Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, March 10, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 17/2015 ಕಲಂ. 279, 337, 338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:
ದಿನಾಂಕ: 09-03-2015 ರಂದು ಬೆಳಿಗ್ಗೆ 10-20 ಗಂಟೆಗೆ ತಾವರಗೇರಾ ಸರಕಾರಿ ಆಸ್ಪತ್ರೆಯಿಂದ ಪೋನ್ ಮೂಲಕ ಎಂ.ಎಲ್.ಸಿ ಮಾಹಿತಿ ಬಂದಿದ್ದು ಆಸ್ಪತ್ರೆಗೆ ಭೇಟಿ ಕೊಟ್ಟು ಗಾಯಾಳುಗಳ ಪೈಕಿ ಶ್ರೀ ಗಂಗಮ್ಮ ಗಂಡ ಫಕ್ಕೀರಪ್ಪ ಉರಿಜಾಳ, ವಯಾ : 45 ವರ್ಷ, ಜಾತಿ : ಎಸ್.ಸಿ. ಉ : ಕೂಲಿ, ಸಾ : ತಾವರಗೇರಾ ರವರ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ : 09-03-2015 ರಂದು ಬೆಳಿಗ್ಗೆ 09-00 ಗಂಟೆ ಸುಮಾರಿಗೆ ಫಿರ್ಯಾದಿದಾರರು ಮತ್ತು ಅವರ ಊರಿನ ಹೆಣ್ಣುಮಕ್ಕಳು ಹಾಗೂ ಗಂಡು ಮಕ್ಕಳು ಸೇರಿ ತಮಗೆ ಪರಿಚಯದ ಸಂಗನಾಳ ಗ್ರಾಮದ ತಮ್ಮ ಮೇಸ್ತ್ರಿಯಾದ ಮರಿಸ್ವಾಮಿ ಪೂಜಾರಿ ಈತನು ನಿನ್ನೆ ತೀರಿಕೊಂಡಿದ್ದರಿಂದ ಅಂತ್ಯಸಂಸ್ಕಾರಕ್ಕಾಗಿ ತಾವರಗೇರಾದಿಂದ ಉಮಲೂಟಿ ಗ್ರಾಮದ ಒಂದು ಟಾಂ. ಟಾಂ (ಅಪೆ) ವಾಹನ ನಂ :ಕೆ.ಎ-36/ಎ-4778 ನೇದ್ದರಲ್ಲಿ ಹೋಗುತ್ತಿರುವಾಗ ತಾವರಗೇರಾದಿಂದ ಸುಮಾರು 3 ಕಿ, ಮೀ ಅಂತರದಲ್ಲಿ ರಾಯನಕೆರೆ ಹತ್ತಿರ ಟಾಂ ಟಾಂ ವಾಹನ ಚಾಲಕನು ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಒಮ್ಮಿಂದೋಮ್ಮೆಲೆ ವಾಹನವನ್ನು ರಸ್ತೆಯ ಬಲಕ್ಕೆ ಹೋಗಿ ತೆಗ್ಗಿನಲ್ಲಿ ಪಲ್ಟಿ ಮಾಡಿದ್ದು ಆಗ ಸಮಯ ಬೆಳಿಗ್ಗೆ 09-30 ಗಂಟೆಯಾಗಿರಬಹುದು. ನೋಡಲಾಗಿ ನನಗೆ ತಲೆಯ ಎಡಬಾಗಕ್ಕೆ,ಕಿವಿಗೆ, ಟೊಂಕಕ್ಕೆ, ಪಕ್ಕಡಿಗೆ, ಒಳಪೆಟ್ಟಾಗಿದ್ದು, ಗಾಡಿಯಲ್ಲಿ ಬಂದಿದ್ದ ಸುಮಾರು 17-18 ಜನರಿಗೆ ಸಾದಾ ಮತ್ತು ತೀವ್ರ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಅದರಲ್ಲಿ ಶ್ಯಾಮೂತ್ರಿ ಚಳಗೇರಿ ಈತನಿಗೆ ಭಾರಿ ಸ್ವರೂಪದ ಗಾಯವಾಗಿದ್ದು ಇದೆ. ವಾಹನವನ್ನು ಅಪಘಾತಕ್ಕೀಡು ಮಾಡಿದ ಚಾಲಕನು ವಾಹನವನ್ನು ಬಿಟ್ಟು ಓಡಿ ಹೋಗಿದ್ದು ಆತನ ಹೆಸರು ವಿಳಾಸ ಗೋತ್ತಿಲ್ಲ. ನಂತರ ಗಾಯಗೊಂಡ ನಮ್ಮೇಲ್ಲರನ್ನು 108 ವಾಹನದಲ್ಲಿ ಇಲಾಜು ಕುರಿತು ತಾವರಗೇರಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ಕಾರಣ ಅತಿವೇಗ ಮತ್ತು ಅಲಕ್ಷತನದಿಂದ ವಾಹನವನ್ನು ನಡೆಸಿ ವಾಹನವನ್ನು ಕಂಟ್ರೋಲ್ ಮಾಡದೇ ಪಲ್ಟಿ ಮಾಡಿ ನಮ್ಮೆಲ್ಲರನ್ನು ಅಪಘಾತಪಡಿಸಿ ಅಲ್ಲಿಂದ ಓಡಿ ಹೋದ ಟಾಂ ಟಾಂ ನಂ : ಕೆ.ಎ-36/ಎ-4778 ನೇದ್ದರ ಚಾಲಕನ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ವಿನಂತಿ. ಅಂತಾ ಮುಂತಾಗಿ ಇದ್ದ ಫಿರ್ಯಾದಿ ಹೇಳಿಕೆಯನ್ನು ಪಡೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡೆನು. 
2) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 39/2015 ಕಲಂ. 78 (3) Karnataka Police Act:.
ದಿನಾಂಕ-09-03-2015 ರಂದು ಮದ್ಯಾಹ್ನ 3-15 ಗಂಟೆಯ ಸುಮಾರಿಗೆ ಸಿದ್ದಾಪೂರ ಗ್ರಾಮದ ಈಳಗನೂರು ರಸ್ತೆಯಲ್ಲಿ ಸಾವಜನಿಕಸ್ಥಳದಲ್ಲಿ ಆರೋಪಿತನು ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಮಾನ್ಯ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷದಲ್ಲಿ ದಾಳಿ ಮಾಡಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿತನನ್ನು ಹಿಡಿದುಕೊಂಡು ಸದರಿ ಆರೋಪಿತನಿಂದ ಮಟ್ಕಾ ಜೂಜಾಟದ ಸಾಮಾಗ್ರಿಗಳು ಮತ್ತು ನಗದು ಹಣ ರೂ. 1210-00 ಗಳನ್ನು ಜಪ್ತ ಮಾಡಿಕೊಂಡು ಸ್ಥಳದಲ್ಲೇ ಪಂಚನಾಮೆ ಜರುಗಿಸಿಕೊಂಡು ವಾಪಾಸ್ ಠಾಣೆಗೆ ಬಂದು ನೀಡಿದ ಮೂಲ ಪಂಚನಾಮೆ ಮತ್ತು ವರದಿಯ ಮೇಲಿಂದ ಠಾಣೆಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3) ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 11/2015 ಕಲಂ. 379 ಐ.ಪಿ.ಸಿ:
¦ügÁå¢üzÁgÀgÀÄ ªÀÄvÀÄÛ E£ÉÆߧâ ZÁ®PÀ E§âgÀÆ PÀÆr vÀªÀÄä ¯Áj £ÀA: nJ£ï 28 ¦ 4507 £ÉÃzÀÝgÀ°è vÀ«Ä¼ÀÄ£Ár£À vÀÄvÀÄPÀÄr¬ÄAzÀ 43 PÁ¥Àgï ¥ÉèÃmïUÀ¼À£ÀÄß ¯ÉÆÃqï ªÀiÁrPÉÆAqÀÄ ¹®é¸ÁPÉÌ ºÉÆgÀnzÀÄÝ, ¢£ÁAPÀ: 05.03.2015 gÀAzÀÄ ¨É¼ÀV£À eÁªÀ 4.30 jAzÀ 5 UÀAmÉAiÀÄ £ÀqÀÄ«£À CªÀ¢üAiÀÄ°è J£ïºÉZï 50 gÀ¸ÉÛAiÀÄ ªÀiÁl®¢¤ß ¹ÃªÀiÁzÀ°è AiÀiÁgÉÆà 6-7 d£À PÀ¼ÀîgÀÄ ¸ÀzÀj ¯Áj¬ÄAzÀ MAzÀÄ PÁ¥ÀgÀ ¥ÉèÃl C.Q 38000/- £ÉÃzÀÝ£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVzÀÄÝ, PÀ¼ÀĪÁzÀ ªÀiÁ®Ä ºÁUÀÆ PÀ¼ÀîgÀ£ÀÄß ¥ÀvÉÛ ºÀaÑ PÁ£ÀÆ£ÀÄ PÀæªÀÄ PÉÊUÉƼÀî®Ä «£ÀAw CAvÁ ªÀÄÄAvÁV ¦ügÁå¢ü ¸ÁgÁA±À EgÀÄvÀÛzÉ. 


0 comments:

 
Will Smith Visitors
Since 01/02/2008