡ ಮುಖಕ್ಕೆ, ಎಡ ತಲೆಗೆ, ಎಡ ಕಿವಿಗೆ ಹಾಗೂ ಬಲಮೊಣಕಾಲಿಗೆ ರಕ್ತಗಾಯಗಳಾಗಿದ್ದು, ಕಾರಣ ಸದರಿ ಟ್ಯಾಂಕರ ಲಾರಿ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ಮುಂತಾಗಿ ಇದ್ದ ಸಾರಾಂಶ ಮೇಲಿಂದ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕ್ರಮ ಕೈಕೊಂಡಿದ್ದು ಇರುತ್ತದೆ.
2) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 1/2015 ಕಲಂ. 279, 338 ಐ.ಪಿ.ಸಿ:
ಇಂದು ದಿನಾಂಕ-01-01-2015 ರಂದು ರಾತ್ರಿ 9-15 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿ ನೀಡಿದ್ದು ಸದರಿ ಪಿರ್ಯಾದಿದಯ ಸಾರಾಂಶವೆನಂದರೆ ಪಿರ್ಯಾದಿದಾರರು ಮತ್ತು ಮೈಲಾಪೂರ ಗ್ರಾಮದ ಸೋಮನಾಥ ತಂದಿ ಬೆಟ್ಟಪ್ಪ ಉಪ್ಪಾರ ಮತ್ತು ನಾಗರಾಜ ಎಲ್ಲರೂ ಕೂಡಿ ಮೋ.ಸೈ   MBLHA11AEE9E56780 ನೆದ್ದರ  ಮೇಲೆ ನವಲಿಗೆ ಹೋಗಿ ವಾಪಾಸ ಮೈಲಾಪೂರ ಕಡೆಗೆ ವಾಪಾಸ್ ಬರುತ್ತಿರುವಾಗ್ಗೆ  ಗುಂಡೂರು  ಗ್ರಾಮದಲ್ಲಿ  ಸದರಿ ಮೋ.ಸೈ ಚಾಲಕ ಸೋಮನಾಥ ಈತನು ಸದರಿ ಮೋ.ಸೈ ಯನ್ನು ಅತೀ  ವೇಗ ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಸ್ಕೀಡ್ ಮಾಡಿ ಮೋಟಾರ್ ಸೈಕಲ್ ಕೆಡವಿದ್ದರಿಂದ ಮೋ.ಸೈ ಮುಂದೆ ಹೋಗುತ್ತಿದ್ದ ಟ್ರ್ಯಾಕ್ಟರ್ ನಂ ಕೆ.-37-ಟಿ.ಬಿ 1493 ನೆದ್ದಕ್ಕೆ ಟಕ್ಕರ ಆಗಿದ್ದು ಮೋ.ಸೈ ಚಲಾಯಿಸುತ್ತಿದ್ದ ಸೋಮನಾಥನಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಪಿರ್ಯಾದಿಯ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 1/2015 ಕಲಂ. 279, 337, 338 ಐ.ಪಿ.ಸಿ:
¢£ÁAPÀ 01.01.2015 gÀAzÀÄ ¨É½UÉÎ 9.00 UÀAmÉAiÀÄ ¸ÀĪÀiÁjUÉ PÉÆ¥Àà¼À-PÀĵÀÖV gÀ¸ÉÛAiÀÄ ªÉÄïÉ,Nd£ÀºÀ½î PÁæ¸ï ºÀwÛgÀ DgÉÆÃ¦vÀ£ÀÄ vÀ£Àß n¥ÀàgÀ £ÀA. J¦-21/AiÀÄÄ-6588 £ÉÃzÀÝ£ÀÄß CwêÉÃUÀ ºÁUÀÆ C®PÀëvÀ£À¢AzÀ ªÀiÁ£ÀªÀ fêÀPÉÌ C¥ÁAiÀĪÁUÀĪÀAvÉ ZÀ¯Á¬Ä¹PÉÆAqÀÄ §AzÀÄ JzÀÄgÀUÀqÉ §gÀÄwÛzÀÝ ¦AiÀiÁð¢zÁgÀgÀ ªÉÆÃ.¸ÉÊ £ÀA PÉ.J-37/qÀ§Æèöå-6014 £ÉÃzÀÝPÉÌ lPÀÌgÀPÉÆlÄÖ C¥ÀWÁvÀ ªÀiÁrzÀÝjAzÀ ¦AiÀiÁð¢UÉ ºÁUÀÆ CªÀgÀ ªÀÄUÀ ZÀ£Àß§¸ÀAiÀÄå EªÀjUÉ ¨sÁj ºÁUÀÆ ¸ÁzÁ UÁAiÀĪÁVzÀÄÝ EgÀÄvÀÛzÉ.
4) ಸಂಚಾರಿ ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ. 1/2015 ಕಲಂ. 279, 337, 338 ಐ.ಪಿ.ಸಿ:
¢£ÁAPÀ 31-12-2014 gÀAzÀÄ gÁwæ ºÉÆ¸ÀªÀµÀð EgÀĪÀÅzÀjAzÀ HlPÉÌAzÀÄ gÁAiÀÄZÀÆgÀÄ gÀ¸ÉÛAiÀÄ C©ügÀÄa ºÉÆmÉ®UÉ  ¦gÁå¢ ªÀÄvÀÄÛ DgÉÆÃ¦ PÀÆrPÉÆAqÀÄ ºÉÆÃV  HlªÀ£ÀÄß ªÀÄÄV¹PÉÆAqÀÄ ªÁ¥À¸ÀÄì  EAzÀÄ ¢£ÁAPÀ 01-01-2015 gÀAzÀÄ ¨É¼ÀV£À eÁªÀ 01-55 UÀAmÉUÉ ªÉÆÃmÁgÀÄ ¸ÉÊPÀ®è £ÀA PÉ.J. 37-AiÀÄÄ 6738 £ÉÃzÀÝgÀ »AzÉ DgÉÆÃ¦vÀ£ÀÄ ¦gÁå¢zÁ£À£ÀÄß PÀÆrPÉÆAqÀÄ ºÉÆmÉ¯ï ¢AzÀ UÀAUÁªÀw PÀqÉUÉ ªÉÆÃ/¸ÉÊPÀ®è£ÀÄß CwÃeÉÆÃgÁV ªÀÄvÀÄÛ C®PÀëvÀ£À¢AzÀ ZÁ®£É ªÀiÁrPÉÆAqÀÄ §AzÁUÀ ªÉÃUÀzÀ°èzÀÝ ªÉÆÃ/¸ÉÊ ¤AiÀÄAvÀæt UÉÆ¼ÀîzÉà gÁAiÀÄZÀÆgÀÄ ¸ÀPÀð¯ï ºÀwÛgÀzÀ GªÀiÁªÀĺÉñÀéj n«J¸ï ±ÉÆÃgÀƪÀiï ºÀwÛgÀzÀ gÉÆÃqï rªÉÊqÀgÀUÉ lPÀÌgÀ PÉÆlÄÖ C¥ÀWÁvÀ ªÀiÁrzÀÄÝ EzÀjAzÀ ¦gÁå¢zÁgÀ¤UÉ UÁAiÀÄUÀ¼ÁVzÀÄÝ ªÀÄvÀÄÛ DgÉÆÃ¦vÀ¤UÉ ¨sÁj ªÀÄvÀÄÛ ¸ÁzÁ ¸ÀégÀÆ¥ÀzÀ UÁAiÀÄUÀ¼ÀÄ, M¼À¥ÉmÁÖVzÀÄÝ EgÀÄvÀÛzÉ.
5) ಕೊಪ್ಪಳ ನಗರ ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ. 1/2015 ಕಲಂ. ಹುಡುಗ ಕಾಣೆ:

ದಿ: ಇಂದು ದಿ:01-01-2015 ರಂದು ಮಧ್ಯಾಹ್ನ 12-30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಇಮಲಪ್ಪ ಡಿ. ಕಂದಳ್ಳಿ. ಅಧೀಕ್ಷಕರು, ಸರ್ಕಾರಿ ಬಾಲಕರ ಬಾಲಮಂದಿರ ಭಾಗ್ಯನಗರ ಕೊಪ್ಪಳ ಸಾ: ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೇ, ದಿ: 12-12-2014 ರಂದು  ಮಕ್ಕಳ ಸಹಾಯವಾಣಿ ಮೂಲಕ ರಕ್ಷಣೆ ಮಾಡಿ ಬಾಲಕರ ಬಾಲಮಂದಿರದ ಸ್ವಾಗತ ಘಟಕದಲ್ಲಿ ರಕ್ಷಣೆಗೆ ದಾಖಲಿಸಿದ್ದ ಬಾಲಕ ಶಂಕರ @ ಶೇಖರ @ ರವಿ ತಂದೆ ಭೋಜಪ್ಪ ನಾಯಕ ವಯ: 14 ವರ್ಷ, ಜಾ: ಲಮಾಣಿ ಸಾ: ಗುಮ್ಮಗೋಳ ತಾಂಡಾ ಹಮ್ಮಗಿ ತಾ: ಮುಂಡರಗಿ, ಈತನು ದಿ: 30-12-2014 ರಂದು ಮುಂಜಾನೆ 05-30 ಗಂಟೆ ಸುಮಾರಿಗೆ ಬಾಲಮಂದಿರದಿಂದ ಬಾಲಂದಿರದ ರಕ್ಷಕರ ಕಣ್ಣು ತಪ್ಪಿಸಿ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾನೆ. ಇಲ್ಲಿಯವರೆಗೆ ಹುಡುಕಾಡಿದರೂ ಸಿಕ್ಕಿರುವುದಿಲ್ಲ,  ಕಾರಣ ಕಾಣೆಯಾದ ಬಾಲಕನನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

Thursday, January 1, 2015

ಕೊಪ್ಪಳ ಜಿಲ್ಲೆಗೆ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧೀಕಾರಿಗಳಾಗಿ ಡಾ. ರಾಜಾ ಪಿ ಐ.ಪಿ.ಎಸ್. ರವರು ಇಂದು ಪ್ರಾಭಾರವನ್ನು ವಹಿಸಿಕೊಂಡಿದ್ದು ಅವರಿಗೆ ಸ್ವಾಗತ ಕಾಯðಕ್ರಮವನ್ನು ಆಯೋಜಿಸಲಾಯಿತು ಹಾಗೂ ಕೊಪ್ಪಳ ಜಿಲ್ಲೆಯಿಂದ ವಗಾðವಣೆಗೊಂಡ ಡಾ. ಟಿ.ಡಿ. ಪವಾರ್  ಐ.ಪಿ.ಎಸ್. ರವರಿಗೆ ಆತ್ಮೀಯವಾಗಿ ಬಿಳ್ಕೊಡಲಾಯಿತು. ಈ ಸಮಾರಂಭದಲ್ಲಿ ಜಿಲ್ಲೆಯ ಎಲ್ಲಾ ಅಧೀಕಾರಿ ಮತ್ತು ಸಿಬ್ಬಂದಿಯವರು ಹಾಜರಿದ್ದರು.




 
Will Smith Visitors
Since 01/02/2008