Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, April 9, 2014



UÀAUÁªÀw £ÀUÀgÀ ¥Éưøï oÁuÉ UÀÄ£Éß 106/2014 PÀ®A. 3 & 7 E.¹. DåPÀÖ, 1955 & PÀ£ÁðlPÀ CUÀvÀå ªÀ¸ÀÄÛUÀ¼À (¦.r.J¸ï) ¤AiÀÄAvÀæt DzÉñÀ 1992
 ಇಂದು ದಿನಾಂಕ: 08-04-2014 ರಂದು ರಾತ್ರಿ 8-00 ಗಂಟೆಗೆ ಗಂಗಾವತಿ ನಗರದ ಮಹಾವೀರ ಸರ್ಕಲ್ ದಿಂದ ಗಾಂಧಿ ಸರ್ಕಲ್ ಗೆ ಬರುವ ರಸ್ತೆಯ ಮದ್ಯದಲ್ಲಿ  ಆಟೋ ನಂ: ಕೆ.ಎ-37// 6982 ನೇದ್ದರಲ್ಲಿ ಅನಧೀಕೃತವಾಗಿ ಗೋಣಿ ಚೀಲಗಳಲ್ಲಿ 50 ಕೆ.ಜಿ, ತೂಕದ ಪಡಿತರ ದಾಸ್ತಾನು ಅಕ್ಕಿಯನ್ನು ತೆಗೆದುಕೊಂಡು ಹೋಗುತ್ತಿದ್ದ ಬಗ್ಗೆ ಬಾತ್ಮಿ ಬಂದಿದ್ದು ಆ ಪ್ರಕಾರ ವಾಹನವನ್ನು ನಿಲ್ಲಿಸಿ ಅದನ್ನು ಪರಿಶೀಲಿಸಲಾಗಿ ಅದರ ಚಾಲಕನಾದ  ಸೈಯದ್ ಮೌಲಾಲಹುಸೇನ್ ತಂದೆ ಸೈಲಾನ್ ಬಾಷಾ ವಯಾ: 25 ವರ್ಷ, ಜಾ: ಮುಸ್ಲಿಂ, ಉ: ಡ್ರೈವರ್, ಸಾ: ಈಶ್ವರ ದೇವಸ್ಥಾನದ ಎದುರುಗಡೆ ಗಂಗಾವತಿ ಅಂತಾ ಇದ್ದು ಅವನು ಸದರಿ ಅಕ್ಕಿಯನ್ನು ಎಲ್ಲಿಂದ ತಂದಿರುವುದಾಗಿ ವಿಚಾರಿಸಿದಾಗ ಅವನು ಪ್ರಶಾಂತ ನಗರದ ಜಹೀರ್ ಸಾ: ಪ್ರಶಾಂತನಗರ ಗಂಗಾವತಿ ರವರಿಗೆ ಸಂಬಂದಿಸಿದ್ದು, ಅಂತಾ ತಿಳಿಸಿದ್ದು ಇರುತ್ತದೆ. ಸದರಿ ಪಡಿತರ ದಾಸ್ತಾನುವಿನ ಬಗ್ಗೆ ಅವನಿಗೆ ಬಿಲ್ಲುಗಳ ಬಗ್ಗೆ ವಿಚಾರಿಸಿದಾಗ ಯಾವುದೇ ಬಿಲ್ಲುಗಳನ್ನಾಗಲೀ ಅಥವಾ ದಾಖಲೆಗಳನ್ನಾಗಲೀ ತೋರಿಸಿರುವುದಿಲ್ಲ. ಡ್ರೈವರ್ ಹೇಳಿದಂತೆ ಆಕ್ರಮ ದಾಸ್ತಾನನ್ನು ವಶಕ್ಕೆ ತೆಗೆದುಕೊಂಡಿದ್ದು ಇರುತ್ತದೆ. ಸದರಿ ದಾಸ್ತಾನುವಿನ ಒಟ್ಟು ಕಿಮ್ಮತ್ತು 10,000-00 ರೂಪಾಯಿಗಳಾಗಿದ್ದು ಇರುತ್ತದೆ ಕಾರಣ ಸದರಿ ಡ್ರೈವರ್ ಪಡಿತರ ಅಕ್ಕಿಯನ್ನು ಆಕ್ರಮವಾಗಿ ಸಾಗಾಟ ಮಾಡುತ್ತಿದ್ದರಿಂದ ಸದರಿಯವನ ಮೇಲೆ ಕಾನೂನು ಕ್ರಮ ಜರುಗಿಸಲು ಲಿಖಿತ ಪಿರ್ಯಾದಿ ನೀಡಿದ್ದು ಸದರಿ ಪಿಒರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
PÀĵÀÖV ¥Éưøï oÁuÉ UÀÄ£Éß £ÀA§gï 73/2014: PÀ®A 110 (E) & (f) ¹.Dgï.¦.¹
¢:08-04-2014 gÀAzÀÄ ªÀÄÄAeÁ£É 11-00 UÀAmÉUÉ UÁæªÀÄ ¨ÉÃn PÀÄjvÀÄ £À£ÉÆßA¢UÉ UÀzÉÝ¥Àà ¦¹-274 EªÀgÀ£ÀÄß PÀgÉzÀÄPÉÆAqÀÄ oÁuÁ ªÁå¦ÛAiÀÄ lPÀ̽Q, ªÀtUÉÃj UÁæªÀÄUÀ½UÉ ¨ÉÃn ¤Ãr ¸ÁAiÀÄAPÁ® 07-00 UÀAmÉ ¸ÀĪÀiÁjUÉ ©dPÀ¯ï UÁæªÀÄzÀ §¸ï ¤¯ÁÝtzÀ ºÀwÛgÀ §AzÁUÀ E°è ¸ÁªÀðd¤PÀ gÀ¸ÉÛAiÀÄ°è M§â£ÀÄ ªÀÄzÀå¥Á£À ªÀiÁrzÀ CªÀÄ°£À°è ¤AvÀÄPÉÆAqÀÄ vÀ£Àß ªÉÄʪÉÄð£À §mÉÖUÀ¼À£ÀÄß C¸ÀܪÀå¸ÀÛ ªÀiÁrPÉÆAqÀÄ gÀ¸ÉÛAiÀÄ°è ºÉÆÃV §gÀĪÀ ºÉtÄÚªÀÄPÀ̽UÉ CªÁZÀåªÁV ¯Éà ¨sÉÆøÀÄr ªÀÄPÀ̼Á AiÀiÁªÀ£ÁzÀgÀÆ wAr EzÀÝ ¸ÀƼÉà ªÀÄPÀ̼ÀÄ EzÀæ §gÀæ¯ÉÃ, AiÀiÁªÀ ¸ÀÆ¼É ªÀÄPÀ̼ÀÄ £À£ÀߣÀÄß K£ÀÄ ªÀiÁqÀÄvÁÛgÉ, £À£ÀߣÀÄß AiÀiÁªÀ PÉÆÃmïð, AiÀiÁªÀ ¸ÀgÀPÁgÀ K£ÀÄ ªÀiÁqÀÄvÀÛzÉ CAvÁ ¨ÉÊzÁqÀÄvÀÛ UÀÆAqÁ ¥ÀæªÀÈwÛAiÀÄ°è vÉÆqÀVzÀÄÝ DUÀ £ÁªÀÅ CªÀ¤UÉ F jÃw ªÀiÁqÀĪÀÅzÀÄ ¸Àj C®è E°èAzÀ ¸ÀĪÀÄä£É ºÉÆÃUÀÄ CAvÁ KZÀÑjPÉ PÉÆlÖgÀÆ ¸À»vÀ ¸ÀzÀjAiÀĪÀ£ÀÄ vÀ£Àß ªÀvÀð£ÉAiÀÄ£ÀÄß ºÁUÉAiÉÄà ªÀÄÄAzÀĪÀj¹zÀÝjAzÀ ¸ÀzÀjAiÀĪÀ£ÀÄ ±ÁAvÀ«zÀÝ ªÁvÁªÀgÀtªÀ£ÀÄß PÀ®Ä¶vÀUÉƽ¸ÀÄvÁÛ£É CAvÁ ¥ÀjUÀt¹ ¸ÀzÀjAiÀĪÀ¤UÉ ªÀ±ÀPÉÌ vÀUÉzÀÄPÉÆAqÀÄ DªÀ£À ºÉ¸ÀgÀÄ «ZÁj¸À®Ä ªÀÄ°èPÁdÄð£À vÀAzÉ CrªÉ¥Àà CrªÉ¥ÀàUËqÀ ªÀAiÀÄ 27 ªÀµÀð eÁw °AUÁAiÀÄvÀ G.¯Áj ZÁ®PÀ ¸Á.©dPÀ¯ï vÁ. PÀĵÀÖV CAvÁ w½¹zÀÄÝ, ¸ÀzÀjAiÀĪÀ£À£ÀÄß ºÁUÉAiÉÄà ©lÖ°è ±ÁAvÀ«zÀÝ ªÁvÁªÀgÀtªÀ£ÀÄß PÀ®Ä¶vÀUÉƽ¸ÀÄvÁÛ£É C®èzÉ ¸ÀzÀjAiÀĪÀ£ÀÄ ªÀÄÄA§gÀĪÀ ¯ÉÆÃPÀ¸À¨sÁ ZÀÄ£ÁªÀuÉAiÀÄ°è ±ÁAvÀvÁ ¨sÀAUÀªÀ£ÀÄß GAlÄ ªÀiÁqÀĪÀ §UÉÎ ¸ÀA±ÀAiÀÄ EzÀÄÝzÀÝjAzÀ ¸ÀzÀjAiÀĪÀ£À£ÀÄß ªÀÄÄAeÁUÀævÁ PÀæªÀĪÁV ¸ÀzÀjAiÀĪÀ£À£ÀÄß gÁwæ 07-00 ¦.JA.UÉ vÁ¨ÁPÉÌ vÉUÉzÀÄPÉÆAqÀÄ ªÁ¥À¸ï oÁuÉUÉ 08-00 ¦.JA..UÉ §AzÀÄ F ªÉÄïÁÌuɹzÀ ¸ÀgÀPÁgÀ vÀ¥Éð £À£Àß ¸ÀéAvÀ ¦üAiÀiÁ𢠪ÉÄðAzÀ ¸ÀzÀjAiÀĪÀ£À «gÀÄzÀÝ oÁuÉ UÀÄ£Éß £ÀA: 73/2014 PÀ®A 110 (E) ªÀÄvÀÄÛ (f) ¹.Dgï.¦.¹ jvÀå ¥ÀæPÀgÀt zÁR°¹ PÀæªÀÄ dgÀÄV¹zÀÄÝ EgÀÄvÀÛzÉ.
ªÀÄĤgÁ¨ÁzÀ ¥Éǰøï oÁuÉ UÀÄ£Éß £ÀA§gÀ 60/2014 PÀ®0  279, 337, 338 L¦¹    
ದಿನಾಂಕ. 08-04-2014 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಫಿರ್ಯಾದಿದಾರರ ತಮ್ಮ ಟಿ.ವಿ.ಎಸ್. ಮೋ.ಸೈಕಲ ನಂಬರ ಕೆ.ಎ-35/ಇ-9517 ನೇದ್ದರಲ್ಲಿ ಹಿಂದೆ ತಮ್ಮ ಗೆಳೆಯ ಕೆ. ಮಲ್ಲಿಕಾರ್ಜುನ ಇವರನ್ನು ಕುಳಿಸಿಕೊಂಡು ಹುಲಗಿಯಿಂದ ಹೊಸಪೇಟೆಗೆ ಕುಷ್ಟಗಿ-ಹೊಸಪೇಟೆ ಎನ್.ಹೆಚ್-13 ರಸ್ತೆಯ ಮೇಲೆ ಮುನಿರಾಬಾದ ಬೈ ಪಾಸ ದಾಟಿ ಒಂದನೇ ತುಂಗ ಬದ್ರ ಬ್ರೀಡ್ಜ ಸಮೀಪ ತಮ್ಮ ಸೈಡಿನಲ್ಲಿ ಹೋಗುತ್ತಿರುವಾಗ ಹಿಂದಿನಿಂದ ಅಂದರೆ ಕುಷ್ಟಗಿ ಕಡೆಯಿಂದ ಮೋ.ಸೈ ನಂಬರ ಕೆ.ಎ-35/ಯು-5088 ನೇದ್ದರ ಚಾಲಕನು ತನ್ನ ಮೋಟಾರ ಸೈಕಲನ್ನು ಅತಿವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ನಮ್ಮ ಮೋ.ಸೈಕಲಿಗೆ ಹಿಂದೆ ಠಕ್ಕರ ಕೊಟ್ಟು ಅಪಘಾತ ಪಡಿಸಿದ್ದರಿಂದ ಫಿರ್ಯಾದಿದಾರರಿಗೆ ಮತ್ತು ಕೆ. ಮಲ್ಲಿಕಾರ್ಜುನ ಮತ್ತು ಆರೋಪಿತನಿಗೆ ಹಾಗೂ ಆರೋಪಿತನ ಮೋ.ಸೈಕಲದಲ್ಲಿ ಹಿಂದೆ ಕುಳಿತ ಅಸ್ಲಾಂ ಇನರುಗಳಿಗೆ ಸಾದಾ ಹಾಗೂ ಭಾರಿ ಸ್ವರೂಪದ ಗಾಯ ಪೆಟ್ಟುಗಳಾಗಿರುತ್ತವೆ ಅಂತಾ ಮುಂತಾಗಿದ್ದು ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಗೊಂಡಿದ್ದು ಇರುತ್ತದೆ.
UÀÄ£Éß £ÀA: 88/2014. PÀ®A: 127 [A] Representation of People act 1951 & 1988    U/S 3 Karnataka open Palce Disfigurement act 1951 & 1981
ದಿ: 08-04-2014 ರಂದು ಸಂಜೆ 06-45 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಶಶಿಕಾಂತ ಮ್ಯಾಜಿಸ್ಟ್ರೇಟ್ ಪ್ರೈಯಿಂಗ್ ಸ್ಕ್ವಾಡ್ ಕೊಪ್ಪಳ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದೆರೆ, ಇಂದು ದಿ: 08-04-2014 ರಂದು ಬೆಳಗ್ಗೆ 09-25 ಗಂಟೆಗೆ ನಗರದ ಬಸವೇಶ್ವರ ಸರ್ಕಲ್ ಹತ್ತಿರ ಕೃಷ್ಣಾ ಹೋಟೇಲ್ ಮೇಲೆ ಬಿ.ಜೆ.ಪಿ. ಪಕ್ಷದ ಪ್ರಚಾರಕ್ಕಾಗಿ ಒಂದು ಪ್ಲೆಕ್ಸ ಬ್ಯಾನರ್ ನ್ನು ಪಕ್ಷದ ಪ್ರಚಾರ ಸಮೀತಿ ಸದಸ್ಯರು ಯಾವುದೇ ಪರವಾನಿಗೆ ಪಡೆಯದೇ ಅನದೀಕೃತವಾಗಿ ಹಾಕಿ ಪ್ರಕಟಣೆ ಮಾಡಿರುವುದಿರಿಂದ ಪ್ರಚಾರ ಸಮೀತಿ ಸದಸ್ಯರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇಲಿಂದ ಠಾಣಾ ಗುನ್ನೆ ನಂ: 88/2014 ಕಲಂ 127[] ಆರ್.ಪಿ. ಕಾಯ್ದೆ 1951 ಹಾಗೂ ಕಲಂ 3 ಕರ್ನಾಟಕ ಓಪನ್ ಪ್ಲೇಸಸ್ [ಪ್ರಿವೆನ್ಸನ್ ಆಫ್ ಡಿಸ್ ಫಿಗರ್ಮೆಂಟ್] ಕಾಯ್ದೆ 1951 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008