Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, March 9, 2014



PÉÆ¥Àà¼À f¯ÉèAiÀÄ°è ªÀgÀ¢AiÀiÁzÀ ¥ÀæPÀgÀtUÀ¼ÀÄ
ªÀÄÄAeÁUÀævÉ PÀæªÀÄ ¥ÀæPÀgÀtUÀ¼ÀÄ:
1] UÀAUÁªÀw £ÀUÀgÀ ¥Éưøï oÁuÉ UÀÄ£Éß £ÀA. 68/2014 PÀ®A. 107 ¹.Dgï.¦.¹:.
ಬೂದೆಪ್ಪ, .ಎಸ್. ಗಂಗಾವತಿ ನಗರ ಠಾಣೆ ಇದ್ದು ಮಾನ್ಯರವರಲ್ಲಿ ನಿವೇದಿಸಿಕೊಳ್ಳುವದೇನೆಂದರೆ ಗಂಗಾವತಿ ನಗರ ಪೊಲೀಸ್ ಠಾಣೆಯ ರೌಡಿಶೀಟ್ ದಾರರಾದ 01] ಅಯ್ಯನಗೌಡ ತಂದೆ ರಾಜಶೇಖರಗೌಡ ಹೆರೂರ, ವಯಾ: 35 ವರ್ಷ, ಜಾ: ಲಿಂಗಾಯತ, : ಹಿಂದೂ ಜಾಗರಣ  ವೇದಿಕೆ  ಕಾರ್ಯಕರ್ತ, ಸಾ:ನೀಲಕಂಠೇಶ್ವರ ಕ್ಯಾಂಪ್ ಗಂಗಾವತಿ.02]  ನೀಲಕಂಠ ತಂದೆ ಮಲ್ಲಪ್ಪ ನಾಗಶೆಟ್ಟಿ, ವಯಾ: 35 ವರ್ಷ, ಜಾ: ದೇವಾಂಗ, ಉ: ಗುಮಾಸ್ತ, ಸಾ: ನೀಲಕಂಠೇಶ್ವರ ಕ್ಯಾಂಪ್ ಗಂಗಾವತಿ. 03]  ಮನೋಹರ ತಂದೆ ಅಮರೇಗೌಡ ವಯಾ: 41 ವರ್ಷ, ಜಾ: ಲಿಂಗಾಯತ, ಉ: ಮಾಜಿ ನಗರ ಸಭೆ ಸದಸ್ಯ,ಸಾ: ಲಿಂಗರಾಜ ಕ್ಯಾಂಪ್ ಗಂಗಾವತಿ. ಇವರ ಪೈಕಿ ಆರೋಪಿ ನಂ: 03 ನೇದ್ದವರ ಮೇಲೆ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 115/2007 ಕಲಂ: 143, 147, 148, 435, 427 ಸಹಿತ 149 .ಪಿ.ಸಿ. ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. ಆರೋಪಿ ನಂ: 01 & 02 ನೇದ್ದವರು ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರಿದ್ದು, ಸದರಿಯವರು ಮುಂಬರುವ ಹೋಳಿ ಹಬ್ಬ, ರಂಗ ಪಂಚಮಿ, ಮತ್ತು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪುನ್ಹ ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು ಸಾರ್ವಜನಿಕರಿಂದ  ಮತಯಾಚನೆಯ ನಿಮಿತ್ಯ ಸಾರ್ವಜನಿಕ ಸ್ಥಳಗಳಲ್ಲಿ ಸಭೆ, ಸಮಾರಂಭ  & ರೋಡ್ ಶೋ, ಮತದಾರರ ಮನೆ ಬಾಗಿಲಿಗೆ ತೆರಳಿ ಮತಯಾಚನೆ ಕಾರ್ಯಕ್ರಮ ಮಾಡುವದು ಸಾಮಾನ್ಯವಾಗಿದ್ದು ಇದರಿಂದಾಗಿ ಇಂತಹ ಸಂದರ್ಭಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ ರಾಜಕೀಯ ಮುಖ್ಯ ಗಣ್ಯರು, ಮುಖಂಡರು ಸದರ ಸಭೆ ಸಮಾರಂಭಕ್ಕೆ ಆಗಮಿಸಲಿದ್ದು ಇಂತಹ ಸಂದರ್ಭದಲ್ಲಿ ಗಂಗಾವತಿ ನಗರ ಠಾಣಾ ಹದ್ದಿಯ ಮೇಲ್ಕಂಡ ರೌಡಿಶೀಟ್ ದಾರರು ತಮ್ಮ ರೌಡಿ ಚಟುವಟಿಕೆಯನ್ನು ಮುಂದುವರೆಸಿ ಸಭೆ ಸಮಾರಂಭದಲ್ಲಿ ಹಾಗೂ ಇತರೇ ಸಂದರ್ಭಗಳಲ್ಲಿ ಯಾವುದೇ ರೂಪದಲ್ಲಿ ಅಹಿತಕರ ಘಟನೆ ಜರುಗುವಂತೆ ಮಾಡಿ ಅದರಿಂದ ಶಾಂತಿಭಂಗ ಮಾಡುವ ಸಾಧ್ಯತೆ ಕಂಡು ಬರುತ್ತಿರುವುದರಿಂದ ಸದರಿಯವರಿಂದ ಶಾಂತಿ ಪಾಲನೆಗಾಗಿ ಮುಚ್ಚಳಿಕೆಯನ್ನು ಬರೆಯಿಸಿಕೊಳ್ಳಬೇಕೆಂದು ಮಾನ್ಯರಲ್ಲಿ ಗಂಗಾವತಿ ನಗರ ಠಾಣೆ ಗುನ್ನೆ ನಂ:  68/2014 ಕಲಂ: 107 ಸಿ.ಆರ್.ಪಿ.ಸಿ.ಅಡಿಯಲ್ಲಿ ವರದಿಯನ್ನು ಸಲ್ಲಿಸಿದ್ದು ಇರುತ್ತದೆ.
2] UÀAUÁªÀw £ÀUÀgÀ ¥Éưøï oÁuÉ UÀÄ£Éß £ÀA. 69/2014 PÀ®A. 107 ¹.Dgï.¦.¹:.
ಶಾಂತಗೌಡ, .ಎಸ್. ಗಂಗಾವತಿ ನಗರ ಠಾಣೆ ಇದ್ದು ಮಾನ್ಯರವರಲ್ಲಿ ನಿವೇದಿಸಿಕೊಳ್ಳುವದೇನೆಂದರೆ ಗಂಗಾವತಿ ನಗರ ಪೊಲೀಸ್ ಠಾಣೆಯ ರೌಡಿಶೀಟ್ ದಾರರಾದ 01] ಫಕ್ರುದ್ದೀನ್ @ ಚಾಂದ ತಂದೆ ಹುಸೇನಸಾಬ ವಯ 23 ವರ್ಷ, ಸಾ: ಪ್ರಶಾಂತ ನಗರ, ಗಂಗಾವತಿ. 02] ಮಹ್ಮದ ಖೈಸರ್ ತಂದೆ ಶಫೀಸಾಬ ಭರಣಿ ವಯ 25 ವರ್ಷ ಸಾ: ಪ್ರಶಾಂತ ನಗರ, ಗಂಗಾವತಿ. 03] ಮೌಲಾಸಾಬ ತಂದೆ ರಾಜಾಸಾಬ ವಯ 37 ವರ್ಷ, : ಒಕ್ಕಲುತನ, ಸಾ: ಪಿಂಜಾರ ಓಣಿ, ಗಂಗಾವತಿ. 04] ಹುಸೇನಸಾಬ ತಂದೆ ಹೊನ್ನೂರಸಾಬ ವಯ 38 ವರ್ಷ, ಜಾ: ಮುಸ್ಲಿಂ, : ಕಾಯಿಪಲ್ಲೆ ವ್ಯಾಪಾರ, ಸಾ: ಯಲ್ಲಮ್ಮ ಗುಡಿ ಹತ್ತಿರ ಅಂಗಡಿ ಸಂಗಣ್ಣ ಕ್ಯಾಂಪ್, ಗಂಗಾವತಿ. ಇವರ ಮೇಲೆ ಮೇಲಿಂದ ಮೇಲೆ ಪ್ರಕರಣಗಳು ದಾಖಲಾಗಿದ್ದು ಇರುತ್ತದೆ. ಸದರಿಯವರು ಮುಂಬರುವ ಹೋಳಿ ಹಬ್ಬ, ರಂಗ ಪಂಚಮಿ, ಮತ್ತು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪುನ್ಹ ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು ಸಾರ್ವಜನಿಕರಿಂದ  ಮತಯಾಚನೆಯ ನಿಮಿತ್ಯ ಸಾರ್ವಜನಿಕ ಸ್ಥಳಗಳಲ್ಲಿ ಸಭೆ, ಸಮಾರಂಭ  & ರೋಡ್ ಶೋ, ಮತದಾರರ ಮನೆ ಬಾಗಿಲಿಗೆ ತೆರಳಿ ಮತಯಾಚನೆ ಕಾರ್ಯಕ್ರಮ ಮಾಡುವದು ಸಾಮಾನ್ಯವಾಗಿದ್ದು ಇದರಿಂದಾಗಿ ಇಂತಹ ಸಂದರ್ಭಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ ರಾಜಕೀಯ ಮುಖ್ಯ ಗಣ್ಯರು, ಮುಖಂಡರು ಸದರ ಸಭೆ ಸಮಾರಂಭಕ್ಕೆ ಆಗಮಿಸಲಿದ್ದು ಇಂತಹ ಸಂದರ್ಭದಲ್ಲಿ ಗಂಗಾವತಿ ನಗರ ಠಾಣಾ ಹದ್ದಿಯ ಮೇಲ್ಕಂಡ ರೌಡಿಶೀಟ್ ದಾರರು ತಮ್ಮ ರೌಡಿ ಚಟುವಟಿಕೆಯನ್ನು ಮುಂದುವರೆಸಿ ಸಭೆ ಸಮಾರಂಭದಲ್ಲಿ ಹಾಗೂ ಇತರೇ ಸಂದರ್ಭಗಳಲ್ಲಿ ಯಾವುದೇ ರೂಪದಲ್ಲಿ ಅಹಿತಕರ ಘಟನೆ ಜರುಗುವಂತೆ ಮಾಡಿ ಅದರಿಂದ ಶಾಂತಿಭಂಗ ಮಾಡುವ ಸಾಧ್ಯತೆ ಕಂಡು ಬರುತ್ತಿರುವುದರಿಂದ ಸದರಿಯವರಿಂದ ಶಾಂತಿ ಪಾಲನೆಗಾಗಿ ಮುಚ್ಚಳಿಕೆಯನ್ನು ಬರೆಯಿಸಿಕೊಳ್ಳಬೇಕೆಂದು ಮಾನ್ಯರಲ್ಲಿ ಗಂಗಾವತಿ ನಗರ ಠಾಣೆ ಗುನ್ನೆ ನಂ:  69/2014 ಕಲಂ: 107 ಸಿ.ಆರ್.ಪಿ.ಸಿ.ಅಡಿಯಲ್ಲಿ ವರದಿಯನ್ನು ಸಲ್ಲಿಸಿದ್ದು ಇರುತ್ತದೆ.

0 comments:

 
Will Smith Visitors
Since 01/02/2008